BIGG NEWS: ಹಗರಿಬೊಮ್ಮನಹಳ್ಳಿಯಲ್ಲಿ ಗೋಮಾಂಸ ರಫ್ತು ಹೆಚ್ಚುತ್ತಿದೆ- ಪ್ರಮೋದ್ ಮುತಾಲಿಕ್

ವಿಜಯನಗರ: ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಿ ಒಂದೂವರೇ ವರ್ಷ ಮತ್ತು ಮತಾಂತರ ನಿಷೇಧ ಕಾನೂನು ಜಾರಿಯಾಗಿ 6 ತಿಂಗಳಾಯಿತು. ಆದರೆ ಯಾವುದು ಕೂಡ ಜಾರಿಗೆ ಬರುತ್ತಿಲ್ಲ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. BREAKING NEWS: ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ; ಕರಾವಳಿ ಆರೆಂಜ್‌ ಅಲರ್ಟ್‌ ಹೊಸಪೇಟೆಯಲ್ಲಿ ಮಾತನಾಡಿದ ಅವರು, ಕಾನೂನು ಮಾಡಿದ್ದಾರೆ, ಆದ್ರೆ ಅದನ್ನ ಇಂಪ್ಲೀಮೆಂಟ್ ಆಗ್ತಿಲ್ಲಾ. ಗೋಮಾಂಸ ರಫ್ತು ಹಗರಿಬೊಮ್ಮನಹಳ್ಳಿಯಲ್ಲಿ ಅತಿ ಹೆಚ್ಚು ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಕೇಂದ್ರ … Continue reading BIGG NEWS: ಹಗರಿಬೊಮ್ಮನಹಳ್ಳಿಯಲ್ಲಿ ಗೋಮಾಂಸ ರಫ್ತು ಹೆಚ್ಚುತ್ತಿದೆ- ಪ್ರಮೋದ್ ಮುತಾಲಿಕ್