Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಂಚನೆ, ದುರ್ವರ್ತನೆ ಆರೋಪ: ಸಂಜಯ್ ಲೀಲಾ ಬನ್ಸಾಲಿ ವಿರುದ್ಧ FIR ದಾಖಲು | Sanjay Leela Bhansali

02/09/2025 4:45 PM

ಸೇಲ್ಸ್ ಪೋರ್ಸ್ ಉದ್ಯೋಗಿಗಳಿಗೆ ಬಿಗ್ ಶಾಕ್: 4,000 ಉದ್ಯೋಗಿಗಳನ್ನು ಕೆಲಸದಿಂದ ವಜಾ | Salesforce layoffs

02/09/2025 4:21 PM

ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾ ರಾವ್ ಗೆ DRI ಶಾಕ್: 102.55 ಕೋಟಿ ದಂಡ ಪಾವತಿಸುವಂತೆ ನೋಟಿಸ್

02/09/2025 4:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಪ್ರವಾಸ ಭತ್ಯೆ’ ನಿಯಮಗಳ ಕುರಿತು ಇಲ್ಲಿದೆ ಮಹತ್ವದ ಮಾಹಿತಿ
KARNATAKA

BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಪ್ರವಾಸ ಭತ್ಯೆ’ ನಿಯಮಗಳ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

By kannadanewsnow5728/03/2025 5:22 PM

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಪ್ರವಾಸಿ ಭತ್ಯೆ ಕುರಿತಂತೆ ಸರ್ಕಾರವು ಮಹತ್ವದ ಆದೇಶ ಹೊರಡಿಸಿದ್ದು, ಸರ್ಕಾರಿ ಸೇವೆಗೆ ಸೇರಿದ ಬಳಿಕ ಪ್ರವಾಸಕ್ಕೆ ಹೋದ ವೇಳೆ ಸಿಗುವ ಪ್ರವಾಸ ಭತ್ಯೆ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರವಾಸ ಭತ್ಯೆ ನಿಯಮಗಳು

1. ಆರು ಗಂಟೆಗಳವರೆಗೂ ತಂಗುವಿಕೆ : ದಿನ ಭತ್ಯೆ ಇಲ್ಲ

2. ಆರು ಗಂಟೆ ಮೇಲ್ಪಟ್ಟು 12 ಗಂಟೆಗಳವರೆಗೆ : ಅರ್ಧ ದಿನ ಭತ್ಯೆ

3. 12 ಗಂಟೆ ಮೇಲ್ಪಟ್ಟು 24 ಗಂಟೆಗಳವರೆಗೆ : ಒಂದು ದಿನ ಭತ್ಯೆ

4. ಉಚಿತ ಊಟ ಮತ್ತು ವಸತಿ ನೀಡಿದ್ದಲ್ಲಿ : 4 ದಿನ ಭತ್ಯೆ

5. ಉಚಿತ ಊಟ ಅಥವಾ ಉಚಿತ ವಸತಿ ನೀಡಿದ್ದಲ್ಲಿ : 1/2 ದಿನ ಭತ್ಯೆ

6. ಪ್ರವಾಸದಲ್ಲಿದ್ದಾಗ ಬರುವ ಸಾರ್ವಜನಿಕ ರಜೆಗಳಿಗೆ: ದಿನಭತ್ಯೆ ಇಲ್ಲ

7. ಪ್ರವಾಸದಲ್ಲಿದ್ದಾಗ ರಜೆ ಉಪಯೋಗಿಸಿಕೊಂಡರೆ: ದಿನಭತ್ಯೆ ಇಲ್ಲ

8. ಕೇಂದ್ರ ಸ್ಥಾನದಿಂದ ಗೈರು ಹಾಜರಾಗಿ ಕೇಂದ್ರ ಸ್ಥಾನಕ್ಕೆ ಹಿಂತಿರುಗುವವರೆಗಿನ ಗೈರು ಹಾಜರಾತಿ ಹಾಕಲಾಗುವುದು: ದೈನಂದಿನ ಭತ್ಯೆಯ ಲೆಕ್ಕಾಚಾರ

9. ರೈಲಿನಲ್ಲಿ ಪ್ರಯಾಣ ದರ + ದಿನಭತ್ಯೆ + ಮೈಲೇಜ್ ಬಸ್‌ನಲ್ಲಿ ಪ್ರಯಾಣ ದರ + ದಿನಭತ್ಯೆ + ಮೈಲೇಜ್ ವಿಮಾನ ಪ್ರಯಾಣ ದರ + ದಿನಭತ್ಯೆ + ಮೈಲೇಜ್ : ಪ್ರಯಾಣ ಭತ್ಯೆ

10. ಸರ್ಕಾರಿ ವಾಹನದಲ್ಲಿ ಪ್ರಯಾಣ : ಕೇವಲ ದಿನ ಭತ್ಯೆ ಲಭ್ಯ.

ಸಾರ್ವಜನಿಕ ಹಿತ ದೃಷ್ಟಿಯಿಂದ ವರ್ಗಾವಣೆಗೊಂಡಾಗ

‘ಕುಟುಂಬ’ ಎಂದರೆ : ಸರ್ಕಾರಿ ನೌಕರನ ಹೆಂಡತಿ / ಗಂಡ ತಂದೆ – ತಾಯಿ (ಅವಲಂಬಿತರು) ಅವಲಂಬಿತ ಮಕ್ಕಳು. ಕೋರಿಕೆ ಮೇರೆಗೆ ವರ್ಗಾವಣೆಗೊಂಡಲ್ಲಿ : ಪ್ರಯಾಣ ಭತ್ಯೆ ಇಲ್ಲ.

ಲಗೇಜ್ ಸಾಗಣೆ – ಮನೆಯಿಂದ ರೈಲ್ವೆ / ಬಸ್ ಸ್ಟೇಷನ್‌ಗೆ ಮತ್ತು ರೈಲ್ವೆ /ಬಸ್‌ ಸ್ಟೇಷನ್‌ನಿಂದ – ಹೊಸ ಸ್ಥಳದಲ್ಲಿ ಮನೆಯವರೆಗೆ

ವರ್ಗಾವಣೆಯಾದಾಗಲೂ ಸಹ ಪ್ರಯಾಣದ ಅವಧಿಗೆ ಕುಟುಂಬದ ಎಲ್ಲಾ ಸದಸ್ಯರಿಗೂ : ದಿನ ಭತ್ಯೆ ಇಲ್ಲ.

ಪ್ರತಿ ಕುಟುಂಬ ಸದಸ್ಯನಿಗೂ : ಒಂದು ಪ್ರಯಾಣ ದರ / ರೈಲು / ಬಸ್ / ವಿಮಾನ

ಪ್ರತಿ ಕುಟುಂಬ ಸದಸ್ಯರಿಗೂ ದಿನಭತ್ಯೆ ಲಭ್ಯ.

ವರ್ಗಾವಣೆಯಾದಾಗ ವಿಮಾನದಲ್ಲಿ ಪ್ರಯಾಣ ಮಾಡಲು ಅರ್ಹತೆ : ರೂ.74400 ಮತ್ತು ಮೇಲ್ಪಟ್ಟು

ಕರ್ತವ್ಯದ ಮೇಲೆ ವಿಮಾನದಲ್ಲಿ ಪ್ರಯಾಣ ಮಾಡಲು ಅರ್ಹತೆ

(ಅ) ರಾಜ್ಯದೊಳಗೆ ಪ್ರಯಾಣ: ರೂ.61150.00 ಮತ್ತು ಮೇಲ್ಪಟ್ಟು

(ಆ) ರಾಜ್ಯದ ಹೊರಗೆ ಪ್ರಯಾಣ: ರೂ.74400.00 ಮತ್ತು ಮೇಲ್ಪಟ್ಟು

ರೂ.43100.00 ಮೇಲ್ಪಟ್ಟು ವೇತನ ಪಡೆಯುವ ಸರ್ಕಾರಿ ನೌಕರನ ವರ್ಗಾವಣೆಗೊಂಡಾಗ ಸ್ವಂತ ಕಾರು – ಬಾಡಿಗೆ ಕಾರಿನಲ್ಲಿ ಪ್ರಯಾಣ ಮಾಡಿ ಒಂದು ಮೈಲೇಜನ್ನು ಕ್ಷೇಮು ಮಾಡಬಹುದು.

ಕುಟುಂಬ :- ಗಂಡ / ಹೆಂಡತಿ, ಇಬ್ಬರು ಮಕ್ಕಳು (ಅವಲಂಬಿತರು) : ಒಟ್ಟು 04 ಮಂದಿಗೆ ಮಾತ್ರ

– ಪ್ರಯಾಣದರ ಮಾತ್ರ (ಪ್ರತಿ ಸದಸ್ಯನಿಗೂ) ಲಭ್ಯ : ದಿನಭತ್ಯೆ ಲಭ್ಯ ವಿಲ್ಲ. ವಿಮಾನದಲ್ಲಿ ಪ್ರಯಾಣ ಮಾಡಲು ಅವಕಾಶವಿಲ್ಲ. – ಶೇ 80 ರವರೆಗೂ ಮುಂಗಡ ಡ್ರಾ ಮಾಡಬಹುದು.

BIG NEWS: `State Government Employees' take note: Here is important information about `Travel Allowance' rules
Share. Facebook Twitter LinkedIn WhatsApp Email

Related Posts

ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾ ರಾವ್ ಗೆ DRI ಶಾಕ್: 102.55 ಕೋಟಿ ದಂಡ ಪಾವತಿಸುವಂತೆ ನೋಟಿಸ್

02/09/2025 4:12 PM1 Min Read

BREAKING: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗೆ ಆಯುಕ್ತರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ

02/09/2025 4:09 PM1 Min Read

‘ನಟ ವಿಷ್ಣುವರ್ಧನ್’ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ: ಸಿಎಂಗೆ ‘ಸ್ಯಾಂಡಲ್ ವುಡ್ ಹಿರಿಯ ನಟಿ’ಯರ ಮನವಿ

02/09/2025 4:06 PM1 Min Read
Recent News

ವಂಚನೆ, ದುರ್ವರ್ತನೆ ಆರೋಪ: ಸಂಜಯ್ ಲೀಲಾ ಬನ್ಸಾಲಿ ವಿರುದ್ಧ FIR ದಾಖಲು | Sanjay Leela Bhansali

02/09/2025 4:45 PM

ಸೇಲ್ಸ್ ಪೋರ್ಸ್ ಉದ್ಯೋಗಿಗಳಿಗೆ ಬಿಗ್ ಶಾಕ್: 4,000 ಉದ್ಯೋಗಿಗಳನ್ನು ಕೆಲಸದಿಂದ ವಜಾ | Salesforce layoffs

02/09/2025 4:21 PM

ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾ ರಾವ್ ಗೆ DRI ಶಾಕ್: 102.55 ಕೋಟಿ ದಂಡ ಪಾವತಿಸುವಂತೆ ನೋಟಿಸ್

02/09/2025 4:12 PM

ಸೆ. 7ರಿಂದ ಪಿತೃಪಕ್ಷ ಆರಂಭ ; ಈ 5 ಸ್ಥಳಗಳಲ್ಲಿ ಶ್ರಾದ್ಧ ಮಾಡಿದ್ರೆ, ನಿಮ್ಮ ಪೂರ್ವಜರಿಗೆ ‘ಮೋಕ್ಷ’ ಪ್ರಾಪ್ತಿ

02/09/2025 4:11 PM
State News
KARNATAKA

ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾ ರಾವ್ ಗೆ DRI ಶಾಕ್: 102.55 ಕೋಟಿ ದಂಡ ಪಾವತಿಸುವಂತೆ ನೋಟಿಸ್

By kannadanewsnow0902/09/2025 4:12 PM KARNATAKA 1 Min Read

ಬೆಂಗಳೂರು: ಅಕ್ರಮ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಗೆ ಬಿಗ್ ಶಾಕ್ ನೀಡಲಾಗಿದೆ.…

BREAKING: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗೆ ಆಯುಕ್ತರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ

02/09/2025 4:09 PM

‘ನಟ ವಿಷ್ಣುವರ್ಧನ್’ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ: ಸಿಎಂಗೆ ‘ಸ್ಯಾಂಡಲ್ ವುಡ್ ಹಿರಿಯ ನಟಿ’ಯರ ಮನವಿ

02/09/2025 4:06 PM

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 10 IAS ಅಧಿಕಾರಿ ವರ್ಗಾವಣೆ | IAS Officer Transfer

02/09/2025 3:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.