Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : `ಗುಟ್ಕಾ’ ಪ್ರಿಯರೇ ಎಚ್ಚರ : ಇದರಲ್ಲಿವೆ 28 ರೀತಿಯ `ಕ್ಯಾನ್ಸರ್’ ರಾಸಾಯನಿಕಗಳು.!

09/01/2026 12:41 PM

ರಾತ್ರಿ 12 ಗಂಟೆಗೆ ಇಲಿ ಪಾಷಾಣ ಆರ್ಡರ್: ಮಹಿಳೆಯ ಪ್ರಾಣ ಉಳಿಸಿದ ಬ್ಲಿಂಕಿಟ್ ಡೆಲಿವರಿ ಬಾಯ್ ಸಮಯಪ್ರಜ್ಞೆ!

09/01/2026 12:32 PM

BIG NEWS : ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ‘ಮಲೆಯಾಳಂ’ ಕಲಿಕೆ ಕಡ್ಡಾಯ : ಕೇರಳ ಸರ್ಕಾರದ ನಡೆಗೆ CM ಸಿದ್ದರಾಮಯ್ಯ ಆಕ್ರೋಶ.!

09/01/2026 12:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯ ‘ಸಂಪುಟ ಸರ್ಜರಿ’ ಫಿಕ್ಸ್ : ‘ಶಾಸಕ ಬೇಳೂರು ಗೋಪಾಲಕೃಷ್ಣ’ಗೆ ‘ಸಚಿವ ಸ್ಥಾನ’? | MLA Beluru Gopalakrishna
KARNATAKA

BIG NEWS: ರಾಜ್ಯ ‘ಸಂಪುಟ ಸರ್ಜರಿ’ ಫಿಕ್ಸ್ : ‘ಶಾಸಕ ಬೇಳೂರು ಗೋಪಾಲಕೃಷ್ಣ’ಗೆ ‘ಸಚಿವ ಸ್ಥಾನ’? | MLA Beluru Gopalakrishna

By kannadanewsnow0928/11/2024 3:14 PM

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಸರ್ಜರಿಯಾಗಲಿದೆ. ಸಿಎಂ ಸಿದ್ಧರಾಮಯ್ಯ ಅವರು ತಮ್ಮ ಸಂಪುಟವನ್ನು ಪುನರ್ ರಚಿಸಲಿದ್ದಾರೆ. ಹಾಲಿ ಸಚಿವರಿಗೆ ಕೋಕ್ ನೀಡಿ, ಹೊಸಬರಿಗೆ ಅವಕಾಶ ನೀಡಲಿದ್ದಾರೆ. ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಿಎಂ ಸಿದ್ಧರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬುದಾಗಿ ಕಾಂಗ್ರೆಸ್ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಜನಪ್ರಿಯ, ಈಡಿಗ ಸಮುದಾಯದ ಪ್ರಭಾವಿ ನಾಯಕರಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಒಬ್ಬರು. ಈಗಾಗಲೇ ಜಿಲ್ಲೆಯಲ್ಲಿ ದೀವರ ಸಮುದಾಯದ ಮಧು ಬಂಗಾರಪ್ಪ ಅವರಿಗೆ ಶಾಲಾ ಶಿಕ್ಷಣ ಸಚಿವ ಸ್ಥಾನವನ್ನು ನೀಡಲಾಗಿದೆ. ಅವರ ಬೆನ್ನಲ್ಲೇ ಸಿದ್ಧರಾಮಯ್ಯ ಸಂಪುಟ ಸರ್ಜರಿಯಾಗಿ, ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೂ ಸಚಿವ ಸ್ಥಾನ ನೀಡೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈಗಾಗಲೇ ಸಚಿವ ಸ್ಥಾನದ ಆಕಾಂಕ್ಷಿಗಳಿಂದ ತೆರೆ ಮರೆಯಲ್ಲಿ ಕಸರತ್ತು ನಡೆಸಲಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿ, ಸಿಎಂ ಸಿದ್ಧರಾಮಯ್ಯ ಸಂಪುಟ ಪುನರಚನೆಯ ನಂತ್ರ, ತಮಗೆ ಸ್ಥಾನ ನೀಡುವಂತೆಯೂ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಸದ್ಯ ರಾಜ್ಯ ಸಚಿವ ಸಂಪುಟ ಸರ್ಜರಿಯ ಮಾತು ಜೋರಾಗಿಯೇ ಕೇಳಿ ಬಂದಿದೆ.

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಈ ಹಿಂದೆ ನಾನು ಸಚಿವ ಸ್ಥಾನಕ್ಕೆ ಒತ್ತಡ ಹಾಕಿಲ್ಲ. ಬೇಡಿಕೆಯನ್ನು ಇಟ್ಟಿಲ್ಲ ಎನ್ನುತ್ತಲೇ, ಸಚಿವ ಸ್ಥಾನ ನೀಡಿದ್ರೇ ಅದನ್ನು ಯಶಸ್ವಿಯಾಗಿ ನಿಭಾಯಿಸೋದಾಗಿಯೂ ಬಹಿರಂಗ ಹೇಳಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ರೇಸ್ ನಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಇದ್ದು, ಅವರ ಹೆಸರು ಕೂಡ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಜೊತೆಗೆ ಸಂಪುಟ ಸರ್ಜರಿಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ಫಿಕ್ಸ್ ಎಂಬುದು ಸಿದ್ದು ಸಂಪುಟದಲ್ಲಿನ ಹಲವರ ಮಾತಾಗಿದೆ.

ಸದ್ಯ ಸಚಿವ ಸ್ಥಾನದ ಆಕಾಂಕ್ಷಿಗಳು, ಒಂದು ವೇಳೆ ಸಂಪುಟ ಸರ್ಜರಿಯಾದ್ರೆ ಯಾರಿಗೆಲ್ಲ ಸಚಿವ ಸ್ಥಾನ ಸಿಗಲಿದೆ ಎನ್ನುವ ಪಟ್ಟಿಯಲ್ಲಿ ಬೇಳೂರು ಗೋಪಾಲಕೃಷ್ಣ ಅವರ ಹೆಸರು ಮುಂಚೂಣಿಯಲ್ಲಿದೆ. ಈ ಬಗ್ಗೆ ಸಿಎಂ ಸಿದ್ಧರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಕೃಪಾ ಕಟಾಕ್ಷ ಬೀರಿ, ಸಚಿವ ಸ್ಥಾನ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ವಸಂತ ಬಿ ಈಶ್ವರಗೆರೆ

BREAKING: ‘ರಾಜ್ಯ ಸರ್ಕಾರಿ ನೌಕರ’ರಿಗೆ ಸಿಹಿಸುದ್ದಿ: ‘ತುಟ್ಟಿ ಭತ್ಯೆ’ಯ ದರಗಳನ್ನು ಪರಿಷ್ಕರಿಸಿ ಸರ್ಕಾರದಿಂದ ಅಧಿಕೃತ ಆದೇಶ

BREAKING : ಚಿತ್ರದುರ್ಗದಲ್ಲಿ ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿಯ ಕೊಲೆ ಕೇಸ್ : 6 ಆರೋಪಿಗಳು ಅರೆಸ್ಟ್!

Share. Facebook Twitter LinkedIn WhatsApp Email

Related Posts

ALERT : `ಗುಟ್ಕಾ’ ಪ್ರಿಯರೇ ಎಚ್ಚರ : ಇದರಲ್ಲಿವೆ 28 ರೀತಿಯ `ಕ್ಯಾನ್ಸರ್’ ರಾಸಾಯನಿಕಗಳು.!

09/01/2026 12:41 PM2 Mins Read

BIG NEWS : ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ‘ಮಲೆಯಾಳಂ’ ಕಲಿಕೆ ಕಡ್ಡಾಯ : ಕೇರಳ ಸರ್ಕಾರದ ನಡೆಗೆ CM ಸಿದ್ದರಾಮಯ್ಯ ಆಕ್ರೋಶ.!

09/01/2026 12:28 PM2 Mins Read

ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಹಲ್ಲೆ ಕೇಸ್ : ಸುಜಾತ ಹಂಡಿ ಕುಟುಂಬಸ್ಥರಿಗೆ ಪೊಲೀಸರಿಂದ ನೋಟಿಸ್ ಜಾರಿ

09/01/2026 12:25 PM1 Min Read
Recent News

ALERT : `ಗುಟ್ಕಾ’ ಪ್ರಿಯರೇ ಎಚ್ಚರ : ಇದರಲ್ಲಿವೆ 28 ರೀತಿಯ `ಕ್ಯಾನ್ಸರ್’ ರಾಸಾಯನಿಕಗಳು.!

09/01/2026 12:41 PM

ರಾತ್ರಿ 12 ಗಂಟೆಗೆ ಇಲಿ ಪಾಷಾಣ ಆರ್ಡರ್: ಮಹಿಳೆಯ ಪ್ರಾಣ ಉಳಿಸಿದ ಬ್ಲಿಂಕಿಟ್ ಡೆಲಿವರಿ ಬಾಯ್ ಸಮಯಪ್ರಜ್ಞೆ!

09/01/2026 12:32 PM

BIG NEWS : ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ‘ಮಲೆಯಾಳಂ’ ಕಲಿಕೆ ಕಡ್ಡಾಯ : ಕೇರಳ ಸರ್ಕಾರದ ನಡೆಗೆ CM ಸಿದ್ದರಾಮಯ್ಯ ಆಕ್ರೋಶ.!

09/01/2026 12:28 PM

ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಹಲ್ಲೆ ಕೇಸ್ : ಸುಜಾತ ಹಂಡಿ ಕುಟುಂಬಸ್ಥರಿಗೆ ಪೊಲೀಸರಿಂದ ನೋಟಿಸ್ ಜಾರಿ

09/01/2026 12:25 PM
State News
KARNATAKA

ALERT : `ಗುಟ್ಕಾ’ ಪ್ರಿಯರೇ ಎಚ್ಚರ : ಇದರಲ್ಲಿವೆ 28 ರೀತಿಯ `ಕ್ಯಾನ್ಸರ್’ ರಾಸಾಯನಿಕಗಳು.!

By kannadanewsnow5709/01/2026 12:41 PM KARNATAKA 2 Mins Read

ಗುಟ್ಕಾ ತಿನ್ನುವವರೇ ಎಚ್ಚರ, ಗುಟ್ಕಾ ಹಾಕುವವರು ಗಂಭೀರ ಕಾಯಿಲೆಗಳಿಗೆ ಬಲಿಯಾಗುತ್ತಾರೆ. ಇದರ ಹೊರತಾಗಿಯೂ, ಗುಟ್ಕಾ ಸೇವಿಸುವ ಮೊದಲು ಅಥವಾ ಅಭ್ಯಾಸವನ್ನು…

BIG NEWS : ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ‘ಮಲೆಯಾಳಂ’ ಕಲಿಕೆ ಕಡ್ಡಾಯ : ಕೇರಳ ಸರ್ಕಾರದ ನಡೆಗೆ CM ಸಿದ್ದರಾಮಯ್ಯ ಆಕ್ರೋಶ.!

09/01/2026 12:28 PM

ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಹಲ್ಲೆ ಕೇಸ್ : ಸುಜಾತ ಹಂಡಿ ಕುಟುಂಬಸ್ಥರಿಗೆ ಪೊಲೀಸರಿಂದ ನೋಟಿಸ್ ಜಾರಿ

09/01/2026 12:25 PM

ರಾಜ್ಯದ ಜನತೆಯ ಗಮನಕ್ಕೆ : `ಜನನ-ಮರಣ ನೋಂದಣಿ’ಗೆ ಶುಲ್ಕ ಎಷ್ಟು? ಇಲ್ಲಿದೆ ಮಾಹಿತಿ

09/01/2026 12:23 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.