Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಧ್ಯ ಪ್ರಾಚ್ಯದ ಯಾವ ದೇಶಗಳಲ್ಲಿ ಎಷ್ಟು ಕನ್ನಡಿಗರು ಸಿಲುಕಿದ್ದಾರೆ? ಇಲ್ಲಿದ ಲೀಸ್ಟ್!

02/03/2026 1:10 PM

BREAKING : ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಅಂತರಾಷ್ಟ್ರೀಯ ಕಾನೂನಿಗೆ ವಿರುದ್ಧ : ಚೀನಾ ಆಕ್ರೋಶ !

02/03/2026 1:02 PM

ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ: ದುಬೈ, ದೋಹಾದಲ್ಲಿ ಸರಣಿ ಸ್ಫೋಟ, ಟೆಲ್ ಅವಿವ್‌ನಲ್ಲಿ ಸೈರನ್ ನಡುಕ!

02/03/2026 1:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ 1-10ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಮಹತ್ವದ ಕ್ರಮ : ಇನ್ಮುಂದೆ ಪ್ರತಿ ಪಾಠ ಮುಗಿದ ಕೂಡಲೇ ಪರೀಕ್ಷೆ.!
KARNATAKA

BIG NEWS : ರಾಜ್ಯದ 1-10ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಮಹತ್ವದ ಕ್ರಮ : ಇನ್ಮುಂದೆ ಪ್ರತಿ ಪಾಠ ಮುಗಿದ ಕೂಡಲೇ ಪರೀಕ್ಷೆ.!

By kannadanewsnow5706/04/2025 5:24 AM

ಬೆಂಗಳೂರು : ರಾಜ್ಯದ 1-10ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಶಿಕ್ಷಣ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿಯೂ ಪ್ರತಿ ಅಧ್ಯಾಯ ಮುಗಿದ ನಂತರ ಪರೀಕ್ಷೆ ನಡೆಸಲು ಹೊಸ ಮೌಲ್ಯಮಾಪನ ಪದ್ಧತಿ ಪ್ರಾರಂಭಿಸಲು ಸರ್ಕಾರಕ್ಕೆ ಹೊಸ ಯೋಜನೆ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ

ಯೋಜನೆಯ ಪ್ರಕಾರ ಪ್ರತಿ ಪಾಠ ಮುಗಿದ ನಂತರ ವಿದ್ಯಾರ್ಥಿಗಳಿಗೆ ಸಣ್ಣ ಪರೀಕ್ಷೆಗಳು ಮತ್ತು ರಸಪ್ರಶ್ನೆಗಳನ್ನು ನೀಡಲಾಗುವುದು. ಇವುಗಳನ್ನು ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಸುಲಭವಾಗಿ ಮೌಲ್ಯಮಾಪನ ಮಾಡಲು ಅನುಕೂಲವಾಗುವಂತೆ ಬಹು ಆಯ್ಕೆ ಮಾದರಿ ಪ್ರಶ್ನೆಗಳಿಂದ ಕೂಡಿದ ಪರೀಕ್ಷೆಗಳನ್ನು ಓಎಂಆರ್ ಶೀಟ್ ಅಥವಾ ತತ್ಸಮಾನ ಶೀಟ್ ಟ್ ನಲ್ಲಿ ನಡೆಸಲಾಗುವುದು. ಇದಕ್ಕಾಗಿ ಶಾಲಾ ಶಿಕ್ಷಣ ಸಚಿವಾಲಯದ ವಿದ್ಯಾ ಸಮೀಕ್ಷಾ ಮೊಬೈಲ್ ಅಪ್ಲಿಕೇಶನ್ ಕೇಂದ್ರವನ್ನು ಶಾಲಾ ಶಿಕ್ಷಣ ಇಲಾಖೆ ಕಸ್ಟಮೈಸ್ ಮಾಡಲು ಆರಂಭಿಸಿದೆ.

ಪ್ರಸ್ತುತ ಏಕಕಾಲೀನ ಮೌಲ್ಯಮಾಪನ ವಿಧಾನ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಎಷ್ಟು ಕಲಿತಿದ್ದಾರೆ ಎಂಬುದನ್ನು ತಕ್ಷಣವೇ ತಿಳಿಯಲು ಯಾವುದೇ ವಿಧಾನವಿಲ್ಲ. ಹೀಗಾಗಿ ಪ್ರತಿ ಪಾಠ ಮುಗಿದ ನಂತರ ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಅರ್ಥ ಮಾಡಿಕೊಳ್ಳಲು, ಗೊಂದಲ ಸರಿಪಡಿಸಿಕೊಳ್ಳಲು ಹೊಸ ವಿಧಾನದಿಂದ ಅನುಕೂಲವಾಗುತ್ತದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿರುವ ರಚನಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನಗಳು ಮುಂದುವರೆಯಲಿದೆ.

1 ನೇ ತರಗತಿಯಿಂದ 10ನೇ ತರಗತಿವರೆಗಿನ ಎಲ್ಲಾ ತರಗತಿಗಳಿಗೆ ಹೊಸ ವ್ಯವಸ್ಥೆ ಅನ್ವಯವಾಗಲಿದೆ. ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಪರೀಕ್ಷೆ ಫಲಿತಾಂಶವನ್ನು ತಕ್ಷಣವೇ ನೀಡುವ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗುತ್ತದೆ ಎನ್ನಲಾಗಿದೆ.

BIG NEWS: Important step to improve the learning ability of students in grades 1-10 in the state: From now on exams will be held immediately after each lesson!
Share. Facebook Twitter LinkedIn WhatsApp Email

Related Posts

ಮಧ್ಯ ಪ್ರಾಚ್ಯದ ಯಾವ ದೇಶಗಳಲ್ಲಿ ಎಷ್ಟು ಕನ್ನಡಿಗರು ಸಿಲುಕಿದ್ದಾರೆ? ಇಲ್ಲಿದ ಲೀಸ್ಟ್!

02/03/2026 1:10 PM1 Min Read

‘ಮದ್ಯ’ ಪ್ರಿಯರೇ ಗಮನಿಸಿ : `ಹ್ಯಾಂಗ ಓವರ್‌ ‘ಗೆ ರಾಮಬಾಣ ಈ 6 ಮನೆಮದ್ದುಗಳು !

02/03/2026 12:51 PM2 Mins Read

ನಾಳೆ ಕೇತುಗ್ರಸ್ಥ ಚಂದ್ರಗ್ರಹಣ : ಭಾರತದಲ್ಲಿ ಗೋಚರತೆಯ ಸಮಯ, ಸೂತಕ ಕಾಲದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

02/03/2026 12:28 PM2 Mins Read
Recent News

ಮಧ್ಯ ಪ್ರಾಚ್ಯದ ಯಾವ ದೇಶಗಳಲ್ಲಿ ಎಷ್ಟು ಕನ್ನಡಿಗರು ಸಿಲುಕಿದ್ದಾರೆ? ಇಲ್ಲಿದ ಲೀಸ್ಟ್!

02/03/2026 1:10 PM

BREAKING : ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಅಂತರಾಷ್ಟ್ರೀಯ ಕಾನೂನಿಗೆ ವಿರುದ್ಧ : ಚೀನಾ ಆಕ್ರೋಶ !

02/03/2026 1:02 PM

ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ: ದುಬೈ, ದೋಹಾದಲ್ಲಿ ಸರಣಿ ಸ್ಫೋಟ, ಟೆಲ್ ಅವಿವ್‌ನಲ್ಲಿ ಸೈರನ್ ನಡುಕ!

02/03/2026 1:00 PM

‘ಮದ್ಯ’ ಪ್ರಿಯರೇ ಗಮನಿಸಿ : `ಹ್ಯಾಂಗ ಓವರ್‌ ‘ಗೆ ರಾಮಬಾಣ ಈ 6 ಮನೆಮದ್ದುಗಳು !

02/03/2026 12:51 PM
State News
KARNATAKA

ಮಧ್ಯ ಪ್ರಾಚ್ಯದ ಯಾವ ದೇಶಗಳಲ್ಲಿ ಎಷ್ಟು ಕನ್ನಡಿಗರು ಸಿಲುಕಿದ್ದಾರೆ? ಇಲ್ಲಿದ ಲೀಸ್ಟ್!

By kannadanewsnow5702/03/2026 1:10 PM KARNATAKA 1 Min Read

ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಯುದ್ಧದ ಭೀತಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ರಾಜ್ಯ…

‘ಮದ್ಯ’ ಪ್ರಿಯರೇ ಗಮನಿಸಿ : `ಹ್ಯಾಂಗ ಓವರ್‌ ‘ಗೆ ರಾಮಬಾಣ ಈ 6 ಮನೆಮದ್ದುಗಳು !

02/03/2026 12:51 PM

ನಾಳೆ ಕೇತುಗ್ರಸ್ಥ ಚಂದ್ರಗ್ರಹಣ : ಭಾರತದಲ್ಲಿ ಗೋಚರತೆಯ ಸಮಯ, ಸೂತಕ ಕಾಲದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

02/03/2026 12:28 PM

ಡ್ರೈವಿಂಗ್ ವೇಳೆ ಪ್ರಾಣ ಉಳಿಸಬಲ್ಲದು ನಿಮ್ಮ ಫೋನ್‌ ನಲ್ಲಿರುವ ಈ ‘ಸೀಕ್ರೆಟ್’ ಫೀಚರ್! ಶೇ. 90 ರಷ್ಟು ಜನರಿಗೆ ಇದರ ಬಗ್ಗೆ ಗೊತ್ತೇ ಇಲ್ಲ

02/03/2026 12:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.