Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS : ಕರ್ನಾಟಕದಲ್ಲಿ `32,000’ ಶಿಕ್ಷಕರ ನೇಮಕಾತಿ : ಸಚಿವ ಮಧು ಬಂಗಾರಪ್ಪ‍ ಘೋಷಣೆ

30/10/2025 11:08 AM

ಗಮನಿಸಿ : ‘ಹೃದಯಾಘಾತ’ವಾದಾಗ ಈ ಔಷಧಿಗಳು ನಿಮ್ಮ ಕೈಯಲ್ಲಿದ್ರೆ, ಜೀವ ಉಳಿಸಿಕೊಳ್ಬೋದು.!

30/10/2025 11:03 AM

BREAKING: ಕ್ಸಿ ಭೇಟಿ ಫಲಪ್ರದ: ಚೀನಾದ ಮೇಲಿನ ಫೆಂಟಾನಿಲ್ ಸುಂಕವನ್ನು ಶೇಕಡಾ 10 ಕ್ಕೆ ಇಳಿಸಿದ ಟ್ರಂಪ್

30/10/2025 11:02 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ‘ಬಾಡಿಗೆ’ ಪಾವತಿಸದ ‘ಬ್ಯಾಂಕ್, ಪೋಸ್ಟ್ ಆಫೀಸ್’ಗೆ ಬೀಗ ಜಡಿದ ‘BBMP’ ಅಧಿಕಾರಿಗಳು
KARNATAKA

ಬೆಂಗಳೂರಲ್ಲಿ ‘ಬಾಡಿಗೆ’ ಪಾವತಿಸದ ‘ಬ್ಯಾಂಕ್, ಪೋಸ್ಟ್ ಆಫೀಸ್’ಗೆ ಬೀಗ ಜಡಿದ ‘BBMP’ ಅಧಿಕಾರಿಗಳು

By kannadanewsnow0906/07/2024 5:05 PM

ಬೆಂಗಳೂರು: ಪೂರ್ವ ವಲಯ ವ್ಯಾಪ್ತಿಯ ಪಿಯುಬಿ ಕಟ್ಟಡದದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಹಾಗೂ ಅಂಚೆ ಕಛೇರಿಯು ಬಾಡಿಗೆ ಪಾವತಿಸದ ಕಾರಣ ಬೀಗ ಹಾಕಿ, ಬಿಗ್ ಶಾಕ್ ಅನ್ನು ಬಿಬಿಎಂಪಿ ನೀಡಿದೆ.

ನಗರದ ಎಂ.ಜಿ.ರಸ್ತೆಯಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್(ಪಿ.ಯು.ಬಿ) ಕಟ್ಟಡದ ನೆಲ ಅಂತಸ್ತಿನಲ್ಲಿರುವ ಬ್ಯಾಂಕ್ ಆಫ್ ಬರೋಡಾ(ವಿಜಯಾ ಬ್ಯಾಂಕ್) ಹಾಗೂ ಅಂಚೆ ಕಛೇರಿ ಇಲಾಖೆಗಳು ಬಾಕಿ ಬಾಡಿಗೆ ಪಾವತಿಸದ ಕಾರಣ ಬೀಗ ಹಾಕಲಾಗಿದೆ.

ಪಿ.ಯು.ಬಿ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಮಳಿಗೆ ಸಂಖ್ಯೆ: 14/15 ಬ್ಯಾಂಕ್ ಆಫ್ ಬರೋಡಾ(ವಿಜಯಾ ಬ್ಯಾಂಕ್) ಮತ್ತು ಮಳಿಗೆ ಸಂಖ್ಯೆ: 17, ಅಂಚೆ ಕಛೇರಿ ಇಲಾಖೆಗಳಿವೆ.

ಬ್ಯಾಂಕ್ ಆಫ್ ಬರೋಡಾ (ವಿಜಯಾ ಬ್ಯಾಂಕ್)

ಬ್ಯಾಂಕ್ ಆಫ್ ಬರೋಡಾ(ವಿಜಯಾ ಬ್ಯಾಂಕ್)ರವರು 2011 ರಿಂದ ಹಳೆಯ ಬಾಡಿಗೆಯನ್ನು ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆಯನ್ನು ಪಾವತಿಸುತ್ತಿರುವುದಿಲ್ಲ. ಅಲ್ಲದೆ ಡಿಸೆಂಬರ್ 2022 ರಿಂದ ಯಾವುದೇ ಬಾಡಿಗೆಯನ್ನು ಪಾವತಿಸದೇ ಇದ್ದ ಕಾರಣ ಹಲವಾರು ಬಾರಿ ನೋಟೀಸ್ ಜಾರಿ ಮಾಡಿದ್ದರೂ ಕೂಡ ಬಾಡಿಗೆಯನ್ನು ಪಾವತಿಸಿರುವುದಿಲ್ಲ.

ಬ್ಯಾಂಕ್ ಆಫ್ ಬರೋಡಾ ಪಾಲಿಕೆಗೆ 17.56 ಕೋಟಿ ರೂ. ಬಾಡಿಗೆ ಪಾಲಿಕೆಗೆ ಪಾವತಿಸಬೇಕಿದ್ದು, ಈ ಸಂಬಂಧ ಪೂರ್ವ ವಲಯ ಆಯುಕ್ತರ ಆದೇಶದಂತೆ ಇಂದು ಬೆಳಗ್ಗೆ 6.45ರ ಸಮಯದಲ್ಲಿ ಸದರಿ ಮಳಿಗೆಗೆ ಬೀಗಮುದ್ರೆ ಹಾಕಲಾಗಿರುತ್ತದೆ.

* ಪಾವತಿಸಬೇಕಾದ ಬಾಡಿಗೆ ಮೊತ್ತ: 7,61,70,155/-
* ಬಾಕಿ ಸಿ.ಎಸ್.ಟಿ./ಜಿ.ಎಸ್.ಟಿ. ಮೊತ್ತ: 1,25,98,845/-
* ಬಡ್ಡಿ ಮೊತ್ತ: 8,69,22,095/-
* ಒಟ್ಟು ಬಾಕಿ ಮೊತ್ತ: 17,56,91,095/-

ಅಂಚೆ ಕಛೇರಿ

ಅಂಚೆ ಕಛೇರಿ ಇಲಾಖೆಯವರು 2006 ರಿಂದ ಹಳೆಯ ಬಾಡಿಗೆಯನ್ನು ಪಾವತಿಸುತ್ತಿದ್ದು, ಪರಿಷ್ಕೃತ ಬಾಡಿಗೆಯನ್ನು ಪಾವತಿಸುತ್ತಿರುವುದಿಲ್ಲ. ಈ ಬಗ್ಗೆ ಹಲವಾರು ಬಾರಿ ನೋಟೀಸ್ ಜಾರಿ ಮಾಡಿ ಪರಿಷ್ಕೃತ ಬಾಡಿಗೆಯನ್ನು ಪಾವತಿಸುವಂತೆ ಸೂಚಿಸಲಾಗಿದ್ದರೂ ಬಾಡಿಗೆಯನ್ನು ಪಾವತಿಸಿರುವುದಿಲ್ಲ.

ಅಂಚೆ ಕಛೇರಿಯಿಂದ 2.32 ಕೋಟಿ ರೂ. ಬಾಡಿಗೆ ಪಾಲಿಕೆಗೆ ಪಾವತಿಸಬೇಕಿದ್ದು, ಈ ಸಂಬಂಧ ಪೂರ್ವ ವಲಯ ಆಯುಕ್ತರ ಆದೇಶದಂತೆ ಇಂದು ಬೆಳಗ್ಗೆ 6.45ರ ಸಮಯದಲ್ಲಿ ಸದರಿ ಮಳಿಗೆಗೆ ಬೀಗಮುದ್ರೆ ಹಾಕಲಾಗಿರುತ್ತದೆ.

* ಪಾವತಿಸಬೇಕಾದ ಬಾಡಿಗೆ ಮೊತ್ತ: 93,27,168/-
* ಬಾಕಿ ಸಿ.ಎಸ್.ಟಿ./ಜಿ.ಎಸ್.ಟಿ. ಮೊತ್ತ 10,09,124/-
* ಬಡ್ಡಿ ಮೊತ್ತ: 1,29,27,119/-
* ಒಟ್ಟು ಬಾಕಿ ಮೊತ್ತ: 2,32,63,410/-

ಬ್ಯಾಂಕ್ ಆಫ್ ಬರೋಡಾ ಹಾಗೂ ಅಂಚೆ ಕಛೇರಿಯನ್ನು ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಪೋಲೀಸ್ ಸಿಬ್ಬಂದಿ ಬಂದೋಬಸ್ತ್ ನೊಂದಿಗೆ ಬೀಗಮುದ್ರೆ ಹಾಕಲಾಗಿದೆ.

ಅರ್ಜುನ ಆನೆಯ ಸ್ಮಾರಕಕ್ಕೆ ಹಾಸನದ ಯಸಳೂರಲ್ಲಿ ಶಂಕುಸ್ಥಾಪನೆ

ಅಸ್ಸಾಂ ಪ್ರವಾಹ ಪರಿಸ್ಥಿತಿ ಗಂಭೀರ, 30 ಜಿಲ್ಲೆಗಳಲ್ಲಿ 24.50 ಲಕ್ಷ ಜನರಿಗೆ ತೊಂದರೆ

Share. Facebook Twitter LinkedIn WhatsApp Email

Related Posts

GOOD NEWS : ಕರ್ನಾಟಕದಲ್ಲಿ `32,000’ ಶಿಕ್ಷಕರ ನೇಮಕಾತಿ : ಸಚಿವ ಮಧು ಬಂಗಾರಪ್ಪ‍ ಘೋಷಣೆ

30/10/2025 11:08 AM1 Min Read

ಗಮನಿಸಿ : ‘ಹೃದಯಾಘಾತ’ವಾದಾಗ ಈ ಔಷಧಿಗಳು ನಿಮ್ಮ ಕೈಯಲ್ಲಿದ್ರೆ, ಜೀವ ಉಳಿಸಿಕೊಳ್ಬೋದು.!

30/10/2025 11:03 AM1 Min Read

ರಾಜ್ಯದ `ಗ್ರಾಮೀಣ ಜನತೆಗೆ’ ಗುಡ್ ನ್ಯೂಸ್ : ರಾಜ್ಯಾದ್ಯಂತ `ಆಸ್ತಿ ಪ್ರಮಾಣ ಪತ್ರ’ ವಿತರಣೆ

30/10/2025 11:00 AM1 Min Read
Recent News

GOOD NEWS : ಕರ್ನಾಟಕದಲ್ಲಿ `32,000’ ಶಿಕ್ಷಕರ ನೇಮಕಾತಿ : ಸಚಿವ ಮಧು ಬಂಗಾರಪ್ಪ‍ ಘೋಷಣೆ

30/10/2025 11:08 AM

ಗಮನಿಸಿ : ‘ಹೃದಯಾಘಾತ’ವಾದಾಗ ಈ ಔಷಧಿಗಳು ನಿಮ್ಮ ಕೈಯಲ್ಲಿದ್ರೆ, ಜೀವ ಉಳಿಸಿಕೊಳ್ಬೋದು.!

30/10/2025 11:03 AM

BREAKING: ಕ್ಸಿ ಭೇಟಿ ಫಲಪ್ರದ: ಚೀನಾದ ಮೇಲಿನ ಫೆಂಟಾನಿಲ್ ಸುಂಕವನ್ನು ಶೇಕಡಾ 10 ಕ್ಕೆ ಇಳಿಸಿದ ಟ್ರಂಪ್

30/10/2025 11:02 AM

ರಾಜ್ಯದ `ಗ್ರಾಮೀಣ ಜನತೆಗೆ’ ಗುಡ್ ನ್ಯೂಸ್ : ರಾಜ್ಯಾದ್ಯಂತ `ಆಸ್ತಿ ಪ್ರಮಾಣ ಪತ್ರ’ ವಿತರಣೆ

30/10/2025 11:00 AM
State News
KARNATAKA

GOOD NEWS : ಕರ್ನಾಟಕದಲ್ಲಿ `32,000’ ಶಿಕ್ಷಕರ ನೇಮಕಾತಿ : ಸಚಿವ ಮಧು ಬಂಗಾರಪ್ಪ‍ ಘೋಷಣೆ

By kannadanewsnow5730/10/2025 11:08 AM KARNATAKA 1 Min Read

ಬೆಂಗಳೂರು : ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಸಚಿವ ಮಧು ಬಂಗಾರಪ್ಪ ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ ಶೀಘ್ರವೇ 32 ಸಾವಿರ…

ಗಮನಿಸಿ : ‘ಹೃದಯಾಘಾತ’ವಾದಾಗ ಈ ಔಷಧಿಗಳು ನಿಮ್ಮ ಕೈಯಲ್ಲಿದ್ರೆ, ಜೀವ ಉಳಿಸಿಕೊಳ್ಬೋದು.!

30/10/2025 11:03 AM

ರಾಜ್ಯದ `ಗ್ರಾಮೀಣ ಜನತೆಗೆ’ ಗುಡ್ ನ್ಯೂಸ್ : ರಾಜ್ಯಾದ್ಯಂತ `ಆಸ್ತಿ ಪ್ರಮಾಣ ಪತ್ರ’ ವಿತರಣೆ

30/10/2025 11:00 AM

BIG ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ನಕಲಿ `ENO’ : ಅಸಲಿ ಯಾವುದು ಅಂತ ಜಸ್ಟ್ ಹೀಗೆ ಕಂಡುಹಿಡಿಯಿರಿ.!

30/10/2025 10:36 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.