Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪ : ಬೆಳ್ತಂಗಡಿ ಠಾಣೆಗೆ 2 ದಿನವೂ ವಿಚಾರಣೆಗೆ ಹಾಜರಾದ ಸಮೀರ್ ಎಂ.ಡಿ

25/08/2025 12:22 PM

ಎಲ್ಲರ ಮುಂದೆ ಕ್ಷಮೆಯಾಚಿಸಿ : ಅಂಗವಿಕಲರ ಮೇಲಿನ ತಮಾಷೆ ಮಾಡಿದ `ಸಮಯ್ ರೈನಾ’ಗೆ ಸುಪ್ರೀಂಕೋರ್ಟ್ ಛೀಮಾರಿ.!

25/08/2025 12:19 PM

Shocking: ಪತಿಗೆ ಲಿವರ್ ದಾನ ಮಾಡಿದ ಪತ್ನಿ: ಶಸ್ತ್ರ ಚಿಕಿತ್ಸೆ ನಂತರ ಇಬ್ಬರೂ ಸಾವು!

25/08/2025 12:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ 2025-26 ನೇ ಸಾಲಿಗೆ ಅನುದಾನ ಹಂಚಿಕೆ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ!
KARNATAKA

BIG NEWS: ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ 2025-26 ನೇ ಸಾಲಿಗೆ ಅನುದಾನ ಹಂಚಿಕೆ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ!

By kannadanewsnow5707/11/2024 12:16 PM

ಬೆಂಗಳೂರು : ಶಿಕ್ಷಣ ಇಲಾಖೆ ಸೇರಿದಂತೆ ಜಿಲ್ಲಾ ವಲಯ ಕಾರ್ಯಕ್ರಮಗಳಿಗೆ 2025-26 ನೇ ಸಾಲಿಗೆ ಅನುದಾನ ಹಂಚಿಕೆ ಮಾಡುವ ಕುರಿತು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.

1. ವಿವಿಧ ಲೆಕ್ಕಶೀರ್ಷಿಕೆ/ವಿವಿಧ ಕಾರ್ಯಕ್ರಮಗಳಡಿ ಬರುವ ಅಧಿಕಾರಿ/ಸಿಬ್ಬಂದಿಗಳ ವೇತನವನ್ನು ಭರ್ತಿ ಮಾಡಿರುವ ಹುದ್ದೆಗಳಿಗೆ 2024-25ನೇ ಸಾಲಿನಲ್ಲಿ ಲೆಕ್ಕಶೀರ್ಷಿಕವಾರು ಪೂರಕ ಅಂದಾಜಿನಲ್ಲಿ ಒದಗಿಸಿರುವ ಅನುದಾನವನ್ನು ಸೇರಿಸಿಕೊಂಡು ಮುಂದಿನ ವರ್ಷದಲ್ಲಿ ಅಗತ್ಯವಿರುವ ಅನುದಾನವನ್ನು ನಿಗದಿಪಡಿಸುವುದು.

2. ವಲಯವಾರು/ಪ್ರಧಾನ ಲೆಕ್ಕ ಶೀರ್ಷಿಕವಾರು ಕಾರ್ಯಕ್ರಮಗಳ ಮೊತ್ತವನ್ನು Calculation Sheet ನಲ್ಲಿ ರೂ. ಲಕ್ಷಗಳಲ್ಲಿ ನಮೂದಿಸುವುದು.

3. ಭೌತಿಕ ಮಾಹಿತಿಯನ್ನೊಳಗೊಂಡ ನಮೂನೆ-1 ರಲ್ಲಿ ಎಲ್ಲಾ ಮಾಹಿತಿಯನ್ನು ಜಿಲ್ಲೆಯ ಒಟ್ಟಾರೆ ಬೇಡಿಕೆಗನುಗುಣವಾಗಿ ನೀಡುವುದು.

4. 2024-25ನೇ ಸಾಲಿನ ಬಿಡುಗಡೆ ಮತ್ತು ವೆಚ್ಚಗಳನ್ನೊಳಗೊಂಡ ಎಂಪಿಕ್ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಪ್ರಗತಿ ವರದಿಯನ್ನು ಅಕ್ಟೋಬರ್ 2024ರ ಅಂತ್ಯದವರೆಗೆ ಮಾಹಿತಿಯನ್ನು ಸಂಗ್ರಹಿಸಿ ಅಂತಿಮ ಪರಿಶೀಲನಾ ಸಭೆಯ ನಿಗದಿತ ದಿನಾಂಕದೊಳಗೆ ಕಳುಹಿಸಿಕೊಡಲು ಹಾಗೂ ವರ್ಕ್ ಶೀಟ್ 2 มี (Spiral binding, Portrait format, Font: Unicode, Size: 10) 8 -3 8 2 ಪ್ರತಿಗಳನ್ನು ಅಂತಿಮ ಪರಿಶೀಲನಾ ಸಭೆಯ ದಿನಾಂಕಕ್ಕಿಂತ ಮೊದಲು ಆಯಾ ಜಿಲ್ಲೆಗಳಿಗೆ ನಿಗದಿಪಡಿಸಿದ ದಿನಾಂಕಗಳಂದು ತಪ್ಪದೇ ಕಳುಹಿಸಿಕೊಡುವುದು. ಬೇರೆ ರೂಪದಲ್ಲಿ ಸಲ್ಲಿಸಿದಲ್ಲಿ ಸ್ವೀಕರಿಸುವುದಿಲ್ಲ.

5. ಕಳೆದ 5 ವರ್ಷಗಳಲ್ಲಿ ಇಲಾಖೆಯಿಂದ ಅನುಮೋದಿತ ಕ್ರಿಯಾ ಯೋಜನೆಯ ಪ್ರಮುಖ ಇಲಾಖೆಗಳ ನಕ್ಷೆಯ ವಿವರಗಳನ್ನು ಒದಗಿಸುವುದು.

6. ಪ್ರಮುಖ ಯೋಜನೆಗಳಡಿ ಜಿಲ್ಲೆಯ ದತ್ತಾಂಶವನ್ನು ಕಾರ್ಯಕ್ರಮದ ಮೇಲಿನ ROW ನಲ್ಲಿ ಸ್ಪಷ್ಟವಾಗಿ (BOLD Letter) ನಮೂದಿಸುವುದು. (ಉದಾ: ವಿದ್ಯಾರ್ಥಿಗಳ ಸಂಖ್ಯೆ, ವಸತಿ ನಿಲಯಗಳ ಸಂಖ್ಯೆ, ಇತ್ಯಾದಿ)

7. ಹೊಸ ವಾಹನದ ಪ್ರಸ್ತಾವನೆಗೆ ಅವಕಾಶವಿರುವುದಿಲ್ಲ.

8. ಹಿಂದಿನ/ ಪ್ರಸಕ್ತ ಸಾಲಿನಲ್ಲಿ ಅಗತ್ಯವಿರುವ ಇತರೆ ಭತ್ಯೆಗಳಾದ TA/DA, ವೈದ್ಯಕೀಯ ವೆಚ್ಚ ಮರುಪಾವತಿ, ಮುಂತಾದವುಗಳನ್ನು ಪ್ರಸಕ್ತ ಸಾಲಿನಲ್ಲಿಯೇ ಆಯಾಯ ಇಲಾಖೆಗಳ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಿ ಆರ್ಥಿಕ ಇಲಾಖೆಯಿಂದ ಅನುದಾನವನ್ನು ಪಡೆಯಲು ಕ್ರಮವಹಿಸುವುದು. (ಬಾಕಿ ಅನುದಾನವನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಪುಸ್ತಾಪಿಸಲು ಅವಕಾಶವಿರುವುದಿಲ್ಲ)

9. ನಿವೃತ್ತಿ ಹೊಂದುವ ದಿನಗೂಲಿ ನೌಕರರಿಗೆ ಒಂದು ಬಾರಿ ಮಾತ್ರ ಉಪಧನವನ್ನು ಪ್ರಸ್ತಾಪಿಸುವುದು.

10. ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುವ ಸಿಬ್ಬಂದಿಗಳನ್ನು ಮಂಜೂರಾದ ಹುದ್ದೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೇ.80 ರಷ್ಟು ಮಾತ್ರ ತೆಗೆದುಕೊಳ್ಳುವ ಅವಕಾಶವಿರುತ್ತದೆ. ಒಂದು ವೇಳ ಮಂಜೂರಾದ ಹುದ್ದೆಗಳಿಗಿಂತಲೂ ಹೆಚ್ಚಿನ ಸಿಬ್ಬಂದಿಗಳನ್ನು ತೆಗೆದುಕೊಂಡಿದ್ದಲ್ಲಿ ಅವುಗಳಿಗೆ ಕಡ್ಡಾಯವಾಗಿ ಸಂಬಂಧಪಟ್ಟ ಇಲಾಖೆಗಳು ಆರ್ಥಿಕ ಇಲಾಖೆಯ ಸಹಮತಿ ಪಡೆದಿದ್ದಲ್ಲಿ (ಆದೇಶದ ಪ್ರತಿ ಒದಗಿಸುವುದು) ಮಾತ್ರ ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು. ಇಲ್ಲದಿದ್ದಲ್ಲಿ ಅಂತಹ ಹುದ್ದೆಗಳನ್ನು ತಮ್ಮ ಹಂತದಲ್ಲಿಯೇ ಪರಿಶೀಲಿಸಿ ಕ್ರಮ ವಹಿಸುವುದು.

11. ಪುಸಕ್ತ ಸಾಲಿನಲ್ಲಿ ಯಾವುದಾದರು ಕಾರ್ಯಕ್ರಮಗಳಿಗೆ ಹೆಚ್ಚುವರಿ ಅನುದಾನವನ್ನು ಕೋರಿ ಸಂಬಂಧಪಟ್ಟ ಇಲಾಖೆ/ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದ ಪಕ್ಷದಲ್ಲಿ ಅವುಗಳ ಪ್ರತಿಯನ್ನು ತಪ್ಪದೇ ಸಭೆಯಲ್ಲಿ ಹಾಜರುಪಡಿಸುವುದು. ಮುಂದುವರೆದು ಆರ್ಥಿಕ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಯಾವುದಾದರು ಕಾರ್ಯಕ್ರಮಗಳಿಗೆ ಹೆಚ್ಚುವರಿ ಅನುದಾನ ಬಿಡುಗಡೆಯಾಗಿದ್ದರೆ ಆದೇಶದ ಪ್ರತಿಯನ್ನು ತಪ್ಪದೇ ಸಲ್ಲಿಸುವುದು. (ಇಲ್ಲದಿದ್ದ ಪಕ್ಷದಲ್ಲಿ ಆ ಮೊತ್ತವನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ

 

BIG NEWS: Allocation of funds for various government programmes for the year 2025-26: Guidelines issued by the state government! BIG NEWS: ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ 2025-26 ನೇ ಸಾಲಿಗೆ ಅನುದಾನ ಹಂಚಿಕೆ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ!
Share. Facebook Twitter LinkedIn WhatsApp Email

Related Posts

BREAKING : ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪ : ಬೆಳ್ತಂಗಡಿ ಠಾಣೆಗೆ 2 ದಿನವೂ ವಿಚಾರಣೆಗೆ ಹಾಜರಾದ ಸಮೀರ್ ಎಂ.ಡಿ

25/08/2025 12:22 PM1 Min Read

BREAKING : ಹಾವೇರಿಯಲ್ಲಿ ಭೀಕರ ಮರ್ಡರ್ : ರಾಷ್ಟೀಯ ಹೆದ್ದಾರಿಯಲ್ಲಿ ಡ್ಯಾನ್ಸ್ ಮಾಸ್ಟರ್ ಕತ್ತು ಸೀಳಿ ಬರ್ಬರ ಹತ್ಯೆ!

25/08/2025 12:04 PM1 Min Read

‘ವಾಹನ ಸವಾರ’ರೇ ಗಮನಿಸಿ : ಶೇ.50% `ಟ್ರಾಫಿಕ್ ದಂಡ’ ಪಾವತಿಸುವುದು ಹೇಗೆ? ಇಲ್ಲಿದೆ ಮಾಹಿತಿ

25/08/2025 11:51 AM1 Min Read
Recent News

BREAKING : ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪ : ಬೆಳ್ತಂಗಡಿ ಠಾಣೆಗೆ 2 ದಿನವೂ ವಿಚಾರಣೆಗೆ ಹಾಜರಾದ ಸಮೀರ್ ಎಂ.ಡಿ

25/08/2025 12:22 PM

ಎಲ್ಲರ ಮುಂದೆ ಕ್ಷಮೆಯಾಚಿಸಿ : ಅಂಗವಿಕಲರ ಮೇಲಿನ ತಮಾಷೆ ಮಾಡಿದ `ಸಮಯ್ ರೈನಾ’ಗೆ ಸುಪ್ರೀಂಕೋರ್ಟ್ ಛೀಮಾರಿ.!

25/08/2025 12:19 PM

Shocking: ಪತಿಗೆ ಲಿವರ್ ದಾನ ಮಾಡಿದ ಪತ್ನಿ: ಶಸ್ತ್ರ ಚಿಕಿತ್ಸೆ ನಂತರ ಇಬ್ಬರೂ ಸಾವು!

25/08/2025 12:17 PM

ನಕಲಿ ಸಂಸದರ ಸಹಿಯೊಂದಿಗೆ ಉಪರಾಷ್ಟ್ರಪತಿ ಚುನಾವಣೆಗೆ ಕೇರಳ ವ್ಯಕ್ತಿ ಸಲ್ಲಿಸಿದ್ದ ನಾಮಪತ್ರ ತಿರಸ್ಕಾರ

25/08/2025 12:09 PM
State News
KARNATAKA

BREAKING : ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪ : ಬೆಳ್ತಂಗಡಿ ಠಾಣೆಗೆ 2 ದಿನವೂ ವಿಚಾರಣೆಗೆ ಹಾಜರಾದ ಸಮೀರ್ ಎಂ.ಡಿ

By kannadanewsnow5725/08/2025 12:22 PM KARNATAKA 1 Min Read

ಧರ್ಮಸ್ಥಳ: ಧರ್ಮಸ್ಥಳದ ಬಗ್ಗೆ ಎಐ ವೀಡಿಯೋ ಮೂಲಕ ಅಪಪ್ರಚಾರ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಎಂ.ಡಿ ಸಮೀರ್ ಸತತ ಎರಡನೇ…

BREAKING : ಹಾವೇರಿಯಲ್ಲಿ ಭೀಕರ ಮರ್ಡರ್ : ರಾಷ್ಟೀಯ ಹೆದ್ದಾರಿಯಲ್ಲಿ ಡ್ಯಾನ್ಸ್ ಮಾಸ್ಟರ್ ಕತ್ತು ಸೀಳಿ ಬರ್ಬರ ಹತ್ಯೆ!

25/08/2025 12:04 PM

‘ವಾಹನ ಸವಾರ’ರೇ ಗಮನಿಸಿ : ಶೇ.50% `ಟ್ರಾಫಿಕ್ ದಂಡ’ ಪಾವತಿಸುವುದು ಹೇಗೆ? ಇಲ್ಲಿದೆ ಮಾಹಿತಿ

25/08/2025 11:51 AM

Rain Alert : ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ : ಈ ಜಿಲ್ಲೆಗಳಿಗೆ ಯಲ್ಲೋ, ಆರೇಂಜ್ ಅಲರ್ಟ್ ಘೋಷಣೆ

25/08/2025 11:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.