Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಂಬಾನಿ ಪುತ್ರನ ಕೈಯಲ್ಲಿದೆ ₹13.7 ಕೋಟಿಯ ‘ವಂತರಾ’ ವಾಚ್: ಇದರಲ್ಲಿ ಅನಂತ್ ಅಂಬಾನಿ ಪ್ರತಿಮೆಯೇ ಇದೆ!

23/01/2026 12:16 PM
CM Siddaramaiah launches 'Original Mylari Hotel-1938' in Indiranagar

ಮೈಸೂರಿನ ‘ಮೈಲಾರಿ’ ಘಮ; ಹೋಟೆಲ್ ಉದ್ಘಾಟಿಸಿ, ದೋಸೆ ಸವಿದು ಮೆಚ್ಚಿದ ಮುಖ್ಯಮಂತ್ರಿ ಸಿದ್ದರಾಮಯ್ಯ

23/01/2026 11:48 AM

ಇದು ಬೆಂಗಳೂರಿಗರ ಫೇವರಿಟ್‌ ‘ಬಿರಿಯಾನಿ’: ಸ್ವಿಗ್ಗಿಯಲ್ಲಿ ಬರೋಬ್ಬರಿ ‘161 ಲಕ್ಷ ಆರ್ಡರ್‌’- ವರದಿ

23/01/2026 11:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ಬೌದ್ಧ’ ಧರ್ಮಕ್ಕೆ ಮತಾಂತರಗೊಂಡರೂ 101 ಪರಿಶಿಷ್ಟ ಜಾತಿಗೆ `SC’ ಪ್ರಮಾಣಪತ್ರ : ರಾಜ್ಯ ಸರ್ಕಾರ ಆದೇಶ
KARNATAKA

BIG NEWS : `ಬೌದ್ಧ’ ಧರ್ಮಕ್ಕೆ ಮತಾಂತರಗೊಂಡರೂ 101 ಪರಿಶಿಷ್ಟ ಜಾತಿಗೆ `SC’ ಪ್ರಮಾಣಪತ್ರ : ರಾಜ್ಯ ಸರ್ಕಾರ ಆದೇಶ

By kannadanewsnow5707/10/2025 7:02 AM

ಬೆಂಗಳೂರು : ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಪರಿಶಿಷ್ಟ ಜಾತಿಯವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಲ್ಲಿ ಅಂತಹವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲೆ ಓದಲಾದ ಕ್ರಮಾಂಕ (1) ರ ಸುತ್ತೋಲೆಯಲ್ಲಿ ಭಾರತ ಸರ್ಕಾರದ ದಿನಾಂಕ: 20-11-1990ರ ಪತ್ರದಲ್ಲಿ ನೀಡಿರುವ ಸೂಚನೆಗಳನ್ವಯ ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಪರಿಶಿಷ್ಟ ಜಾತಿಯವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಲ್ಲಿ ಅಂತಹವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಮತ್ತು ಧರ್ಮದ ಕಾಲಂ ನಲ್ಲಿ ಬೌದ್ಧ ಧರ್ಮ ಎಂದು ನಮೂದಿಸಲು ಕ್ರಮಾಂಕ (2) ರಂತೆ ಸಂಬಂಧಿಸಿದ ಎಲ್ಲಾ ಜಾತಿ ಪ್ರಮಾಣ ಪತ್ರ ನೀಡುವ ಪ್ರಾಧಿಕಾರಿಗಳಿಗೆ ತಿಳಿಸಲಾಗಿತ್ತು.

ಮೇಲೆ ಓದಲಾದ ಕ್ರಮಾಂಕ (3) ರಲ್ಲಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದ ಪರಿಶಿಷ್ಟ ಜಾತಿಯವರಿಗೆ ಜಾತಿ ಪ್ರಮಾಣ ಪತ್ರವನ್ನು ನೀಡುವ ಬಗ್ಗೆ ಮತ್ತೊಮ್ಮೆ ಪತ್ರ ಮುಖೇನ ತಿಳಿಸಿರುತ್ತಾರೆ. ಮುಂದುವರೆದು, ಮೇಲೆ ಓದಲಾದ ಕ್ರಮಾಂಕ (5) ರಂತೆ ಭಾರತ ಸಂವಿಧಾನದ ತಿದ್ದುಪಡಿ ಮಾಡಿ ಅಧಿಸೂಚಿಸಲಾಗಿದೆ. ಈ ಬಗ್ಗೆ, ಈಗಾಗಲೇ ಸುತ್ತೋಲೆ ಹೊರಡಸಿದರೂ ಸಹ ಮತ್ತೆ ಹಲವಾರು ಸಂಘ-ಸಂಸ್ಥೆಗಳು ಮನವಿಗಳನ್ನು ಸಲ್ಲಿಸಿ, ಸೃಷ್ಟಿಕರಣ ಮತ್ತು ಸೂಕ್ತ ಸರ್ಕಾರದ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಪರಿಶಿಷ್ಟ ಜಾತಿಯವರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದಲ್ಲಿ ಅಂತಹವರಿಗೆ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ, 1990 (ತಿದ್ದುಪಡಿ) ಅಧಿನಿಯಮ 2024 ಮತ್ತು ನಿಯಮಗಳು, 1992 ರಂತೆ, ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಆದೇಶಿಸಿದೆ.
ಮುಂದುವರೆದು, ಜಾತಿ ಪ್ರಮಾಣ ಪತ್ರ ನೀಡುವ ಸಂಬಂಧಪಟ್ಟ ಪ್ರಾಧಿಕಾರಿಗಳು ಈ ಕೆಳಕಂಡಂತೆ ಕ್ರಮವಹಿಸುವುದು. ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುವ ಅರ್ಜಿಗಳಲ್ಲಿ ಧರ್ಮದ ಕಾಲಂ ನಲ್ಲಿ ಬೌದ್ಧ (Buddhism) ಎಂದು ನಮೂದಿಸಲು ಅವಕಾಶ ಕಲ್ಪಿಸುವುದು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳು/ಖಾಸಗಿ ಶಾಲೆಗಳು/ಇತರೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿನ ದಾಖಲೆಗಳಲ್ಲಿ ಅರ್ಜಿದಾರರು/ಪೋಷಕರು ಇಚ್ಛಿಸಿದಲ್ಲಿ ಧರ್ಮದ ಕಾಲಂ ನಲ್ಲಿಯೂ ಸಹ ಬೌದ್ಧ (Buddhism) ಎಂದು ನಮೂದಿಸಲು ಅವಕಾಶ ನೀಡುವುದು. ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳು ನಿಗಮ ಮಂಡಳಿಗಳು/ಇತರೆ ಸಂಸ್ಥೆಗಳು ಸದರಿ ಆದೇಶದಂತೆ ಕ್ರಮವಹಿಸುವುದು.

BIG NEWS : `SC' certificate for 101 scheduled castes despite conversion to `Buddhist' religion: State government orders
Share. Facebook Twitter LinkedIn WhatsApp Email

Related Posts

CM Siddaramaiah launches 'Original Mylari Hotel-1938' in Indiranagar

ಮೈಸೂರಿನ ‘ಮೈಲಾರಿ’ ಘಮ; ಹೋಟೆಲ್ ಉದ್ಘಾಟಿಸಿ, ದೋಸೆ ಸವಿದು ಮೆಚ್ಚಿದ ಮುಖ್ಯಮಂತ್ರಿ ಸಿದ್ದರಾಮಯ್ಯ

23/01/2026 11:48 AM1 Min Read

ಇದು ಬೆಂಗಳೂರಿಗರ ಫೇವರಿಟ್‌ ‘ಬಿರಿಯಾನಿ’: ಸ್ವಿಗ್ಗಿಯಲ್ಲಿ ಬರೋಬ್ಬರಿ ‘161 ಲಕ್ಷ ಆರ್ಡರ್‌’- ವರದಿ

23/01/2026 11:37 AM5 Mins Read

ALERT : ಪುರುಷರೇ ಎಚ್ಚರ : ಅತಿಯಾಗಿ `ಸಿಹಿ ಪಾನೀಯ’ ಸೇವಿಸಿದ್ರೆ ಕೂದಲು ಉದುರಿ ತಲೆ ಬೋಳಾಗುತ್ತೆ.!

23/01/2026 11:20 AM2 Mins Read
Recent News

ಅಂಬಾನಿ ಪುತ್ರನ ಕೈಯಲ್ಲಿದೆ ₹13.7 ಕೋಟಿಯ ‘ವಂತರಾ’ ವಾಚ್: ಇದರಲ್ಲಿ ಅನಂತ್ ಅಂಬಾನಿ ಪ್ರತಿಮೆಯೇ ಇದೆ!

23/01/2026 12:16 PM
CM Siddaramaiah launches 'Original Mylari Hotel-1938' in Indiranagar

ಮೈಸೂರಿನ ‘ಮೈಲಾರಿ’ ಘಮ; ಹೋಟೆಲ್ ಉದ್ಘಾಟಿಸಿ, ದೋಸೆ ಸವಿದು ಮೆಚ್ಚಿದ ಮುಖ್ಯಮಂತ್ರಿ ಸಿದ್ದರಾಮಯ್ಯ

23/01/2026 11:48 AM

ಇದು ಬೆಂಗಳೂರಿಗರ ಫೇವರಿಟ್‌ ‘ಬಿರಿಯಾನಿ’: ಸ್ವಿಗ್ಗಿಯಲ್ಲಿ ಬರೋಬ್ಬರಿ ‘161 ಲಕ್ಷ ಆರ್ಡರ್‌’- ವರದಿ

23/01/2026 11:37 AM

ಹೊಸ ದಾಖಲೆ ಬರೆದ ಇಂಡಿಯನ್ ಏರ್ ಟ್ರಾಫಿಕ್: ಒಂದೇ ದಿನದಲ್ಲಿ ಅರ್ಧ ಮಿಲಿಯನ್ ಪ್ರಯಾಣಿಕರ ಹಾರಾಟ

23/01/2026 11:35 AM
State News
CM Siddaramaiah launches 'Original Mylari Hotel-1938' in Indiranagar KARNATAKA

ಮೈಸೂರಿನ ‘ಮೈಲಾರಿ’ ಘಮ; ಹೋಟೆಲ್ ಉದ್ಘಾಟಿಸಿ, ದೋಸೆ ಸವಿದು ಮೆಚ್ಚಿದ ಮುಖ್ಯಮಂತ್ರಿ ಸಿದ್ದರಾಮಯ್ಯ

By kannadanewsnow0723/01/2026 11:48 AM KARNATAKA 1 Min Read

ಬೆಂಗಳೂರು: ಮೈಸೂರಿನ ಐತಿಹಾಸಿಕ ರುಚಿಯನ್ನು ಹೊತ್ತು ಬಂದಿರುವ ಪ್ರಸಿದ್ಧ ‘ಒರಿಜಿನಲ್ ವಿನಾಯಕ ಮೈಲಾರಿ-1938’ (Old Original Vinayaka Mylari) ಹೋಟೆಲ್‌ನ…

ಇದು ಬೆಂಗಳೂರಿಗರ ಫೇವರಿಟ್‌ ‘ಬಿರಿಯಾನಿ’: ಸ್ವಿಗ್ಗಿಯಲ್ಲಿ ಬರೋಬ್ಬರಿ ‘161 ಲಕ್ಷ ಆರ್ಡರ್‌’- ವರದಿ

23/01/2026 11:37 AM

ALERT : ಪುರುಷರೇ ಎಚ್ಚರ : ಅತಿಯಾಗಿ `ಸಿಹಿ ಪಾನೀಯ’ ಸೇವಿಸಿದ್ರೆ ಕೂದಲು ಉದುರಿ ತಲೆ ಬೋಳಾಗುತ್ತೆ.!

23/01/2026 11:20 AM

BREAKING: ಕರ್ನಾಟಕದಲ್ಲಿ ಮತ್ತೆ `ಬೈಕ್‌ ಟ್ಯಾಕ್ಸಿ’ಗಳಿಗೆ ಹೈಕೋರ್ಟ್‌ನಿಂದ ಗ್ರೀನ್‌ ಸಿಗ್ನಲ್‌

23/01/2026 11:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.