ಬೆಂಗಳೂರು :  ನಿನ್ನೆ ಸುರಿದ ಮಳೆಯ ಆರ್ಭಟ ಹೆಚ್ಚಾಗಿದ್ದು , ಬೆಂಗಳೂರಿನ  3 ಅಂತಸ್ತಿನ ಕಟ್ಟಡ ಕುಸಿತಗೊಂಡಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

BREAKING NEWS : ಪುತ್ತೂರಿನ ಪ್ರತಿಷ್ಠಿತ ಶಾಲೆಯಲ್ಲಿ ʼ ಘೋರ ದುರಂತ ʼ: ಬಹುಮಹಡಿ ಕಟ್ಟಡದಿಂದ ಬಿದ್ದು ʻವಿದ್ಯಾರ್ಥಿ ಸಾವುʼ

ಅವೆನ್ಯೂ ರಸ್ತೆಯ ಬೆಳ್ಳಿ ಬಸವ ದೇಗುಲ ರಸ್ತೆ ಬಳಿ  3 ಅಂತಸ್ತಿನ ಕಟ್ಟಡ ಧರೆಗುರುಳಿದ ಘಟನೆ ನಡೆದಿದೆ .  ಭಂಢಾರಿ ಎಂಬುರವರಿಗೆ ಸೇರಿದ ಕಟ್ಟಡ ಇದಾಗಿತ್ತು.  ಪ್ಲಾಸ್ಟಿಕ್‌ ಮತ್ತು ಗಿಫ್ಟ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಯಿದ್ದ ಕಟ್ಟವಾಗಿತ್ತು. ಅದೃಷ್ಟವಾಷತ್‌ ಯಾವುದೇ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

BREAKING NEWS : ಪುತ್ತೂರಿನ ಪ್ರತಿಷ್ಠಿತ ಶಾಲೆಯಲ್ಲಿ ʼ ಘೋರ ದುರಂತ ʼ: ಬಹುಮಹಡಿ ಕಟ್ಟಡದಿಂದ ಬಿದ್ದು ʻವಿದ್ಯಾರ್ಥಿ ಸಾವುʼ

Share.
Exit mobile version