Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ‘ಸ್ಮರಣಿಕೆ, ಟ್ರೋಫಿ’ ನಿಷೇಧಿಸಿ ಸರ್ಕಾರ ಮಹತ್ವದ ಆದೇಶ

10/12/2025 7:57 PM

ಪ್ರಮುಖ ಬ್ಯಾಂಕ್’ಗಳೊಂದಿಗೆ ಡಿಜಿಟಲ್ ಸಮ್ಮತಿ ; ‘TRAI’ನಿಂದ ‘SMS ಪರೀಕ್ಷೆ’ ಪ್ರಾರಂಭ

10/12/2025 7:48 PM

‘ಸ್ಪ್ಯಾಮ್ ಕರೆ’ಗಳಿಗೆ ಬಿತ್ತು ಬ್ರೇಕ್: ಈಗ ನಿಮಗೆ ಬರೋ ಕರೆ ಯಾರದ್ದೆಂದು ‘ಹೆಸರು ಪ್ರದರ್ಶನ’

10/12/2025 7:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ‘ಏರ್ಪೋರ್ಟ್ ರಸ್ತೆ’ಯಲ್ಲಿ ಗಂಟೆಗೆ ’80 ಕಿಮೀ ವೇಗದ ಮಿತಿ’ ನಿಗದಿ: ಮೀರಿದ್ರೆ ಕೇಸ್
KARNATAKA

ಬೆಂಗಳೂರಿನ ‘ಏರ್ಪೋರ್ಟ್ ರಸ್ತೆ’ಯಲ್ಲಿ ಗಂಟೆಗೆ ’80 ಕಿಮೀ ವೇಗದ ಮಿತಿ’ ನಿಗದಿ: ಮೀರಿದ್ರೆ ಕೇಸ್

By kannadanewsnow0914/05/2024 8:44 PM

ಬೆಂಗಳೂರು: ವಿಮಾನ ನಿಲ್ದಾಣ ರಸ್ತೆಯಲ್ಲಿ ಗಂಟೆಗೆ 80 ಕಿ.ಮೀ ವೇಗದ ಮಿತಿಯನ್ನು ಮೀರುವ ಚಾಲಕರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಚಾಲಕರು/ ಸವಾರರ ಅತಿಯಾದ ವೇಗದಿಂದಾಗಿ ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು, ಅತಿ ವೇಗದ ಸಂಚಾರ ಉಲ್ಲಂಘನೆಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಲು ಮತ್ತು ದಂಡ ವಿಧಿಸಲು ವಿಮಾನ ನಿಲ್ದಾಣ ರಸ್ತೆಯ ಉದ್ದಕ್ಕೂ ಸ್ಪೀಡ್ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಬೆಂಗಳೂರು ಸಂಚಾರ) ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ವಿಮಾನ ನಿಲ್ದಾಣ ರಸ್ತೆಯಲ್ಲಿ ವೇಗದ ಮಿತಿ ಗಂಟೆಗೆ 80 ಕಿ.ಮೀ. ಮಿತಿಯನ್ನು ಮೀರುವವರಿಗೆ ಅತಿಯಾದ ಸಂಚಾರ ಉಲ್ಲಂಘನೆಗಾಗಿ ದಂಡ ವಿಧಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶೇ.9ರಷ್ಟು ಅಪಘಾತಗಳು ವಿಮಾನ ನಿಲ್ದಾಣ ರಸ್ತೆಯಿಂದ ಸಂಭವಿಸುತ್ತಿವೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಲಿವೇಟೆಡ್ ಎಕ್ಸ್ ಪ್ರೆಸ್ ವೇ (ಬಳ್ಳಾರಿ ರಸ್ತೆ) ನಗರದ ಅತ್ಯಂತ ಅಪಘಾತ ಪೀಡಿತ ರಸ್ತೆಗಳಲ್ಲಿ ಒಂದಾಗಿದೆ. ವಾಹನ ಚಾಲಕರು ಹೆಚ್ಚಾಗಿ 100 ಕಿ.ಮೀಗೂ ಹೆಚ್ಚು ವೇಗದಲ್ಲಿ ಚಲಾಯಿಸುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕೋದಕ್ಕಾಗಿ ಈ ನಿರ್ಧಾರವನ್ನು ಬೆಂಗಳೂರು ಸಂಚಾರ ಪೊಲೀಸರು ಕೈಗೊಂಡಿದ್ದಾರೆ.

ರಸ್ತೆಯಲ್ಲಿ ಹೆಚ್ಚಿನ ಅಪಘಾತಗಳು ಮುಂಜಾನೆ 3 ರಿಂದ 6 ರವರೆಗೆ ಮತ್ತು ಸಂಜೆ 7 ರಿಂದ ರಾತ್ರಿ 11 ರವರೆಗೆ ಸಂಭವಿಸುತ್ತವೆ. ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಏರ್ಪೋರ್ಟ್ ರಸ್ತೆಯಲ್ಲಿ ಉಂಟಾಗುವಂತ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ.

ಬೆಂಗಳೂರು ಸಂಚಾರ ಪೊಲೀಸ್ ದಾಖಲೆಗಳ ಪ್ರಕಾರ, ವಿಮಾನ ನಿಲ್ದಾಣ ರಸ್ತೆಯಲ್ಲಿ ಅಪಘಾತಗಳು 2021 ರಲ್ಲಿ 239 ರಿಂದ 2022 ರಲ್ಲಿ 278 ಕ್ಕೆ ಮತ್ತು 2023 ರಲ್ಲಿ 322 ಕ್ಕೆ ಏರಿದೆ. ಈ ವರ್ಷದ ಜನವರಿ ಮತ್ತು ಏಪ್ರಿಲ್ ನಡುವೆ ವಿಮಾನ ನಿಲ್ದಾಣ ರಸ್ತೆಯಲ್ಲಿ 110 ಅಪಘಾತಗಳು ವರದಿಯಾಗಿವೆ.

ಬೆಂಗಳೂರಿನಲ್ಲಿ ಒಟ್ಟಾರೆ ಅಪಘಾತ ಸಂಖ್ಯೆಯೂ ಹೆಚ್ಚಾಗಿದೆ: 2021 ರಲ್ಲಿ 3,213, 2022 ರಲ್ಲಿ 3,822 ಮತ್ತು 2023 ರಲ್ಲಿ 4,974. ಏಪ್ರಿಲ್ 2024 ರವರೆಗೆ, 1,633 ಅಪಘಾತಗಳು ವರದಿಯಾಗಿವೆ.

SSLC ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ Rank ಪಡೆದ ವಿದ್ಯಾರ್ಥಿಗಳನ್ನು ಸಿಎಂ ಸಿದ್ಧರಾಮಯ್ಯ ಸನ್ಮಾನ

ರಾಜ್ಯದಲ್ಲೊಂದು ‘ಅಮಾನವೀಯ’ ಘಟನೆ: ಸಾಲ ತೀರಿಸಲು ಗಂಡು ಮಗುವನ್ನೇ ಮಾರಿದ ‘ಪಾಪಿ ತಂದೆ’

Share. Facebook Twitter LinkedIn WhatsApp Email

Related Posts

BREAKING: ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ‘ಸ್ಮರಣಿಕೆ, ಟ್ರೋಫಿ’ ನಿಷೇಧಿಸಿ ಸರ್ಕಾರ ಮಹತ್ವದ ಆದೇಶ

10/12/2025 7:57 PM3 Mins Read

‘ಸ್ಪ್ಯಾಮ್ ಕರೆ’ಗಳಿಗೆ ಬಿತ್ತು ಬ್ರೇಕ್: ಈಗ ನಿಮಗೆ ಬರೋ ಕರೆ ಯಾರದ್ದೆಂದು ‘ಹೆಸರು ಪ್ರದರ್ಶನ’

10/12/2025 7:40 PM1 Min Read

ರಾಜ್ಯದ ಯಾವುದೇ ‘NHM ಸಿಬ್ಬಂದಿ’ಗಳನ್ನು ಕೆಲಸದಿಂದ ಕೈಬಿಡುವುದಿಲ್ಲ: ಸಿಎಂ ಸಿದ್ಧರಾಮಯ್ಯ ಭರವಸೆ

10/12/2025 7:17 PM2 Mins Read
Recent News

BREAKING: ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ‘ಸ್ಮರಣಿಕೆ, ಟ್ರೋಫಿ’ ನಿಷೇಧಿಸಿ ಸರ್ಕಾರ ಮಹತ್ವದ ಆದೇಶ

10/12/2025 7:57 PM

ಪ್ರಮುಖ ಬ್ಯಾಂಕ್’ಗಳೊಂದಿಗೆ ಡಿಜಿಟಲ್ ಸಮ್ಮತಿ ; ‘TRAI’ನಿಂದ ‘SMS ಪರೀಕ್ಷೆ’ ಪ್ರಾರಂಭ

10/12/2025 7:48 PM

‘ಸ್ಪ್ಯಾಮ್ ಕರೆ’ಗಳಿಗೆ ಬಿತ್ತು ಬ್ರೇಕ್: ಈಗ ನಿಮಗೆ ಬರೋ ಕರೆ ಯಾರದ್ದೆಂದು ‘ಹೆಸರು ಪ್ರದರ್ಶನ’

10/12/2025 7:40 PM

BREAKING ; ಇಂಡಿಗೋ ಬಿಕ್ಕಟ್ಟಿನಿಂದ ದೆಹಲಿ ವ್ಯಾಪಾರ, ಪ್ರವಾಸೋದ್ಯಮ ಕ್ಷೇತ್ರಗಳಿಗೆ 1000 ಕೋಟಿ ನಷ್ಟ

10/12/2025 7:36 PM
State News
KARNATAKA

BREAKING: ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ‘ಸ್ಮರಣಿಕೆ, ಟ್ರೋಫಿ’ ನಿಷೇಧಿಸಿ ಸರ್ಕಾರ ಮಹತ್ವದ ಆದೇಶ

By kannadanewsnow0910/12/2025 7:57 PM KARNATAKA 3 Mins Read

ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ ಮತ್ತು ಟ್ರೋಫಿಗಳನ್ನು ಕಡ್ಡಾಯವಾಗಿ ನಿಷೇಧಿಸಿ ಸರ್ಕಾರ ಮಹತ್ವದ ಆದೇಶ ಮಾಡಿದೆ. ಈ…

‘ಸ್ಪ್ಯಾಮ್ ಕರೆ’ಗಳಿಗೆ ಬಿತ್ತು ಬ್ರೇಕ್: ಈಗ ನಿಮಗೆ ಬರೋ ಕರೆ ಯಾರದ್ದೆಂದು ‘ಹೆಸರು ಪ್ರದರ್ಶನ’

10/12/2025 7:40 PM

ರಾಜ್ಯದ ಯಾವುದೇ ‘NHM ಸಿಬ್ಬಂದಿ’ಗಳನ್ನು ಕೆಲಸದಿಂದ ಕೈಬಿಡುವುದಿಲ್ಲ: ಸಿಎಂ ಸಿದ್ಧರಾಮಯ್ಯ ಭರವಸೆ

10/12/2025 7:17 PM

ಇದು ರಾಯರ ಸನ್ನಿಧಿಯಲ್ಲಿ ನಡೆದ ಸತ್ಯ ಘಟನೆ: ಆ ರಾತ್ರಿ ಮಂತ್ರಾಲಯದಲ್ಲಿ ನಡೆದ ಪವಾಡ!

10/12/2025 7:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.