Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾರ್ವಜನಿಕರೇ ಗಮನಿಸಿ : ತುರ್ತು ಸಂದರ್ಭದಲ್ಲಿ ಬೇಕಾಗುವ ಈ ನಂಬರ್ ಗಳನ್ನು `ಸೇವ್’ಮಾಡಿಟ್ಟುಕೊಳ್ಳಿ..!

14/08/2025 1:43 PM

BREAKING: ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಘಸ್ಫೋಟ : ಕೊಚ್ಚಿ ಹೋದ ಲ್ಯಾಂಗರ್ ಶೆಡ್, ಹಲವರ ಸಾವಿನ ಶಂಕೆ

14/08/2025 1:30 PM

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : `ಆನ್ ಲೈನ್’ ಮೂಲಕ `ಇ-ಖಾತಾ’ ತಿದ್ದುಪಡಿಗೆ ಅವಕಾಶ.!

14/08/2025 1:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING: ಬ್ರಾಂಡೆಂಡ್ ಪನ್ನೀರ್, ವಾಟರ್ ಬಾಟಲಿ ಅಂತ ಖರೀದಿಸೋ ಮುನ್ನಾ ಈ ಸುದ್ದಿ ಓದಿ, ನೀವೇ ಶಾಕ್ ಆಗ್ತೀರಿ
INDIA

SHOCKING: ಬ್ರಾಂಡೆಂಡ್ ಪನ್ನೀರ್, ವಾಟರ್ ಬಾಟಲಿ ಅಂತ ಖರೀದಿಸೋ ಮುನ್ನಾ ಈ ಸುದ್ದಿ ಓದಿ, ನೀವೇ ಶಾಕ್ ಆಗ್ತೀರಿ

By kannadanewsnow0930/05/2025 6:51 PM

ಉತ್ತರ ಪ್ರದೇಶ: ಬ್ರಾಂಡೆಂಡ್ ಪುಡ್, ಬ್ರಾಂಡೆಂಡ್ ವಾಟರ್ ಬಾಟಲಿ ಹಾಗೆ ಹೀಗೆ ಅಂತ ಯೋಚಿಸಿ ಗ್ರಾಹಕರಾದ ನೀವುಗಳೇನೋ ಖರೀದಿಸುತ್ತೀರಿ. ಆದರೇ ಅದೇ ಬ್ರಾಂಡೆಂಡ್ ಹೆಸರಿನಲ್ಲಿ ನಕಲಿ ಪನ್ನೀರ್, ನಕಲಿ ಬಾಟಲ್ ನೀರು ಮಾರಾಟ ಮಾಡುತ್ತಿದ್ದದ್ದನ್ನು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿ ಸೀಜ್ ಮಾಡಿದ್ದಾರೆ. ಅದು ಎಲ್ಲಿ ಅಂತ ಮುಂದೆ ಓದಿ.

ಉತ್ತರ ಪ್ರದೇಶದ ಆಹಾರ ಸುರಕ್ಷತೆ ಮತ್ತು ಔಷಧ ಇಲಾಖೆಯ ಅಧಿಕಾರಿಗಳು ಗೋರಖ್ ಪುರದಲ್ಲಿ ಪನೀರ್ ಉತ್ಪಾದಿಸುವ ಕಾರ್ಖಾನೆ ಹಾಗೂ ಗೌತಮ್ ಬುದ್ಧ ನಗರದಲ್ಲಿ ಪ್ಯಾಕ್ ಮಾಡಿದ ಕುಡಿಯುವ ನೀರು ತಯಾರಿಸುವಂತ ಘಟಕದ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆಯಲ್ಲಿ ಬರೋಬ್ಬರಿ 2,500 ಕೆಜಿ ಕಲಬೆರಕೆ ಪನೀರ್ ಹಾಗೂ 800 ಲೀಟರ್ ಕಲುಷಿತ ಹಾಲು ಪತ್ತೆಯಾಗಿದೆ. ಈ ಹಾಲನ್ನು ನಾಶಪಡಿಸಿದ್ದಾರೆ.

ಇನ್ನೂ ಪನ್ನೀರ್ ತಯಾರಿಕಾ ಘಟಕದಿಂದ 10ಕ್ಕೂ ಹೆಚ್ಚು ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಜೊತೆಗೆ ಪನ್ನೀರ್ ಗೆ ಬಳಸುವಂತ ಬಣ್ಣ, ಸ್ಯಾಕ್ರರಿನ್ ಸೇರಿದಂತೆ ದೊಡ್ಡ ಪ್ರಮಾಣದ ಹಾನಿಕಾರಕ ವಸ್ತುಗಳನ್ನು ಸಹ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಅಂದಹಾಗೇ ಪನೀರ್ ತಯಾರಿಕೆಯಲ್ಲಿ ಸ್ಯಾಕ್ರರಿನ್ ಬಿಳಿ, ಸ್ಫಟಿಕದಂತಹ ಕೃತಕ ಸಿಹಿಕಾರಕವಾದಂತ ಹಾನಿಕಾರಕ ವಸ್ತುಗಳನ್ನು ಬಳಕೆ ಮಾಡುತ್ತಿದ್ದದ್ದು ಪತ್ತೆ ಹಚ್ಚಲಾಗಿದೆ. ನಕಲಿ, ಹಾನಿಕಾರಕ ವಸ್ತುಗಳನ್ನು ಬಳಸಿ ಪನ್ನೀರ್ ತಯಾರಿಸಿ, ಬ್ರಾಂಡೆಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದರು ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Food Safety Team in UP busts fake paneer racket!
2500 kg adulterated paneer & 800 litres milk destroyed in Gorakhpur. Samples under testing; harmful substances like synthetic colours & saccharin seized.
Ensuring what you eat is safe. #EatSafe #FSSAIinStates #FSSAIinAction pic.twitter.com/DPwhwZxx63

— FSSAI (@fssaiindia) May 26, 2025

ಇದಲ್ಲದೇ ಮೇ.29ರ ನಿನ್ನೆ ಗೌತಮ್ ಬುದ್ಧ ನಗರದಲ್ಲಿ ಬಾಟಲಿ ನೀರು ತಯಾರಿಕೆ ಕಾರ್ಖಾನೆಯ ಮೇಲೆ ದಾಳಿ ಮಾಡಲಾಗಿದ್ದು, 13,076 ಲೀಟರ್ ಬ್ರಾಂಡೆಂಡ್ ಹೆಸರಿನ ಲೇಬಲ್ ಹೊಂದಿದ್ದಂತ ನಕಲಿ ವಾಟರ್ ಬಾಟಲಿಯನ್ನು ಸೀಜ್ ಮಾಡಿದ್ದಾರೆ. ಎಫ್ ಎಸ್ ಎಸ್ ಎ ಐ ಪರವಾನಿಗೆ ಪಡೆಯದೇ ವಾಟರ್ ಬಾಟಲಿ ನೀರು ತಯಾರಿಸುತ್ತಿದ್ದಂತ ಕಂಪನಿಯನ್ನು ಸೀಜ್ ಮಾಡಲಾಗಿದೆ.

ಬಿಲ್ಸೇರಿ, ಬ್ಲೆಸ್ರಿ ನಂತಹ ಲೇಬಲ್ ಅಂಟಿಸಿ ನಕಲಿ ವಾಟರ್ ಬಾಟಲಿಯನ್ನು ಮಾರಾಟ ಮಾಡುತ್ತಿದ್ದರು. ಇವರು ಮಾರಾಟ ಮಾಡುತ್ತಿದ್ದಂತ ನೀರಿನ ಬಾಟಲಿ ಜನಪ್ರಿಯ ಬಿಸ್ಲೇರಿ ಬ್ರ್ಯಾಂಡಿಗೆ ಹೋಲುತ್ತಿತ್ತಂತೆ. ಈ ವಾಟರ್ ಬಾಟಲಿಯ ನೀರನ್ನು ಸಂಗ್ರಹಿಸಿರುವಂತ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

नकली बोतलबंद पानी पर यूपी खाद्य सुरक्षा प्रशासन की कार्रवाई — 13076 लीटर पानी जब्त, दो प्लांट्स सील। #FSSAIinState #FSSAIAction pic.twitter.com/OoaYXJQCmj

— FSSAI (@fssaiindia) May 29, 2025

2024-25ರಲ್ಲಿ ಭಾರತದ GDP 6.5%ರಷ್ಟು ಬೆಳವಣಿಗೆ, 4ನೇ ತ್ರೈಮಾಸಿಕದಲ್ಲಿ 7.4%: ವರದಿ | India GDP

BREAKING : ಮಂಗಳೂರಿನಲ್ಲಿ ಮಳೆಗೆ ಮತ್ತೊಂದು ದುರಂತ : ಸಮುದ್ರದಲ್ಲಿ ನಾಡ ದೋಣಿ ಮುಗುಚಿ ಇಬ್ಬರು ನೀರುಪಾಲು!

Share. Facebook Twitter LinkedIn WhatsApp Email

Related Posts

BREAKING: ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಘಸ್ಫೋಟ : ಕೊಚ್ಚಿ ಹೋದ ಲ್ಯಾಂಗರ್ ಶೆಡ್, ಹಲವರ ಸಾವಿನ ಶಂಕೆ

14/08/2025 1:30 PM1 Min Read

ಭಾರತದ ಉಪ ರಾಷ್ಟ್ರಪತಿಯವರ ಚುನಾವಣೆ -2025 ಗೆ ಅಧಿಸೂಚನೆ

14/08/2025 1:22 PM2 Mins Read

ಸಾವರ್ಕರ್ ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿಗೆ ಜೀವ ಬೆದರಿಕೆ: ಅರ್ಜಿ ಹಿಂಪಡೆದ ವಕೀಲರು | Rahul Gandhi

14/08/2025 1:11 PM1 Min Read
Recent News

ಸಾರ್ವಜನಿಕರೇ ಗಮನಿಸಿ : ತುರ್ತು ಸಂದರ್ಭದಲ್ಲಿ ಬೇಕಾಗುವ ಈ ನಂಬರ್ ಗಳನ್ನು `ಸೇವ್’ಮಾಡಿಟ್ಟುಕೊಳ್ಳಿ..!

14/08/2025 1:43 PM

BREAKING: ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಘಸ್ಫೋಟ : ಕೊಚ್ಚಿ ಹೋದ ಲ್ಯಾಂಗರ್ ಶೆಡ್, ಹಲವರ ಸಾವಿನ ಶಂಕೆ

14/08/2025 1:30 PM

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : `ಆನ್ ಲೈನ್’ ಮೂಲಕ `ಇ-ಖಾತಾ’ ತಿದ್ದುಪಡಿಗೆ ಅವಕಾಶ.!

14/08/2025 1:28 PM

ಭಾರತದ ಉಪ ರಾಷ್ಟ್ರಪತಿಯವರ ಚುನಾವಣೆ -2025 ಗೆ ಅಧಿಸೂಚನೆ

14/08/2025 1:22 PM
State News
KARNATAKA

ಸಾರ್ವಜನಿಕರೇ ಗಮನಿಸಿ : ತುರ್ತು ಸಂದರ್ಭದಲ್ಲಿ ಬೇಕಾಗುವ ಈ ನಂಬರ್ ಗಳನ್ನು `ಸೇವ್’ಮಾಡಿಟ್ಟುಕೊಳ್ಳಿ..!

By kannadanewsnow5714/08/2025 1:43 PM KARNATAKA 2 Mins Read

ತುರ್ತು ಪರಿಸ್ಥಿತಿಗಳು ಅನಿರೀಕ್ಷಿತ. ಅದು ಬೆಂಕಿ, ಅಪಘಾತ, ಅಪರಾಧ ಅಥವಾ ವೈದ್ಯಕೀಯ ಸಮಸ್ಯೆಯಾಗಿರಬಹುದು; ಈ ಸಂದರ್ಭಗಳಲ್ಲಿ ಎಲ್ಲರಿಗೂ ಅಗತ್ಯವಿರುವ ಒಂದು…

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : `ಆನ್ ಲೈನ್’ ಮೂಲಕ `ಇ-ಖಾತಾ’ ತಿದ್ದುಪಡಿಗೆ ಅವಕಾಶ.!

14/08/2025 1:28 PM

BREAKING NEWS : ಇಂದು ಸಂಜೆಯೇ ಪೋಲಿಸರ ಮುಂದೆ ನಟ ದರ್ಶನ್‌ ಶರಣು….!

14/08/2025 1:13 PM

BREAKING : ಮತ್ತೆ ಅರೆಸ್ಟ್ ಆಗುವ ಭೀತಿಯಿಂದ ನಟ ದರ್ಶನ್ ತಮಿಳುನಾಡಿಗೆ ಪರಾರಿ?! | Video Viral

14/08/2025 1:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.