Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಆರೆಸ್ಸೆಸ್ ಯಾವಾಗಲೂ ತ್ರಿವರ್ಣ ಧ್ವಜವನ್ನು ಗೌರವಿಸುತ್ತದೆ ಮತ್ತು ರಕ್ಷಿಸುತ್ತದೆ’: ಮೋಹನ್ ಭಾಗವತ್

10/11/2025 7:19 AM

SHOCKING: ವಿಶ್ವದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ 9 ವಿದ್ಯಾರ್ಥಿಗಳಲ್ಲಿ ಭಾರತದಲ್ಲಿ ಒಬ್ಬರು ಸೇರಿದ್ದಾರೆ: ಅಧ್ಯಯನ

10/11/2025 7:12 AM

ಗರ್ಭಧಾರಣೆಯ ಅಧಿಕ ರಕ್ತದೊತ್ತಡವು ಮಹಿಳೆಯರ ಹೃದಯರಕ್ತನಾಳದ ಅಪಾಯವನ್ನು ಹೆಚ್ಚಿಸುತ್ತದೆ : ಅಧ್ಯಯನ

10/11/2025 7:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಸರ್ಕಾರಿ `ಭೂಮಿ ಒತ್ತುವರಿ’ ಮಾಡಿಕೊಂಡರೆ ವಿಧಿಸುವ ಶಿಕ್ಷೆ ಕುರಿತು ಇಲ್ಲಿದೆ ಮುಖ್ಯ ಮಾಹಿತಿ
KARNATAKA

BIG NEWS : ಸರ್ಕಾರಿ `ಭೂಮಿ ಒತ್ತುವರಿ’ ಮಾಡಿಕೊಂಡರೆ ವಿಧಿಸುವ ಶಿಕ್ಷೆ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

By kannadanewsnow5709/09/2024 11:22 AM

ಬೆಂಗಳೂರು : ಕರ್ನಾಟಕ ಸರ್ಕಾರವು ಭೂಕಂದಾಯ ಅಧಿನಿಯಮವನ್ನು ತಿದ್ದುಪಡಿ 14(2)2 0 192(2). 192(2). 192(4), 192(2) ಜಾರಿಗೆ ಬಂದಿದ್ದು, ಕರ್ನಾಟಕ ಭೂ ಕಂದಾಯ ಅಧಿನಿಯಮದ ಅಧ್ಯಾಯ 14(ಎ) ಅನ್ನು ಈ ಕೆಳಗಿನಂತೆ ನೀಡಲಾಗಿದೆ.

192(ಎ): ಅಪರಾಧಗಳು ಹಾಗೂ ದಂಡಗಳು:- ಈ ಅಧಿನಿಯಮದಲ್ಲಿ ಅಥವಾ ಈ ಕಲಂ ಅಡಿಯಲ್ಲಿ ರಚಿಸಿದ ನಿಮಯಗಳಲ್ಲಿ ಏನೇ ಒಳಗೊಂಡಿದ್ದರೂ ಕೆಳಕಂಡ ಕೋಷ್ಟಕದ 2ನೇ ಕಾಲಂ ನಿರ್ದಿಷ್ಟಪಡಿಸಿದ ಅಪರಾಧಗಳಲ್ಲಿ ಯಾವುದೇ ಅಪರಾಧವನ್ನು ಮಾಡಿದ ಯಾವೊಬ್ಬ ವ್ಯಕ್ತಿಯು, ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟರಿಂದ ಅಪರಾಧ ನಿರ್ಣಯವಾದ ಮೇಲೆ ಕಾಲಂ 3ರಲ್ಲಿ ಸೂಚಿಸಿದ ಶಿಕ್ಷೆಯಿಂದ ದಂಡಿತನಾಗತಕ್ಕದ್ದು.

192-(ಬಿ) ಅಪರಾಧಗಳ ದುಪ್ರೇರಣೆ:-

ಈ ಅಧಿನಿಯಮದ ಅಡಿಯಲ್ಲಿ ದಂಡನೀಯವಾದ ಯಾವುದೇ ಅಪರಾಧದ ದುಷ್ಟೇರಣೆ ಮಾಡುವ ಅಥವಾ ಅಂತಹ ಅಪರಾಧವನ್ನು ಮಾಡಲು ಪ್ರಯತ್ನಿಸುವ ಯಾವೊಬ್ಬ ವ್ಯಕ್ತಿಯು ಈ ಅಧಿನಿಯಮದ ಅಡಿಯಲ್ಲಿ ಅಂತಹ ಅಪರಾಧವನ್ನು ಎಸಗಿದ್ದಕ್ಕಾಗಿ ಉಪಬಂಧಿಸಲಾದ ಶಿಕ್ಷೆಯಿಂದ ದಂಡಿತನಾಗತಕ್ಕದ್ದು.

192-(ಸಿ) ಇತರ ಕಾನೂನುಗಳ ಅಡಿಯಲ್ಲಿಯ ದಂಡನೆಗಳಿಗೆ ಪ್ರತಿಷೇದವಿಲ್ಲ:-

ಈ ಅಧಿನಿಯಮದಲ್ಲಿ ಇರುವುದು ಯಾವುದೂ, ಈ ಅಧಿನಿಯಮದ ಅಡಿಯಲ್ಲಿ ದಂಢನೀಯವಾದ ಯಾವುದೇ ಕೃತ್ಯ ಎಸಗಿದ್ದಕ್ಕಾಗಿ ಅಥವಾ ಲೋಪಕ್ಕಾಗಿ ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಿಂದ ಯಾವೊಬ್ಬ ವ್ಯಕ್ತಿಯು ಅಭಿಯೋಗಕ್ಕೆ ಒಳಗಾಗುವುದನ್ನು ಅಥವಾ ದಂಢನೆಗೆ ಗುರಿಯಾಗುವುದನ್ನು ತಪ್ಪಿಸತಕ್ಕದ್ದಲ್ಲ.

ಪರಂತು ಒಂದೇ ಅಪರಾಧಕ್ಕಾಗಿ ಯಾವೊಬ್ಬ ವ್ಯಕ್ತಿಯು ಹೆಚ್ಚುಬಾರಿ ಹಾಗೆ ಅಭಿಯೋಗಕ್ಕೆ ಒಳಗಾಗತಕ್ಕದ್ದಲ್ಲ, ಅಥವಾ ದಂಡಿತನಾಗತಕ್ಕದ್ದಲ್ಲ.

BIG NEWS : ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡವರಿಗೆ ಶಾಕ್ : ಇಂದಿನಿಂದ ರಾಜ್ಯಾದ್ಯಂತ ತೆರವು ಕಾರ್ಯಾಚರಣೆ ಆರಂಭ! BIG NEWS: Property disputes including agricultural land: Here are the rules to be followed by the police!
Share. Facebook Twitter LinkedIn WhatsApp Email

Related Posts

ರಾಜ್ಯಾದ್ಯಂತ ಮತ್ತೆ 4.09 ಲಕ್ಷ `BPL’ ಕಾರ್ಡ್ ರದ್ದು : ಅನರ್ಹರಿಗೆ ದಂಡ ಫಿಕ್ಸ್.!

10/11/2025 7:04 AM1 Min Read

BIG NEWS: ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳಿಗೆ ‘ಬಾಲಾಪರಾಧಿ’ ಎನ್ನುವಂತಿಲ್ಲ: ಮಕ್ಕಳ ರಕ್ಷಣಾ ನಿರ್ದೇಶನಾಲಯ

10/11/2025 6:48 AM1 Min Read

SHOCKING : ಪೋಷಕರೇ ಎಚ್ಚರ : ನೀರಿನ ತೊಟ್ಟಿಗೆ ಬಿದ್ದು 3 ವರ್ಷದ ಮಗು ಸಾವು.!

10/11/2025 6:43 AM1 Min Read
Recent News

‘ಆರೆಸ್ಸೆಸ್ ಯಾವಾಗಲೂ ತ್ರಿವರ್ಣ ಧ್ವಜವನ್ನು ಗೌರವಿಸುತ್ತದೆ ಮತ್ತು ರಕ್ಷಿಸುತ್ತದೆ’: ಮೋಹನ್ ಭಾಗವತ್

10/11/2025 7:19 AM

SHOCKING: ವಿಶ್ವದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ 9 ವಿದ್ಯಾರ್ಥಿಗಳಲ್ಲಿ ಭಾರತದಲ್ಲಿ ಒಬ್ಬರು ಸೇರಿದ್ದಾರೆ: ಅಧ್ಯಯನ

10/11/2025 7:12 AM

ಗರ್ಭಧಾರಣೆಯ ಅಧಿಕ ರಕ್ತದೊತ್ತಡವು ಮಹಿಳೆಯರ ಹೃದಯರಕ್ತನಾಳದ ಅಪಾಯವನ್ನು ಹೆಚ್ಚಿಸುತ್ತದೆ : ಅಧ್ಯಯನ

10/11/2025 7:12 AM

ರಾಜ್ಯಾದ್ಯಂತ ಮತ್ತೆ 4.09 ಲಕ್ಷ `BPL’ ಕಾರ್ಡ್ ರದ್ದು : ಅನರ್ಹರಿಗೆ ದಂಡ ಫಿಕ್ಸ್.!

10/11/2025 7:04 AM
State News
KARNATAKA

ರಾಜ್ಯಾದ್ಯಂತ ಮತ್ತೆ 4.09 ಲಕ್ಷ `BPL’ ಕಾರ್ಡ್ ರದ್ದು : ಅನರ್ಹರಿಗೆ ದಂಡ ಫಿಕ್ಸ್.!

By kannadanewsnow5710/11/2025 7:04 AM KARNATAKA 1 Min Read

ಬೆಂಗಳೂರು : ರಾಜ್ಯಾದ್ಯಂತ ಸುಮಾರು 4.09 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಲಾಗಿದ್ದು, ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ. ಹೌದು,…

BIG NEWS: ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳಿಗೆ ‘ಬಾಲಾಪರಾಧಿ’ ಎನ್ನುವಂತಿಲ್ಲ: ಮಕ್ಕಳ ರಕ್ಷಣಾ ನಿರ್ದೇಶನಾಲಯ

10/11/2025 6:48 AM

SHOCKING : ಪೋಷಕರೇ ಎಚ್ಚರ : ನೀರಿನ ತೊಟ್ಟಿಗೆ ಬಿದ್ದು 3 ವರ್ಷದ ಮಗು ಸಾವು.!

10/11/2025 6:43 AM

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ‘ಬ್ಲೂ ಆಧಾರ್ ಕಾರ್ಡ್’ ಮಾಡಿಸಲು ಜಸ್ಟ್ ಹೀಗೆ ಮಾಡಿ.!

10/11/2025 6:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.