Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೇವಿ ಕನಸಿನಲ್ಲಿ ಕಾಣಿಸಿಕೊಂಡಳು ಎಂದು ಕಾಳಿಮಾತಾ ವಿಗ್ರಹಕ್ಕೆ ‘ಮದರ್ ಮೇರಿ’ ವೇಷ! ಅರ್ಚಕನ ಬಂಧನ

25/11/2025 12:14 PM

BREAKING : ಪ್ರಧಾನಿ ಮೋದಿಗೆ `ಕೇಸರಿ ಧ್ವಜ’ದ ಮಾದರಿ ಗಿಫ್ಟ್ ಕೊಟ್ಟ ಸಿಎಂ ಯೋಗಿ ಆದಿತ್ಯನಾಥ್ | WATCH VIDEO

25/11/2025 12:13 PM

BREAKING : ಬೆಂಗಳೂರಲ್ಲಿ ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಆರೋಪ : ಯುವಕನ್ನು ಥಳಿಸಿ, ಹತ್ಯೆಗೈದ ಕುಟುಂಬಸ್ಥರು!

25/11/2025 12:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರೇ ಹುಷಾರ್.! ‘ಮಲ ಹೋರುವ ಪದ್ದತಿ’ ಪ್ರೋತ್ಸಾಹಿಸಿದ್ರೇ 2-7 ವರ್ಷ ಜೈಲು, 2-5 ಲಕ್ಷ ದಂಡ ಫಿಕ್ಸ್
KARNATAKA

ಸಾರ್ವಜನಿಕರೇ ಹುಷಾರ್.! ‘ಮಲ ಹೋರುವ ಪದ್ದತಿ’ ಪ್ರೋತ್ಸಾಹಿಸಿದ್ರೇ 2-7 ವರ್ಷ ಜೈಲು, 2-5 ಲಕ್ಷ ದಂಡ ಫಿಕ್ಸ್

By kannadanewsnow0901/03/2025 7:28 AM

ಬೆಂಗಳೂರು: ದೇಶಾದ್ಯಂತ ಮಲ ಹೋರುವ ಪದ್ದತಿಯನ್ನು ನಿಷೇಧಿಸಲಾಗಿದೆ. ಒಂದು ವೇಳೆ ಇದನ್ನು ಮೀರಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಅನ್ನು ಪ್ರೋತ್ಸಾಹಿಸಿದ್ದಲ್ಲಿ ನಿಮಗೆ 2-7 ವರ್ಷ ಜೈಲು ಶಿಕ್ಷೆ ಅಥವಾ 2-5 ಲಕ್ಷ ದಂಡ ವಿಧಿಸಬಹುದು.

ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಅಂದರೆ ಮಲ ಹೋರುವ ಪದ್ದತಿ ಶಿಕ್ಷಾರ್ಹ ಅಪರಾಧವಾಗಿದೆ. ಶೌಚಾಲಯ ಗುಂಡಿಯ ಮಲ ತ್ಯಾಜ್ಯವನ್ನು ತೆರವುಗೊಳಿಸಲು ಕಡ್ಡಾಯವಾಗಿ ಸಕ್ಕಿಂಗ್ ವಾಹನವನ್ನು ಬಳಸಬೇಕು ಅಂತ ತಿಳಿಸಿದೆ.

ಇನ್ನೂ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಅನ್ನು ನೀವು ಪ್ರೋತ್ಸಾಹಿಸಿ, ಮಲ ಹೋರಿಸಿದ್ದೇ ಆದಲ್ಲಿ ನಿಮ್ಮ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ 2 ರಿಂದ 7 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಇದಲ್ಲದೇ 2 ರಿಂದ 5 ಲಕ್ಷ ದಂಡವನ್ನು ಹಾಕಬಹುದು. ಜೊತೆಗೆ ಶಿಕ್ಷೆ ಅಥವಾ ದಂಡ ಎರಡನ್ನು ನ್ಯಾಯಾಲಯ ವಿಧಿಸಬಹುದಾಗಿದೆ ಎಂಬುದಾಗಿ ಎಚ್ಚರಿಸಿದೆ.

ಒಟ್ಟಾರೆಯಾಗಿ ಮ್ಯಾನುಯಲ್‌ ಸ್ಕ್ಯಾವೆಂಜರ್‌ ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ ಕಾಯ್ದೆ ಹಾಗೂ ನಿಯಮಗಳ ಪ್ರಕಾರ ಮ್ಯಾನುಯಲ್‌ ಸ್ಕ್ಯಾವೆಂಜಿಂಗ್‌ ಶಿಕ್ಷಾರ್ಹ ಅಪರಾಧ. ಶೌಚಾಲಯ ಗುಂಡಿಯ ಮಲತ್ಯಾಜ್ಯವನ್ನು ತೆರವುಗೊಳಿಸಲು ಕಡ್ಡಾಯವಾಗಿ ಸಕ್ಕಿಂಗ್‌ ವಾಹನವನ್ನು ಬಳಸಿರಿ ಅಂತ ಮನವಿ ಮಾಡಿದೆ.

ಮ್ಯಾನುಯಲ್‌ ಸ್ಕ್ಯಾವೆಂಜರ್‌ ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ ಕಾಯ್ದೆ ಹಾಗೂ ನಿಯಮಗಳ ಪ್ರಕಾರ ಮ್ಯಾನುಯಲ್‌ ಸ್ಕ್ಯಾವೆಂಜಿಂಗ್‌ ಶಿಕ್ಷಾರ್ಹ ಅಪರಾಧ.

ಶೌಚಾಲಯ ಗುಂಡಿಯ ಮಲತ್ಯಾಜ್ಯವನ್ನು ತೆರವುಗೊಳಿಸಲು ಕಡ್ಡಾಯವಾಗಿ ಸಕ್ಕಿಂಗ್‌ ವಾಹನವನ್ನು ಬಳಸಿರಿ!#FecalSludgeManagement #RDWSD pic.twitter.com/CDklPee6Dz

— Rural Drinking Water & Sanitation Department, GoK (@rdwsd_gok) February 28, 2025

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಆರೋಪ : ಯುವಕನ್ನು ಥಳಿಸಿ, ಹತ್ಯೆಗೈದ ಕುಟುಂಬಸ್ಥರು!

25/11/2025 12:06 PM1 Min Read

ALERT : ವಾಹನ ಸವಾರರೇ ಗಮನಿಸಿ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಒಮ್ಮೆ ಚೆಕ್ ಮಾಡಿ.!

25/11/2025 11:45 AM1 Min Read

BIG NEWS : ‘KSCA’ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ

25/11/2025 11:44 AM1 Min Read
Recent News

ದೇವಿ ಕನಸಿನಲ್ಲಿ ಕಾಣಿಸಿಕೊಂಡಳು ಎಂದು ಕಾಳಿಮಾತಾ ವಿಗ್ರಹಕ್ಕೆ ‘ಮದರ್ ಮೇರಿ’ ವೇಷ! ಅರ್ಚಕನ ಬಂಧನ

25/11/2025 12:14 PM

BREAKING : ಪ್ರಧಾನಿ ಮೋದಿಗೆ `ಕೇಸರಿ ಧ್ವಜ’ದ ಮಾದರಿ ಗಿಫ್ಟ್ ಕೊಟ್ಟ ಸಿಎಂ ಯೋಗಿ ಆದಿತ್ಯನಾಥ್ | WATCH VIDEO

25/11/2025 12:13 PM

BREAKING : ಬೆಂಗಳೂರಲ್ಲಿ ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಆರೋಪ : ಯುವಕನ್ನು ಥಳಿಸಿ, ಹತ್ಯೆಗೈದ ಕುಟುಂಬಸ್ಥರು!

25/11/2025 12:06 PM

ಭಾರತದ ಪರಮಾಣು ಸ್ಥಾವರಗಳಿಗೆ ಯುರೇನಿಯಂ ಪೂರೈಕೆಗೆ 2.8 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಕೆನಡಾ ಸಹಿ!

25/11/2025 12:04 PM
State News
KARNATAKA

BREAKING : ಬೆಂಗಳೂರಲ್ಲಿ ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಆರೋಪ : ಯುವಕನ್ನು ಥಳಿಸಿ, ಹತ್ಯೆಗೈದ ಕುಟುಂಬಸ್ಥರು!

By kannadanewsnow0525/11/2025 12:06 PM KARNATAKA 1 Min Read

ಬೆಂಗಳೂರು : ಬೆಂಗಳೂರಲ್ಲಿ ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ, ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ…

ALERT : ವಾಹನ ಸವಾರರೇ ಗಮನಿಸಿ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಒಮ್ಮೆ ಚೆಕ್ ಮಾಡಿ.!

25/11/2025 11:45 AM

BIG NEWS : ‘KSCA’ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ

25/11/2025 11:44 AM

BREAKING : ಗೇಮಿಂಗ್ ಆ್ಯಪ್‌ಗಳ ಮೇಲೆ ‘ED’ ದಾಳಿ : 527 ಕೋಟಿ ರೂ. ಮೌಲ್ಯದ ಬ್ಯಾಂಕ್ ಠೇವಣಿ, ಬಾಂಡ್‌ಗಳು ಜಪ್ತಿ

25/11/2025 11:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.