Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಐದು ಹುಲಿ ಸಾವಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಇದ್ದಲ್ಲಿ ಶಿಸ್ತು ಕ್ರಮ: ಸಚಿವ ಈಶ್ವರ್ ಖಂಡ್ರೆ

30/06/2025 4:48 PM

Job Alert : ಉದ್ಯೋಗ ನಿರೀಕ್ಷಿತರಿಗೆ ಸಿಹಿ ಸುದ್ದಿ ; ರೈಲ್ವೆಯಲ್ಲಿ ಖಾಲಿ ಇರುವ 6,238 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

30/06/2025 4:40 PM

GOOD NEWS: ರಾಜ್ಯಾಧ್ಯಂತ ‘ಸ್ಟೆಮಿ ಯೋಜನೆ’ ವಿಸ್ತರಣೆ: ಇನ್ಮುಂದೆ ತಾಲ್ಲೂಕು ಕೇಂದ್ರಗಳಲ್ಲೇ ಹೃದಯಾಘಾತಕ್ಕೆ ಚಿಕಿತ್ಸೆ

30/06/2025 4:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಭಲೇ ಬಾಲಕ ; ಚಿರತೆಯನ್ನ ಮನೆಯೊಳಗೆ ಬಂಧಿಸಿದ 12 ವರ್ಷದ ಹುಡುಗ, ವಿಡಿಯೋ ವೈರಲ್
INDIA

ಭಲೇ ಬಾಲಕ ; ಚಿರತೆಯನ್ನ ಮನೆಯೊಳಗೆ ಬಂಧಿಸಿದ 12 ವರ್ಷದ ಹುಡುಗ, ವಿಡಿಯೋ ವೈರಲ್

By KannadaNewsNow07/03/2024 6:44 PM

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಚಿರತೆ ಕಂಡರೆ ಸಾಮಾನ್ಯವಾಗಿಜೋರಾಗಿ ಕೂಗಿ ಹೆದರಿ ಅಲ್ಲಿಂದ ಓಡಿ ಹೋಗುತ್ತಾರೆ. ಅವರು ಮತ್ತೆ ಆ ಕಡೆ ನೋಡುವುದಿಲ್ಲ. ಆದರೆ ಬಾಲಕ ಮಾಡಿದ ಕೆಲಸವನ್ನ ನೋಡಿದರೆ ಮೆಚ್ಚದೇ ಇರೋಕೆ ಸಾಧ್ಯವಿಲ್ಲ. ಅಚಾನಕ್ಕಾಗಿ ಬಾಲಕನಿದ್ದ ಮನೆಗೆ ಚಿರತೆಯೊಂದು ನುಗ್ಗಿದ್ದು, ಆಗ ಆತ ಚಾಕಚಕ್ಯತೆಯಿಂದ ವರ್ತಿಸಿ, ಚಿರತೆಯನ್ನೇ ಬಂಧಿಸಿದ್ದಾನೆ.

ನಿಜವಾಗಿಯೂ ಆಗಿದ್ದೇನು.?
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. 12 ವರ್ಷದ ಬಾಲಕ ಮೋಹಿತ್ ವಿಜಯ್ ಎಂಬ ಬಾಲಕ ಸೋಫಾ ಮೇಲೆ ಕುಳಿತು ತನ್ನ ಸೆಲ್ ಫೋನ್‌’ನಲ್ಲಿ ಗೇಮ್ಸ್ ಆಡುತ್ತಿದ್ದ. ಅದೇ ಸಮಯದಲ್ಲಿ, ತೆರೆದ ಬಾಗಿಲಿನಿಂದ ಚಿರತೆಯೊಂದು ನಿಧಾನವಾಗಿ ಪ್ರವೇಶಿಸಿದೆ. ಬಾಲಕ ಸೋಫಾದಲ್ಲಿ ಕುಳಿತಿದ್ದನ್ನ ಚಿರತೆ ಗಮನಿಸಲಿಲ್ಲ. ಚಿರತೆ ಬಾಲಕನ ಎದುರಿನ ಇನ್ನೊಂದು ಕೋಣೆಗೆ ಪ್ರವೇಶಿಸಿದೆ.

ಚಿರತೆ ಬರುತ್ತಿರುವುದನ್ನ ಕಂಡು ಮೋಹಿತ್ ಆತಂಕ ಪಡಲಿಲ್ಲ, ಭಯದಿಂದ ಕೂಗಲಿಲ್ಲ. ಮೃಗವು ಮತ್ತೊಂದು ಕೋಣೆಗೆ ಹೋದಾಗ, ಆತ ಸಮಯಕ್ಕೆ ಸರಿಯಾಗಿ ವರ್ತಿಸಿದ್ದಾನೆ. ಸದ್ದು ಮಾಡದೆ ಹೊರಗೆ ಹೋಗಿ ಬಾಗಿಲು ಮುಚ್ಚಿ ಚಿರತೆಯನ್ನ ಸೆರೆ ಹಿಡಿದಿದ್ದಾನೆ. ಬಳಿಕ ಈ ವಿಚಾರವನ್ನ ಪೋಷಕರಿಗೆ ತಿಳಿಸಿದ್ದು, ಅವ್ರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆಯನ್ನ ರಕ್ಷಿಸಿದ್ದಾರೆ. ಬಳಿಕ ಚಿರತೆಯನ್ನ ಅಲ್ಲಿಂದ ಕೊಂಡೊಯ್ಯಲಾಗಿದೆ. ಈ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಲಕನ ದೈರ್ಯಕ್ಕೆ ಶಹಬ್ಬಾಷ್ ಎನ್ನುತ್ತಿದ್ದಾರೆ.

What an amazing presence of mind

Mohit Ahire, a 12-year-old boy, locked a leopard inside an office cabin until assistance arrived in Malegaon & the leopard was rescued.

Mohit immediately informed his father, who is a security guard, that he trapped a leopard inside the office. pic.twitter.com/FELlOGac1t

— Anshul Saxena (@AskAnshul) March 6, 2024

 

 

ದೇಶದಲ್ಲಿ ಕಾಂಗ್ರೆಸ್ ಅಡಳಿತಕ್ಕೆ ಬಂದ್ರೆ ’30 ಲಕ್ಷ ಯುವಕರಿಗೆ ಉದ್ಯೋಗ, MSP’ಗೆ ಕಾನೂನು ಖಾತ್ರಿ ನೀಡ್ತೇವೆ : ರಾಹುಲ್ ಗಾಂಧಿ

‘ಬೆಂಗಳೂರು ಸ್ಫೋಟ’ದ ಆರೋಪಿ ಬಟ್ಟೆ ಬದಲಿಸಿ ‘ಬಸ್’ನಲ್ಲಿ ಪ್ರಯಾಣ- ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ

BREAKING : PoK ಮೂಲದ LeT ಸದಸ್ಯ ‘ಮೊಹಮ್ಮದ್ ಖಾಸಿಮ್ ಗುಜ್ಜರ್’ ಭಯೋತ್ಪಾದಕ ಎಂದು ಘೋಷಿಸಿದ ಕೇಂದ್ರ ಸರ್ಕಾರ

Bhale boy; 12-year-old boy arrests leopard inside house video goes viral ಭಲೇ ಬಾಲಕ ; ಚಿರತೆಯನ್ನ ಮನೆಯೊಳಗೆ ಬಂಧಿಸಿದ 12 ವರ್ಷದ ಹುಡುಗ ವಿಡಿಯೋ ವೈರಲ್‌
Share. Facebook Twitter LinkedIn WhatsApp Email

Related Posts

Job Alert : ಉದ್ಯೋಗ ನಿರೀಕ್ಷಿತರಿಗೆ ಸಿಹಿ ಸುದ್ದಿ ; ರೈಲ್ವೆಯಲ್ಲಿ ಖಾಲಿ ಇರುವ 6,238 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

30/06/2025 4:40 PM3 Mins Read

BREAKING : ಷೇರುದಾರರಿಗೆ ನಿರಾಶೆ ; ಸೆನ್ಸೆಕ್ಸ್ 450 ಅಂಕಗಳ ಕುಸಿತ, ನಿಫ್ಟಿ 25,600ಕ್ಕೆ ಇಳಿಕೆ

30/06/2025 4:08 PM1 Min Read

ಯಾರದು ಹೈಕಮಾಂಡ್.? “ಅದು ಹೈಕಮಾಂಡ್ ಕೈಯಲ್ಲಿದೆ” ಎಂದ ಕಾಂಗ್ರೆಸ್ ಅಧ್ಯಕ್ಷ ‘ಮಲ್ಲಿಕಾರ್ಜುನ ಖರ್ಗೆ’ ಟ್ರೋಲ್

30/06/2025 3:33 PM1 Min Read
Recent News

ಐದು ಹುಲಿ ಸಾವಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಇದ್ದಲ್ಲಿ ಶಿಸ್ತು ಕ್ರಮ: ಸಚಿವ ಈಶ್ವರ್ ಖಂಡ್ರೆ

30/06/2025 4:48 PM

Job Alert : ಉದ್ಯೋಗ ನಿರೀಕ್ಷಿತರಿಗೆ ಸಿಹಿ ಸುದ್ದಿ ; ರೈಲ್ವೆಯಲ್ಲಿ ಖಾಲಿ ಇರುವ 6,238 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

30/06/2025 4:40 PM

GOOD NEWS: ರಾಜ್ಯಾಧ್ಯಂತ ‘ಸ್ಟೆಮಿ ಯೋಜನೆ’ ವಿಸ್ತರಣೆ: ಇನ್ಮುಂದೆ ತಾಲ್ಲೂಕು ಕೇಂದ್ರಗಳಲ್ಲೇ ಹೃದಯಾಘಾತಕ್ಕೆ ಚಿಕಿತ್ಸೆ

30/06/2025 4:39 PM

BREAKING : ರಾಜ್ಯದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಹಾರ್ಟ್ ಅಟ್ಯಾಕ್ ನಿಂದ ಮೆಡಿಕಲ್ ವಿದ್ಯಾರ್ಥಿ ಸಾವು!

30/06/2025 4:29 PM
State News
KARNATAKA

ಐದು ಹುಲಿ ಸಾವಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಇದ್ದಲ್ಲಿ ಶಿಸ್ತು ಕ್ರಮ: ಸಚಿವ ಈಶ್ವರ್ ಖಂಡ್ರೆ

By kannadanewsnow0930/06/2025 4:48 PM KARNATAKA 1 Min Read

ಬೆಂಗಳೂರು : ಉದ್ಯಾನನಗರಿ, ನಿವೃತ್ತರ ಸ್ವರ್ಗ ಬೆಂಗಳೂರು ನಗರ ಕಾಂಕ್ರೀಟ್ ಕಾಡಾಗುತ್ತಿದ್ದು, ಹಸಿರು ಹೊದಿಕೆ ಸಂವರ್ಧನೆಗಾಗಿ ಕಾಡುಗೋಡಿ ಅರಣ್ಯ ಭೂಮಿ…

GOOD NEWS: ರಾಜ್ಯಾಧ್ಯಂತ ‘ಸ್ಟೆಮಿ ಯೋಜನೆ’ ವಿಸ್ತರಣೆ: ಇನ್ಮುಂದೆ ತಾಲ್ಲೂಕು ಕೇಂದ್ರಗಳಲ್ಲೇ ಹೃದಯಾಘಾತಕ್ಕೆ ಚಿಕಿತ್ಸೆ

30/06/2025 4:39 PM

BREAKING : ರಾಜ್ಯದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಹಾರ್ಟ್ ಅಟ್ಯಾಕ್ ನಿಂದ ಮೆಡಿಕಲ್ ವಿದ್ಯಾರ್ಥಿ ಸಾವು!

30/06/2025 4:29 PM

ಕಾವೇರಿ ಜಲಾನಯನ ಪ್ರದೇಶಕ್ಕೆ 2 ಸಾವಿರ ಕೊಟಿ ಅನುದಾನ: ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ

30/06/2025 4:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.