Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಸಾಗರದ ಆಸ್ಪತ್ರೆಯಲ್ಲಿ ‘ಜನರೇಟರ್ ಕಳ್ಳತನ’ ಕೇಸ್: ‘ಕಚೇರಿ ಅಧೀಕ್ಷಕ ಸುನೀಲ್’ ಸೇವೆಯಿಂದ ಅಮಾನತು

07/08/2025 3:08 PM

ಚುನಾವಣಾ ಆಯೋಗ ಮತಗಳನ್ನ ಕದ್ದಿದೆ, ನಮ್ಮಲ್ಲಿ ಪರಮಾಣು ಬಾಂಬ್’ನಂತಹ ಪುರಾವೆಗಳಿವೆ : ರಾಹುಲ್ ಗಾಂಧಿ

07/08/2025 3:08 PM

BREAKING: ಕರ್ನಾಟಕದ ಲೋಕಸಭಾ ಕ್ಷೇತ್ರದಲ್ಲಿ ಮತಗಳ್ಳತನದ ಬಗ್ಗೆ ಸಾಕ್ಷ್ಯ ಸಮೇತ ರಾಹುಲ್ ಗಾಂಧಿ ಬಯಲಿಗೆ

07/08/2025 2:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿಗರೇ ಎಚ್ಚರ.! ನೀರು ವ್ಯರ್ಥ ಮಾಡಿದ್ರೆ 5,000 ದಂಡ ಫಿಕ್ಸ್! | Bengaluru News
KARNATAKA

ಬೆಂಗಳೂರಿಗರೇ ಎಚ್ಚರ.! ನೀರು ವ್ಯರ್ಥ ಮಾಡಿದ್ರೆ 5,000 ದಂಡ ಫಿಕ್ಸ್! | Bengaluru News

By kannadanewsnow0917/02/2025 9:26 PM

ಬೆಂಗಳೂರು: ನಗರದಲ್ಲಿ ನೀರು ಪೋಲು ಮಾಡೋದಕ್ಕೆ ಬೆಂಗಳೂರು ಜಲಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ವ್ಯರ್ಥವಾಗಿ ನೀರು ಪೋಲು ಮಾಡಿದ್ರೇ 5000 ದಂಡವನ್ನು ವಿಧಿಸೋದಾಗಿ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಬೆಂಗಳೂರು ಜಲಮಂಡಳಿಯಿಂದ ಆದೇಶ ಹೊರಡಿಸಲಾಗಿದ್ದು, ಬೇಸಿಗೆ ವೇಳೆಯಲ್ಲಿ ಕಳೆದ ಬಾರಿ ಉಂಟಾಗಿದ್ದಂತ ನೀರಿನ ಅಭಾವ ಉಂಟಾಗಬಾರದು. ಅದಕ್ಕಾಗಿ ನೀರನ್ನು ಮಿತವಾಗಿ ಬಳಸುವಂತೆ ಮನವಿ ಮಾಡಿದೆ.

ಕಾರು, ಮನೆಯಂಗಳ, ಇತರೆ ಕೆಲಸಗಳಿಗೆ ನೀರು ಬಳಸಿ ವ್ಯರ್ಥ ಮಾಡಬೇಡಿ. ಕುಡಿಯೋದಕ್ಕೆ ನೀರನ್ನು ಬಳಸಿ. ಒಂದು ವೇಳೆ ವ್ಯರ್ಥವಾಗಿ ನೀರು ಪೋಲು ಮಾಡಿದ್ರೇ ಅಂತವರಿಗೆ 5000 ದಂಡವನ್ನು ವಿಧಿಸೋದಾಗಿ ಎಚ್ಚರಿಸಿದೆ.

ಅಂದಹಾಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ 1964ರ ಕಲಂ 33 ಮತ್ತು 34ರ ಅನ್ವಯ ನಗರದಲ್ಲಿ ಕುಡಿಯೋದಕ್ಕೆ ನೀರು ಬಳಕೆ ಮಾಡಬೇಕು. ಅದರ ಹೊರತಾಗಿ ನೀರನ್ನು ವಾಹನಗಳನ್ನು ಕ್ಲೀನ್ ಮಾಡೋದಕ್ಕೆ, ಕೈತೋಟ, ಕಟ್ಟಡ ನಿರ್ಮಾಣಕ್ಕೆ, ಮನರಂಜನಾ ಕಾರಂಜಿಗೆ, ಸಿನಿಮಾ ಮಂದಿರ, ಮಾಲುಗಳಲ್ಲಿ ಕುಡಿಯೋಕೆ ನೀರು ಹೊರತಾಗಿ ಬಳಸುವಂತಿಲ್ಲ. ಒಂದು ವೇಳೆ ಈ ನಿಯಮ ಮೀರಿದರೇ 5000 ದಂಡ ವಿಧಿಸೋದಾಗಿ ತಿಳಿಸಿದೆ.

ಕೇರಳದ ಕಾಂಗ್ರೆಸ್ ಕಾರ್ಯಕರ್ತರ ಕೊಲೆ; ಕೆಪಿಸಿಸಿಯಿಂದ ₹25 ಲಕ್ಷ ಪರಿಹಾರ- DKS ಘೋಷಣೆ

ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಕೇಂದ್ರದಿಂದ ಮಹತ್ವದ ಕ್ರಮ: ‘AI ತಂತ್ರಜ್ಞಾನ’ ಬಳಕೆ – ವರದಿ

Share. Facebook Twitter LinkedIn WhatsApp Email

Related Posts

BREAKING: ಸಾಗರದ ಆಸ್ಪತ್ರೆಯಲ್ಲಿ ‘ಜನರೇಟರ್ ಕಳ್ಳತನ’ ಕೇಸ್: ‘ಕಚೇರಿ ಅಧೀಕ್ಷಕ ಸುನೀಲ್’ ಸೇವೆಯಿಂದ ಅಮಾನತು

07/08/2025 3:08 PM2 Mins Read

ಚುನಾವಣಾ ಆಯೋಗ ಮತಗಳನ್ನ ಕದ್ದಿದೆ, ನಮ್ಮಲ್ಲಿ ಪರಮಾಣು ಬಾಂಬ್’ನಂತಹ ಪುರಾವೆಗಳಿವೆ : ರಾಹುಲ್ ಗಾಂಧಿ

07/08/2025 3:08 PM2 Mins Read

‘ಪತ್ನಿ ತನ್ನ ಗಂಡನಿಲ್ಲದೆ ಎಷ್ಟು ದಿನ ಇರಲು ಸಾಧ್ಯ?’: ಈ ಬಗ್ಗೆ ಸಮೀಕ್ಷೆ ಹೇಳೋದು ಏನು ಗೊತ್ತಾ?

07/08/2025 2:00 PM2 Mins Read
Recent News

BREAKING: ಸಾಗರದ ಆಸ್ಪತ್ರೆಯಲ್ಲಿ ‘ಜನರೇಟರ್ ಕಳ್ಳತನ’ ಕೇಸ್: ‘ಕಚೇರಿ ಅಧೀಕ್ಷಕ ಸುನೀಲ್’ ಸೇವೆಯಿಂದ ಅಮಾನತು

07/08/2025 3:08 PM

ಚುನಾವಣಾ ಆಯೋಗ ಮತಗಳನ್ನ ಕದ್ದಿದೆ, ನಮ್ಮಲ್ಲಿ ಪರಮಾಣು ಬಾಂಬ್’ನಂತಹ ಪುರಾವೆಗಳಿವೆ : ರಾಹುಲ್ ಗಾಂಧಿ

07/08/2025 3:08 PM

BREAKING: ಕರ್ನಾಟಕದ ಲೋಕಸಭಾ ಕ್ಷೇತ್ರದಲ್ಲಿ ಮತಗಳ್ಳತನದ ಬಗ್ಗೆ ಸಾಕ್ಷ್ಯ ಸಮೇತ ರಾಹುಲ್ ಗಾಂಧಿ ಬಯಲಿಗೆ

07/08/2025 2:56 PM

ಆಸ್ಟ್ರೇಲಿಯಾದ ಸೇನಾ ಮುಖ್ಯಸ್ಥರು ಈ ತಿಂಗಳು ಭಾರತಕ್ಕೆ ಭೇಟಿ

07/08/2025 2:52 PM
State News
KARNATAKA

BREAKING: ಸಾಗರದ ಆಸ್ಪತ್ರೆಯಲ್ಲಿ ‘ಜನರೇಟರ್ ಕಳ್ಳತನ’ ಕೇಸ್: ‘ಕಚೇರಿ ಅಧೀಕ್ಷಕ ಸುನೀಲ್’ ಸೇವೆಯಿಂದ ಅಮಾನತು

By kannadanewsnow0907/08/2025 3:08 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ಜನರೇಟರ್ ಕಳ್ಳತನ ಪ್ರಕರಣದಲ್ಲಿ ಆರೋಗ್ಯ ಇಲಾಖೆಯ ಕಚೇರಿ ಅಧೀಕ್ಷಕರಾಗಿದ್ದಂತ ಸುನೀಲ್…

ಚುನಾವಣಾ ಆಯೋಗ ಮತಗಳನ್ನ ಕದ್ದಿದೆ, ನಮ್ಮಲ್ಲಿ ಪರಮಾಣು ಬಾಂಬ್’ನಂತಹ ಪುರಾವೆಗಳಿವೆ : ರಾಹುಲ್ ಗಾಂಧಿ

07/08/2025 3:08 PM

‘ಪತ್ನಿ ತನ್ನ ಗಂಡನಿಲ್ಲದೆ ಎಷ್ಟು ದಿನ ಇರಲು ಸಾಧ್ಯ?’: ಈ ಬಗ್ಗೆ ಸಮೀಕ್ಷೆ ಹೇಳೋದು ಏನು ಗೊತ್ತಾ?

07/08/2025 2:00 PM

ಧರ್ಮಸ್ಥಳದಲ್ಲಿ ಯೂಟ್ಯೂಬರ್ ಗಳ ಮೇಲೆ ಹಲ್ಲೆ ಕೇಸ್ : 25-30 ಜನರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು

07/08/2025 1:48 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.