Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ರಸಗೊಬ್ಬರ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸಿಎಂ ಸೂಚನೆ

31/07/2025 5:22 PM

SHOCKING : ಬಿಹಾರದಲ್ಲಿ `ಹೃದಯವಿದ್ರಾವಕ’ ಘಟನೆ : ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಜೀವಂತ ಸುಟ್ಟ ಪಾಪಿಗಳು.!

31/07/2025 5:18 PM

BREAKING : ಜನಪ್ರಿಯ ನಟಿ ‘ರಾಧಿಕಾ ಶರತ್ ಕುಮಾರ್’ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

31/07/2025 5:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಗ್ರಾಮ ಪಂಚಾಯತಿಗಳು `ಗ್ರಾಮ ಸಭೆ’ಗಳನ್ನು ಕರೆಯುವ ಮತ್ತು ನಡೆಸುವ ವಿಧಾನಗಳ ಕುರಿತು ಇಲ್ಲಿದೆ ಮಾಹಿತಿ
KARNATAKA

BIG NEWS : ಗ್ರಾಮ ಪಂಚಾಯತಿಗಳು `ಗ್ರಾಮ ಸಭೆ’ಗಳನ್ನು ಕರೆಯುವ ಮತ್ತು ನಡೆಸುವ ವಿಧಾನಗಳ ಕುರಿತು ಇಲ್ಲಿದೆ ಮಾಹಿತಿ

By kannadanewsnow5714/04/2025 6:01 AM

ಬೆಂಗಳೂರು : ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌, (ಗ್ರಾಮ ಸಭೆ ಕರೆಯುವ ಮತ್ತು ನಡೆಸುವ) ನಿಯಮಗಳು- 2024ರನ್ವಯ ಗ್ರಾಮ ಪಂಚಾಯತಿಗಳು ಗ್ರಾಮ ಸಭೆಗಳನ್ನು ಕರೆಯುವ ಮತ್ತು ನಡೆಸುವ ವಿಧಾನಗಳು ಕುರಿತು ಮಾಹಿತಿ ಇಲ್ಲಿದೆ.

ಗ್ರಾಮ ಪಂಚಾಯತಿಗಳು ಗ್ರಾಮ ಸಭೆಗಳನ್ನು ಕರೆಯುವ ಮತ್ತು ನಡೆಸುವ ವಿಧಾನಗಳು

ಗ್ರಾಮ ಸಭೆ ದಿನಾಂಕದಿಂದ 7 ದಿನಗಳಿಗೆ ಮೊದಲು ಗ್ರಾಮ ಸಭಾ ನೋಟಿಸ್‌ ಹೊರಡಿಸಬೇಕು.

ಪ್ರತಿ ಕಂದಾಯ ಗ್ರಾಮ ಹಾಗೂ ಅದರ ಉಪಗ್ರಾಮಗಳ ಗ್ರಾಮ ಸಭೆಯನ್ನು ವರ್ಷದಲ್ಲಿ 4 ಬಾರಿ ಕರೆಯಬೇಕು.

ಗ್ರಾಮ ಸಭೆಯ ಕರಪತ್ರ / ನೋಟಿಸ್ ನಲ್ಲಿ

ಸಭೆಯ ದಿನಾಂಕ, ಸ್ಥಳ, ವೇಳೆ, ಅಧ್ಯಕ್ಷತೆ, ಸಭೆಯಲ್ಲಿ ಚರ್ಚಿಸುವ ವಿಷಯಗಳ (ಅಜೆಂಡಾ) ಪಟ್ಟಿಯನ್ನು ಕಡ್ಡಾಯವಾಗಿ ನಮೂದಿಸಬೇಕು.

ಸಾಮಾನ್ಯ ಗ್ರಾಮ ಸಭೆಗಳು ಏಪ್ರಿಲ್ 24 ಮತ್ತು ಅಕ್ಟೋಬರ್ 02ನ್ನು ಹೊರತುಪಡಿಸಿ, ತದನಂತರ ಏಳು ದಿನಗಳೊಳಗೆ ಪ್ರತಿ ಕಂದಾಯ ಗ್ರಾಮದಲ್ಲಿ ಗ್ರಾಮ ಸಭೆಯ ದಿನಾಂಕ ನಿಗದಿಪಡಿಸಬೇಕು.

ವಿಶೇಷ ಗ್ರಾಮ ಸಭೆಗಳು ಆಗಸ್ಟ್-15 ಮತ್ತು ಜನವರಿ 26ನ್ನು ಹೊರತುಪಡಿಸಿ, ತದನಂತರ ಏಳು ದಿನಗಳೊಳಗೆ ಪ್ರತಿ ಕಂದಾಯ ಗ್ರಾಮದಲ್ಲಿ ಗ್ರಾಮ ಸಭೆಯ ದಿನಾಂಕ ನಿಗದಿಪಡಿಸಬೇಕು.

ಗ್ರಾಮ ಸಭಾದಲ್ಲಿರುವ ಒಟ್ಟು ಮತದಾರರ ಶೇ.10ರಷ್ಟು ಅಥವಾ 100 ಸದಸ್ಯರು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಂಖ್ಯೆ ಗ್ರಾಮ ಸಭೆ ನಡೆಸಲು ಕೋರಂ ಆಗಿರುತ್ತದೆ.

ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮನೆಗಳು ಕಡಿಮೆ ಇರುವ ಕಾರಣ, ಸಮೀಪದ ಕಂದಾಯ ಗ್ರಾಮಗಳನ್ನು ಸೇರಿಸಿ ಒಟ್ಟಾಗಿ ಗ್ರಾಮ ಸಭೆ ನಡೆಸಬೇಕು.

ಗ್ರಾಮ ಸಭೆಯ ಪ್ರಕ್ರಿಯೆಗಳನ್ನು ಪಂಚತಂತ್ರ 2.0 ತಂತ್ರಾಂಶದ ಮೂಲಕ ನಿರ್ವಹಿಸಿ, ಗ್ರಾಮ ಸಭೆಯ ವರದಿಯನ್ನು ಇಂದೀಕರಿಸುವುದು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್, (ಗ್ರಾಮ ಸಭೆ ಕರೆಯುವ ಮತ್ತು ನಡೆಸುವ) ನಿಯಮಗಳು-2024, ದಿನಾಂಕ:30.01.2025ರಲ್ಲಿ ಜಾರಿಗೆ ಬಂದಿದ್ದು, ಇದರ ಉಪಬಂಧಗಳನ್ವಯ ಗ್ರಾಮ ಪಂಚಾಯತಿಗಳು ಗ್ರಾಮ ಸಭೆಗಳನ್ನು ಕರೆಯುವುದು ಹಾಗೂ ನಡೆಸುವುದು ಕಡ್ಡಾಯವಾಗಿರುತ್ತದೆ.

BIG NEWS: Here is information on the methods by which Gram Panchayats convene and conduct `Gram Sabhas'
Share. Facebook Twitter LinkedIn WhatsApp Email

Related Posts

BREAKING: ರಸಗೊಬ್ಬರ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸಿಎಂ ಸೂಚನೆ

31/07/2025 5:22 PM1 Min Read

BREAKING: ಮುಡಾ ಹಗರಣ: ನಿವೃತ್ತ ನ್ಯಾ.ಪಿಎನ್ ದೇಸಾಯಿ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ

31/07/2025 5:07 PM1 Min Read

BREAKING : ಧರ್ಮಸ್ಥಳ ಕೇಸ್ ರೋಚಕ ಟ್ವಿಸ್ಟ್ : 6ನೇ ಪಾಯಿಂಟ್ ನಲ್ಲಿ 12 ಮೂಳೆಗಳ ಜೊತೆಗೆ ಒಳಉಡುಪಿನ ತುಂಡು ಪತ್ತೆ.!

31/07/2025 5:06 PM1 Min Read
Recent News

BREAKING: ರಸಗೊಬ್ಬರ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸಿಎಂ ಸೂಚನೆ

31/07/2025 5:22 PM

SHOCKING : ಬಿಹಾರದಲ್ಲಿ `ಹೃದಯವಿದ್ರಾವಕ’ ಘಟನೆ : ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಜೀವಂತ ಸುಟ್ಟ ಪಾಪಿಗಳು.!

31/07/2025 5:18 PM

BREAKING : ಜನಪ್ರಿಯ ನಟಿ ‘ರಾಧಿಕಾ ಶರತ್ ಕುಮಾರ್’ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

31/07/2025 5:11 PM

BREAKING: ಮುಡಾ ಹಗರಣ: ನಿವೃತ್ತ ನ್ಯಾ.ಪಿಎನ್ ದೇಸಾಯಿ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ

31/07/2025 5:07 PM
State News
KARNATAKA

BREAKING: ರಸಗೊಬ್ಬರ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸಿಎಂ ಸೂಚನೆ

By kannadanewsnow0931/07/2025 5:22 PM KARNATAKA 1 Min Read

ಬೆಂಗಳೂರು : ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಾದ ರಸಗೊಬ್ಬರ ಸರಬರಾಜು ಮಾಡದೆ ಅನ್ಯಾಯ ಎಸಗಿರುವ ಸಂದರ್ಭದಲ್ಲಿ ಕಾಳಸಂತೆಕೋರರು ತಲೆ ಎತ್ತದಂತೆ…

BREAKING: ಮುಡಾ ಹಗರಣ: ನಿವೃತ್ತ ನ್ಯಾ.ಪಿಎನ್ ದೇಸಾಯಿ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ

31/07/2025 5:07 PM

BREAKING : ಧರ್ಮಸ್ಥಳ ಕೇಸ್ ರೋಚಕ ಟ್ವಿಸ್ಟ್ : 6ನೇ ಪಾಯಿಂಟ್ ನಲ್ಲಿ 12 ಮೂಳೆಗಳ ಜೊತೆಗೆ ಒಳಉಡುಪಿನ ತುಂಡು ಪತ್ತೆ.!

31/07/2025 5:06 PM

BIG NEWS : ರಾಜ್ಯದ 4,5 ನೇ ತರಗತಿ ವಿದ್ಯಾರ್ಥಿಗಳಿಗೆ `ಸಂಖ್ಯಾಜ್ಞಾನದ ಕೌಶಲ್ಯ’ : `ಓದು ಕರ್ನಾಟಕ’ ಯೋಜನೆ ಅನುಷ್ಠಾನ.!

31/07/2025 5:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.