Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ನಟ ಪ್ರಥಮ್ ಗೆ ಕೊಲೆ ಬೆದರಿಕೆ ಆರೋಪ ಕೇಸ್ : `ಬೇಕರಿ ರಘು’ ಸೇರಿ ಇತರರ ವಿರುದ್ಧ `FIR’ ದಾಖಲು.!

30/07/2025 9:27 AM

BIG NEWS: ಪತಿಯು ಪತ್ನಿಯ ಜೊತೆಗೆ ಇರದಿದ್ದರೂ ‘ವಿಮಾ ಪರಿಹಾರ’ಕ್ಕೆ ಅರ್ಹ : ಹೈಕೋರ್ಟ್ ಮಹತ್ವದ ತೀರ್ಪು

30/07/2025 9:19 AM

BREAKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಕುಳಿತಲ್ಲೇ ಕುಸಿದುಬಿದ್ದು ಅಂಗನವಾಡಿ ಕಾರ್ಯಕರ್ತೆ ಸಾವು.!

30/07/2025 9:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಪತಿಯು ಪತ್ನಿಯ ಜೊತೆಗೆ ಇರದಿದ್ದರೂ ‘ವಿಮಾ ಪರಿಹಾರ’ಕ್ಕೆ ಅರ್ಹ : ಹೈಕೋರ್ಟ್ ಮಹತ್ವದ ತೀರ್ಪು
KARNATAKA

BIG NEWS: ಪತಿಯು ಪತ್ನಿಯ ಜೊತೆಗೆ ಇರದಿದ್ದರೂ ‘ವಿಮಾ ಪರಿಹಾರ’ಕ್ಕೆ ಅರ್ಹ : ಹೈಕೋರ್ಟ್ ಮಹತ್ವದ ತೀರ್ಪು

By kannadanewsnow5730/07/2025 9:19 AM

ಬೆಂಗಳೂರು : ಪತಿಯು ಪತ್ನಿಯ ಜೊತೆಗೆ ಇರದಿದ್ದರೂ ವಿಮಾ ಪರಿಹಾರಕ್ಕೆ ಅರ್ಹ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ ಪತ್ನಿಯ ಅವಲಂಬಿತರ ಆಧಾರದಲ್ಲಿ ಮೋಟಾರು ವಾಹನ ಕಾಯ್ದೆಯಡಿ ನಷ್ಟ ಪರಿಹಾರ ಪಡೆಯಲು ಪತಿ-ಪತ್ನಿ ಒಟ್ಟಾಗಿ ನೆಲೆಸಿರಬೇಕು ಎಂಬುದಾಗಿ ಹೆಚ್ಚುವರಿ ಷರತ್ತು ಸೇರ್ಪಡೆ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ರಸ್ತೆ ಅಪಘಾತದಲ್ಲಿ ಪತ್ನಿ ಮರಣಹೊಂದಿದ ಬಳಿಕ ಅವಲಂಬಿತರ ನಷ್ಟ ಪರಿಹಾರ ಕೋರಿ ಸಲ್ಲಿಸಿದ್ದ ಮನವಿ ನಿರಾಕರಿಸಿದ್ದ ಮೋಟಾರು ಅಪಘಾತಗಳ ನ್ಯಾಯಾಧೀಕರಣದ ಕ್ರಮ ಪ್ರಶ್ನಿಸಿ ಮೃತರ ಪತಿ ನಿಂಗಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯ ಪೀಠ, ಪತಿಯು ಪತ್ನಿಯ ಜೊತೆಗೆ ಇರದಿದ್ದರೂ ವಿಮಾ ಪರಿಹಾರಕ್ಕೆ ಅರ್ಹ ಎಂದು ತಿಳಿಸಿದೆ.

ಪ್ರಕರಣದಲ್ಲಿ ಮೃತ ಮಹಿಳೆ ಹಾಗೂ ಅರ್ಜಿದಾರರು ದಂಪತಿ ಎಂಬುದನ್ನು ದಾಖಲೆಗಳು ಖಾತ್ರಿಪಡಿಸುತ್ತವೆ. ಹೀಗಿರುವಾಗ ಅರ್ಜಿದಾರ ಸಾಂಪ್ರದಾಯಿಕ ಆಧಾರದಲ್ಲಿ ಮಾತ್ರ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಬದಲಾಗಿ ನಷ್ಟದ ಪರಿಹಾರವಾಗಿ ಅಲ್ಲ ಎಂದು ನ್ಯಾಯಮಂಡಳಿ ಹೇಳಿದ್ದು, ವಿಮಾದಾರರು ಮೊತ್ತವನ್ನು ಪಾವತಿಸಲು ಬಾಧ್ಯಸ್ಥರು ಎಂದು ತಿಳಿಸಿ ಅರ್ಜಿದಾರರು 14,96,250 ರೂ. ಪರಿಹಾರವನ್ನು ಶೇ.6ರ ಬಡ್ಡಿಯೊಂದಿಗೆ ಪಡೆಯಲು ಅರ್ಹರಾಗಿದ್ದು, ಆದೇಶ ಪ್ರತಿ ಸಿಕ್ಕ 6 ವಾರಗಳಲ್ಲಿ ಪರಿಹಾರ ಮೊತ್ತ ಠೇವಣಿ ಇಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

BIG NEWS: Husband is entitled to 'insurance compensation' even if he is not with his wife: High Court's important verdict
Share. Facebook Twitter LinkedIn WhatsApp Email

Related Posts

BREAKING : ನಟ ಪ್ರಥಮ್ ಗೆ ಕೊಲೆ ಬೆದರಿಕೆ ಆರೋಪ ಕೇಸ್ : `ಬೇಕರಿ ರಘು’ ಸೇರಿ ಇತರರ ವಿರುದ್ಧ `FIR’ ದಾಖಲು.!

30/07/2025 9:27 AM1 Min Read

BREAKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಕುಳಿತಲ್ಲೇ ಕುಸಿದುಬಿದ್ದು ಅಂಗನವಾಡಿ ಕಾರ್ಯಕರ್ತೆ ಸಾವು.!

30/07/2025 9:14 AM1 Min Read

BREAKING : ಬೆಂಗಳೂರಿನಲ್ಲಿ `BMTC-KSRTC’ ಬಸ್ ಗಳಲ್ಲಿ ಕಳ್ಳತನ : ಖತರ್ನಾಕ್ ‘ಬುರ್ಕಾ ಗ್ಯಾಂಗ್’ ಅರೆಸ್ಟ್.!

30/07/2025 8:58 AM1 Min Read
Recent News

BREAKING : ನಟ ಪ್ರಥಮ್ ಗೆ ಕೊಲೆ ಬೆದರಿಕೆ ಆರೋಪ ಕೇಸ್ : `ಬೇಕರಿ ರಘು’ ಸೇರಿ ಇತರರ ವಿರುದ್ಧ `FIR’ ದಾಖಲು.!

30/07/2025 9:27 AM

BIG NEWS: ಪತಿಯು ಪತ್ನಿಯ ಜೊತೆಗೆ ಇರದಿದ್ದರೂ ‘ವಿಮಾ ಪರಿಹಾರ’ಕ್ಕೆ ಅರ್ಹ : ಹೈಕೋರ್ಟ್ ಮಹತ್ವದ ತೀರ್ಪು

30/07/2025 9:19 AM

BREAKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಕುಳಿತಲ್ಲೇ ಕುಸಿದುಬಿದ್ದು ಅಂಗನವಾಡಿ ಕಾರ್ಯಕರ್ತೆ ಸಾವು.!

30/07/2025 9:14 AM

BREAKING : ಭಾರೀ ಭೂಕಂಪಕ್ಕೆ ತತ್ತರಿಸಿದ `ರಷ್ಯಾ’ : ಮತ್ತೊಂದು ಭಯಾನಕ ವಿಡಿಯೋ ವೈರಲ್ | WATCH VIDEO

30/07/2025 9:08 AM
State News
KARNATAKA

BREAKING : ನಟ ಪ್ರಥಮ್ ಗೆ ಕೊಲೆ ಬೆದರಿಕೆ ಆರೋಪ ಕೇಸ್ : `ಬೇಕರಿ ರಘು’ ಸೇರಿ ಇತರರ ವಿರುದ್ಧ `FIR’ ದಾಖಲು.!

By kannadanewsnow5730/07/2025 9:27 AM KARNATAKA 1 Min Read

ಬೆಂಗಳೂರು: ನಟ ಪ್ರಥಮ್ ಗೆ ಕೊಲೆ ಬೆದರಿಕೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಅಭಿಮಾನಿಗಳ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್…

BIG NEWS: ಪತಿಯು ಪತ್ನಿಯ ಜೊತೆಗೆ ಇರದಿದ್ದರೂ ‘ವಿಮಾ ಪರಿಹಾರ’ಕ್ಕೆ ಅರ್ಹ : ಹೈಕೋರ್ಟ್ ಮಹತ್ವದ ತೀರ್ಪು

30/07/2025 9:19 AM

BREAKING : ರಾಜ್ಯದಲ್ಲಿ `ಹೃದಯಾಘಾತ’ಕ್ಕೆ ಮತ್ತೊಂದು ಬಲಿ : ಕುಳಿತಲ್ಲೇ ಕುಸಿದುಬಿದ್ದು ಅಂಗನವಾಡಿ ಕಾರ್ಯಕರ್ತೆ ಸಾವು.!

30/07/2025 9:14 AM

BREAKING : ಬೆಂಗಳೂರಿನಲ್ಲಿ `BMTC-KSRTC’ ಬಸ್ ಗಳಲ್ಲಿ ಕಳ್ಳತನ : ಖತರ್ನಾಕ್ ‘ಬುರ್ಕಾ ಗ್ಯಾಂಗ್’ ಅರೆಸ್ಟ್.!

30/07/2025 8:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.