Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ `ಜಾತಿ ಗಣತಿ’ ಸಮೀಕ್ಷೆಗೆ ನಾಳೆಯೇ ಕೊನೆಯ ದಿನ : ಸ್ವಯಂ ಮಾಹಿತಿ ದಾಖಲಿಸಲು ಈ `ಕ್ಯೂಆರ್ ಕೋಡ್’ ಸ್ಕ್ಯಾನ್ ಮಾಡಿ

06/10/2025 10:25 AM

ಗ್ರಾಹಕರಿಗೆ `BSNL’ ಭರ್ಜರಿ ಗುಡ್ ನ್ಯೂಸ್ : ಮೊಬೈಲ್ ನೆಟ್ ವರ್ಕ್ ಇಲ್ಲದೆಯೂ ಕರೆ ಮಾಡಬಹುದು.!

06/10/2025 10:21 AM

ಊಟದ ನಂತರ ತಕ್ಷಣ ಕುಳಿತುಕೊಳ್ಳುವುದು ನಿಮ್ಮ ಹೃದಯಕ್ಕೆ ಧೂಮಪಾನಕ್ಕಿಂತ ಕೆಟ್ಟದ್ದೇ ?

06/10/2025 10:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದ ‘ಶಿಕ್ಷಣ ಇಲಾಖೆ’ಯ ಅಧಿಕಾರಿ, ಸಿಬ್ಬಂದಿಗಳಿಗೆ ಬಿಗ್ ಶಾಕ್: ವಸತಿ ಕೊಠಡಿಗಳ ‘ಬಾಡಿಗೆ ದರ’ ಹೆಚ್ಚಳ
KARNATAKA

BIG NEWS: ರಾಜ್ಯದ ‘ಶಿಕ್ಷಣ ಇಲಾಖೆ’ಯ ಅಧಿಕಾರಿ, ಸಿಬ್ಬಂದಿಗಳಿಗೆ ಬಿಗ್ ಶಾಕ್: ವಸತಿ ಕೊಠಡಿಗಳ ‘ಬಾಡಿಗೆ ದರ’ ಹೆಚ್ಚಳ

By kannadanewsnow0914/11/2024 5:04 PM

ಬೆಂಗಳೂರು: ರಾಜ್ಯದಲ್ಲಿರುವಂತ ಶಿಕ್ಷಣ ಕಲ್ಯಾಣ ನಿಧಿಯ ವಸತಿ ಕೊಠಡಿಗಳ ಬಾಡಿಗೆ ದರವನ್ನು ಪರಿಷ್ಕರಿಸಿ ಆದೇಶಿಸಲಾಗಿದೆ. ಈ ಮೂಲಕ ಶಿಕ್ಷಣ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ, ಇತರೆ ಇಲಾಖೆಯವರಿಗೆ ಬಿಗ್ ಶಾಕ್ ಅನ್ನು ನೀಡಲಾಗಿದೆ.

ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಶಿಕ್ಷಣ ಕಲ್ಯಾಣ ನಿಧಿಯ ಕಾರ್ಯದರ್ಶಿ, ಖಜಾಂಚಿಗಳು ಜ್ಞಾಪನ ಪತ್ರ ಹೊರಡಿಸಿದ್ದಾರೆ. ಅದರಲ್ಲಿ ಶಿಕ್ಷಕರ ಕಲ್ಯಾಣ ನಿಧಿಯ ಸಭಾಂಗಣ, ವಸತಿ ಕೊಠಡಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿದ್ದು, ದಿನಾಂಕ 10-10-2024ರಂದು ನಡೆದ ರಾಜ್ಯ ಸಮಿತಿ ಸಭೆಯ ತೀರ್ಮಾನದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಲಿ ಇರುವ ಬಾಡಿಗೆ ದರಗಳನ್ನು ಪರಿಷ್ಕರಿಸಿ ಆದೇಶಿಸಿರುವುದಾಗಿ ತಿಳಿಸಿದ್ದಾರೆ.

ಹೀಗಿದೆ ಪರಿಷ್ಕೃತ ದರಪಟ್ಟಿ

  • ಸಭಾಂಗಣ – ವಿದ್ಯಾರ್ಥಿಗಳ, ಶಿಕ್ಷಕರ ನೋಂದಾಯಿತ ಸಂಘಗಳಿಗೆ, ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಿಗೆ ರೂ.15000 ಇದ್ದಂತ ದರವನ್ನು ರೂ.20000 ಹಾಗೂ ಜಿಎಸ್ಟಿಗೆ ಹೆಚ್ಚಿಸಲಾಗಿದೆ.
  • ಇನ್ನೂ ಸಭಾಂಗಣವನ್ನು ಇತರೆ ಇಲಾಖೆಯ ಕಾರ್ಯಕ್ರಮಗಳಿಗೆ, ಖಾಸಗಿ ಸಭೆ ಸಮಾರಂಭಗಳಿಗೆ ನಿಗದಿ ಪಡಿಸಿದ್ದಂತ ರೂ.62000 ದರವನ್ನು ಹಾಗೆಯೇ ಮುಂದುವರೆಸಲಾಗಿದೆ.
  • ವಸತಿ ಕೊಠಡಿ 2 ಹಾಸಿಗೆಗಳ ಬಾಡಿಗೆ ದರವನ್ನು ಶಿಕ್ಷಕರಿಗೆ ಹಾಗೂ ಇಲಾಖಾಧಿಕಾರಿಗಳಿಗೆ ರೂ.200 ಇದ್ದದ್ದು, ರೂ.400ಕ್ಕೆ ಹೆಚ್ಚಿಸಲಾಗಿದೆ. ಇತರೆ ಇಲಾಖೆಯವರಿಗೆ ರೂ.400 ಇದ್ದ ದರವನ್ನು ರೂ.500ಕ್ಕೆ ಏರಿಸಲಾಗಿದೆ.
  • ವಸತಿ ಕೊಠಡಿಯ 3 ಹಾಸಿಗೆಗಳ ಬಾಡಿಗೆ ದರವನ್ನು ಶಿಕ್ಷಕರಿಗೆ ಹಾಗೂ ಇಲಾಖಾಧಿಕಾರಿ, ಸಿಬ್ಬಂದಿಗಳಿಗೆ ಈ ಹಿಂದೆ ರೂ.300 ನಿಗದಿ ಪಡಿಸಲಾಗಿತ್ತು. ಈ ದರವನ್ನು ರೂ.600ಕ್ಕೆ ಹೆಚ್ಚಿಸಲಾಗಿದೆ. ಇತರೆ ಇಲಾಖೆಯವರಿಗೆ ರೂ.650 ಇದ್ದ ದರವನ್ನು ರೂ.800ಕ್ಕೆ ಪರಿಷ್ಕರಿಸಲಾಗಿದೆ.
  • 4 ಹಾಸಿಗೆಗಳ ವಸತಿ ಕೊಠಡಿ ಬಾಡಿಗೆ ದರವನ್ನು ಇಲಾಖೆಯವರಿಗೆ ರೂ.350 ಇದ್ದದ್ದು ರೂ.800ಕ್ಕೆ, ಇತರರಿಗೆ ರೂ.800 ಇದ್ದದ್ದು ರೂ.1000ಕ್ಕೆ ಹೆಚ್ಚಳ ಮಾಡಲಾಗಿದೆ.
  • ಡಾರ್ಮಿಟರಿಗೆ ಶಿಕ್ಷಕರಿಗೆ ಹಾಗೂ ಇಲಾಖಾಧಿಕಾರಿ, ಸಿಬ್ಬಂದಿಗಳಿಗೆ ಒಬ್ಬರಿಗೆ ವಾಸ್ತವ್ಯಕ್ಕಾಗಿ ರೂ.75 ಇದ್ದ ದರವನ್ನು ರೂ.100ಕ್ಕೆ, ಇತರೆ ಇಲಾಖೆಯವರಿಗೆ ಒಬ್ಬರಿಗೆ ವಾಸ್ತವ್ಯಕ್ಕೆ ಇದ್ದ ದರವನ್ನು ರೂ.100ರಿಂದ 200ಕ್ಕೆ ಹೆಚ್ಚಿಸಲಾಗಿದೆ.
  • ವಿಐಪಿ 2 ಹಾಸಿಗೆಗಳ ಕೊಠಡಿ ಬಾಡಿಗೆ ದರವನ್ನು ಶಿಕ್ಷಕರಿಗೆ ಹಾಗೂ ಇಲಾಖಾಧಿಕಾರಿ, ಸಿಬ್ಬಂದಿಗಳಿಗೆ ರೂ.1000, ಇತರೆ ಇಲಾಖೆಯವರಿಗೆ ರೂ.1800ಕ್ಕೆ ಪರಿಷ್ಕರಿಸಿ ಆದೇಶಿಸಲಾಗಿದೆ.

ನಾನೂ ಈ ರಾಜ್ಯದ ಸಿಎಂ ಆಗಬೇಕು, ವಿದ್ಯಾರ್ಥಿಗಳಿಗೂ ಫ್ರೀ ಬಸ್ ಕೊಡಿ ಅಂತ ಅಂದವರಿಗೆ DKS ಹೇಳಿದ್ದೇನು..?

ವೈದ್ಯಾಧಿಕಾರಿಗಳ ತಾತ್ಕಾಲಿಕ ಹುದ್ದೆಗಳಿಗಾಗಿ ನೇರ ಸಂದರ್ಶನಕ್ಕೆ ಕರೆ

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ `ಜಾತಿ ಗಣತಿ’ ಸಮೀಕ್ಷೆಗೆ ನಾಳೆಯೇ ಕೊನೆಯ ದಿನ : ಸ್ವಯಂ ಮಾಹಿತಿ ದಾಖಲಿಸಲು ಈ `ಕ್ಯೂಆರ್ ಕೋಡ್’ ಸ್ಕ್ಯಾನ್ ಮಾಡಿ

06/10/2025 10:25 AM1 Min Read

BREAKING : ಕೋಲಾರದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಶವವಾಗಿ ಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್.!

06/10/2025 10:13 AM1 Min Read

ರಾಜ್ಯ ಸರ್ಕಾರದಿಂದ ಅನರ್ಹ `BPL’ ಕಾರ್ಡ್ ದಾರರಿಗೆ ಶಾಕ್ : ನ್ಯಾಯಬೆಲೆ ಅಂಗಡಿಯ ಮುಂದೆ `ಕಾರ್ಡ್ ಡಿಲೀಟ್’ ನೋಟಿಸ್.!

06/10/2025 10:05 AM3 Mins Read
Recent News

ರಾಜ್ಯದಲ್ಲಿ `ಜಾತಿ ಗಣತಿ’ ಸಮೀಕ್ಷೆಗೆ ನಾಳೆಯೇ ಕೊನೆಯ ದಿನ : ಸ್ವಯಂ ಮಾಹಿತಿ ದಾಖಲಿಸಲು ಈ `ಕ್ಯೂಆರ್ ಕೋಡ್’ ಸ್ಕ್ಯಾನ್ ಮಾಡಿ

06/10/2025 10:25 AM

ಗ್ರಾಹಕರಿಗೆ `BSNL’ ಭರ್ಜರಿ ಗುಡ್ ನ್ಯೂಸ್ : ಮೊಬೈಲ್ ನೆಟ್ ವರ್ಕ್ ಇಲ್ಲದೆಯೂ ಕರೆ ಮಾಡಬಹುದು.!

06/10/2025 10:21 AM

ಊಟದ ನಂತರ ತಕ್ಷಣ ಕುಳಿತುಕೊಳ್ಳುವುದು ನಿಮ್ಮ ಹೃದಯಕ್ಕೆ ಧೂಮಪಾನಕ್ಕಿಂತ ಕೆಟ್ಟದ್ದೇ ?

06/10/2025 10:15 AM

BREAKING : ಕೋಲಾರದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಶವವಾಗಿ ಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್.!

06/10/2025 10:13 AM
State News
KARNATAKA

ರಾಜ್ಯದಲ್ಲಿ `ಜಾತಿ ಗಣತಿ’ ಸಮೀಕ್ಷೆಗೆ ನಾಳೆಯೇ ಕೊನೆಯ ದಿನ : ಸ್ವಯಂ ಮಾಹಿತಿ ದಾಖಲಿಸಲು ಈ `ಕ್ಯೂಆರ್ ಕೋಡ್’ ಸ್ಕ್ಯಾನ್ ಮಾಡಿ

By kannadanewsnow5706/10/2025 10:25 AM KARNATAKA 1 Min Read

ಬೆಂಗಳೂರು : ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ನಿಖರವಾದ ಮಾಹಿತಿ ಸಂಗ್ರಹಿಸಲು ಈಗಾಗಲೇ ರಾಜ್ಯಾದ್ಯಂತ…

BREAKING : ಕೋಲಾರದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಶವವಾಗಿ ಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್.!

06/10/2025 10:13 AM

ರಾಜ್ಯ ಸರ್ಕಾರದಿಂದ ಅನರ್ಹ `BPL’ ಕಾರ್ಡ್ ದಾರರಿಗೆ ಶಾಕ್ : ನ್ಯಾಯಬೆಲೆ ಅಂಗಡಿಯ ಮುಂದೆ `ಕಾರ್ಡ್ ಡಿಲೀಟ್’ ನೋಟಿಸ್.!

06/10/2025 10:05 AM

ಸಾಲದ ಹೊರೆಯಿಂದ ಬಳಲುತ್ತಿರುವವರು ತಕ್ಷಣ ಈ ತೆಂಗಿನಕಾಯಿ ಪರಿಹಾರವನ್ನು ಪ್ರಯತ್ನಿಸಿ. ನಿಮಗೆ ನಿರಾಳವಾಗುತ್ತದೆ.!

06/10/2025 9:40 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.