ಬೆಂಗಳೂರು : ರಾಜ್ಯ ಸರ್ಕಾರದಿಂದ ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ಶಿವಾನಂದ್ ಪಾಟೀಲ್ ಹೇಳಿದ್ದಾರೆ.
ಕೈಮಗ್ಗ ನೇಕಾರರು ಮೃತರಾದರೆ ರೂ.5 ಲಕ್ಷ ನೀಡುವ ಯೋಜನೆ ಪರಿಶೀಲನೆ ಹಂತದಲ್ಲಿದೆ. ಕೇಂದ್ರದ ಪ್ರಧಾನ ಮಂತ್ರಿ ಯೋಜನೆ ಅಡಿ ರೂ. 439 ಪ್ರಿಮಿಯಂ ಕಟ್ಟಿದರೆ ಅವರು 2 ಲಕ್ಷ ರೂ. ಕೊಡುತ್ತಾರೆ. ಉಳಿದ ರೂ. 3 ಲಕ್ಷ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ನಿಧಿಯಿಂದ ಕೊಡುವ ಕೆಲಸ ಮಾಡುತ್ತೇವೆ. ಕೈಮಗ್ಗ ನೇಕಾರರು ಆತ್ಮಹತ್ಯೆ ಮಾಡಿಕೊಂಡರೆ ರೂ. 5 ಲಕ್ಷ ಪರಿಹಾರ ಯೋಜನೆ ಕುರಿತು ಸಿಎಂ ಹಾಗೂ ಆರ್ಥಿಕ ಇಲಾಖೆ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಶಿವಾನಂದ್ ಪಾಟೀಲ್ ಹೇಳಿದ್ದಾರೆ.
ಕೈಮಗ್ಗ ನೇಕಾರರು ಮೃತರಾದರೆ ರೂ.5 ಲಕ್ಷ ನೀಡುವ ಯೋಜನೆ ಪರಿಶೀಲನೆ ಹಂತದಲ್ಲಿದೆ. ಕೇಂದ್ರದ ಪ್ರಧಾನ ಮಂತ್ರಿ ಯೋಜನೆ ಅಡಿ ರೂ. 439 ಪ್ರಿಮಿಯಂ ಕಟ್ಟಿದರೆ ಅವರು 2 ಲಕ್ಷ ರೂ. ಕೊಡುತ್ತಾರೆ.
ಉಳಿದ ರೂ. 3 ಲಕ್ಷ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ನಿಧಿಯಿಂದ ಕೊಡುವ ಕೆಲಸ ಮಾಡುತ್ತೇವೆ.
ಕೈಮಗ್ಗ ನೇಕಾರರು ಆತ್ಮಹತ್ಯೆ ಮಾಡಿಕೊಂಡರೆ ರೂ. 5 ಲಕ್ಷ… pic.twitter.com/O6jpfe91oA
— Karnataka Congress (@INCKarnataka) March 19, 2025