Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ; ಒರ್ವ ಸೈನಿಕ ಹುತಾತ್ಮ, 8 ಯೋಧರಿಗೆ ಗಾಯ

19/01/2026 3:37 PM

ವಿಜಿ ರಾಮ್ ಜಿ ಹೆಸರನ್ನು ಉದ್ಯೋಗಖಾತ್ರಿಗೆ ಇರಿಸಲು ಮುಂದಾದ ಕೇಂದ್ರದ ಕ್ರಮ ಖಂಡನೀಯ: ಶಾಸಕ ಗೋಪಾಲಕೃಷ್ಣ ಬೇಳೂರು

19/01/2026 3:27 PM

ಕಾಂಗ್ರೆಸ್ ಮೊದಲ ‘ಲೀಗಲ್ ಬ್ಯಾಂಕ್’ ಮಂಗಳೂರಿನಲ್ಲಿ ಅಸ್ತಿತ್ವಕ್ಕೆ; ವಕೀಲರ ಚಿಂತನ-ಮಂಥನ

19/01/2026 3:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ `ನರೇಗಾ ಯೋಜನೆ’ಯ ಯಶಸ್ವಿ ಅನುಷ್ಠಾನ : 3869 ಕೂಸಿನ ಮನೆ ಸ್ಥಾಪನೆ, 2139 ಅಂಗನವಾಡಿಗಳ ನಿರ್ಮಾಣ.!
KARNATAKA

BIG NEWS : ರಾಜ್ಯದಲ್ಲಿ `ನರೇಗಾ ಯೋಜನೆ’ಯ ಯಶಸ್ವಿ ಅನುಷ್ಠಾನ : 3869 ಕೂಸಿನ ಮನೆ ಸ್ಥಾಪನೆ, 2139 ಅಂಗನವಾಡಿಗಳ ನಿರ್ಮಾಣ.!

By kannadanewsnow5706/02/2025 2:58 PM

ಬೆಂಗಳೂರು : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು, ಅಷ್ಟೇ ಬದ್ಧತೆಯಿಂದ ನಿಭಾಯಿಸಿದರೆ ಫಲಿತಾಂಶ ಹೇಗಿರುತ್ತದೆ ಎನ್ನುವುದಕ್ಕೆ ಕರ್ನಾಟಕ ಅತ್ಯುತ್ತಮ ಉದಾಹರಣೆ. ನಮ್ಮ ಸರ್ಕಾರದ ಆಶಯಕ್ಕೆ ಪೂರಕವಾಗಿ ಜಿಲ್ಲಾ ಪಂಚಾಯತಿಗಳು ಹಾಗೂ ಇಲಾಖೆಗಳು ಪರಸ್ಪರ ಸಮನ್ವಯತೆಯೊಂದಿಗೆ ಹೆಜ್ಜೆ ಇರಿಸಿದರ ಪರಿಣಾಮ ನಮ್ಮ ಕಣ್ಣ ಮುಂದಿದೆ. ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮೀಣ ಭಾಗದಲ್ಲಿ ಇಂದು ನಾವು ನಡೆಸಿರುವ ಅಭಿವೃದ್ಧಿ ಕಾರ್ಯಗಳು ಇತರೆ ರಾಜ್ಯಗಳಿಗೂ ಮಾದರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

2006ರ ಫೆಬ್ರವರಿಯಲ್ಲಿ ಅನುಷ್ಠಾನಕ್ಕೆ ಬಂದ ಯೋಜನೆ ಕರ್ನಾಟಕದಲ್ಲಿ ಬಹು ಯಶಸ್ವಿಯಾಗಿದೆ. ನಮ್ಮ ಪಂಚಾಯತಿಗಳು ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ನಿರ್ವಹಿಸಿರುವ ಕಾರ್ಯಗಳು, ಗ್ರಾಮೀಣ ಭಾಗಗಳ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸುತ್ತಿವೆ ಎನ್ನುವುದು ನಮಗೆ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ.

2023-24ರಿಂದ ಈವರೆಗೂ ರಾಜ್ಯದಲ್ಲಿ 3869 ಕೂಸಿನ ಮನೆಗಳ ನಿರ್ಮಾಣಕ್ಕೆ ನರೇಗಾ ನೆರವಾಗಿದೆ. 2139 ಅಂಗನವಾಡಿಗಳನ್ನು ಈ ಯೋಜನೆ ಮೂಲಕ ನಿರ್ಮಿಸಲಾಗಿದೆ. ಹಾಗೆಯೇ 3395 ಶಾಲೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ಚಟುವಟಿಕೆಗಳು ನಮ್ಮ ಉದ್ದೇಶಗಳನ್ನು ಸಾಕಾರಗೊಳಿಸುತ್ತಿವೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ನಮ್ಮ ಸರ್ಕಾರ ಪ್ರಾಮಾಣಿಕ ಕಾಳಜಿ ವಹಿಸಿದೆ.

2023-24ರಿಂದ ಇಲ್ಲಿಯವರೆಗೆ
– 36515 ಜಾನುವಾರು ಶೆಡ್ ನಿರ್ಮಾಣ
– 299 ಸ್ಮಶಾನ ಅಭಿವೃದ್ಧಿ
– 10295 ಬಚ್ಚಲು ಗುಂಡಿ ನಿರ್ಮಾಣ
– 500 ಗ್ರಾಮಗಳಲ್ಲಿ ಬೂದು ನೀರು ನಿರ್ವಹಣೆಗೆ ಚಾಲನೆ
– 3869 ಕೂಸಿನ ಮನೆಗಳ ಸ್ಥಾಪನೆ
– 2139 ಅಂಗನವಾಡಿಗಳ ನಿರ್ಮಾಣ
– 3395 ಶಾಲಾಭಿವೃದ್ಧಿ ಕಾಮಗಾರಿಗಳು
– 3184 ಕಿ. ಮೀ ಗ್ರಾಮೀಣ ರಸ್ತೆಗಳ ಅಭಿವೃದ್ಧಿ
– 10894 ಕೆರೆಗಳ ಅಭಿವೃದ್ಧಿ
– 17.31 ಲಕ್ಷ ಒಟ್ಟು ಸೃಜಿಸಲಾದ ಗ್ರಾಮೀಣ ಆಸ್ತಿಗಳು
– 24.75 ಕೋಟಿ ಮಾನವ ದಿನಗಳ ಸೃಜನೆ
– 55 ಲಕ್ಷಕ್ಕೂ ಹೆಚ್ಚು ಉದ್ಯೋಗ ಪಡೆದ ಕೂಲಿಕಾರರು

2139 ಅಂಗನವಾಡಿಗಳ ನಿರ್ಮಾಣ.! BIG NEWS : ರಾಜ್ಯದಲ್ಲಿ `ನರೇಗಾ ಯೋಜನೆ'ಯ ಯಶಸ್ವಿ ಅನುಷ್ಠಾನ : 3869 ಕೂಸಿನ ಮನೆ ಸ್ಥಾಪನೆ BIG NEWS: Successful implementation of MGNREGA in the state: Construction of 3869 baby homes construction of 2139 anganwadis.
Share. Facebook Twitter LinkedIn WhatsApp Email

Related Posts

ವಿಜಿ ರಾಮ್ ಜಿ ಹೆಸರನ್ನು ಉದ್ಯೋಗಖಾತ್ರಿಗೆ ಇರಿಸಲು ಮುಂದಾದ ಕೇಂದ್ರದ ಕ್ರಮ ಖಂಡನೀಯ: ಶಾಸಕ ಗೋಪಾಲಕೃಷ್ಣ ಬೇಳೂರು

19/01/2026 3:27 PM2 Mins Read

ಕಾಂಗ್ರೆಸ್ ಮೊದಲ ‘ಲೀಗಲ್ ಬ್ಯಾಂಕ್’ ಮಂಗಳೂರಿನಲ್ಲಿ ಅಸ್ತಿತ್ವಕ್ಕೆ; ವಕೀಲರ ಚಿಂತನ-ಮಂಥನ

19/01/2026 3:22 PM2 Mins Read

BREAKING : ಕಚೇರಿಯಲ್ಲೇ ಮಹಿಳೆಗೆ, ಅಪ್ಪಿ, ಮುತ್ತಿಟ್ಟ ಡಿಜಿಪಿ ರಾಮಚಂದ್ರರಾವ್ : IPS ಅಧಿಕಾರಿಯ ರಾಸಲೀಲೆ ವಿಡಿಯೋ ವೈರಲ್

19/01/2026 3:08 PM1 Min Read
Recent News

BREAKING : ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ; ಒರ್ವ ಸೈನಿಕ ಹುತಾತ್ಮ, 8 ಯೋಧರಿಗೆ ಗಾಯ

19/01/2026 3:37 PM

ವಿಜಿ ರಾಮ್ ಜಿ ಹೆಸರನ್ನು ಉದ್ಯೋಗಖಾತ್ರಿಗೆ ಇರಿಸಲು ಮುಂದಾದ ಕೇಂದ್ರದ ಕ್ರಮ ಖಂಡನೀಯ: ಶಾಸಕ ಗೋಪಾಲಕೃಷ್ಣ ಬೇಳೂರು

19/01/2026 3:27 PM

ಕಾಂಗ್ರೆಸ್ ಮೊದಲ ‘ಲೀಗಲ್ ಬ್ಯಾಂಕ್’ ಮಂಗಳೂರಿನಲ್ಲಿ ಅಸ್ತಿತ್ವಕ್ಕೆ; ವಕೀಲರ ಚಿಂತನ-ಮಂಥನ

19/01/2026 3:22 PM

Good News ; ಈಗ ಇಂಟರ್ನೆಟ್ ಇಲ್ಲದಿದ್ರೂ ‘UPI’ ಬಳಸ್ಬೋದು! ನಿಮ್ಮ ಫೋನ್’ನಲ್ಲಿ ಈ ಹೊಸ ವೈಶಿಷ್ಟ್ಯ ಹೊಂದಿಸಿ!

19/01/2026 3:12 PM
State News
KARNATAKA

ವಿಜಿ ರಾಮ್ ಜಿ ಹೆಸರನ್ನು ಉದ್ಯೋಗಖಾತ್ರಿಗೆ ಇರಿಸಲು ಮುಂದಾದ ಕೇಂದ್ರದ ಕ್ರಮ ಖಂಡನೀಯ: ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0919/01/2026 3:27 PM KARNATAKA 2 Mins Read

ಶಿವಮೊಗ್ಗ : ಮನರೇಗಾ ಹೆಸರನ್ನು ತೆಗೆದು ವಿಜಿ ರಾಮ್ ಜಿ ಹೆಸರನ್ನು ಉದ್ಯೋಗಖಾತ್ರಿಗೆ ಇರಿಸಲು ಮುಂದಾಗಿರುವ ಕೇಂದ್ರದ ಕ್ರಮ ಖಂಡನೀಯ…

ಕಾಂಗ್ರೆಸ್ ಮೊದಲ ‘ಲೀಗಲ್ ಬ್ಯಾಂಕ್’ ಮಂಗಳೂರಿನಲ್ಲಿ ಅಸ್ತಿತ್ವಕ್ಕೆ; ವಕೀಲರ ಚಿಂತನ-ಮಂಥನ

19/01/2026 3:22 PM

BREAKING : ಕಚೇರಿಯಲ್ಲೇ ಮಹಿಳೆಗೆ, ಅಪ್ಪಿ, ಮುತ್ತಿಟ್ಟ ಡಿಜಿಪಿ ರಾಮಚಂದ್ರರಾವ್ : IPS ಅಧಿಕಾರಿಯ ರಾಸಲೀಲೆ ವಿಡಿಯೋ ವೈರಲ್

19/01/2026 3:08 PM

BIG BREAKING: ಕಚೇರಿಯಲ್ಲೇ ಮಹಿಳೆಯರ ಜೊತೆಗೆ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್‌

19/01/2026 3:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.