Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಕರೆಂಟ್ ಬಿಲ್’ನಲ್ಲಿ ಹೆಸರು ಬದಲಾವಣೆ ಬಹಳ ಸುಲಭ : ಮೊಬೈಲ್’ನಲ್ಲೇ ಜಸ್ಟ್ ಹೀಗೆ ಮಾಡಿ.!

30/03/2026 12:18 PM

BREAKING : ಹುಬ್ಬಳ್ಳಿಯಲ್ಲಿ 6 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಮರ್ಷಿಯಲ್ ಟ್ಯಾಕ್ಸ್ ಡಿಸಿ

30/03/2026 12:07 PM

BIG NEWS : ಪತ್ನಿಯ `ತವರು ಮನೆ ಆಸ್ತಿಯ’ ಮೇಲೆ ಪತಿಗೆ ಹಕ್ಕಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

30/03/2026 12:01 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಪ್ರವಾಸ ಭತ್ಯೆ’ ನಿಯಮಗಳ ಕುರಿತು ಇಲ್ಲಿದೆ ಮಹತ್ವದ ಮಾಹಿತಿ
KARNATAKA

BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಪ್ರವಾಸ ಭತ್ಯೆ’ ನಿಯಮಗಳ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

By kannadanewsnow5728/03/2025 5:22 PM

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಪ್ರವಾಸಿ ಭತ್ಯೆ ಕುರಿತಂತೆ ಸರ್ಕಾರವು ಮಹತ್ವದ ಆದೇಶ ಹೊರಡಿಸಿದ್ದು, ಸರ್ಕಾರಿ ಸೇವೆಗೆ ಸೇರಿದ ಬಳಿಕ ಪ್ರವಾಸಕ್ಕೆ ಹೋದ ವೇಳೆ ಸಿಗುವ ಪ್ರವಾಸ ಭತ್ಯೆ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರವಾಸ ಭತ್ಯೆ ನಿಯಮಗಳು

1. ಆರು ಗಂಟೆಗಳವರೆಗೂ ತಂಗುವಿಕೆ : ದಿನ ಭತ್ಯೆ ಇಲ್ಲ

2. ಆರು ಗಂಟೆ ಮೇಲ್ಪಟ್ಟು 12 ಗಂಟೆಗಳವರೆಗೆ : ಅರ್ಧ ದಿನ ಭತ್ಯೆ

3. 12 ಗಂಟೆ ಮೇಲ್ಪಟ್ಟು 24 ಗಂಟೆಗಳವರೆಗೆ : ಒಂದು ದಿನ ಭತ್ಯೆ

4. ಉಚಿತ ಊಟ ಮತ್ತು ವಸತಿ ನೀಡಿದ್ದಲ್ಲಿ : 4 ದಿನ ಭತ್ಯೆ

5. ಉಚಿತ ಊಟ ಅಥವಾ ಉಚಿತ ವಸತಿ ನೀಡಿದ್ದಲ್ಲಿ : 1/2 ದಿನ ಭತ್ಯೆ

6. ಪ್ರವಾಸದಲ್ಲಿದ್ದಾಗ ಬರುವ ಸಾರ್ವಜನಿಕ ರಜೆಗಳಿಗೆ: ದಿನಭತ್ಯೆ ಇಲ್ಲ

7. ಪ್ರವಾಸದಲ್ಲಿದ್ದಾಗ ರಜೆ ಉಪಯೋಗಿಸಿಕೊಂಡರೆ: ದಿನಭತ್ಯೆ ಇಲ್ಲ

8. ಕೇಂದ್ರ ಸ್ಥಾನದಿಂದ ಗೈರು ಹಾಜರಾಗಿ ಕೇಂದ್ರ ಸ್ಥಾನಕ್ಕೆ ಹಿಂತಿರುಗುವವರೆಗಿನ ಗೈರು ಹಾಜರಾತಿ ಹಾಕಲಾಗುವುದು: ದೈನಂದಿನ ಭತ್ಯೆಯ ಲೆಕ್ಕಾಚಾರ

9. ರೈಲಿನಲ್ಲಿ ಪ್ರಯಾಣ ದರ + ದಿನಭತ್ಯೆ + ಮೈಲೇಜ್ ಬಸ್‌ನಲ್ಲಿ ಪ್ರಯಾಣ ದರ + ದಿನಭತ್ಯೆ + ಮೈಲೇಜ್ ವಿಮಾನ ಪ್ರಯಾಣ ದರ + ದಿನಭತ್ಯೆ + ಮೈಲೇಜ್ : ಪ್ರಯಾಣ ಭತ್ಯೆ

10. ಸರ್ಕಾರಿ ವಾಹನದಲ್ಲಿ ಪ್ರಯಾಣ : ಕೇವಲ ದಿನ ಭತ್ಯೆ ಲಭ್ಯ.

ಸಾರ್ವಜನಿಕ ಹಿತ ದೃಷ್ಟಿಯಿಂದ ವರ್ಗಾವಣೆಗೊಂಡಾಗ

‘ಕುಟುಂಬ’ ಎಂದರೆ : ಸರ್ಕಾರಿ ನೌಕರನ ಹೆಂಡತಿ / ಗಂಡ ತಂದೆ – ತಾಯಿ (ಅವಲಂಬಿತರು) ಅವಲಂಬಿತ ಮಕ್ಕಳು. ಕೋರಿಕೆ ಮೇರೆಗೆ ವರ್ಗಾವಣೆಗೊಂಡಲ್ಲಿ : ಪ್ರಯಾಣ ಭತ್ಯೆ ಇಲ್ಲ.

ಲಗೇಜ್ ಸಾಗಣೆ – ಮನೆಯಿಂದ ರೈಲ್ವೆ / ಬಸ್ ಸ್ಟೇಷನ್‌ಗೆ ಮತ್ತು ರೈಲ್ವೆ /ಬಸ್‌ ಸ್ಟೇಷನ್‌ನಿಂದ – ಹೊಸ ಸ್ಥಳದಲ್ಲಿ ಮನೆಯವರೆಗೆ

ವರ್ಗಾವಣೆಯಾದಾಗಲೂ ಸಹ ಪ್ರಯಾಣದ ಅವಧಿಗೆ ಕುಟುಂಬದ ಎಲ್ಲಾ ಸದಸ್ಯರಿಗೂ : ದಿನ ಭತ್ಯೆ ಇಲ್ಲ.

ಪ್ರತಿ ಕುಟುಂಬ ಸದಸ್ಯನಿಗೂ : ಒಂದು ಪ್ರಯಾಣ ದರ / ರೈಲು / ಬಸ್ / ವಿಮಾನ

ಪ್ರತಿ ಕುಟುಂಬ ಸದಸ್ಯರಿಗೂ ದಿನಭತ್ಯೆ ಲಭ್ಯ.

ವರ್ಗಾವಣೆಯಾದಾಗ ವಿಮಾನದಲ್ಲಿ ಪ್ರಯಾಣ ಮಾಡಲು ಅರ್ಹತೆ : ರೂ.74400 ಮತ್ತು ಮೇಲ್ಪಟ್ಟು

ಕರ್ತವ್ಯದ ಮೇಲೆ ವಿಮಾನದಲ್ಲಿ ಪ್ರಯಾಣ ಮಾಡಲು ಅರ್ಹತೆ

(ಅ) ರಾಜ್ಯದೊಳಗೆ ಪ್ರಯಾಣ: ರೂ.61150.00 ಮತ್ತು ಮೇಲ್ಪಟ್ಟು

(ಆ) ರಾಜ್ಯದ ಹೊರಗೆ ಪ್ರಯಾಣ: ರೂ.74400.00 ಮತ್ತು ಮೇಲ್ಪಟ್ಟು

ರೂ.43100.00 ಮೇಲ್ಪಟ್ಟು ವೇತನ ಪಡೆಯುವ ಸರ್ಕಾರಿ ನೌಕರನ ವರ್ಗಾವಣೆಗೊಂಡಾಗ ಸ್ವಂತ ಕಾರು – ಬಾಡಿಗೆ ಕಾರಿನಲ್ಲಿ ಪ್ರಯಾಣ ಮಾಡಿ ಒಂದು ಮೈಲೇಜನ್ನು ಕ್ಷೇಮು ಮಾಡಬಹುದು.

ಕುಟುಂಬ :- ಗಂಡ / ಹೆಂಡತಿ, ಇಬ್ಬರು ಮಕ್ಕಳು (ಅವಲಂಬಿತರು) : ಒಟ್ಟು 04 ಮಂದಿಗೆ ಮಾತ್ರ

– ಪ್ರಯಾಣದರ ಮಾತ್ರ (ಪ್ರತಿ ಸದಸ್ಯನಿಗೂ) ಲಭ್ಯ : ದಿನಭತ್ಯೆ ಲಭ್ಯ ವಿಲ್ಲ. ವಿಮಾನದಲ್ಲಿ ಪ್ರಯಾಣ ಮಾಡಲು ಅವಕಾಶವಿಲ್ಲ. – ಶೇ 80 ರವರೆಗೂ ಮುಂಗಡ ಡ್ರಾ ಮಾಡಬಹುದು.

BIG NEWS: `State Government Employees' take note: Here is important information about `Travel Allowance' rules
Share. Facebook Twitter LinkedIn WhatsApp Email

Related Posts

‘ಕರೆಂಟ್ ಬಿಲ್’ನಲ್ಲಿ ಹೆಸರು ಬದಲಾವಣೆ ಬಹಳ ಸುಲಭ : ಮೊಬೈಲ್’ನಲ್ಲೇ ಜಸ್ಟ್ ಹೀಗೆ ಮಾಡಿ.!

30/03/2026 12:18 PM2 Mins Read

BREAKING : ಹುಬ್ಬಳ್ಳಿಯಲ್ಲಿ 6 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಮರ್ಷಿಯಲ್ ಟ್ಯಾಕ್ಸ್ ಡಿಸಿ

30/03/2026 12:07 PM1 Min Read

SHOCKING : ಪೋಷಕರೇ ಎಚ್ಚರ : ಹೊಸ್ತಿಲಿನಲ್ಲಿ ಇಟ್ಟಿದ್ದ ದಾಸವಾಳ ಹೂವು ನುಂಗಿ ಆರೂವರೆ ತಿಂಗಳ ಮಗು ಸಾವು.!

30/03/2026 11:44 AM1 Min Read
Recent News

‘ಕರೆಂಟ್ ಬಿಲ್’ನಲ್ಲಿ ಹೆಸರು ಬದಲಾವಣೆ ಬಹಳ ಸುಲಭ : ಮೊಬೈಲ್’ನಲ್ಲೇ ಜಸ್ಟ್ ಹೀಗೆ ಮಾಡಿ.!

30/03/2026 12:18 PM

BREAKING : ಹುಬ್ಬಳ್ಳಿಯಲ್ಲಿ 6 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಮರ್ಷಿಯಲ್ ಟ್ಯಾಕ್ಸ್ ಡಿಸಿ

30/03/2026 12:07 PM

BIG NEWS : ಪತ್ನಿಯ `ತವರು ಮನೆ ಆಸ್ತಿಯ’ ಮೇಲೆ ಪತಿಗೆ ಹಕ್ಕಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

30/03/2026 12:01 PM

‘ಇರಾನ್ ಪಾಲಿಗೆ ಇಂದು ದೊಡ್ಡ ದಿನ’: ಆಡಳಿತ ಬದಲಾವಣೆಯ ಸುಳಿವು ನೀಡಿದ ಡೊನಾಲ್ಡ್ ಟ್ರಂಪ್!

30/03/2026 11:58 AM
State News
KARNATAKA

‘ಕರೆಂಟ್ ಬಿಲ್’ನಲ್ಲಿ ಹೆಸರು ಬದಲಾವಣೆ ಬಹಳ ಸುಲಭ : ಮೊಬೈಲ್’ನಲ್ಲೇ ಜಸ್ಟ್ ಹೀಗೆ ಮಾಡಿ.!

By kannadanewsnow5730/03/2026 12:18 PM KARNATAKA 2 Mins Read

ಕರೆಂಟ್ ಬಿಲ್ ನಮಗೆ ವಿಳಾಸ ಪುರಾವೆಯಾಗಿ ಉಪಯುಕ್ತವಾಗಿದೆ. ಆಧಾರ್, ಪ್ಯಾನ್, ಚಾಲನಾ ಪರವಾನಗಿ ಇತ್ಯಾದಿಗಳನ್ನು ಪಡೆಯಲು ನಾವು ಬಯಸಿದಾಗ ವಿದ್ಯುತ್…

BREAKING : ಹುಬ್ಬಳ್ಳಿಯಲ್ಲಿ 6 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಮರ್ಷಿಯಲ್ ಟ್ಯಾಕ್ಸ್ ಡಿಸಿ

30/03/2026 12:07 PM

SHOCKING : ಪೋಷಕರೇ ಎಚ್ಚರ : ಹೊಸ್ತಿಲಿನಲ್ಲಿ ಇಟ್ಟಿದ್ದ ದಾಸವಾಳ ಹೂವು ನುಂಗಿ ಆರೂವರೆ ತಿಂಗಳ ಮಗು ಸಾವು.!

30/03/2026 11:44 AM

BREAKING : ಕರ್ನಾಟಕಕ್ಕೆ ಗುಡ್ ನ್ಯೂಸ್ : ವಾಣಿಜ್ಯ ಸಿಲೆಂಡರ್ ಪೂರೈಕೆ ಶೇ.68ಕ್ಕೆ ಹೆಚ್ಚಳ, ಸಚಿವ ಕೆ.ಎಚ್ ಮುನಿಯಪ್ಪ ಹೇಳಿಕೆ!

30/03/2026 11:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.