Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಶಿವಮೊಗ್ಗ ಜೈಲಿಗೆ ಬಾಳೆಗೊನೆ ಜೊತೆಗೆ ಗಾಂಜಾ, ಸಿಗರೇಟ್ ಸಾಗಾಟ : ‘SDA’ ಪೊಲೀಸ್ ವಶಕ್ಕೆ

21/11/2025 9:46 AM

ಅಮೇರಿಕಾದ ಫಿರಂಗಿ ಶಸ್ತ್ರಾಸ್ತ್ರಗಳು, ಟ್ಯಾಂಕ್ ನಿರೋಧಕ ಕ್ಷಿಪಣಿ ವ್ಯವಸ್ಥೆ ಭಾರತಕ್ಕೆ

21/11/2025 9:43 AM

ALERT : ಅಪ್ಪಿತಪ್ಪಿಯೂ ಈ ಆಹಾರಗಳನ್ನು ಪದೇ ಪದೇ ಬಿಸಿ ಮಾಡಿ ಸೇವಿಸಬೇಡಿ, ಇವು ವಿಷಕ್ಕೆ ಸಮ.!

21/11/2025 9:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿಗರೇ ಎಚ್ಚರ.! ನೀರು ವ್ಯರ್ಥ ಮಾಡಿದ್ರೆ 5,000 ದಂಡ ಫಿಕ್ಸ್! | Bengaluru News
KARNATAKA

ಬೆಂಗಳೂರಿಗರೇ ಎಚ್ಚರ.! ನೀರು ವ್ಯರ್ಥ ಮಾಡಿದ್ರೆ 5,000 ದಂಡ ಫಿಕ್ಸ್! | Bengaluru News

By kannadanewsnow0917/02/2025 9:26 PM

ಬೆಂಗಳೂರು: ನಗರದಲ್ಲಿ ನೀರು ಪೋಲು ಮಾಡೋದಕ್ಕೆ ಬೆಂಗಳೂರು ಜಲಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ವ್ಯರ್ಥವಾಗಿ ನೀರು ಪೋಲು ಮಾಡಿದ್ರೇ 5000 ದಂಡವನ್ನು ವಿಧಿಸೋದಾಗಿ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಬೆಂಗಳೂರು ಜಲಮಂಡಳಿಯಿಂದ ಆದೇಶ ಹೊರಡಿಸಲಾಗಿದ್ದು, ಬೇಸಿಗೆ ವೇಳೆಯಲ್ಲಿ ಕಳೆದ ಬಾರಿ ಉಂಟಾಗಿದ್ದಂತ ನೀರಿನ ಅಭಾವ ಉಂಟಾಗಬಾರದು. ಅದಕ್ಕಾಗಿ ನೀರನ್ನು ಮಿತವಾಗಿ ಬಳಸುವಂತೆ ಮನವಿ ಮಾಡಿದೆ.

ಕಾರು, ಮನೆಯಂಗಳ, ಇತರೆ ಕೆಲಸಗಳಿಗೆ ನೀರು ಬಳಸಿ ವ್ಯರ್ಥ ಮಾಡಬೇಡಿ. ಕುಡಿಯೋದಕ್ಕೆ ನೀರನ್ನು ಬಳಸಿ. ಒಂದು ವೇಳೆ ವ್ಯರ್ಥವಾಗಿ ನೀರು ಪೋಲು ಮಾಡಿದ್ರೇ ಅಂತವರಿಗೆ 5000 ದಂಡವನ್ನು ವಿಧಿಸೋದಾಗಿ ಎಚ್ಚರಿಸಿದೆ.

ಅಂದಹಾಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ 1964ರ ಕಲಂ 33 ಮತ್ತು 34ರ ಅನ್ವಯ ನಗರದಲ್ಲಿ ಕುಡಿಯೋದಕ್ಕೆ ನೀರು ಬಳಕೆ ಮಾಡಬೇಕು. ಅದರ ಹೊರತಾಗಿ ನೀರನ್ನು ವಾಹನಗಳನ್ನು ಕ್ಲೀನ್ ಮಾಡೋದಕ್ಕೆ, ಕೈತೋಟ, ಕಟ್ಟಡ ನಿರ್ಮಾಣಕ್ಕೆ, ಮನರಂಜನಾ ಕಾರಂಜಿಗೆ, ಸಿನಿಮಾ ಮಂದಿರ, ಮಾಲುಗಳಲ್ಲಿ ಕುಡಿಯೋಕೆ ನೀರು ಹೊರತಾಗಿ ಬಳಸುವಂತಿಲ್ಲ. ಒಂದು ವೇಳೆ ಈ ನಿಯಮ ಮೀರಿದರೇ 5000 ದಂಡ ವಿಧಿಸೋದಾಗಿ ತಿಳಿಸಿದೆ.

ಕೇರಳದ ಕಾಂಗ್ರೆಸ್ ಕಾರ್ಯಕರ್ತರ ಕೊಲೆ; ಕೆಪಿಸಿಸಿಯಿಂದ ₹25 ಲಕ್ಷ ಪರಿಹಾರ- DKS ಘೋಷಣೆ

ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಕೇಂದ್ರದಿಂದ ಮಹತ್ವದ ಕ್ರಮ: ‘AI ತಂತ್ರಜ್ಞಾನ’ ಬಳಕೆ – ವರದಿ

Share. Facebook Twitter LinkedIn WhatsApp Email

Related Posts

BREAKING : ಶಿವಮೊಗ್ಗ ಜೈಲಿಗೆ ಬಾಳೆಗೊನೆ ಜೊತೆಗೆ ಗಾಂಜಾ, ಸಿಗರೇಟ್ ಸಾಗಾಟ : ‘SDA’ ಪೊಲೀಸ್ ವಶಕ್ಕೆ

21/11/2025 9:46 AM1 Min Read

ALERT : ಅಪ್ಪಿತಪ್ಪಿಯೂ ಈ ಆಹಾರಗಳನ್ನು ಪದೇ ಪದೇ ಬಿಸಿ ಮಾಡಿ ಸೇವಿಸಬೇಡಿ, ಇವು ವಿಷಕ್ಕೆ ಸಮ.!

21/11/2025 9:33 AM3 Mins Read

BREAKING : ಬೆಂಗಳೂರಲ್ಲಿ 7.11 ಕೋಟಿ ನಗದು ದರೋಡೆ ಕೇಸ್ : ಮಾಸ್ಟರ್ ಮೈಂಡ್ ‘ಪೊಲೀಸ್ ಕಾನ್ಸ್ಟೇಬಲ್’ ಅರೆಸ್ಟ್.!

21/11/2025 9:17 AM1 Min Read
Recent News

BREAKING : ಶಿವಮೊಗ್ಗ ಜೈಲಿಗೆ ಬಾಳೆಗೊನೆ ಜೊತೆಗೆ ಗಾಂಜಾ, ಸಿಗರೇಟ್ ಸಾಗಾಟ : ‘SDA’ ಪೊಲೀಸ್ ವಶಕ್ಕೆ

21/11/2025 9:46 AM

ಅಮೇರಿಕಾದ ಫಿರಂಗಿ ಶಸ್ತ್ರಾಸ್ತ್ರಗಳು, ಟ್ಯಾಂಕ್ ನಿರೋಧಕ ಕ್ಷಿಪಣಿ ವ್ಯವಸ್ಥೆ ಭಾರತಕ್ಕೆ

21/11/2025 9:43 AM

ALERT : ಅಪ್ಪಿತಪ್ಪಿಯೂ ಈ ಆಹಾರಗಳನ್ನು ಪದೇ ಪದೇ ಬಿಸಿ ಮಾಡಿ ಸೇವಿಸಬೇಡಿ, ಇವು ವಿಷಕ್ಕೆ ಸಮ.!

21/11/2025 9:33 AM

13,700 ಅಡಿ ಎತ್ತರದ ವಿಶ್ವದ ಅತಿ ಎತ್ತರದ ವಾಯುನೆಲೆ ಅನಾವರಣ: ಇದು ಚೀನಾದ ಕ್ಯಾಲ್ಕುಲಸ್ ಅನ್ನು ಹೇಗೆ ಬದಲಾಯಿಸುತ್ತದೆ? ಇಲ್ಲಿದೆ ಮಾಹಿತಿ

21/11/2025 9:22 AM
State News
KARNATAKA

BREAKING : ಶಿವಮೊಗ್ಗ ಜೈಲಿಗೆ ಬಾಳೆಗೊನೆ ಜೊತೆಗೆ ಗಾಂಜಾ, ಸಿಗರೇಟ್ ಸಾಗಾಟ : ‘SDA’ ಪೊಲೀಸ್ ವಶಕ್ಕೆ

By kannadanewsnow0521/11/2025 9:46 AM KARNATAKA 1 Min Read

ಶಿವಮೊಗ್ಗ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳು ಎಣ್ಣೆ ಹೊಡೆಯುತ್ತಾ ಮದ್ಯದ ನಶೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆದ…

ALERT : ಅಪ್ಪಿತಪ್ಪಿಯೂ ಈ ಆಹಾರಗಳನ್ನು ಪದೇ ಪದೇ ಬಿಸಿ ಮಾಡಿ ಸೇವಿಸಬೇಡಿ, ಇವು ವಿಷಕ್ಕೆ ಸಮ.!

21/11/2025 9:33 AM

BREAKING : ಬೆಂಗಳೂರಲ್ಲಿ 7.11 ಕೋಟಿ ನಗದು ದರೋಡೆ ಕೇಸ್ : ಮಾಸ್ಟರ್ ಮೈಂಡ್ ‘ಪೊಲೀಸ್ ಕಾನ್ಸ್ಟೇಬಲ್’ ಅರೆಸ್ಟ್.!

21/11/2025 9:17 AM

GOOD NEWS : ರಾಜ್ಯ ಸರ್ಕಾರದಿಂದ `ಮಹಿಳೆಯರಿಗೆ’ ಭರ್ಜರಿ ಗುಡ್ ನ್ಯೂಸ್ : ಉದ್ಯೋಗಿನಿ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

21/11/2025 9:04 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.