Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ನಿಯೋಜಿತ ಪ್ರದೇಶಗಳಲ್ಲಿ ಬೀದಿ ಪ್ರಾಣಿಗಳಿಗೆ ಆಹಾರವನ್ನು ನೀಡುವುದನ್ನು ತಡೆಯುವುದು ಕಾನೂನುಬಾಹಿರವಲ್ಲ’: ಬಾಂಬೆ ಹೈಕೋರ್ಟ್

24/12/2025 8:21 AM

SHOCKING : ಪೋಷಕರೇ ಎಚ್ಚರ : ಬೀದಿ ನಾಯಿ ಕಚ್ಚಿ `ರೇಬಿಸಿ’ನಿಂದ 5 ವರ್ಷದ ಬಾಲಕಿ ಸಾವು.!

24/12/2025 8:09 AM

Shocking: ಗಡ್ಡ ಬಿಟ್ಟಿದ್ದಕ್ಕೆ ಪರೀಕ್ಷೆಯಿಂದ ಹೊರಕ್ಕೆ! ನರ್ಸಿಂಗ್ ವಿದ್ಯಾರ್ಥಿಗೆ ಎದುರಾದ ವಿಚಿತ್ರ ಸಂಕಷ್ಟ !

24/12/2025 8:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಇಂದು ರಾಜ್ಯದ ಎಲ್ಲಾ ಶಾಲೆ, ಕಾಲೇಜ್, ಕಚೇರಿಗಳಲ್ಲಿ ‘ಸಂವಿಧಾನ ದಿನ’ ಆಚರಣೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ
KARNATAKA

BIG NEWS : ಇಂದು ರಾಜ್ಯದ ಎಲ್ಲಾ ಶಾಲೆ, ಕಾಲೇಜ್, ಕಚೇರಿಗಳಲ್ಲಿ ‘ಸಂವಿಧಾನ ದಿನ’ ಆಚರಣೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

By kannadanewsnow5726/11/2025 5:25 AM

ಬೆಂಗಳೂರು : ರಾಜ್ಯ/ ಜಿಲ್ಲೆ/ ತಾಲ್ಲೂಕು ಮಟ್ಟದಲ್ಲಿ ಸಂವಿಧಾನ ದಿನಾಚರಣೆಯನ್ನು ದಿನಾಂಕ: 26.11.2025 ರಂದು ಆಯೋಜಿಸುವ ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲೆ ಓದಲಾದ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಇವರ ಏಕ ಕಡತದ ಪ್ರಸ್ತಾವನೆಯಲ್ಲಿ ದಿನಾಂಕ: 26-11-2025 ರಂದು ದೇಶದಾದ್ಯಂತ ಸಂವಿಧಾನ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸಲಾಗುತ್ತಿದ್ದು, ಕರ್ನಾಟಕ ರಾಜ್ಯದಲ್ಲಿಯೂ ಸಹ ಸದರಿ ದಿನದಂದು ಸಂವಿಧಾನ ದಿನಾಚರಣೆಯನ್ನು ರಾಜ್ಯ/ ಜಿಲ್ಲೆ/ ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಆಚರಿಸಲು ನಿರ್ಧರಿಸಲಾಗಿದ್ದು, ಸಂವಿಧಾನ ದಿನಾಚರಣೆಯನ್ನು ಈ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಲು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಪ್ರೌಢಶಾಲೆ/ ಕಾಲೇಜು ವಿದ್ಯಾರ್ಥಿಗಳಿಂದ ಜಿಲ್ಲಾ/ ತಾಲೂಕು ಮಟ್ಟದಲ್ಲಿ ರಾಷ್ಟ್ರಧ್ವಜಗಳ ಪ್ರದರ್ಶನದೊಂದಿಗೆ ವಿದ್ಯಾರ್ಥಿಗಳು ಸಂವಿಧಾನ ಪುಸ್ತಕಗಳನ್ನು ಪ್ರದರ್ಶಿಸುವುದರೊಂದಿಗೆ ಜಾಥಾಗಳನ್ನು ಹಮ್ಮಿಕೊಳ್ಳುವುದು.

ಸದರಿ ಸಂವಿಧಾನ ಪುಸ್ತಕಗಳನ್ನು ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯಿಂದ ಪೂರೈಸಲು ಕ್ರಮವಹಿಸುವುದು.

ಸದರಿ ಜಾಥಾದಲ್ಲಿ ಸಂವಿಧಾನದ ಕುರಿತು ಡಾ. ಬಿ. ಆರ್. ಅಂಬೇಡ್ಕರ್ ರವರ ಪ್ರಮುಖ ನುಡಿಮುತ್ತು (Quotes) ಗಳನ್ನು placard ನಲ್ಲಿ ಪ್ರದರ್ಶಿಸುವುದು.

ಜಿಲ್ಲಾ / ತಾಲೂಕು ಕೇಂದ್ರದಲ್ಲಿನ ಅಂಬೇಡ್ಕರ್ ಭವನ/ ಇತರೇ ಸಭಾ ಭವನದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನದ ಕುರಿತು ಉಪನ್ಯಾಸಗಳನ್ನು ನೀಡುವುದರ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸುವುದು.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾದ ಚರ್ಚಾ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಛಾಯಾಚಿತ್ರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡುವುದು.

ಸಂವಿಧಾನ ದಿನಾಚರಣೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಲಘು ಉಪಹಾರ ವ್ಯವಸ್ಥೆ ಮಾಡುವುದು.

ಸಂವಿಧಾನ ದಿನಾಚರಣೆ ವೆಚ್ಚಕ್ಕಾಗಿ ಪ್ರತಿ ಜಿಲ್ಲೆಗೆ ರೂ.2.50 ಲಕ್ಷಗಳ (ರೂ. ಎರಡು ಲಕ್ಷದ ಐವತ್ತು ಸಾವಿರ ಮಾತ್ರ) ಅನುದಾನ ಬಿಡುಗಡೆ ಮಾಡುವುದು. ಸದರಿ ಕಾರ್ಯಕ್ರಮಕ್ಕೆ ಹೆಚ್ಚುವರಿ ವೆಚ್ಚವಾದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಭರಿಸುವುದು.

ಜಿಲ್ಲಾ ಕೇಂದ್ರದ ತಾಲ್ಲೂಕುಗಳನ್ನು ಹೊರತು ಪಡಿಸಿ, ಪ್ರತಿ ತಾಲ್ಲೂಕಿಗೆ ರೂ1.00 ಲಕ್ಷಗಳ (ರೂ. ಒಂದು ಲಕ್ಷ ಮಾತ್ರ) ಅನುದಾನವನ್ನು ಸಂವಿಧಾನ ದಿನಾಚರಣೆಗೆ ಬಿಡುಗಡೆ ಮಾಡುವುದು. ಸದರಿ ಕಾರ್ಯ ಕ್ರಮಕ್ಕೆ ಹೆಚ್ಚುವರಿ ವೆಚ್ಚವಾದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಭರಿಸುವುದು.

ಸಂವಿಧಾನ ದಿನಾಚರಣೆಯನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸೂಕ್ತ ಶಿಷ್ಟಾಚಾರವನ್ನು ಪಾಲಿಸಿ, ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು.

BIG NEWS: 'Constitution Day' celebration is mandatory in all schools colleges and offices in the state today: Important order from the government
Share. Facebook Twitter LinkedIn WhatsApp Email

Related Posts

ALERT : ಅಪ್ಪಿತಪ್ಪಿಯೂ ಈ 7 ಸ್ಥಳಗಳಲ್ಲಿ `ಕ್ರೆಡಿಟ್ ಕಾರ್ಡ್’ ಬಳಸಬೇಡಿ.!

24/12/2025 7:50 AM2 Mins Read

ALERT : ಚಳಿಗೆ ‘ಸ್ವೆಟರ್’ ಹಾಕಿಕೊಂಡು ಮಲಗುವವರೇ ಎಚ್ಚರ : ಈ ಆರೋಗ್ಯ ಸಮಸ್ಯೆಗಳು ಬರಬಹುದು.!

24/12/2025 7:25 AM2 Mins Read

ಗಮನಿಸಿ : ನಿಮ್ಮ ದೇಹದ ಮೇಲಿನ `ಕೊಬ್ಬಿನ ಗಡ್ಡೆ’ ಕರಗಲು ಜಸ್ಟ್ ಹೀಗೆ ಮಾಡಿ.!

24/12/2025 7:21 AM2 Mins Read
Recent News

‘ನಿಯೋಜಿತ ಪ್ರದೇಶಗಳಲ್ಲಿ ಬೀದಿ ಪ್ರಾಣಿಗಳಿಗೆ ಆಹಾರವನ್ನು ನೀಡುವುದನ್ನು ತಡೆಯುವುದು ಕಾನೂನುಬಾಹಿರವಲ್ಲ’: ಬಾಂಬೆ ಹೈಕೋರ್ಟ್

24/12/2025 8:21 AM

SHOCKING : ಪೋಷಕರೇ ಎಚ್ಚರ : ಬೀದಿ ನಾಯಿ ಕಚ್ಚಿ `ರೇಬಿಸಿ’ನಿಂದ 5 ವರ್ಷದ ಬಾಲಕಿ ಸಾವು.!

24/12/2025 8:09 AM

Shocking: ಗಡ್ಡ ಬಿಟ್ಟಿದ್ದಕ್ಕೆ ಪರೀಕ್ಷೆಯಿಂದ ಹೊರಕ್ಕೆ! ನರ್ಸಿಂಗ್ ವಿದ್ಯಾರ್ಥಿಗೆ ಎದುರಾದ ವಿಚಿತ್ರ ಸಂಕಷ್ಟ !

24/12/2025 8:00 AM

SHOCKING : ದೆಹಲಿ-ಮೀರತ್ ರೈಲಿನಲ್ಲೇ ಯುವಕ-ಯುವತಿ `ಸೆಕ್ಸ್’ : ವಿಡಿಯೋ ವೈರಲ್ | WATCH VIDEO

24/12/2025 7:59 AM
State News
KARNATAKA

ALERT : ಅಪ್ಪಿತಪ್ಪಿಯೂ ಈ 7 ಸ್ಥಳಗಳಲ್ಲಿ `ಕ್ರೆಡಿಟ್ ಕಾರ್ಡ್’ ಬಳಸಬೇಡಿ.!

By kannadanewsnow5724/12/2025 7:50 AM KARNATAKA 2 Mins Read

ಕ್ರೆಡಿಟ್ ಕಾರ್ಡ್ ಗಳು ದೈನಂದಿನ ಜೀವನದ ಒಂದು ಭಾಗವಾಗಿದೆ. ಬುದ್ಧಿವಂತಿಕೆಯಿಂದ ಬಳಸಿದರೆ, ಅವು ಬಲವಾದ ಕ್ರೆಡಿಟ್ ಸ್ಕೋರ್ ಅನ್ನು ನಿರ್ಮಿಸಲು…

ALERT : ಚಳಿಗೆ ‘ಸ್ವೆಟರ್’ ಹಾಕಿಕೊಂಡು ಮಲಗುವವರೇ ಎಚ್ಚರ : ಈ ಆರೋಗ್ಯ ಸಮಸ್ಯೆಗಳು ಬರಬಹುದು.!

24/12/2025 7:25 AM

ಗಮನಿಸಿ : ನಿಮ್ಮ ದೇಹದ ಮೇಲಿನ `ಕೊಬ್ಬಿನ ಗಡ್ಡೆ’ ಕರಗಲು ಜಸ್ಟ್ ಹೀಗೆ ಮಾಡಿ.!

24/12/2025 7:21 AM

BREAKING: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ: ನಡು ರಸ್ತೆಯಲ್ಲೇ ಗುಂಡು ಹಾರಿಸಿ ಪತ್ನಿ ಹತ್ಯೆಗೈದ ಪತಿ

24/12/2025 7:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.