Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ಉಪಾಯ ಮಾಡಿದರೆ ಅಕ್ಕಪಕ್ಕದಲ್ಲಿರುವ ನಿಧಿಯು ನಿಮಗೆ ಕಾಣಲು ಸಿಗುತ್ತೆ

26/01/2026 7:22 PM
gold

ಚಿನ್ನ ಖರೀದಿದಾರರಿಗೆ ಮೋದಿ ಸರ್ಕಾರದ ಗಿಫ್ಟ್ ; ಒಟ್ಟೊಟ್ಟಿಗೆ 3 ಗುಡ್ ನ್ಯೂಸ್.!?

26/01/2026 7:14 PM

ಭಾರತದಲ್ಲಿ ಶೇ.99% ಹೃದಯಾಘಾತಗಳಿಗೆ ಇವೇ ಕಾರಣವಂತೆ!

26/01/2026 7:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೇಸಿಗೆ ಬಿಸಿಲೆಂದು ‘ಕಲ್ಲಂಗಡಿ ಹಣ್ಣು’ ತಿನ್ನೋರೇ ಎಚ್ಚರ.! ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ‘ಕೃತಕ ಬಣ್ಣ’!
KARNATAKA

ಬೇಸಿಗೆ ಬಿಸಿಲೆಂದು ‘ಕಲ್ಲಂಗಡಿ ಹಣ್ಣು’ ತಿನ್ನೋರೇ ಎಚ್ಚರ.! ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ‘ಕೃತಕ ಬಣ್ಣ’!

By kannadanewsnow0928/02/2025 4:27 PM

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆಯ ಬಿಸಿಲು ಏರುತ್ತಿದೆ. ಈ ಸಮಯದಲ್ಲೇ ಬಾಯಿ ತಂಪಾಗಿಸಲು ಕಲ್ಲಂಗಡಿ ಹಣ್ಣಿನ ಮೊರೆಯನ್ನು ಜನರು ಹೋಗುತ್ತಿದ್ದಾರೆ. ಆದರೇ ಹೀಗೆ ಕಲ್ಲಂಗಡಿ ಹಣ್ಣನ್ನು ನೀವು ತಿನ್ನುತ್ತಾ ಇದ್ದರೇ ಎಚ್ಚರ ವಹಿಸಿ. ಯಾಕೆಂದ್ರೆ ನಿಮ್ಮ ಆರೋಗ್ಯದ ಮೇಲೆ ಅದಕ್ಕೆ ನೀಡುವಂತ ಕೃತಕ ಬಣ್ಣ ಪರಿಣಾಮ ಬಿರಲಿದೆ ಅಂತೆ.

ಹೌದು.. ಕಲ್ಲಂಗಡಿ ಹಣ್ಣನ್ನು ಅತಿ ಹೆಚ್ಚು ಕೆಂಪಾಗಿಸಲು ಕೃತಕ ಬಣ್ಣದ ಇಂಜೆಕ್ಷನ್ ಮಾಡುತ್ತಿದ್ದಾರೆ ಎನ್ನುವಂತ ಆಘಾತಕಾರಿ ಮಾಹಿತಿಯನ್ನು ಮಾರಾಟಗಾರರೇ ಬಿಚ್ಚಿಟ್ಟಿದ್ದಾರೆ. ಅಲ್ಲದೇ ಕಲ್ಲಂಗಡಿ ಹಣ್ಣಿಗೆ ಕೃತಕ ಬಣ್ಣ ಹಾಕಿದ್ದಾರೆ ಅನ್ನೋದು ನಮಗೆ ಗೊತ್ತಾಗೋದಿಲ್ಲ. ಆದರೇ ಹಣ್ಣಿನ ಕಲ್ಲರ್ ಹೆಚ್ಚಾಗಿದ್ದರೇ ಅದು ಕೃತಕ ಬಣ್ಣದ ಇಂಜೆಕ್ಷನ್ ಮಾಡಿರೋದು ಎಂಬುದಾಗಿ ಪರಿಗಣಿಸಬಹುದಾಗಿ ಅಂತ ಹೇಳಿದ್ದಾರೆ.

ಕೃತಕ ಬಣ್ಣದ ಇಂಜೆಕ್ಷನ್ ಅನ್ನು ಕಲ್ಲಂಗಡಿ ಹಣ್ಣಿಗೆ ಮಾಡುವುದರಿಂದ ಅತೀ ಹೆಚ್ಚು ಕೆಂಪನೆಯ ಬಣ್ಣವನ್ನು ಪಡೆದುಕೊಳ್ಳುತ್ತದೆ. ಜೊತೆಗೆ ಸಪ್ಪೆಯಾಗಿದ್ದಂತ ಹಣ್ಣು ಹೆಚ್ಚು ರುಚಿಕೂಡ ಪಡೆಯುತ್ತದೆ. ಇಂತಹ ಹಣ್ಣನ್ನು ತಿನ್ನುವಂತವರ ಆರೋಗ್ಯದ ಮೇಲೆ ಅಷ್ಟೇ ಪರಿಣಾಮವನ್ನು ಕೂಡಲೇ ಬೀರದೇ ಇದ್ದರೂ ಕಾಲಾನಂತ್ರ ಬೀರಲಿದೆ ಎಂಬುದು ಹಲವರ ಮಾತಾಗಿದೆ.

ಸೋ ಸಾರ್ವಜನಿಕರೇ ಬೇಸಿಗೆ ಬಿಸಿಲಿನಲ್ಲಿ ಬಸವಳಿದು ಕಲ್ಲಂಗಡಿ ಹಣ್ಣನ್ನು ತಿನ್ನೋ ಮೊದಲು ಎಚ್ಚರ ವಹಿಸಿ. ಕೃತಕ ಬಣ್ಣವನ್ನು ನೀಡಿದ ಬಗ್ಗೆ ಟಿಶ್ಯೂ ಪೇಪರ್ ಮೂಲಕ ಕಲ್ಲಂಗಡಿ ಹಣ್ಣನ್ನು ಒರೆಸಿ ನೋಡಿ. ಟಿಶ್ಯೂ ಪೇಪರಿಗೆ ಬಣ್ಣ ಹತ್ತಿದರೇ ಅದು ಕೃತಕ ಬಣ್ಣವನ್ನು ನೀಡಿರುವಂತ ಹಣ್ಣಾಗಿರುತ್ತದೆ ಎಂಬುದು ಬಲ್ಲವರ ಮಾಹಿತಿಯಾಗಿದೆ.

ಬದ್ಧತೆ, ಶಿಸ್ತಿನಿಂದ ಕಲಿತರೆ ನೀವೂ ಸಿ.ವಿ ರಾಮನ್, ಕಲ್ಪನಾ ಚಾವ್ಲಾರಂತೆ ಸಾಧನೆ ಮಾಡಬಹುದು: ಮಕ್ಕಳಿಗೆ DKS ಕಿವಿಮಾತು

‘ದಲಿತರ ಹಣ’ ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದಕ್ಕೆ ‘ಛಲವಾದಿ ನಾರಾಯಣಸ್ವಾಮಿ’ ಆಕ್ಷೇಪ

Share. Facebook Twitter LinkedIn WhatsApp Email

Related Posts

ಈ ಉಪಾಯ ಮಾಡಿದರೆ ಅಕ್ಕಪಕ್ಕದಲ್ಲಿರುವ ನಿಧಿಯು ನಿಮಗೆ ಕಾಣಲು ಸಿಗುತ್ತೆ

26/01/2026 7:22 PM2 Mins Read

ಜೀವನದಲ್ಲಿ ಒಮ್ಮೆಯಾದರೂ ಈ ಎಳನೀರಿನ ದೀಪವನ್ನು ಮನೆಯಲ್ಲಿ ಹಚ್ಚಿ, ನಿಮ್ಮ ಸಾಲ ಎಷ್ಟೇ ಇದ್ದರೂ ತೀರುತ್ತೆ

26/01/2026 6:38 PM3 Mins Read

BMTC ಬಸ್ಸಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ 2,801 ಮಂದಿಯಿಂದ 6.34 ಲಕ್ಷ ದಂಡ ವಸೂಲಿ

26/01/2026 6:35 PM2 Mins Read
Recent News

ಈ ಉಪಾಯ ಮಾಡಿದರೆ ಅಕ್ಕಪಕ್ಕದಲ್ಲಿರುವ ನಿಧಿಯು ನಿಮಗೆ ಕಾಣಲು ಸಿಗುತ್ತೆ

26/01/2026 7:22 PM
gold

ಚಿನ್ನ ಖರೀದಿದಾರರಿಗೆ ಮೋದಿ ಸರ್ಕಾರದ ಗಿಫ್ಟ್ ; ಒಟ್ಟೊಟ್ಟಿಗೆ 3 ಗುಡ್ ನ್ಯೂಸ್.!?

26/01/2026 7:14 PM

ಭಾರತದಲ್ಲಿ ಶೇ.99% ಹೃದಯಾಘಾತಗಳಿಗೆ ಇವೇ ಕಾರಣವಂತೆ!

26/01/2026 7:10 PM

ಖಾಸಗಿ ಉದ್ಯೋಗಿಗಳೇ ಗಮನಿಸಿ ; ‘EPFO’ ರೂಲ್ಸ್ ಚೇಂಜ್ ; 2026ರಲ್ಲಿ ನಿವೃತ್ತಿಯಾದ್ರೆ ಎಷ್ಟು ಪಿಂಚಣಿ ಸಿಗುತ್ತೆ ಗೊತ್ತಾ?

26/01/2026 6:40 PM
State News
KARNATAKA

ಈ ಉಪಾಯ ಮಾಡಿದರೆ ಅಕ್ಕಪಕ್ಕದಲ್ಲಿರುವ ನಿಧಿಯು ನಿಮಗೆ ಕಾಣಲು ಸಿಗುತ್ತೆ

By kannadanewsnow0926/01/2026 7:22 PM KARNATAKA 2 Mins Read

ಪೂರ್ವಜರು ಅಥವಾ ಹಿರಿಯರು ತಾವು ಕಷ್ಟಪಟ್ಟು ದುಡಿದ ಹಣವನ್ನು ಸುರಕ್ಷಿತಗೊಳಿಸಲು ಹಿಂದಿನ ಕಾಲದಲ್ಲಿ ಹೂತಿಡುತ್ತಿದ್ದರು, ಆದರೆ ಆ ನಿಧಿ ಎಲ್ಲಿರುತ್ತದೆ…

ಜೀವನದಲ್ಲಿ ಒಮ್ಮೆಯಾದರೂ ಈ ಎಳನೀರಿನ ದೀಪವನ್ನು ಮನೆಯಲ್ಲಿ ಹಚ್ಚಿ, ನಿಮ್ಮ ಸಾಲ ಎಷ್ಟೇ ಇದ್ದರೂ ತೀರುತ್ತೆ

26/01/2026 6:38 PM

BMTC ಬಸ್ಸಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ 2,801 ಮಂದಿಯಿಂದ 6.34 ಲಕ್ಷ ದಂಡ ವಸೂಲಿ

26/01/2026 6:35 PM

BREAKING: ಮಹಿಳಾ ಅಧಿಕಾರಿಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ರಾಜೀವ್ ಗೌಡ ಬಂಧನ

26/01/2026 6:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.