Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಅತಿಯಾದ ‘ಹಸ್ತಮೈಥುನ’ದಿಂದ ಈ ಅಪಾಯಕಾರಿ ಸಮಸ್ಯೆಗಳು ಬರಬಹುದು ಎಚ್ಚರ!

05/11/2025 8:40 AM

ಬಿಹಾರ ಚುನಾವಣೆ 2025: ಮೊದಲ ಹಂತದ ಹೈವೋಲ್ಟೇಜ್ ಪ್ರಚಾರ ಮುಕ್ತಾಯ | Bihar Election

05/11/2025 8:39 AM

BIG UPDATE : ಫಿಲಿಪೈನ್ಸ್ ನಲ್ಲಿ ಭೀಕರ ಕಲ್ಮೇಗಿ ಚಂಡಮಾರುತದ ಅಬ್ಬರಕ್ಕೆ 58 ಮಂದಿ ಬಲಿ | WATCH VIDEO

05/11/2025 8:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ
KARNATAKA

BIG NEWS : ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

By kannadanewsnow5718/06/2025 6:48 AM

ಬೆಂಗಳೂರು : 2024-25ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ/ ತತ್ಸಮಾನ ವೃಂದದ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಮತ್ತು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು/ತತ್ಸಮಾನ ವೃಂದ, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು/ತತ್ಸಮಾನ ವೃಂದದ ಸಾಮಾನ್ಯ ಅಧಿಕಾರಿಗಳ ವರ್ಗಾವಣೆಯ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದಲ್ಲಿ 2024-25ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರನ್ನೊಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಹೆಚ್ಚುವರಿ, ಕೋರಿಕೆ, ಪರಸ್ಪರ ಹಾಗೂ ಸಾಮಾನ್ಯ ವರ್ಗಾವಣೆಗಳನ್ನು ಸಂಬಂಧ ಬಗ್ಗೆ ಉಲ್ಲೇಖದ ಅಧಿಸೂಚನೆಯಲ್ಲಿ ನೀಡಿರುವ ಶಿಕ್ಷಕರ ವರ್ಗಾವಣೆ ಕಾಯ್ದೆಗಳನ್ವಯ ಹಾಗೂ ನಿರ್ದೇಶನ ಮತ್ತು ಮಾರ್ಗದರ್ಶನದಂತೆ ನಿಗಧಿಪಡಿಸಿರುವ ವರ್ಗಾವಣಾ ವೇಳ ಪಟ್ಟಿಯಂತೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿರುವ ಹಿನ್ನಲೆಯಲ್ಲಿ ವರ್ಗಾವಣೆಗಳನ್ನು ಗಣಕೀಕೃತ ಕೌನ್ಸಿಲಿಂಗ್‌ ಮೂಲಕ ಮಾಡಬೇಕಾಗಿರುವುದರಿಂದ ಸದರಿ ಅಧಿಸೂಚನೆಯಲ್ಲಿ ತಿಳಿಸಿರುವ ಎಲ್ಲಾ ನಿಯಮಗಳು, ಅಧಿಕೃತ https://schooleducation.karnataka.gov.in ಪ್ರಕಟಿಸಲಾಗಿದೆ ಹಾಗೂ ವರ್ಗಾವಣೆ ಬಗ್ಗೆ ಕಾಲಕಾಲಕ್ಕೆ ಬಂದಿರುವ ಅಧಿಸೂಚನೆ/ಆದೇಶ/ಸುತ್ತೋಲೆ ಮಾಹಿತಿಗಳನ್ನು ಸಹ ಮೇಲೆ ತಿಳಿಸಿದ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುತ್ತಾರೆ. ಸದರಿ ವೆಬ್‌ ಸೈಟ್ ಮತ್ತು Transfer Cell -ಮೇಲ್ ಇಂದ ಸ್ವೀಕೃತ ಮೇಲ್‌ಗಳನ್ನು ಪರಿಶೀಲಿಸಿ, ಮಾಹಿತಿ ಪಡೆದುಕೊಂಡು ಅದರಂತೆ ಕ್ರಮವಹಿಸಲು ತಿಳಿಸಿದೆ.

ನಿಮ್ಮ ಜಿಲ್ಲಾ ವ್ಯಾಪ್ತಿಯಲ್ಲಿನ ಶಿಕ್ಷಕ ವೃಂದದವರಿಂದ ವರ್ಗಾವಣೆಗೆ ಸಂಬಂಧಿಸಿದಂತೆ ಹೆಚ್ಚು ಆಕ್ಷೇಪಣೆಗಳಿಗೆ ಅವಕಾಶ ನೀಡದೆ ಹಾಗೂ ಶಿಕ್ಷಕರ ಕುಂದು. ಕೊರತೆಗಳನ್ನು ಹಾಗೂ ಶಿಕ್ಷಕರ ವೇಯ್ಸಜ್ (ಶಿಕ್ಷಕರ ಸೇವಾ ಅಂಕಗಳು) ಅಂಕಗಳಿಗೆ ಸಂಬಂಧಿಸಿದಂತೆ ಕೂಲಂಕಷವಾಗಿ ಪರಿಶೀಲಿಸಿಕೊಂಡು, ವಿಭಾಗ ಮಟ್ಟದ ಕುಂದುಕೊರತೆ ವಿಭಾಗಕ್ಕೆ ಹೆಚ್ಚು ಆಕ್ಷೇಪಣೆಗಳು ಬರದಂತೆ, ನಿಮ್ಮ ಜಿಲ್ಲಾ ಹಂತದಲ್ಲಿಯೇ ಕೂಲಂಕಷವಾಗಿ ವರ್ಗಾವಣೆ ಕಾಯ್ದೆ / ನಿಯಮಗಳನ್ವಯ ಪರಿಶೀಲಿಸಿ, ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸುವುದು. ನ್ಯಾಯಾಲಯದ ಪ್ರಕರಣಗಳಿಗೆ ಅವಕಾಶ ಕಲ್ಪಿಸದಂತೆ ನಿಮ್ಮ ವೈಯಕ್ತಿಕ ಗಮನ ಹರಿಸುವುದು.

ಮುಂದುವರೆದು 2024-25ನೇ ಸಾಲಿನ ವರ್ಗಾವಣೆಯ ವೇಳಾಪಟ್ಟಿ ಅನ್ವಯ ಅಂತಿಮ ತಾತ್ಕಾಲಿಕ ಆದ್ಯತಾ ಪಟ್ಟಿಯಿಂದ ಭಾದಿತರಾದ ಶಿಕ್ಷಕರು ಈ ಕೆಳಕಂಡಂತೆ ಕುಂದು ಕೊರತೆ ವಿಭಾಗದ ಅಧಿಕಾರಿಗಳಾದ ವಿಭಾಗೀಯ ಕಾರ್ಯದರ್ಶಿಗಳು ಮತ್ತು ಪದನಿಮಿತ್ತ ಜಂಟಿನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಶಾಲಾ ಪರೀಕ್ಷೆ& ಮೌಲ್ಯ ನಿರ್ಣಯ ಮಂಡಳಿ, ಮೈಸೂರು ವಿಭಾಗ ಮೈಸೂರು ರವರಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ಈ ಬಗ್ಗೆ ನಿಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಪ್ರಚಾರ ಪಡಿಸುವಂತೆ ಸೂಚಿಸಿದೆ.

BIG NEWS: Transfer of primary and high school teachers in the state: Important order from the Education Department
Share. Facebook Twitter LinkedIn WhatsApp Email

Related Posts

ALERT : ಅತಿಯಾದ ‘ಹಸ್ತಮೈಥುನ’ದಿಂದ ಈ ಅಪಾಯಕಾರಿ ಸಮಸ್ಯೆಗಳು ಬರಬಹುದು ಎಚ್ಚರ!

05/11/2025 8:40 AM1 Min Read

BREAKING : ಇಂದು ಮಧ್ಯಾಹ್ನ 2 ಗಂಟೆಗೆ ಹುಟ್ಟೂರು ತಿಮ್ಮಾಪುರದಲ್ಲಿ ಶಾಸಕ ‘ಹೆಚ್.ವೈ ಮೇಟಿ’ ಅಂತ್ಯಸಂಸ್ಕಾರ.!

05/11/2025 8:22 AM1 Min Read

ಬಿಡಿಸಲಾಗದ ಸಮಸ್ಯೆ ಏನೇ ಇರಲಿ ಕ್ಷೇತ್ರ ಪಾಲಕ ಕೋರಗಜ್ಜನಿಗೆ ಸಮಸ್ಯೆ ಹೇಳಿದರೆ ಊಹೆಗೂ ನಿಲುಕದ ವೇಗದಲ್ಲಿ ಸಮಸ್ಯೆಗಳು ಬಗೆಹರಿಯುತ್ತವೆ.!

05/11/2025 8:00 AM3 Mins Read
Recent News

ALERT : ಅತಿಯಾದ ‘ಹಸ್ತಮೈಥುನ’ದಿಂದ ಈ ಅಪಾಯಕಾರಿ ಸಮಸ್ಯೆಗಳು ಬರಬಹುದು ಎಚ್ಚರ!

05/11/2025 8:40 AM

ಬಿಹಾರ ಚುನಾವಣೆ 2025: ಮೊದಲ ಹಂತದ ಹೈವೋಲ್ಟೇಜ್ ಪ್ರಚಾರ ಮುಕ್ತಾಯ | Bihar Election

05/11/2025 8:39 AM

BIG UPDATE : ಫಿಲಿಪೈನ್ಸ್ ನಲ್ಲಿ ಭೀಕರ ಕಲ್ಮೇಗಿ ಚಂಡಮಾರುತದ ಅಬ್ಬರಕ್ಕೆ 58 ಮಂದಿ ಬಲಿ | WATCH VIDEO

05/11/2025 8:30 AM

ಉದ್ಯೋಗವಾರ್ತೆ : `ಭಾರತೀಯ ರೈಲ್ವೆ’ ಇಲಾಖೆಯಲ್ಲಿ 3058 ಹುದ್ದೆಗಳಿಗೆ ಅರ್ಜಿ ಆಹ್ವಾನ | Railway Recruitment-2025

05/11/2025 8:28 AM
State News
KARNATAKA

ALERT : ಅತಿಯಾದ ‘ಹಸ್ತಮೈಥುನ’ದಿಂದ ಈ ಅಪಾಯಕಾರಿ ಸಮಸ್ಯೆಗಳು ಬರಬಹುದು ಎಚ್ಚರ!

By kannadanewsnow5705/11/2025 8:40 AM KARNATAKA 1 Min Read

ಹಸ್ತಮೈಥುನದಿಂದ ಈ ಅಪಾಯಕಾರಿ ಸಮಸ್ಯೆಗಳು ಬರಬಹುದು ಎಚ್ಚರ. ಹಸ್ತಮೈಥುನವು ದೈಹಿಕ ಚಟುವಟಿಕೆಯ ಸಂಪೂರ್ಣ ಸಾಮಾನ್ಯ ರೂಪವಾಗಿದೆ. ದೊಡ್ಡ ಪ್ರಮಾಣದಲ್ಲಿ ಹಸ್ತಮೈಥುನಾ…

BREAKING : ಇಂದು ಮಧ್ಯಾಹ್ನ 2 ಗಂಟೆಗೆ ಹುಟ್ಟೂರು ತಿಮ್ಮಾಪುರದಲ್ಲಿ ಶಾಸಕ ‘ಹೆಚ್.ವೈ ಮೇಟಿ’ ಅಂತ್ಯಸಂಸ್ಕಾರ.!

05/11/2025 8:22 AM

ಬಿಡಿಸಲಾಗದ ಸಮಸ್ಯೆ ಏನೇ ಇರಲಿ ಕ್ಷೇತ್ರ ಪಾಲಕ ಕೋರಗಜ್ಜನಿಗೆ ಸಮಸ್ಯೆ ಹೇಳಿದರೆ ಊಹೆಗೂ ನಿಲುಕದ ವೇಗದಲ್ಲಿ ಸಮಸ್ಯೆಗಳು ಬಗೆಹರಿಯುತ್ತವೆ.!

05/11/2025 8:00 AM

BREAKING : ರಾಜ್ಯ ಸರ್ಕಾರದಿಂದ ಮತ್ತೆ 31 ಮಂದಿ `DySP’, 3 ಮಂದಿ `KAS’ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ

05/11/2025 7:59 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.