Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಡಾ. ಶಾಹೀನ್ ಭಯೋತ್ಪಾದನಾ ಪ್ರಕರಣ: 3 ಪಾಸ್‌ಪೋರ್ಟ್, ಪಾಕ್ ಪ್ರವಾಸ, 7 ಬ್ಯಾಂಕ್ ಖಾತೆಗಳ ಸ್ಫೋಟಕ ಸತ್ಯ!

18/11/2025 7:05 AM

ಗಮನಿಸಿ : ನಿಮ್ಮ ಸಂಬಳ ಇಷ್ಟು ಇದ್ರೆ ಸಿಗಲಿದೆ 60 ಲಕ್ಷ ರೂ. `ಗೃಹ ಸಾಲ’ : ಇಲ್ಲಿದೆ `EMI’ ಕುರಿತ ಸಂಪೂರ್ಣ ಮಾಹಿತಿ

18/11/2025 7:03 AM

Sim Swap: ಒಂದೇ ಒಂದು ನೆಟ್‌ವರ್ಕ್ ಲೋಪ: ಸಿಮ್ ಸ್ವಾಪ್ ಮಾಡಿ ನಿಮ್ಮ ಖಾತೆ ಲೂಟಿ! ಸುರಕ್ಷಿತವಾಗಿರುವುದು ಹೇಗೆ?

18/11/2025 7:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ನಾಳೆಯಿಂದ ‘SSLC’ ಅರ್ಧವಾರ್ಷಿಕ ಪರೀಕ್ಷೆ ಆರಂಭ : ರಾಜ್ಯಾದ್ಯಂತ ‘ಏಕರೂಪದ ಪ್ರಶ್ನೆಪತ್ರಿಕೆ’!
KARNATAKA

BIG NEWS : ನಾಳೆಯಿಂದ ‘SSLC’ ಅರ್ಧವಾರ್ಷಿಕ ಪರೀಕ್ಷೆ ಆರಂಭ : ರಾಜ್ಯಾದ್ಯಂತ ‘ಏಕರೂಪದ ಪ್ರಶ್ನೆಪತ್ರಿಕೆ’!

By kannadanewsnow5723/09/2024 1:38 PM

ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯ ಪಠ್ಯಕ್ರಮದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ( SSLC Students ) ಅರ್ಧ ವಾರ್ಷಿಕ ಪರೀಕ್ಷೆಗೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ನೀಡುವ ಏಕರೂಪದ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯಬೇಕಿದೆ. ಈ ಮೂಲಕ ಎಸ್ ಎಸ್ ಎಲ್ ಸಿ ಪರೀಕ್ಷೆಗೂ ( SSLC Exam ) ಏಕರೂಪದ ಪ್ರಶ್ನೆ ಪತ್ರಿಕೆಯನ್ನು ಮಂಡಳಿ ನೀಡುತ್ತಿದೆ.

ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಶಾಲಾ ಹಂತದಲ್ಲೇ ಪ್ರಶ್ನೆ ಪತ್ರಿಕೆ ತಯಾರಿಸಿ, ಅರ್ಧ ವಾರ್ಷಿಕ ಪರೀಕ್ಷೆ ನಡೆಸಲು ಸೂಚಿಸಲಾಗಿತ್ತು. ಆದರೇ ಈ ವರ್ಷ ಅದಕ್ಕೆ ಬ್ರೇಕ್ ಹಾಕಿದೆ. ಈ ಸಾಲಿನಿಂದ ಸರ್ಕಾರದ ನಿರ್ದೇಶನದಂತೆ ಅರ್ಧ ವಾರ್ಷಿಕ ಪರೀಕ್ಷೆಗೂ ರಾಜ್ಯಾಧ್ಯಂತ ಏಕರೂಪದ ಪ್ರಶ್ನೆಪತ್ರಿಕೆ ನೀಡಲು ಮಂಡಳಿ ತೀರ್ಮಾನಿಸಿದೆ.

ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಸೆಪ್ಟೆಂಬರ್.24ರಿಂದ ಅಕ್ಟೋಬರ್ 1ರವರೆಗೆ ಎಸ್ ಎಸ್ ಎಲ್ ಸಿ ಅರ್ಧವಾರ್ಷಿಕ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಮಂಡಳಿಯಿಂದಲೇ ಏಕರೂಪದ ಪ್ರಶ್ನೆ ಪತ್ರಿಕೆಯನ್ನು ನೀಡಲಾಗುತ್ತಿದೆ.

ಅಂದಹಾಗೇ ಕಳೆದ ಸಾಲಿನಿಂದ ಪೂರ್ವ ಸಿದ್ಧತಾ ಪರೀಕ್ಷೆಗೆ ಮಂಡಳಿಯೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನೀಡಿತ್ತು. ಈ ವರ್ಷ ಸರ್ಕಾರದ ನಿರ್ದೇಶನದಂತೆ ಅದನ್ನು ಅರ್ಧ ವಾರ್ಷಿಕ ಪರೀಕ್ಷೆಗೂ ವಿಸ್ತರಿಸಲಾಗಿದೆ ಎಂಬುದಾಗಿ ಮಂಡಳಿಯ ಅಧ್ಯಕ್ಷೆ ಮಂಜುಶ್ರೀ ತಿಳಿಸಿದ್ದಾರೆ.

ಇಲ್ಲಿದೆ `ಸಂಕಲನಾತ್ಮಕ ಮೌಲ್ಯಮಾಪನ-1 ಪರೀಕ್ಷೆ’ ವೇಳಾಪಟ್ಟಿ

ಸೆ.24- ಪ್ರಥಮ ಭಾಷ (ಕನ್ನಡ, ಹಿಂದಿ, ಇಂಗ್ಲಿಷ್)

ಸೆ.25- ದ್ವಿತೀಯ ಭಾಷ (ಇಂಗ್ಲಿಷ್, ಹಿಂದಿ) ಜೊತೆಗೆ ಅದೇ ದಿನ ಮಧ್ಯಾಹ್ನ (ಹಿಂದಿ, ಕನ್ನಡ, ಇಂಗ್ಲಿಷ್)

ಸೆ. 26-ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್

ಸೆ.27- ಕೋರ್ ವಿಷಯಗಳಾದ ಗಣಿತ, ಸಮಾಜ ಶಾಸ್ತ್ರ, ವಿಜ್ಞಾನ

ಸೆ.28- ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ

ಸೆ.30- ಸಮಾಜ ವಿಜ್ಞಾನ,

ಅ.1- ಜೆಟಿಎಸ್ ವಿಷಯಗಳ ಪರೀಕ್ಷೆಗಳು ನಡೆಯಲಿವೆ.

BIG NEWS : 'SSLC' half-yearly exam starts from tomorrow: State-wide 'uniform question paper'! BIG NEWS : ನಾಳೆಯಿಂದ ‘SSLC' ಅರ್ಧವಾರ್ಷಿಕ ಪರೀಕ್ಷೆ ಆರಂಭ : ರಾಜ್ಯಾದ್ಯಂತ ‘ಏಕರೂಪದ ಪ್ರಶ್ನೆಪತ್ರಿಕೆ’!
Share. Facebook Twitter LinkedIn WhatsApp Email

Related Posts

ALERT : ಪೋಷಕರೇ ಎಚ್ಚರ : ಮಕ್ಕಳ ಕಣ್ಣಿಗೆ `ಕಾಜಲ್’ ಹಚ್ಚಿದ್ರೆ ಈ ಗಂಭೀರ ಸಮಸ್ಯೆ ಬರಬಹುದು.!

18/11/2025 6:58 AM1 Min Read

ಗಮನಿಸಿ : ನೀವು 5 ವರ್ಷಗಳಿಂದ ಒಂದೇ ʼಮೊಬೈಲ್ ನಂಬರ್ʼ ಬಳಸುತ್ತಿದ್ದೀರಾ ? ಈ ವಿಡಿಯೋ ಒಮ್ಮೆ ನೋಡಿ | WATCH VIDEO

18/11/2025 6:46 AM2 Mins Read

ಬೆಂಗಳೂರಿನ ಜನತೆಯ ಗಮನಕ್ಕೆ : ಇಂದು, ನಾಳೆ ನಗರದ ಹಲವೆಡೆ `ವಿದ್ಯುತ್ ವ್ಯತ್ಯಯ’ | Power Cut

18/11/2025 6:42 AM2 Mins Read
Recent News

ಡಾ. ಶಾಹೀನ್ ಭಯೋತ್ಪಾದನಾ ಪ್ರಕರಣ: 3 ಪಾಸ್‌ಪೋರ್ಟ್, ಪಾಕ್ ಪ್ರವಾಸ, 7 ಬ್ಯಾಂಕ್ ಖಾತೆಗಳ ಸ್ಫೋಟಕ ಸತ್ಯ!

18/11/2025 7:05 AM

ಗಮನಿಸಿ : ನಿಮ್ಮ ಸಂಬಳ ಇಷ್ಟು ಇದ್ರೆ ಸಿಗಲಿದೆ 60 ಲಕ್ಷ ರೂ. `ಗೃಹ ಸಾಲ’ : ಇಲ್ಲಿದೆ `EMI’ ಕುರಿತ ಸಂಪೂರ್ಣ ಮಾಹಿತಿ

18/11/2025 7:03 AM

Sim Swap: ಒಂದೇ ಒಂದು ನೆಟ್‌ವರ್ಕ್ ಲೋಪ: ಸಿಮ್ ಸ್ವಾಪ್ ಮಾಡಿ ನಿಮ್ಮ ಖಾತೆ ಲೂಟಿ! ಸುರಕ್ಷಿತವಾಗಿರುವುದು ಹೇಗೆ?

18/11/2025 7:00 AM

ALERT : ಪೋಷಕರೇ ಎಚ್ಚರ : ಮಕ್ಕಳ ಕಣ್ಣಿಗೆ `ಕಾಜಲ್’ ಹಚ್ಚಿದ್ರೆ ಈ ಗಂಭೀರ ಸಮಸ್ಯೆ ಬರಬಹುದು.!

18/11/2025 6:58 AM
State News
KARNATAKA

ALERT : ಪೋಷಕರೇ ಎಚ್ಚರ : ಮಕ್ಕಳ ಕಣ್ಣಿಗೆ `ಕಾಜಲ್’ ಹಚ್ಚಿದ್ರೆ ಈ ಗಂಭೀರ ಸಮಸ್ಯೆ ಬರಬಹುದು.!

By kannadanewsnow5718/11/2025 6:58 AM KARNATAKA 1 Min Read

ಹುಡುಗಿಯರ ಮೇಕಪ್ ನಲ್ಲಿ ಕಣ್ಣಿನ ಮೇಕಪ್ ಪ್ರಮುಖ ಪಾತ್ರ ವಹಿಸುತ್ತದೆ. ಕಾಜಲ್ ಅನ್ನು ಕಣ್ಣಿಗೆ ಹಚ್ಚಿಕೊಂಡರೆ ಹುಡುಗಿಯರ ಸೌಂದರ್ಯ ಇಮ್ಮಡಿಯಾಗುತ್ತದೆ.…

ಗಮನಿಸಿ : ನೀವು 5 ವರ್ಷಗಳಿಂದ ಒಂದೇ ʼಮೊಬೈಲ್ ನಂಬರ್ʼ ಬಳಸುತ್ತಿದ್ದೀರಾ ? ಈ ವಿಡಿಯೋ ಒಮ್ಮೆ ನೋಡಿ | WATCH VIDEO

18/11/2025 6:46 AM

ಬೆಂಗಳೂರಿನ ಜನತೆಯ ಗಮನಕ್ಕೆ : ಇಂದು, ನಾಳೆ ನಗರದ ಹಲವೆಡೆ `ವಿದ್ಯುತ್ ವ್ಯತ್ಯಯ’ | Power Cut

18/11/2025 6:42 AM

BIG NEWS : 2026 ನೇ ಸಾಲಿನಲ್ಲಿ ಕರ್ನಾಟಕದ `ಸರ್ಕಾರಿ ಕಛೇರಿ, ಶಾಲಾ-ಕಾಲೇಜುಗಳಿಗೆ’ ಎಷ್ಟು ರಜೆಗಳಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ

18/11/2025 6:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.