Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಿಜಯಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು : ಪೊಲೀಸರ ಎನ್ಕೌಂಟರ್ ನಲ್ಲಿ ನಟೋರಿಯಸ್ ರೌಡಿಶೀಟರ್ ಬಲಿ.!

18/10/2025 9:32 AM

ದೀಪಾವಳಿ ಸಮಯ, ಸಕ್ಕರೆ ಸೇವನೆ ಹೆಚ್ಚಳ ಆತಂಕಕಾರಿ: ತಜ್ಞರ ಎಚ್ಚರಿಕೆ

18/10/2025 9:30 AM

ಇಂದು ಧನ್ತೇರಸ್ : ಚಿನ್ನ ಖರೀದಿ ಸಮಯ, ಆಚರಣೆ, ಪೂಜಾ ಮಂತ್ರಗಳು, ಆರತಿಯ ಶುಭ ಮೂಹೂರ್ತ ತಿಳಿಯಿರಿ| Dhanteras 2025

18/10/2025 9:23 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ‘ಪ್ರೌಢಶಾಲಾ ಶಿಕ್ಷಕ’ರಿಗೆ ಬಿಗ್ ಶಾಕ್: ‘SSLC ಪರೀಕ್ಷೆ ಫಲಿತಾಂಶ’ ಕಡಿಮೆಯಾಗಿದ್ದಕ್ಕೆ ‘ಪ್ರಮೋಷನ್’ಗೆ ಬ್ರೇಕ್ | SSLC Exam
KARNATAKA

BIG NEWS: ‘ಪ್ರೌಢಶಾಲಾ ಶಿಕ್ಷಕ’ರಿಗೆ ಬಿಗ್ ಶಾಕ್: ‘SSLC ಪರೀಕ್ಷೆ ಫಲಿತಾಂಶ’ ಕಡಿಮೆಯಾಗಿದ್ದಕ್ಕೆ ‘ಪ್ರಮೋಷನ್’ಗೆ ಬ್ರೇಕ್ | SSLC Exam

By kannadanewsnow0927/06/2024 4:25 PM

ಯಾದಗಿರಿ: ಜಿಲ್ಲೆಯಲ್ಲಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೊನೆಯ ಸ್ಥಾನವನ್ನು ಗಳಿಸಿತ್ತು. ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಕುಸಿತಗೊಂಡ ಪರಿಣಾಮ, ಪ್ರೌಢ ಶಾಲಾ ಶಿಕ್ಷಕರ ಬಡ್ತಿಗೂ ಬ್ರೇಕ್ ಹಾಕಿ, ಶಾಕ್ ನೀಡಲಾಗಿದೆ.

ಈ ಸಂಬಂಧ ಯಾದಗಿರಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರೀಮಾ ಫನ್ವಾರ್ ಆದೇಶ ಹೊರಡಿಸಿದ್ದು, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನವನ್ನು ಗಳಿಸಿದಂತ ಪರಿಣಾಮ, ಪ್ರೌಢ ಶಾಲಾ ಶಿಕ್ಷಕರು ಪ್ರಮೋಷನ್ ತಡೆ ಹಿಡಿಯಲಾಗಿದೆ ಅಂತ ತಿಳಿಸಿದ್ದಾರೆ.

ಸಿಇಓ ಈ ಆದೇಶದಿಂದ ಶಾಲಾ ಶಿಕ್ಷಕರು ಬೇಸರ, ಭಯವನ್ನು ಹೊಂದಿದ್ದು, ಅವರ ವಿರುದ್ಧ ಗರಂ ಆಗಿದ್ದಾರೆ. ಜೊತೆಗೆ ಶಾಲಾ ಶಿಕ್ಷಕರು ಮಾತ್ರವೇ ಎಸ್ ಎಸ್ ಎಲ್ ಸಿ ಫಲಿತಾಂಶ ಕಡಿಮೆಯಾಗೋದಕ್ಕೆ ಕಾರಣವಲ್ಲ ಅಂತ ಕಿಡಿಕಾರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಯಾದಗಿರಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್ ಕೆಂಬಾವಿ ಅವರು, ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆದಿದ್ದಕ್ಕೇ ಶಿಕ್ಷಕರ ಪ್ರಮೋಷನ್ ತಡೆ ಹಿಡಿದಿರೋದು ಸರಿಯಲ್ಲ. ಸಿಇಓಗೆ ಈ ಬಗ್ಗೆ ಮನವಿ ಮಾಡಲಾಗುತ್ತದೆ. ಆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಫಲಿತಾಂಶ ಇಷ್ಟು ಕಡಿಮೆ ಬರೋದಕ್ಕೆ ಶಾಲಾ ಶಿಕ್ಷಕರು ಮಾತ್ರ ಕಾರಣವಲ್ಲ. ಜಿಲ್ಲೆಯಲ್ಲಿ ಶೇ.50ರಷ್ಟು ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಈ ಕಾರಣದಿಂದಲೂ ಫಲಿತಾಂಶ ಕಡಿಮೆಯಾಗಿದೆ ಅಂತ ಹೇಳಿದರು.

‘ಕಾಂಗ್ರೆಸ್ ಸರ್ಕಾರ’ ಕರ್ನಾಟಕದಲ್ಲಿ ‘ಬೆಲೆ ಏರಿಕೆ ಅಭಿಯಾನ’ ಕೈಗೊಂಡಿದೆ: ಬಿಜೆಪಿ ಎನ್.ರವಿಕುಮಾರ್ ಕಿಡಿ

‘ಆರ್.ಅಶೋಕ್’ ವಿರುದ್ಧದ ಭೂ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ‘ರಮೇಶ್ ಬಾಬು’ ಒತ್ತಾಯ

Share. Facebook Twitter LinkedIn WhatsApp Email

Related Posts

BREAKING : ವಿಜಯಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು : ಪೊಲೀಸರ ಎನ್ಕೌಂಟರ್ ನಲ್ಲಿ ನಟೋರಿಯಸ್ ರೌಡಿಶೀಟರ್ ಬಲಿ.!

18/10/2025 9:32 AM1 Min Read

ಇಂದು ಧನ್ತೇರಸ್ : ಚಿನ್ನ ಖರೀದಿ ಸಮಯ, ಆಚರಣೆ, ಪೂಜಾ ಮಂತ್ರಗಳು, ಆರತಿಯ ಶುಭ ಮೂಹೂರ್ತ ತಿಳಿಯಿರಿ| Dhanteras 2025

18/10/2025 9:23 AM2 Mins Read

BREAKING : ದೀಪಾವಳಿ ಹಬ್ಬಕ್ಕೆ `ಆಶಾ ಕಾರ್ಯಕರ್ತೆ’ರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ 3 ತಿಂಗಳ `ಗೌರವಧನ’ ಬಿಡುಗಡೆ

18/10/2025 9:12 AM1 Min Read
Recent News

BREAKING : ವಿಜಯಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು : ಪೊಲೀಸರ ಎನ್ಕೌಂಟರ್ ನಲ್ಲಿ ನಟೋರಿಯಸ್ ರೌಡಿಶೀಟರ್ ಬಲಿ.!

18/10/2025 9:32 AM

ದೀಪಾವಳಿ ಸಮಯ, ಸಕ್ಕರೆ ಸೇವನೆ ಹೆಚ್ಚಳ ಆತಂಕಕಾರಿ: ತಜ್ಞರ ಎಚ್ಚರಿಕೆ

18/10/2025 9:30 AM

ಇಂದು ಧನ್ತೇರಸ್ : ಚಿನ್ನ ಖರೀದಿ ಸಮಯ, ಆಚರಣೆ, ಪೂಜಾ ಮಂತ್ರಗಳು, ಆರತಿಯ ಶುಭ ಮೂಹೂರ್ತ ತಿಳಿಯಿರಿ| Dhanteras 2025

18/10/2025 9:23 AM

BREAKING : ದೀಪಾವಳಿ ಹಬ್ಬಕ್ಕೆ `ಆಶಾ ಕಾರ್ಯಕರ್ತೆ’ರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ 3 ತಿಂಗಳ `ಗೌರವಧನ’ ಬಿಡುಗಡೆ

18/10/2025 9:12 AM
State News
KARNATAKA

BREAKING : ವಿಜಯಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು : ಪೊಲೀಸರ ಎನ್ಕೌಂಟರ್ ನಲ್ಲಿ ನಟೋರಿಯಸ್ ರೌಡಿಶೀಟರ್ ಬಲಿ.!

By kannadanewsnow5718/10/2025 9:32 AM KARNATAKA 1 Min Read

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಸಿದ್ದು, ಪೊಲೀಸರ ಗುಂಡೇಟಿಗೆ ನಟೋರಿಯಸ್ ರೌಡಿಶೀಟರ್ ಯೂನೂಸ್ ಇಕ್ಲಾಸ್ ಬಲಿಯಾಗಿದ್ದಾನೆ.  …

ಇಂದು ಧನ್ತೇರಸ್ : ಚಿನ್ನ ಖರೀದಿ ಸಮಯ, ಆಚರಣೆ, ಪೂಜಾ ಮಂತ್ರಗಳು, ಆರತಿಯ ಶುಭ ಮೂಹೂರ್ತ ತಿಳಿಯಿರಿ| Dhanteras 2025

18/10/2025 9:23 AM

BREAKING : ದೀಪಾವಳಿ ಹಬ್ಬಕ್ಕೆ `ಆಶಾ ಕಾರ್ಯಕರ್ತೆ’ರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ 3 ತಿಂಗಳ `ಗೌರವಧನ’ ಬಿಡುಗಡೆ

18/10/2025 9:12 AM

ರಾಜ್ಯದ 1 ರಿಂದ 10ನೇ ತರಗತಿ ಮಕ್ಕಳಿಗೆ ‘ಮೌಲ್ಯ ಶಿಕ್ಷಣ’: ನ. 1ರಂದು CM `ಕಲಿಕಾ ಪುಸ್ತಕ’ ಬಿಡುಗಡೆ

18/10/2025 8:56 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.