Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಮ್ಮ ಹುಡುಗಿ ತಂಟೆಗೆ ಬಂದ್ರೆ ಮುಗಿಸಿ ಬಿಡ್ತೀನಿ : ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ತಲ್ವಾರ್ ಹಿಡಿದು ಪುಡಿ ರೌಡಿಯ ಅಟ್ಟಹಾಸ!

21/07/2025 8:18 AM

BREAKING: ಬಿಹಾರದಲ್ಲಿ ಮತ್ತೊಬ್ಬ ಉದ್ಯಮಿಯ ಭೀಕರ ಹತ್ಯೆ | Businessman shot dead

21/07/2025 8:17 AM

ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ :ಸರ್ಕಾರದ ಕಾರ್ಯಸೂಚಿಯಲ್ಲಿರುವ ಪ್ರಮುಖ ಮಸೂದೆಗಳ ಪೂರ್ಣ ಪಟ್ಟಿ ಇಲ್ಲಿದೆ | Parliament Monsoon session

21/07/2025 8:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : ವಿವಿಧ `ಭತ್ಯೆಗಳ ಮರುಪಾವತಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!
KARNATAKA

BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : ವಿವಿಧ `ಭತ್ಯೆಗಳ ಮರುಪಾವತಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5702/01/2025 10:46 AM

ಬೆಂಗಳೂರು : ಸರ್ಕಾರಿ ನೌಕರರಿಗೆ ತಪ್ಪಾಗಿ/ಹೆಚ್ಚುವರಿಯಾಗಿ ಅಥವಾ ಕಡಿಮೆಯಾಗಿ ಪಾವತಿಸಲಾದ ಭತ್ಯೆಗಳನ್ನು ಸರಿಪಡಿಸಿ ಮರು ಪಾವತಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?

ಸರ್ಕಾರದ ವಿವಿಧ ಇಲಾಖೆಗಳ ವಿವಿಧ ವೃಂದ/ಹುದ್ದೆಗಳಿಗೆ ಲಭ್ಯವಿದ್ದ ವಿಶೇಷ ಭತ್ಯೆಗಳನ್ನು 1 ನೇ ಜನವರಿ 2019 ರಿಂದ ಜಾರಿಗೆ ಬರುವಂತೆ ಉಲ್ಲೇಖ [1]ರ ಆದೇಶದಂತೆ ಪರಿಷ್ಕರಿಸಲಾಗಿದೆ. HRMS 2.0 Arrears Module date Base ಅನ್ನು ನಿರ್ವಹಿಸುವ ಸಂದರ್ಭದಲ್ಲಿ ನೌಕರರು ಪಡೆಯುತ್ತಿರುವ ಭತ್ಯೆಗಳ ವಿವರಗಳನ್ನು ವಿಶ್ಲೇಷಿಸಿದಾಗ ಕೆಳಕಂಡ ಅಂಶಗಳು ಕಂಡು ಬಂದಿರುತ್ತವೆ.

ವಿವಿಧ ವೃಂದ/ಹುದ್ದೆಗಳಿಗೆ ಭತ್ಯೆಗಳನ್ನು ಅನ್ವಯಿಸದಿದ್ದರೂ ಸಹ ಭತ್ಯೆಗಳನ್ನು ಸೆಳೆಯಲಾಗಿರುತ್ತದೆ.

ತಪ್ಪು ವರ್ಗೀಕರಣ ಮಾಡಿ ಭತ್ಯೆಗಳನ್ನು ಸೆಳೆಯಲಾಗುತ್ತಿರುತ್ತದೆ.

ನಿಗದಿತ ದರಕ್ಕಿಂತ ಹೆಚ್ಚಿನ ಅಥವಾ ಕಡಿಮೆ ದರದಲ್ಲಿ ಭತ್ಯೆಗಳನ್ನು ಸೆಳೆಯಲಾಗುತ್ತಿದೆ.

ವೃಂದ ಬದಲಾವಣೆಯಾದಾಗ ಹಾಗೂ ಮರು ನೇಮಕಗೊಂಡಾಗ ಹಿಂದಿನ ಭತ್ಯೆಗಳನ್ನು ಸೆಳೆಯಲಾಗುತ್ತಿದೆ.

ಕಡ್ಡಾಯ ಭತ್ಯೆಗಳನ್ನು ಹೊರತುಪಡಿಸಿ ಒಂದಕ್ಕಿಂತ ಹೆಚ್ಚಿನ ಭತ್ಯೆಗಳನ್ನು ಸೆಳೆಯಲಾಗುತ್ತಿದೆ.

ಶಿಕ್ಷಣ ಇಲಾಖೆಯ ಆಗಸ್ಟ್ 2024 ರಿಂದ ಅಕ್ಟೋಬರ್ 2024ರ ಮಾಹೆಯಲ್ಲಿ ಸೆಳೆದಿರುವ ಭತ್ಯೆಗಳನ್ನು ANFFEEDING CHARGES, ANTI NAXAL ALLOWANCE, COMPA, FNGPC, GRADE PAY, HARDSHIP ALLOWANCES, HCGA, HCTA, HONORARIUM, LEAVE PAY, PENSION ALLOWANCE, PERSONAL PAY-PSR, PF, PP-FIXATION, PRINCIPAL ALLOWANCE, RATION ALLOWANCES, HGCE, SPA-CAUVERY, SPK-KRISHNA, SPECIAL ALLOWANCE- COMPUTER, PSL- KIT, STIPEND, WEEKLY OFF ಈ ರೀತಿ ನಮ್ಮ ಇಲಾಖೆಗೆ ಅನ್ವಯಿಸದ ಭತ್ಯೆಗಳನ್ನು ಸೆಳೆಯುತ್ತಿರುವುದು ಕಂಡು ಬಂದಿರುತ್ತದೆ. DEPUTATION ALLOWANCE ಹಾಗೂ FTA ಅನ್ನು ವೇತನ ಬಿಲ್ಲಿನಲ್ಲಿ ಸೆಳೆಯುತ್ತಿರುವುದು ಕಂಡು ಬಂದಿರುತ್ತದೆ.

ಉಲ್ಲೇಖ-1ರಲ್ಲಿ ಪ್ರಸ್ತಾಪಿಸಿರುವ ಭತ್ಯೆಗಳನ್ನು ಸೆಳೆಯಲು ವೇತನ ಬಟವಾಡೆ ಅಧಿಕಾರಿಗಳು ಸರ್ಕಾರ/ಇಲಾಖೆ/ಸಕ್ಷಮ ಪ್ರಾಧಿಕಾರ ಹೊರಡಿಸಿರುವ ಆದೇಶಗಳನ್ನಯ ಸೆಳೆಯತಕ್ಕದ್ದು, ಒಂದು ವೇಳೆ ವ್ಯತಿರಿಕ್ತವಾಗಿ ಡ್ರಾ ಮಾಡಿದ್ದಲ್ಲಿ ಸಂಬಂಧಿಸಿದ ವೇತನ ಬಡವಾಡ ಅಧಿಕಾರಿಗಳು ಸಂಪೂರ್ಣ ಹೊಣೆಗಾರರಾಗಿರುತ್ತಾರೆ ಮತ್ತು ಮಾನ್ಯ ಮಹಾಲೇಖಪಾಲರ ಕಛೇರಿ ಅಕ್ಷೇಪಣೆಗಳಿಗೆ ವೇತನ ಬಡವಾಡ ಅಧಿಕಾರಿಗಳು ಬಾಧ್ಯಸ್ಥರಾಗಿರುತ್ತಾರೆಂದು ಸ್ಪಷ್ಟಪಡಿಸಿದೆ.

ಮುಂದುವರೆದು WASHING ALLOWANCE ಎಂದಿರುವುದನ್ನು UNIFORM MAINTAINANCE ALLOWANCE ಎಂದು ಮತ್ತು PP-PSR ಎಂದಿರುವುದನ್ನು PP-SFN ಎಂದು ಎಲ್ಲಾ ಡಿ.ಡಿ.ಓ ಗಳು ಬದಲಾಯಿಸಿಕೊಳ್ಳುವುದು.

ಎಲ್ಲಾ ಡಿ.ಡಿ.ಓ ಗಳು ತುರ್ತಾಗಿ ತಮ್ಮ ಹಂತದಲ್ಲಿ ಸೆಳೆಯಲಾಗುತ್ತಿರುವ ವಿವಿಧ ರೀತಿಯ ಭತ್ಯೆಗಳನ್ನು ಪರಿಶೀಲಿಸಿ, ಇಲಾಖಾವಾರು ಪ್ರತ್ಯೇಕವಾಗಿ ಯಾವುದಾದರೂ ಭತ್ಯೆಗಳ ಸಂಬಂಧ ಆದೇಶ ಹೊರಡಿಸಿದ್ದರೆ HRMS 2.0 ತಂತ್ರಾಂಶದಲ್ಲಿ ಅಳವಡಿಸಲು ಆದೇಶ ಪ್ರತಿಗಳನ್ನು ಸಲ್ಲಿಸುವುದು ಅನ್ವಯಿಸದಿರುವ ಭತ್ಯೆಗಳನ್ನು ನಿಲ್ಲಿಸುವುದು. ಭತ್ಯೆಗಳ ವರ್ಗೀಕರಣ ಸರಿಪಡಿಸುವುದು. ಹೆಚ್ಚಿನ ದರದಲ್ಲಿ ಸೆಳೆದಿರುವ ಭತ್ಯೆಗಳನ್ನು ವೇತನದಲ್ಲಿ ಕಟಾಯಿಸಿ ಸರ್ಕಾರಕ್ಕೆ ಮರುಭರಿಸಿ HRMS ಕೇಂದ್ರ ಕಛೇರಿಗೆ ಮಾಹಿತಿ ಸಲ್ಲಿಸಲು ತಿಳಿಸಿದೆ. ಇನ್ನಿತರೆ ಭತ್ಯೆಗಳಾದ ACPMR, PP-SPORTS, SCOUTS HONORARIUM, SDA, SP-LI-13 1 , HRMS ಕಛೇರಿಗೆ ಸಲ್ಲಿಸುವುದು.

ಶೀಘ್ರದಲ್ಲೇ HRMS 2.0 Payroll Module ನಲ್ಲಿ ವೇತನ ಸೆಳೆಯಬೇಕಾಗಿರುವುದರಿಂದ ಈ ಸುತ್ತೋಲೆಯಲ್ಲಿ ತಿಳಿಸಿರುವಂತೆ ಎಲ್ಲಾ ಡಿ.ಡಿ.ಓಗಳನ್ನು ತಮ್ಮ ಅಧೀನದ ಸಿಬ್ಬಂದಿಗಳ ಭತ್ಯೆಗಳನ್ನು ತುರ್ತಾಗಿ ಪರಿಶೀಲಿಸಿಕೊಂಡು ಸೆಳೆಯುತ್ತಿರುವ ಭತ್ಯೆಗಳು ಸರಿಯಾಗಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಆದೇಶಗಳನ್ನು ದೃಢೀಕರಿಸಿ ಸಲ್ಲಿಸುವುದು. ಈ ರೀತಿ ಧೃಡೀಕರಣ ನೀಡದ ಭತ್ಯೆಗಳು HRMS 2.0 ನಲ್ಲಿ ಸೆಳೆಯಲು ಸಾಧ್ಯವಾಗುವುದಿಲ್ಲ. ತಪ್ಪಾಗಿ ಭತ್ಯೆಗಳನ್ನು ಸೆಳೆಯುತ್ತಿರುವ ನೌಕರರ ಜಿಲ್ಲಾವಾರು ಪಟ್ಟಿಗಳನ್ನು ಲಗತ್ತಿಸಿದ್ದು, ಸುತ್ತೋಲೆಯಲ್ಲಿ ತಿಳಿಸಿರುವಂತೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವುದು. ಜಿಲ್ಲಾ ಉಪನಿರ್ದೇಶಕರುಗಳು ಈ ಬಗ್ಗೆ ತುರ್ತಾಗಿ ಕ್ರಮಹಿಸಿ ಸಂಬಂಧಿಸಿದ ತಾಲ್ಲೂಕುಗಳು ಡಿ.ಡಿ.ಓಗಳು ಉಲ್ಲೇಖ-[1] ರ ಆದೇಶದಂತೆ ಶಿಕ್ಷಣ ಇಲಾಖೆಗೆ ನಿಗದಿಪಡಿಸಿದ ಭತ್ಯೆಗಳನ್ನು ಮಾತ್ರ ಸೆಳೆಯುತ್ತಿರುವ ಬಗ್ಗೆ ಪರಿಶೀಲಿಸಿ ತಾಲ್ಲೂಕಿನ ಎಲ್ಲಾ ಡಿ.ಡಿ.ಓಗಳ ಮಾಹಿತಿಗಳನ್ನು ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು ಕ್ರೋಢೀಕರಿಸಿ ತುರ್ತಾಗಿ ಸಲ್ಲಿಸುವಂತೆ ತಿಳಿಸಿದೆ.

BIG NEWS : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ʻನಿವೃತ್ತಿ ವೇತನʼದ ನಿಯಮ BIG NEWS: 'State Government Employees' Note: Important order from the government on 'payment of allowances'!
Share. Facebook Twitter LinkedIn WhatsApp Email

Related Posts

ನಮ್ಮ ಹುಡುಗಿ ತಂಟೆಗೆ ಬಂದ್ರೆ ಮುಗಿಸಿ ಬಿಡ್ತೀನಿ : ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ತಲ್ವಾರ್ ಹಿಡಿದು ಪುಡಿ ರೌಡಿಯ ಅಟ್ಟಹಾಸ!

21/07/2025 8:18 AM1 Min Read

ಇಂದು ತುಮಕೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ : ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಉದ್ಘಾಟನೆ

21/07/2025 8:08 AM1 Min Read

BIG NEWS : ಬೆಂಗಳೂರಲ್ಲಿ 100 ರೂ.ಬೆಳ್ಳಿ ಖರೀದಿ ಮಾಡಿ 2.28 ಲಕ್ಷ ಮೌಲ್ಯದ ಚಿನ್ನ ಕದ್ದ ಖದೀಮರು : FIR ದಾಖಲು

21/07/2025 8:05 AM1 Min Read
Recent News

ನಮ್ಮ ಹುಡುಗಿ ತಂಟೆಗೆ ಬಂದ್ರೆ ಮುಗಿಸಿ ಬಿಡ್ತೀನಿ : ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ತಲ್ವಾರ್ ಹಿಡಿದು ಪುಡಿ ರೌಡಿಯ ಅಟ್ಟಹಾಸ!

21/07/2025 8:18 AM

BREAKING: ಬಿಹಾರದಲ್ಲಿ ಮತ್ತೊಬ್ಬ ಉದ್ಯಮಿಯ ಭೀಕರ ಹತ್ಯೆ | Businessman shot dead

21/07/2025 8:17 AM

ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ :ಸರ್ಕಾರದ ಕಾರ್ಯಸೂಚಿಯಲ್ಲಿರುವ ಪ್ರಮುಖ ಮಸೂದೆಗಳ ಪೂರ್ಣ ಪಟ್ಟಿ ಇಲ್ಲಿದೆ | Parliament Monsoon session

21/07/2025 8:11 AM

ಇಂದು ತುಮಕೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ : ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಉದ್ಘಾಟನೆ

21/07/2025 8:08 AM
State News
KARNATAKA

ನಮ್ಮ ಹುಡುಗಿ ತಂಟೆಗೆ ಬಂದ್ರೆ ಮುಗಿಸಿ ಬಿಡ್ತೀನಿ : ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ತಲ್ವಾರ್ ಹಿಡಿದು ಪುಡಿ ರೌಡಿಯ ಅಟ್ಟಹಾಸ!

By kannadanewsnow0521/07/2025 8:18 AM KARNATAKA 1 Min Read

ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಪುಡಿ ರೌಡೆಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಇಂದು ಬೆಳ್ಳಂ ಬೆಳಗ್ಗೆ ಬೆಂಗಳೂರು ನಗರದಲ್ಲಿ ರೌಡಿಶೀಟರ್…

ಇಂದು ತುಮಕೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ : ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಉದ್ಘಾಟನೆ

21/07/2025 8:08 AM

BIG NEWS : ಬೆಂಗಳೂರಲ್ಲಿ 100 ರೂ.ಬೆಳ್ಳಿ ಖರೀದಿ ಮಾಡಿ 2.28 ಲಕ್ಷ ಮೌಲ್ಯದ ಚಿನ್ನ ಕದ್ದ ಖದೀಮರು : FIR ದಾಖಲು

21/07/2025 8:05 AM

ಒಂದೇ ವೇದಿಕೆಯಲ್ಲಿ ಪಂಚಪೀಠ ಶ್ರೀಗಳ ಸಮಾಗಮ : ಇಂದಿನಿಂದ 2 ದಿನಗಳ ಕಾಲ ವೀರಶೈವ ಪೀಠಾಚಾರ್ಯರ ಶೃಂಗಸಭೆ ಆಯೋಜನೆ

21/07/2025 7:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.