ಬೆಂಗಳೂರು : ಮೈಸೂರು ನರಗಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ಇದರಲ್ಲಿ ಸಿಎಂ ಸಿದ್ದರಾಮಯ್ಯನವರೇ ಆರೋಪಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿದ್ದರಾಮಯ್ಯ ಉವಾಚಾ! ಮೂಡಾ :- ಹಗರಣ ಎಂದರೆ ಏನು? * ಮೂಡಾ :- ಹಗರಣ ನಡದೇ ಇಲ್ಲ! * ಮೂಡಾ:- ಹಗರಣ ನಡೆದಿದ್ದರೇ ತನಿಖೆ ಮಾಡಿಸುತ್ತೇವೆ! * ಮೂಡಾ :- ಹಗರಣ ನಡೆದಿರುವುದು ಅಧಿಕಾರಿಗಳ ಲೆವೆಲ್ ನಲ್ಲಿ, ನನಗೇನು ಗೊತ್ತಿಲ್ಲ. * ಮೂಡಾ :- ಅಧಿಕಾರಿಗಳು ತಪ್ಪು ಮಾಡಿದ್ದಾರೆ, ನನಗೆ 62 ಕೋಟಿ ಪರಿಹಾರ ನೀಡಿ, ಸೈಟ್ ವಾಪಾಸ್ ತೆಗೆದುಕೊಳ್ಳಿ. * ಮೂಡಾ :- ಅಧಿಕಾರಿಗಳು ಬಿಜೆಪಿ ಸರ್ಕಾರದಲ್ಲಿ ಅಕ್ರಮವೆಸಗಿದ್ದಾರೆ, ಜೆಡಿಎಸ್ ಶಾಮೀಲಾಗಿದೆ. * ಮೂಡಾ :- ನಾನು ಹಿಂದುಳಿದವರ್ಗದಿಂದ ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವುದನ್ನು ಸಹಿಸುತ್ತಿಲ್ಲ, ಅದಕ್ಕೆ ಆರೋಪ ಮಾಡಿದ್ದಾರೆ. * ಮೂಡಾ :- ನಿವೃತ್ತ ನ್ಯಾ. ಪಿ. ಏನ್ ದೇಸಾಯಿ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ. ಕರ್ನಾಟಕದ ಜನ :- ಸಿದ್ದರಾಮಯ್ಯನವರೇ ನೀವೇ ಅರೋಪಿ, ನಿಮ್ಮನ್ನು ನೀವೇ ಕಾಪಾಡಿಕೊಳ್ಳಲು ಈ ನಾಟಕವೇಕೆ? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಉವಾಚಾ!
* ಮೂಡಾ :- ಹಗರಣ ಎಂದರೆ ಏನು?
* ಮೂಡಾ :- ಹಗರಣ ನಡದೇ ಇಲ್ಲ!
* ಮೂಡಾ:- ಹಗರಣ ನಡೆದಿದ್ದರೇ ತನಿಖೆ ಮಾಡಿಸುತ್ತೇವೆ!
* ಮೂಡಾ :- ಹಗರಣ ನಡೆದಿರುವುದು ಅಧಿಕಾರಿಗಳ ಲೆವೆಲ್ ನಲ್ಲಿ, ನನಗೇನು ಗೊತ್ತಿಲ್ಲ.
* ಮೂಡಾ :- ಅಧಿಕಾರಿಗಳು ತಪ್ಪು ಮಾಡಿದ್ದಾರೆ, ನನಗೆ 62 ಕೋಟಿ ಪರಿಹಾರ ನೀಡಿ, ಸೈಟ್ ವಾಪಾಸ್…— Basanagouda R Patil (Yatnal) (@BasanagoudaBJP) July 15, 2024