Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮಂಗಳೂರಲ್ಲಿ ಮರಣ ಮಳೆಗೆ 5ನೇ ಬಲಿ : ಟಿಸಿ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಮೆಸ್ಕಾಂ ನೌಕರ ಸಾವು!

30/05/2025 5:29 PM

SHOCKING : ಸೇನಾ ತರಬೇತಿ ವೇಳೆ ಘೋರ ದುರಂತ : ‘ಹೃದಯಾಘಾತದಿಂದ’ ಬಾಗಲಕೋಟೆ ಯೋಧ ಸಾವು!

30/05/2025 5:11 PM

BIG NEWS : ಹಾಸನದಲ್ಲಿ ಸರ್ಕಾರಿ ಬಸ್, ಕಂಟೆನರ್ ನಡುವೆ ಭೀಕರ ಅಪಘಾತ : ಅದೃಷ್ಟವಶಾತ್ ಪ್ರಯಾಣಿಕರು ಪಾರು

30/05/2025 4:57 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ  ಸರ್ಕಾರಿ ಆಸ್ಪತ್ರೆಗಳಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ‘ಕ್ಲಿನಿಕಲ್ ಸೌಲಭ್ಯ’ : ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ
KARNATAKA

BIG NEWS : ರಾಜ್ಯದ  ಸರ್ಕಾರಿ ಆಸ್ಪತ್ರೆಗಳಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ‘ಕ್ಲಿನಿಕಲ್ ಸೌಲಭ್ಯ’ : ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

By kannadanewsnow5729/05/2025 7:02 AM

ಬೆಂಗಳೂರು : ನರ್ಸಿಂಗ್ ವಿದ್ಯಾರ್ಥಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಕ್ಲಿನಿಕಲ್ ಸೌಲಭ್ಯ’ ನೀಡುವ ಕುರಿತು ಸರ್ಕಾರ ಮಾರ್ಗಸೂಚಿ ಆದೇಶ ಬಿಡುಗಡೆ ಮಾಡಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಸಾಮಾನ್ಯ ಷರತ್ತುಗಳೊಂದಿಗೆ ಈ ಕೆಳಕಂಡ ಮಾರ್ಗಸೂಚಿಯನ್ವಯ ಪರಿಶೀಲಿಸಿ ಖಾಸಗಿ ನರ್ಸಿಂಗ್ ಶಾಲೆ ಹಾಗೂ ನರ್ಸಿಂಗ್ ಕಾಲೇಜು ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ 6 ತಿಂಗಳ ಅವಧಿಗೆ ಕ್ಲಿನಿಕಲ್ ಸೌಲಭ್ಯಗಳನ್ನು ಒದಗಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಆದೇಶಿಸಲಾಗಿದೆ.

ಶೈಕ್ಷಣಿಕ ಸೌಲಭ್ಯಗಳನ್ನು ಹೊಂದಿರುವ ಕಾಲೇಜುಗಳಿಗೆ ಮಾತ್ರ ಕ್ಲಿನಿಕಲ್ ಸೌಲಭ್ಯಗಳನ್ನು ಒದಗಿಸಲು ಅನುಮತಿ ನೀಡಲಾಗುವುದು.

ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಸೌಲಭ್ಯಗಳನ್ನು ಪಡೆಯಲು ಆಸಕ್ತಿ ಹೊಂದಿರುವ ಕಾಲೇಜುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಕಠಿಣ ಮೌಲ್ಯಮಾಪನ ಮಾನದಂಡಗಳನ್ನು ಪೂರೈಸುವ ಕಾಲೇಜುಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.

6 ತಿಂಗಳ ನಿರಂತರ  ಸೇರಿದಂತೆ ಸಂಪೂರ್ಣ ಕೋರ್ಸ್ ಗೆ ಬದ್ಧವಾಗಿರುವ ಕಾಲೇಜುಗಳಿಗೆ ಮಾತ್ರ ಅನುಮತಿ ನೀಡಲಾಗುವುದು. ವಿದ್ಯಾರ್ಥಿ ಗಳಿಗೆ ಕೌಶಲ್ಯವಾರು, ತಿಂಗಳವಾರು ತರಬೇತಿಯ ಸಂಪೂರ್ಣ ಮಾಸ್ಟರ್ ಪ್ಲಾನ್ ಅನ್ನು ಸಹ ಅವರು ಒದಗಿಸಬೇಕು.

ಕಾಲೇಜುಗಳು ಆಸ್ಪತ್ರೆಯ 30 ಕಿ.ಮೀ. ಭೌಗೋಳಿಕ ಮಿತಿಯಲ್ಲಿರಬೇಕು. ಆಸ್ಪತ್ರೆಯಲ್ಲಿ ಕ್ಲಿನಿಕಲ್ ಕೋಆರ್ಡಿನೇಟರ್ ಒಬ್ಬರನ್ನು ನೇಮಿಸಬಹುದು. ಇವರು ಎಂ.ಎಸ್ಸಿ ಪದವಿ ಹೊಂದಿರುವ ಹಿರಿಯ ಖಾಯಂ ನರ್ಸ್ ಆಗಿರಬಹುದು ಅಥವಾ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕದ ಮೂಲಕ ನೇಮಕಗೊಂಡ ಗುತ್ತಿಗೆ ಸಿಬ್ಬಂದಿಯಾಗಿರಬಹುದು. ಈ ಕ್ಲಿನಿಕಲ್ ಕೋಆರ್ಡಿನೇಟರ್ ಆಸ್ಪತ್ರೆಯ ಖಾಯಂ ನರ್ಸ್ ಗಳಿಗೆ ಕೌಶಲ್ಯ ಉನ್ನತೀಕರಣಕ್ಕೆ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸಬಹುದು ಎಂದು ತಿಳಿಸಿದೆ.

ಜಿಲ್ಲೆಯ ಕ್ಲಿನಿಕಲ್ ಸೌಲಭ್ಯಗಳ ಕಾರ್ಯಕ್ರಮದ ಒಟ್ಟಾರೆ ಮೇಲ್ವಿಚಾರಣೆಯ ಜವಾಬ್ದಾರಿ ಯನ್ನು ಜಿಲ್ಲಾ ನರ್ಸ್ಗೆ ನೀಡಬಹುದು. ಪ್ರತಿ 10 ವಿದ್ಯಾರ್ಥಿಗಳಿಗೆ ಜೊತೆಯಲ್ಲಿರಬೇಕು. ನರ್ಸಿಂಗ್ ಕಾಲೇಜಿನಿಂದ ಕನಿಷ್ಠ ಒಬ್ಬ ಶಿಕ್ಷಕರು

ಆಸ್ಪತ್ರೆಯ ಒಬ್ಬ ಹಿರಿಯ ನರ್ಸ್ ಪ್ರತಿ 10 ವಿದ್ಯಾರ್ಥಿಗಳನ್ನು ಮೇಲ್ವಿಚಾರಣೆ ಮಾಡಬೇಕು ಎಂದು ತಿಳಿಸಿದೆ.

BIG NEWS: ‘Clinical facilities’ for nursing students in government hospitals in the state: Government releases guidelines
Share. Facebook Twitter LinkedIn WhatsApp Email

Related Posts

BREAKING : ಮಂಗಳೂರಲ್ಲಿ ಮರಣ ಮಳೆಗೆ 5ನೇ ಬಲಿ : ಟಿಸಿ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಮೆಸ್ಕಾಂ ನೌಕರ ಸಾವು!

30/05/2025 5:29 PM1 Min Read

SHOCKING : ಸೇನಾ ತರಬೇತಿ ವೇಳೆ ಘೋರ ದುರಂತ : ‘ಹೃದಯಾಘಾತದಿಂದ’ ಬಾಗಲಕೋಟೆ ಯೋಧ ಸಾವು!

30/05/2025 5:11 PM1 Min Read

BIG NEWS : ಹಾಸನದಲ್ಲಿ ಸರ್ಕಾರಿ ಬಸ್, ಕಂಟೆನರ್ ನಡುವೆ ಭೀಕರ ಅಪಘಾತ : ಅದೃಷ್ಟವಶಾತ್ ಪ್ರಯಾಣಿಕರು ಪಾರು

30/05/2025 4:57 PM1 Min Read
Recent News

BREAKING : ಮಂಗಳೂರಲ್ಲಿ ಮರಣ ಮಳೆಗೆ 5ನೇ ಬಲಿ : ಟಿಸಿ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಮೆಸ್ಕಾಂ ನೌಕರ ಸಾವು!

30/05/2025 5:29 PM

SHOCKING : ಸೇನಾ ತರಬೇತಿ ವೇಳೆ ಘೋರ ದುರಂತ : ‘ಹೃದಯಾಘಾತದಿಂದ’ ಬಾಗಲಕೋಟೆ ಯೋಧ ಸಾವು!

30/05/2025 5:11 PM

BIG NEWS : ಹಾಸನದಲ್ಲಿ ಸರ್ಕಾರಿ ಬಸ್, ಕಂಟೆನರ್ ನಡುವೆ ಭೀಕರ ಅಪಘಾತ : ಅದೃಷ್ಟವಶಾತ್ ಪ್ರಯಾಣಿಕರು ಪಾರು

30/05/2025 4:57 PM

HMT ಅರಣ್ಯ ಭೂಮಿ ಡಿನೋಟಿಫಿಕೇಷನ್ ಪ್ರಕರಣ: IFS ಅಧಿಕಾರಿ ಅಮಾನತಿಗೆ ಸಚಿವ ಈಶ್ವರ ಖಂಡ್ರೆ ಶಿಫಾರಸ್ಸು

30/05/2025 4:32 PM
State News
KARNATAKA

BREAKING : ಮಂಗಳೂರಲ್ಲಿ ಮರಣ ಮಳೆಗೆ 5ನೇ ಬಲಿ : ಟಿಸಿ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಮೆಸ್ಕಾಂ ನೌಕರ ಸಾವು!

By kannadanewsnow0530/05/2025 5:29 PM KARNATAKA 1 Min Read

ಮಂಗಳೂರು : ಮಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಇಂದು ಒಂದೇ ಕುಟುಂಬದ ಮೂವರು ಹಾಗೂ ಓರ್ವ ಬಾಲಕಿ ಸೇರಿದಂತೆ ನಾಲ್ವರು ಬಲಿಯಾಗಿದ್ದಾರೆ.…

SHOCKING : ಸೇನಾ ತರಬೇತಿ ವೇಳೆ ಘೋರ ದುರಂತ : ‘ಹೃದಯಾಘಾತದಿಂದ’ ಬಾಗಲಕೋಟೆ ಯೋಧ ಸಾವು!

30/05/2025 5:11 PM

BIG NEWS : ಹಾಸನದಲ್ಲಿ ಸರ್ಕಾರಿ ಬಸ್, ಕಂಟೆನರ್ ನಡುವೆ ಭೀಕರ ಅಪಘಾತ : ಅದೃಷ್ಟವಶಾತ್ ಪ್ರಯಾಣಿಕರು ಪಾರು

30/05/2025 4:57 PM

HMT ಅರಣ್ಯ ಭೂಮಿ ಡಿನೋಟಿಫಿಕೇಷನ್ ಪ್ರಕರಣ: IFS ಅಧಿಕಾರಿ ಅಮಾನತಿಗೆ ಸಚಿವ ಈಶ್ವರ ಖಂಡ್ರೆ ಶಿಫಾರಸ್ಸು

30/05/2025 4:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.