Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗುಡ್ ನ್ಯೂಸ್ ; ಆಧಾರ್ ದೃಢೀಕೃತ ಬಳಕೆದಾರರಿಗೆ ‘ಟಿಕೆಟ್ ಬುಕಿಂಗ್ ಸಮಯ’ ವಿಸ್ತರಣೆ

04/01/2026 8:52 PM

ALERT : ಯುವಜನರಲ್ಲಿ ಹೆಚ್ಚುತ್ತಿದೆ `ಮೆದುಳು ಪಾರ್ಶ್ವವಾಯು’ ಅಪಾಯ : ಕಾರಣ ಏನು ಗೊತ್ತಾ?

04/01/2026 8:51 PM

ALERT : ಮೊಬೈಲ್ ಗ್ರಾಹಕರೇ ಎಚ್ಚರ : `ಬ್ಲೂಟೂತ್’ ಆನ್ ನಲ್ಲಿ ಇರಿಸಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಆಗೋದು ಪಕ್ಕಾ.!

04/01/2026 8:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಯಾಣಿಕರೇ ಎಚ್ಚರ! ನಮ್ಮ ಮೆಟ್ರೋ ಆವರಣ, ರೈಲಿನೊಳಗೆ ತಂಬಾಕು ಉತ್ಪನ್ನ ಸೇವಿಸಿದ್ರೆ ದಂಡ ಫಿಕ್ಸ್ | Namma Metro
KARNATAKA

ಪ್ರಯಾಣಿಕರೇ ಎಚ್ಚರ! ನಮ್ಮ ಮೆಟ್ರೋ ಆವರಣ, ರೈಲಿನೊಳಗೆ ತಂಬಾಕು ಉತ್ಪನ್ನ ಸೇವಿಸಿದ್ರೆ ದಂಡ ಫಿಕ್ಸ್ | Namma Metro

By kannadanewsnow0924/04/2025 6:28 AM

ಬೆಂಗಳೂರು: ನಮ್ಮ ಮೆಟ್ರೋ ಆವರಣ ಹಾಗೂ ರೈಲುಗಳ ಒಳಗೆ ಅಗಿಯಬಹುದಾದ ತಂಬಾಕು ಆಧರಿತ ಉತ್ಪನ್ನಗಳನ್ನು ಸೇವಿಸುವ ಪ್ರಯಾಣಿಕರಿಗೆ ದಂಡ ವಿಧಿಸುವ ನಿರ್ಧಾರವನ್ನು ಬಿಎಂಆರ್‌ಸಿಎಲ್ ಕೈಗೊಂಡಿದೆ. ಈ ಮೂಲಕ ನಮ್ಮ ಮೆಟ್ರೋದಲ್ಲಿ ತಂಬಾಕು ಉತ್ಪನ್ನ ಹಾಕುತ್ತಿದ್ದಂತ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದೆ.

ಈ ಕುರಿತಂತೆ ಬಿಎಂಆರ್ ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು,   ಮೆಟ್ರೋ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಪ್ರಯಾಣಿಕರು ಗುಟ್ಕಾ ಮತ್ತು ಪಾನ್ ಮಸಾಲಾದಂತಹ ತಂಬಾಕು ಆಧರಿತ ಅಗಿಯಬಹುದಾದ ಉತ್ಪನ್ನಗಳನ್ನು ಜಗಿದು ಉಗುಳುವ ಬಗ್ಗೆ ಸಾರ್ವಜನಿಕ ದೂರುಗಳು ಹೆಚ್ಚಾಗುತ್ತಿವೆ ಎಂದಿದೆ.

ಈ ಸಮಸ್ಯೆಯ ಪರಿಹಾರಕ್ಕಾಗಿ ಮತ್ತು ಮೆಟ್ರೋ ಆವರಣದಲ್ಲಿ ಉಗುಳುವುದು ಮತ್ತು ಕಸ ಹಾಕುವುದನ್ನು ತಪ್ಪಿಸುವುದಕ್ಕಾಗಿ, ಜನದಟ್ಟಣೆ ಇಲ್ಲದ ಸಮಯಗಳಲ್ಲಿ ಗಸ್ತು ತಿರುಗುವುದನ್ನು ಬಲಪಡಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಈಗ ಎಲ್ಲಾ ರೈಲುಗಳು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಕಣ್ಗಾವಲು ಹೆಚ್ಚಿಸುವ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ತಪ್ಪಿತಸ್ಥ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ನಿಯಮಗಳ ಪ್ರಕಾರ ದಂಡ ವಿಧಿಸಲಾಗುವುದು. ಅಂತಹ ವಸ್ತುಗಳನ್ನು ಲೋಹ ಶೋಧಕಗಳ ಮೂಲಕ ಪತ್ತೆಹಚ್ಚಲು ಸಾಧ್ಯವಾಗದ ಕಾರಣ, ಎಲ್ಲ ಮೆಟ್ರೋ ನಿಲ್ದಾಣಗಳಲ್ಲ್ಲಿ ಅನುಮಾನ ಬಂದ ಜಾಗಗಳಲ್ಲಿ ಆಗಾಗ್ಗೆ ತಪಾಸಣೆಗಳನ್ನು ಜಾರಿಗೆ ತರಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ ಎಂದಿದೆ.

ಅಂತಹ ಪ್ರಯಾಣಿಕರನ್ನು ಸೂಕ್ಷ್ಮ ರೀತಿಯಲ್ಲಿ ಗಮನಿಸಲು ಜೊತೆಗೆ ಜನರೊಂದಿಗೆ ಈ ಕುರಿತು ಸಂವೇದನಾಶೀಲ ನಡವಳಿಕೆ ಹೊಂದಿರುವುದರ ಬಗ್ಗೆ ಪ್ಲಾಟ್‌ಫಾರ್ಮ್ ಭದ್ರತಾ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಪ್ರಯಾಣಿಕರ ನಡವಳಿಕೆಯನ್ನು ಗಮನಿಸುವುದರ ಜೊತೆಗೆ ಯಾವುದೇ ಉಲ್ಲಂಘನೆಗಳನ್ನು ಗಮನಿಸಿದ ಕೂಡಲೇ ಸಂಬಧಿಸಿದ ಪ್ಲಾಟ್‌ಫಾರ್ಮ್ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಲು ಕೇಂದ್ರ ಭದ್ರತಾ ಕಣ್ಗಾವಲು ಕೊಠಡಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಹೆಚ್ಚುವರಿಯಾಗಿ, ಎಲ್ಲ ಮೆಟ್ರೋ ಪ್ರಯಾಣಿಕರಿಗೆ ಸ್ವಚ್ಛ ಮತ್ತು ಹೆಚ್ಚು ಆಹ್ಲಾದಪೂರ್ಣ ಪ್ರಯಾಣಾನುಭವದ ಖಾತ್ರಿಮಾಡಿಕೊಳ್ಳಲು, ಮೆಟ್ರೋ ಆವರಣದಲ್ಲಿ ಅಗಿಯಬಹುದಾದ ತಂಬಾಕು ಆಧರಿತ ಉತ್ಪನ್ನಗಳನ್ನು ಬಳಸದಂತೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ವ್ಯಾಪಕ ಜಾಗೃತಿ ಅಭಿಯಾನಗಳನ್ನು ಪ್ರಾರಂಭಿಸುವುದರ ಬಗ್ಗೆ ಬಿಎಂಆರ್‌ಸಿಎಲ್ ಯೋಜನೆ ಕೈಗೊಂಡಿದೆ ಎಂದು ಹೇಳಿದೆ.

Share. Facebook Twitter LinkedIn WhatsApp Email

Related Posts

ALERT : ಯುವಜನರಲ್ಲಿ ಹೆಚ್ಚುತ್ತಿದೆ `ಮೆದುಳು ಪಾರ್ಶ್ವವಾಯು’ ಅಪಾಯ : ಕಾರಣ ಏನು ಗೊತ್ತಾ?

04/01/2026 8:51 PM2 Mins Read

ALERT : ಮೊಬೈಲ್ ಗ್ರಾಹಕರೇ ಎಚ್ಚರ : `ಬ್ಲೂಟೂತ್’ ಆನ್ ನಲ್ಲಿ ಇರಿಸಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಆಗೋದು ಪಕ್ಕಾ.!

04/01/2026 8:44 PM2 Mins Read

BIG NEWS: ಹುಬ್ಬಳ್ಳಿ ಮರ್ಯಾದಾಗೇಡು ಹತ್ಯೆ ಕೇಸ್ ವಿಚಾರಣೆಗೆ ತ್ವರಿತ ನ್ಯಾಯಾಲಯ ರಚನೆ: ಸಿಎಂ ಸಿದ್ಧರಾಮಯ್ಯ ಘೋಷಣೆ

04/01/2026 8:38 PM1 Min Read
Recent News

ಗುಡ್ ನ್ಯೂಸ್ ; ಆಧಾರ್ ದೃಢೀಕೃತ ಬಳಕೆದಾರರಿಗೆ ‘ಟಿಕೆಟ್ ಬುಕಿಂಗ್ ಸಮಯ’ ವಿಸ್ತರಣೆ

04/01/2026 8:52 PM

ALERT : ಯುವಜನರಲ್ಲಿ ಹೆಚ್ಚುತ್ತಿದೆ `ಮೆದುಳು ಪಾರ್ಶ್ವವಾಯು’ ಅಪಾಯ : ಕಾರಣ ಏನು ಗೊತ್ತಾ?

04/01/2026 8:51 PM

ALERT : ಮೊಬೈಲ್ ಗ್ರಾಹಕರೇ ಎಚ್ಚರ : `ಬ್ಲೂಟೂತ್’ ಆನ್ ನಲ್ಲಿ ಇರಿಸಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಆಗೋದು ಪಕ್ಕಾ.!

04/01/2026 8:44 PM

BIG NEWS: ಹುಬ್ಬಳ್ಳಿ ಮರ್ಯಾದಾಗೇಡು ಹತ್ಯೆ ಕೇಸ್ ವಿಚಾರಣೆಗೆ ತ್ವರಿತ ನ್ಯಾಯಾಲಯ ರಚನೆ: ಸಿಎಂ ಸಿದ್ಧರಾಮಯ್ಯ ಘೋಷಣೆ

04/01/2026 8:38 PM
State News
KARNATAKA

ALERT : ಯುವಜನರಲ್ಲಿ ಹೆಚ್ಚುತ್ತಿದೆ `ಮೆದುಳು ಪಾರ್ಶ್ವವಾಯು’ ಅಪಾಯ : ಕಾರಣ ಏನು ಗೊತ್ತಾ?

By kannadanewsnow5704/01/2026 8:51 PM KARNATAKA 2 Mins Read

ಇತ್ತೀಚೆಗೆ ಅನೇಕ ಯುವಕರು ಮಿದುಳಿನ ಪಾರ್ಶ್ವವಾಯುವಿಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿ. ಮಿದುಳಿನ…

ALERT : ಮೊಬೈಲ್ ಗ್ರಾಹಕರೇ ಎಚ್ಚರ : `ಬ್ಲೂಟೂತ್’ ಆನ್ ನಲ್ಲಿ ಇರಿಸಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಆಗೋದು ಪಕ್ಕಾ.!

04/01/2026 8:44 PM

BIG NEWS: ಹುಬ್ಬಳ್ಳಿ ಮರ್ಯಾದಾಗೇಡು ಹತ್ಯೆ ಕೇಸ್ ವಿಚಾರಣೆಗೆ ತ್ವರಿತ ನ್ಯಾಯಾಲಯ ರಚನೆ: ಸಿಎಂ ಸಿದ್ಧರಾಮಯ್ಯ ಘೋಷಣೆ

04/01/2026 8:38 PM

BREAKING: ಬಳ್ಳಾರಿ ಬ್ಯಾನರ್ ಗಲಾಟೆ, ಫೈರಿಂಗ್ ಕೇಸ್: ಸತೀಶ್ ರೆಡ್ಡಿ ಖಾಸಗಿ ಗನ್ ಮ್ಯಾನ್ ಗುರುಚರಣ್ ಸಿಂಗ್ ಅರೆಸ್ಟ್

04/01/2026 8:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.