ಬೆಂಗಳೂರಿಗರೇ ಗಮನಿಸಿ: ಇಂದು ರಸ್ತೆಗೆ ಇಳಿಯೋ ಮುನ್ನಾ ಹುಷಾರ್.!

ಬೆಂಗಳೂರು: ಇಂದು ರಾಜ್ಯ ಸರ್ಕಾರದ ವಿರುದ್ಧ ಅನ್ನದಾತರು ಸಿಡಿದೆದ್ದಿದ್ದಾರೆ. ಕಬ್ಬು ಬೆಳೆಗಾರರಿಗೆ ಬೆಲೆಯಲ್ಲಿ ಮೋಸ, ತೂಕದಲ್ಲಿ ವಂಚನೆ, ಪಾವತಿಯಲ್ಲಿ ವಿಳಂಬ ಖಂಡಿಸಿ ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ ನಡೆಸಲಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಿವಾಸಕ್ಕೂ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಲಿದ್ದಾರೆ. ಈ ಹಿನ್ನಲೆಯಲ್ಲಿ ನಗರದ ವಿವಿಧೆಡೆ ಸಂಚಾರ ದಟ್ಟಣೆ ಉಂಟಾಗಲಿದೆ. ಹೀಗಾಗಿ ಬೆಂಗಳೂರಿಗರು ಇಂದು ರಸ್ತೆಗೆ ಇಳಿಯೋ ಮುನ್ನಾ ಎಚ್ಚರಿಕೆ ವಹಿಸೋದು ಒಳಿತಾಗಿದೆ. BREAKING NEWS: ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ಗೊಟಬಯ ರಾಜಪಕ್ಸೆ ರಾಜೀನಾಮೆ ಘೋಷಣೆ | … Continue reading ಬೆಂಗಳೂರಿಗರೇ ಗಮನಿಸಿ: ಇಂದು ರಸ್ತೆಗೆ ಇಳಿಯೋ ಮುನ್ನಾ ಹುಷಾರ್.!