Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

NASA ಉದ್ಯೋಗಿಗಳಿಗೆ ಬಿಗ್ ಶಾಕ್ : 2,145 ನೌಕರರ ವಜಾ | NASA Lay off

11/07/2025 8:13 AM

ಕೆನಡಾದ ಮೇಲೆ ಶೇ.35ರಷ್ಟು ಸುಂಕ ವಿಧಿಸಿದ ಟ್ರಂಪ್, ಉಳಿದ ರಾಷ್ಟ್ರಗಳ ಮೇಲೆ ಶೇ.20ರಷ್ಟು ತೆರಿಗೆ ವಿಧಿಸಲು ಯೋಜನೆ

11/07/2025 8:07 AM

SHOCKING : ರಾಜ್ಯದಲ್ಲಿ ಮುಂದುವರೆದ `ಹೃದಯಾಘಾತ’ ಸಾವಿನ ಸರಣಿ : ನಿನ್ನೆ ಒಂದೇ ದಿನ ಐದು ಮಂದಿ ಸಾವು.!

11/07/2025 8:04 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS :`GST’ ಹೊರತುಪಡಿಸಿ ಕಾಮಗಾರಿ ಟೆಂಡರ್ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
KARNATAKA

BIG NEWS :`GST’ ಹೊರತುಪಡಿಸಿ ಕಾಮಗಾರಿ ಟೆಂಡರ್ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

By kannadanewsnow5713/08/2024 1:30 PM
vidhana soudha
vidhana soudha

ಬೆಂಗಳೂರು : GST ಯನ್ನು ಹೊರತುಪಡಿಸಿ ಕಾಮಗಾರಿ ಟೆಂಡರ್‌ಗಳನ್ನು ಕರೆಯುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.

ಉಲ್ಲೇಖಿತ ಸುತ್ತೋಲೆಯಲ್ಲಿ ಕಾಮಗಾರಿಗಳ ಟೆಂಡರುಗಳನ್ನು ಕರೆಯುವ ಸಂದರ್ಭದಲ್ಲಿ GST ಮೊತ್ತವನ್ನು ಸ್ವಯಂ ಚಾಲಿತವಾಗಿ ತಂತ್ರಾಂಶದಲ್ಲಿಯೇ ಲೆಕ್ಕಹಾಕಿ ತೋರಿಸುವ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಲು DPAR (e-Gov) ರವರಿಗೆ ನಿರ್ದಿಷ್ಟವಾದ ಸೂಚನೆಗಳನ್ನು ನೀಡಲಾಗಿತ್ತು. ಆದರೆ, ಈ ಕುರಿತು ಟೆಂಡರ್‌ಗಳನ್ನು ಕರೆಯುವ ಮತ್ತು ಮೌಲ್ಯಮಾಪನ ಮಾಡುವ ಸಂದರ್ಭಗಳಲ್ಲಿ ಗೊಂದಲ ಉಂಟಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾಪಿತ ವಿಷಯದ ಕುರಿತು ಈ ಕೆಳಗಿನ ಸೂಚನೆಗಳನ್ನು ನೀಡಲಾಗಿದೆ:

  1. ಈಗಾಗಲೇ ಸರ್ಕಾರದಿಂದ UniSR ಅಳವಡಿಕೆ ಬಗ್ಗೆ ನೀಡಲಾದ ಸರ್ಕಾರದ ಆದೇಶದಲ್ಲಿನ ನಿರ್ದೇಶನಗಳಂತೆ ಅಂದಾಜು ಪಟ್ಟಿಯಲ್ಲಿ GST ಮೊತ್ತವನ್ನು ಪ್ರತ್ಯೇಕವಾಗಿ ಸೇರ್ಪಡೆ ಮಾಡಬೇಕಾಗಿದ್ದು, ಅದನ್ನು ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಲೆಕ್ಕಹಾಕಿ ತೋರಿಸಲು DPAR(e-gov) ನಿಂದ ಕ್ರಮವಹಿಸತಕ್ಕದ್ದು.

  1. ಸರ್ಕಾರದಿಂದ ಈಗಾಗಲೇ ಅನುಮೋದಿಸಲಾದ ಏಕರೂಪ ಅನುಸೂಚಿ ದರಗಳ (UniSR) ಅನ್ವಯ ತಯಾರಿಸಲಾದ ಅಂದಾಜು ಪಟ್ಟಿಯಲ್ಲಿ GST ಮೊತ್ತವನ್ನು ಹೊರತುಪಡಿಸಿ ಟೆಂಡರ್‌ಗಿಟ್ಟ ಮೊಬಲಗನ್ನು (Amount put to tender) ನಿಗದಿಪಡಿಸಿ, ಸದರಿ ಮೊತ್ತಕ್ಕೆ ಟೆಂಡ‌ರ್ ಆಹ್ವಾನಿಸುವುದು.

  1. ಗುತ್ತಿಗೆದಾರರು ಟೆಂಡರ್‌ಗಿಟ್ಟ ಮೊಬಲಗಿಗೆ ಎದುರಾಗಿ ಟೆಂಡರ್‌ನಲ್ಲಿ GST ಹೊರತುಪಡಿಸಿ ನೀಡುವ ದರಗಳನ್ನು ತುಲನೆ ಮಾಡಿ L1 ಟೆಂಡರುದಾರರನ್ನು ನಿರ್ಧರಿಸಲು ತಂತ್ರಾಂಶದಲ್ಲಿ ಕ್ರಮವಹಿಸುವುದು.

  1. ಗುತ್ತಿಗೆದಾರನಿಂದ ಪಡೆಯಲಾಗುವ EMD, Performance Guarantee/Security Deposit ಮುಂತಾದವುಗಳ ನಿರ್ವಹಣೆಗೆ ಸಂಬಂಧಿಸಿದಂತೆ ಮೇಲ್ಕಂಡಂತೆ ನಿಗದಿಪಡಿಸಲಾದ ಟೆಂಡರ್‌ಗಿಟ್ಟ ಮೊಬಲಗನ್ನು ಮಾತ್ರ ಪರಿಗಣಿಸುವುದು.

  1. ಈ ರೀತಿಯಾಗಿ ಟೆಂಡರ್‌ಗಿಟ್ಟ ಮೊಬಲಗು ಮತ್ತು GST ಮೊಬಲಗು ಸೇರಿದಂತೆ ಒಟ್ಟಾರೆ ಮೊತ್ತವು ಆಡಳಿತಾತ್ಮಕ ಅನುಮೋದನೆ ನೀಡಿದ ಮೊತ್ತವನ್ನು ಮೀರದಿರುವುದನ್ನು ಆಯಾ ಸಂಗ್ರಹಣಾ ಪ್ರಾಧಿಕಾರಗಳು ಖಚಿತಪಡಿಸಿಕೊಳ್ಳತಕ್ಕದ್ದು.

  1. ಗುತ್ತಿಗೆದಾರರೊಂದಿಗೆ ಮಾಡಿಕೊಳ್ಳಲಾಗುವ ಒಪ್ಪಂದದಲ್ಲಿ, ಒಪ್ಪಂದದ ಮೊತ್ತ ಮತ್ತು ಅದರ ಮೇಲಿನ GST ಮೊತ್ತವನ್ನು ಪ್ರತ್ಯೇಕವಾಗಿ ತೋರಿಸತಕ್ಕದ್ದು. ಮುಂದುವರೆದು, ಒಪ್ಪಂದದ ಚಾಲ್ತಿ ಅವಧಿಯಲ್ಲಿ GST ದರಗಳು ಪರಿಷ್ಕರಣೆಯಾದಲ್ಲಿ ಅದರನ್ವಯ ಪಾವತಿ / ಹಿಂಪಾವತಿ ಮಾಡಲು ಸರ್ಕಾರ ಮತ್ತು ಗುತ್ತಿಗೆದಾರರು ಬದ್ಧರರಾಗಿರುತ್ತಾರೆ ಎಂಬ ಅಂಶವನ್ನು ಒಪ್ಪಂದದಲ್ಲಿ ಸೇರ್ಪಡೆ ಮಾಡತಕ್ಕದ್ದು.

ಮೇಲಿನ ಸೂಚನೆಗಳನ್ನು ಸರ್ಕಾರದ ಎಲ್ಲಾ ಇಲಾಖೆಗಳು ಹಾಗೂ ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುವ ನಿಗಮ, ಮಂಡಳಿಗಳು ಮತ್ತು ಸ್ವಾಯತ್ತ ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಎಲ್ಲಾ ಸಂಗ್ರಹಣಾ ಪ್ರಾಧಿಕಾರಗಳು ಖಚಿತಪಡಿಸಿಕೊಳ್ಳತಕ್ಕದ್ದು.

BIG NEWS :`GST’ ಹೊರತುಪಡಿಸಿ ಕಾಮಗಾರಿ ಟೆಂಡರ್ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ BIG NEWS: WORK TENDER EXCLUDING GST: STATE GOVT ISSUES IMPORTANT ORDER
Share. Facebook Twitter LinkedIn WhatsApp Email

Related Posts

SHOCKING : ರಾಜ್ಯದಲ್ಲಿ ಮುಂದುವರೆದ `ಹೃದಯಾಘಾತ’ ಸಾವಿನ ಸರಣಿ : ನಿನ್ನೆ ಒಂದೇ ದಿನ ಐದು ಮಂದಿ ಸಾವು.!

11/07/2025 8:04 AM1 Min Read

ನಾಳೆ, ನಾಡಿದ್ದು ‘KPSC’ ಗ್ರೂಪ್-ಸಿ ಹುದ್ದೆಗಳಿಗೆ ಪರೀಕ್ಷೆ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

11/07/2025 7:55 AM1 Min Read

SHOCKING : ಮಡಿಕೇರಿಯಲ್ಲಿ ಹೃದಯವಿದ್ರಾವಕ ಘಟನೆ : ರಸ್ತೆಯಿಲ್ಲದೇ ವ್ಯಕ್ತಿಯ ಶವ ಸಾಗಿಸಲು ಪರದಾಟ.!

11/07/2025 7:48 AM1 Min Read
Recent News

NASA ಉದ್ಯೋಗಿಗಳಿಗೆ ಬಿಗ್ ಶಾಕ್ : 2,145 ನೌಕರರ ವಜಾ | NASA Lay off

11/07/2025 8:13 AM

ಕೆನಡಾದ ಮೇಲೆ ಶೇ.35ರಷ್ಟು ಸುಂಕ ವಿಧಿಸಿದ ಟ್ರಂಪ್, ಉಳಿದ ರಾಷ್ಟ್ರಗಳ ಮೇಲೆ ಶೇ.20ರಷ್ಟು ತೆರಿಗೆ ವಿಧಿಸಲು ಯೋಜನೆ

11/07/2025 8:07 AM

SHOCKING : ರಾಜ್ಯದಲ್ಲಿ ಮುಂದುವರೆದ `ಹೃದಯಾಘಾತ’ ಸಾವಿನ ಸರಣಿ : ನಿನ್ನೆ ಒಂದೇ ದಿನ ಐದು ಮಂದಿ ಸಾವು.!

11/07/2025 8:04 AM

ನಾಳೆ, ನಾಡಿದ್ದು ‘KPSC’ ಗ್ರೂಪ್-ಸಿ ಹುದ್ದೆಗಳಿಗೆ ಪರೀಕ್ಷೆ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

11/07/2025 7:55 AM
State News
KARNATAKA

SHOCKING : ರಾಜ್ಯದಲ್ಲಿ ಮುಂದುವರೆದ `ಹೃದಯಾಘಾತ’ ಸಾವಿನ ಸರಣಿ : ನಿನ್ನೆ ಒಂದೇ ದಿನ ಐದು ಮಂದಿ ಸಾವು.!

By kannadanewsnow5711/07/2025 8:04 AM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ನಿನ್ನೆ ಒಂದೇ ದಿನ ಮತ್ತೆ ಹೃದಯಾಘಾತಕ್ಕೆ ಐವರು ಬಲಿಯಾಗಿದ್ದಾರೆ.…

ನಾಳೆ, ನಾಡಿದ್ದು ‘KPSC’ ಗ್ರೂಪ್-ಸಿ ಹುದ್ದೆಗಳಿಗೆ ಪರೀಕ್ಷೆ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

11/07/2025 7:55 AM

SHOCKING : ಮಡಿಕೇರಿಯಲ್ಲಿ ಹೃದಯವಿದ್ರಾವಕ ಘಟನೆ : ರಸ್ತೆಯಿಲ್ಲದೇ ವ್ಯಕ್ತಿಯ ಶವ ಸಾಗಿಸಲು ಪರದಾಟ.!

11/07/2025 7:48 AM

SHOCKING : ರಾಜ್ಯದಲ್ಲಿ ಮತ್ತೊಂದು ರಾಕ್ಷಸಿ ಕೃತ್ಯ : ಮಾಂಸಕ್ಕಾಗಿ ಗಬ್ಬದ ಹಸು ಕಡಿದು ವಿಕೃತಿ.!

11/07/2025 7:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.