Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ರಕ್ತದ ಗುಂಪು ಸೊಳ್ಳೆಗಳನ್ನು ಹೆಚ್ಚು ಆಕರ್ಷಿಸುತ್ತದೆ.!

01/08/2025 10:54 AM

ಬೆಂಗಳೂರಿಗರೇ ಗಮನಿಸಿ : ತಾಂತ್ರಿಕ ದೋಷದಿಂದ ಇಂದು ಕಾವೇರಿ 5 ನೇ ಹಂತದ‌ ನೀರು ಸರಬರಾಜುವಿನಲ್ಲಿ ವ್ಯತ್ಯಯ

01/08/2025 10:50 AM

BIG NEWS : ಇನ್ಮುಂದೆ ಈ ಜನರು `ಟೋಲ್ ತೆರಿಗೆ’ ಪಾವತಿಸಬೇಕಾಗಿಲ್ಲ : ` NHAI’ ಮಹತ್ವದ ಆದೇಶ

01/08/2025 10:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG Alert: ಸಾರ್ವಜನಿಕರೇ ಹುಷಾರ್.! ಹೀಗೂ ‘E-KYC’ ಹೆಸರಲ್ಲಿ ವಂಚನೆ – ‘RBI’ ಎಚ್ಚರಿಕೆ
INDIA

BIG Alert: ಸಾರ್ವಜನಿಕರೇ ಹುಷಾರ್.! ಹೀಗೂ ‘E-KYC’ ಹೆಸರಲ್ಲಿ ವಂಚನೆ – ‘RBI’ ಎಚ್ಚರಿಕೆ

By kannadanewsnow0903/02/2024 6:11 AM

ನವದೆಹಲಿ: ಆನ್ ಲೈನ್ ವಂಚಕರು ದಿನಕ್ಕೊಂದು ಹಾದಿಯಲ್ಲಿ ಸಾರ್ವಜನಿಕರನ್ನು ವಂಚಿಸಿ, ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಇದೀಗ ಹೊಸ ಹಾದಿ ಎನ್ನುವಂತೆ ಇ-ಕೆವೈಸಿ ಹೆಸರಿನಲ್ಲಿ ವಂಚನೆ ಮಾಡೋದಕ್ಕೆ ಶುರುಮಾಡಿದ್ದಾರೆ. ಇದರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಸಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ RBI, ಕೈವೈಸಿ ನವೀಕರಣ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದೆ.

ಅಪರಿಚಿತ ಸಂಸ್ಥೆಗಳೊಂದಿಗೆ ದಾಖಲೆಗಳನ್ನು ಸಾರ್ವಜನಿಕರು ಹಂಚಿಕೊಳ್ಳದಂತೆಯೂ ಭಾರತೀಯ ರಿಸರ್ವ್ ಬ್ಯಾಂಕ್ ಸಲಹೆ ಮಾಡಿದೆ.

ಕೆವೈಸಿ ನವೀಕರಣದ ಹೆಸರಿನಲ್ಲಿ ಗ್ರಾಹಕರಿಗೆ ವಂಚನೆ ಎಸಗುತ್ತಿರೋ ಬಗ್ಗೆ ವರದಿ ಬರುತ್ತಿದ್ದು, ಇದನ್ನು ತಡೆಗಟ್ಟಲು ಮತ್ತು ಸಾರ್ವಜನಿಕರು ತಮ್ಮನ್ನು ತಾವು ರಕ್ಷಿಸಿಕೊಳ್ಳೋ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದಿದೆ.

ಕೆವೈಸಿ ದಾಖಲೆಗಳನ್ನು ಅಪರಿಚಿತ ವ್ಯಕ್ತಿಗಳು ಅಥವಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಡಿ. ಬ್ಯಾಂಕ್ ಖಾತೆಯ ಲಾಗಿನ್ ಮಾಹಿತಿಯನ್ನು, ಕ್ರೆಡಿಟ್, ಡೆಬಿಟ್ ಕಾರ್ಟ್ ಗಳ ಮಾಹಿತಿ, ಪಿನ್ ಸಂಖ್ಯೆ, ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಸೂಚಿಸಿದೆ.

ಪೋನ್ ಕರೆಗಳು, ಇ-ಮೇಲ್ ಮೂಲಕ ಬರೋ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ. ಕೆವೈಸಿ ಸಂಬಂಧಿತ ಯಾವುದೇ ಕರೆ, ಸಂದೇಶ, ಇ-ಮೇಲ್ ಬಂದ್ರೂ ಸಂಬಂಧಿತ ಕಚೇರಿಗೆ ತೆರಳಿ ಅಲ್ಲಿಗೆ ಅಪ್ ಡೇಟ್ ಮಾಡಿ ಎಂಬುದಾಗಿ ಸೂಚಿಸಿದೆ.

BIG NEWS: ‘ಕೇಂದ್ರ ಸರ್ಕಾರ’ದಿಂದ ಅನುದಾನ ತಾರತಮ್ಯ: ಫೆ.7ರಂದು ದೆಹಲಿಯಲ್ಲಿ ‘ರಾಜ್ಯ ಸರ್ಕಾರ’ದಿಂದ ಪ್ರತಿಭಟನೆ

‘ಸಬ್ ರಿಜಿಸ್ಟಾರ್ ಕಚೇರಿ’ ಒಳಗೆ ಸಾರ್ವಜನಿಕರ ‘ಲ್ಯಾಪ್ ಟಾಪ್, ಟ್ಯಾಬ್’ ಬಳಕೆಗೆ ನಿಷೇಧ – ರಾಜ್ಯ ಸರ್ಕಾರ ಆದೇಶ

Share. Facebook Twitter LinkedIn WhatsApp Email

Related Posts

BIG NEWS : ಇನ್ಮುಂದೆ ಈ ಜನರು `ಟೋಲ್ ತೆರಿಗೆ’ ಪಾವತಿಸಬೇಕಾಗಿಲ್ಲ : ` NHAI’ ಮಹತ್ವದ ಆದೇಶ

01/08/2025 10:50 AM2 Mins Read

ಗಮನಿಸಿ : ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕ್’ಗಳಿಗೆ 15 ದಿನ ರಜೆ, ಇಲ್ಲಿದೆ ಸಂಪೂರ್ಣ ಪಟ್ಟಿ |Bank Holidays

01/08/2025 10:49 AM2 Mins Read
post office

ಗಮನಿಸಿ: ಇನ್ಮುಂದೆ ಅಂಚೆ ಕಚೇರಿಯಲ್ಲಿ ಸಿಗೋದು ಇಲ್ಲ ಈ ಸೇವೆ, ಇನ್ನೂ ನೆನಪು ಮಾತ್ರ..!

01/08/2025 10:42 AM1 Min Read
Recent News

ಈ ರಕ್ತದ ಗುಂಪು ಸೊಳ್ಳೆಗಳನ್ನು ಹೆಚ್ಚು ಆಕರ್ಷಿಸುತ್ತದೆ.!

01/08/2025 10:54 AM

ಬೆಂಗಳೂರಿಗರೇ ಗಮನಿಸಿ : ತಾಂತ್ರಿಕ ದೋಷದಿಂದ ಇಂದು ಕಾವೇರಿ 5 ನೇ ಹಂತದ‌ ನೀರು ಸರಬರಾಜುವಿನಲ್ಲಿ ವ್ಯತ್ಯಯ

01/08/2025 10:50 AM

BIG NEWS : ಇನ್ಮುಂದೆ ಈ ಜನರು `ಟೋಲ್ ತೆರಿಗೆ’ ಪಾವತಿಸಬೇಕಾಗಿಲ್ಲ : ` NHAI’ ಮಹತ್ವದ ಆದೇಶ

01/08/2025 10:50 AM

ಗಮನಿಸಿ : ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕ್’ಗಳಿಗೆ 15 ದಿನ ರಜೆ, ಇಲ್ಲಿದೆ ಸಂಪೂರ್ಣ ಪಟ್ಟಿ |Bank Holidays

01/08/2025 10:49 AM
State News
KARNATAKA

ಈ ರಕ್ತದ ಗುಂಪು ಸೊಳ್ಳೆಗಳನ್ನು ಹೆಚ್ಚು ಆಕರ್ಷಿಸುತ್ತದೆ.!

By kannadanewsnow5701/08/2025 10:54 AM KARNATAKA 1 Min Read

ಸೊಳ್ಳೆಗಳು ನಮ್ಮ ದೇಹವನ್ನು ಸುಲಭವಾಗಿ ಗುರುತಿಸಿ ರಕ್ತ ಕುಡಿಯುತ್ತವೆ. ಆದಾಗ್ಯೂ, ಸೊಳ್ಳೆಗಳು ಎಲ್ಲರನ್ನೂ ಒಂದೇ ರೀತಿ ನೋಡಿಕೊಳ್ಳುವುದಿಲ್ಲ.. ಆದರೆ ಅವು…

ಬೆಂಗಳೂರಿಗರೇ ಗಮನಿಸಿ : ತಾಂತ್ರಿಕ ದೋಷದಿಂದ ಇಂದು ಕಾವೇರಿ 5 ನೇ ಹಂತದ‌ ನೀರು ಸರಬರಾಜುವಿನಲ್ಲಿ ವ್ಯತ್ಯಯ

01/08/2025 10:50 AM

BIG NEWS : ಧರ್ಮಸ್ಥಳದಲ್ಲಿ ಪಾನ್ ಕಾರ್ಡ್ & ಎಟಿಎಂ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್

01/08/2025 10:31 AM

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಕೌನ್ಸಿಲಿಂಗ್‌ ಮೂಲಕ 1300 ನೌಕರರ ವರ್ಗಾವಣೆ: ಪ್ರಿಯಾಂಕ್‌ ಖರ್ಗೆ

01/08/2025 10:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.