Author: kannadanewsnow07

ನವದೆಹಲಿ: ಮೀಸಲಾತಿಗೆ ಅರ್ಹರಾಗಿರುವ ಮತ್ತು ಅದರಿಂದ ಪ್ರಯೋಜನ ಪಡೆದ ಹಿಂದುಳಿದ ಜಾತಿಗಳು ಈಗ ಮೀಸಲಾತಿ ವರ್ಗದಿಂದ ಹೊರಬರಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಮೀಸಲಾತಿ ಸೌಲಭ್ಯ ಪಡೆದವರು  ಹೆಚ್ಚು ಹಿಂದುಳಿದವರಿಗೆ ದಾರಿ ಮಾಡಿಕೊಡಬೇಕು ಎಂದು ಹೇಳಿದೆ. ಹಿಂದುಳಿದ ವರ್ಗಗಳಲ್ಲಿನ ಶ್ರೀಮಂತ ಉಪಜಾತಿಗಳನ್ನು ಕೋಟಾ ಪಟ್ಟಿಯಿಂದ ಹೊರಗಿಡಬಹುದು ಅಂಥ ಸುಪ್ರೀಂ ಕೋರ್ಟ್ ಹೇಳಿದೆ. ಶಿಕ್ಷಣ ಸಂಸ್ಥೆಗಳ ಪ್ರವೇಶ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಡುವೆ ಉಪ ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆಯೇ ಎಂಬ ಕಾನೂನು ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ನ ಏಳು ನ್ಯಾಯಾಧೀಶರ ಸಂವಿಧಾನ ಪೀಠ ಮಂಗಳವಾರ ಪರಿಶೀಲಿಸಲು ಪ್ರಾರಂಭಿಸಿದೆ. ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ.ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಸಂವಿಧಾನ ಪೀಠವು ಮಂಗಳವಾರ ಎಸ್ಸಿ / ಎಸ್ಟಿ ಮೀಸಲಾತಿಯೊಳಗೆ ಉಪ ವರ್ಗೀಕರಣದ ಅನುಮತಿಯ ಬಗ್ಗೆ ವಿಚಾರಣೆಯನ್ನು ಪ್ರಾರಂಭಿಸಿತು. ಸಂವಿಧಾನದ 335…

Read More

ನವದೆಹಲಿ: ಇದು ರಾಜಕೀಯ ಚಳುವಳಿಯಲ್ಲ, ಇದು ಕನ್ನಡಿಗರ ಹಿತಕಾಪಾಡುವ ಚಳುವಳಿ ಅಂತ ನವದೆಹಲಿಯಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರು ಇಂದು ಕೇಂದ್ರ ಸರ್ಕಾರದ ತೆರಿಗೆ ಅಸಹಕಾರಕ್ಕೆ ಸಂಬಂಧಪಟ್ಠಂತೆ ನಡೆಸುತ್ತಿರುವ ಚಲೋ ದಿಲ್ಲಿ ಪ್ರತಿಭಟನೆಗೂ ಮುನ್ನ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದರು. ಇದೇ ವೇಳೆ ಅವರು ರಾಜ್ಯದ ಹಿತ ಕಾಪಾಡುವ ಸಲುವಾಗಿ ಎಲ್ಲಾ ಸಂಸದರಿಗೆ ಪತ್ರ ಬರೆಯಾಲಾಗಿದೆ ಅಂತ ಹೇಳಿದರು. ಇನ್ನೂ ಹಣಕಾಸು ಆಯೋಗ ಶಿಫಾರಸ್ಸು ಮಾಡಿರುವ ಹಣವನ್ನು ಕೂಡ ಕೇಂದ್ರ ಸರ್ಕಾರ ನೀಡಿಲ್ಲ ಅಂತ ಅವರು ಆರೋಪಿಸಿದರು. ಇನ್ನೂ ರಾಜ್ಯದಿಂದ ಕೇಂದ್ರಕ್ಕೆ ಹೆಚ್ಚಾಗಿ ತೆರಿಗೆ ಹೋಗುತ್ತಿದೆ, ಆದರೆ ಅದನ್ನು ಕೂ ಡನೀಡುತ್ತಿಲ್ಲ ಅಂಥ ಹೇಳಿದರು.

Read More

ನವದೆಹಲಿ: “ನಿರಂತರ ಚಂಚಲತೆಯ” ಭಾವನೆಯನ್ನು ಸೃಷ್ಟಿಸಲು ಮತ್ತು ವೈವಾಹಿಕ ಜೀವನದ ಸಂತೋಷ ಮತ್ತು ಸಾಮರಸ್ಯವನ್ನು ಭಂಗಗೊಳಿಸಲು ಸಾಕಷ್ಟು ಮಾನಸಿಕ ಒತ್ತಡವನ್ನು ಉಂಟುಮಾಡಲು ತನ್ನ ಆರ್ಥಿಕ ಮಿತಿಗಳನ್ನು ಮೀರಿ “ದೂರದ ಮತ್ತು ವಿಚಿತ್ರ ಕನಸುಗಳನ್ನು” ಪೂರೈಸಲು ಪತಿಯನ್ನು ಒತ್ತಾಯಿಸುವುದು ದೆಹಲಿ ಹೈಕೋರ್ಟ್ ದುಃಖಕರವಾಗಿದೆ ಅಂತ ಹೇಳಿದೆ.  ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಮತ್ತು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ವಿಭಾಗೀಯ ಪೀಠವು ಪತ್ನಿಯ ಕ್ರೌರ್ಯದ ಆಧಾರದ ಮೇಲೆ ದಂಪತಿಗಳ ವಿಚ್ಛೇದನವನ್ನು ಎತ್ತಿಹಿಡಿದಿದೆ. ಹೆಂಡತಿಯು ವ್ಯಕ್ತಿಯ ಆರ್ಥಿಕ ಮಿತಿಗಳನ್ನು ನಿರಂತರವಾಗಿ ನೆನಪಿಸಬಾರದು ಎಂದು ನ್ಯಾಯಾಧೀಶರು ಹೇಳಿದರು, ಅಗತ್ಯಗಳು, ಬಯಕೆಗಳು ಮತ್ತು ಆಸೆಗಳ ನಡುವೆ ಎಚ್ಚರಿಕೆಯಿಂದ ನಡೆಯಬೇಕು ಎಂದು ಹೇಳಿದರು. ಪತಿಯ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ನೀಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮತ್ತು ಈ ಸಂಬಂಧ ಆದೇಶ ಹೊರಡಿಸಿದ ನಂತರ ಒಂದು ವರ್ಷದವರೆಗೆ ವೈವಾಹಿಕ ಹಕ್ಕುಗಳನ್ನು ಪುನಃಸ್ಥಾಪಿಸದ ಪ್ರಕರಣದಲ್ಲಿ ಪತ್ನಿಯ ಮೇಲ್ಮನವಿಯನ್ನು ವಿಭಾಗೀಯ ಪೀಠ ವಜಾಗೊಳಿಸಿದೆ ಎನ್ನಲಾಗಿದೆ.

Read More

ಚಿಕ್ಕಮಗಳೂರು: ಮದುವೆಯಾದ ತಿಂಗಳಿಗೆ ಹೆಂಡ್ತಿ ಬಿಟ್ಟು ಹೋದ ಕಾರಣ ಮನನೊಂದು ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆ ಮಾಡಿಕೊಂಡಿರುವ ಘನೆ ಚಿಕ್ಕಮಗಳೂರಿನ ತೇಗೂರು ಗ್ರಾಮದಲ್ಲಿ ನಡೆದಿದೆ. ಮೃತ ಯುವಕನ್ನು ನೋದ್ ರಾಜ್ (24) ಎಂದು ಗುರುತಿಸಲಾಗಿದೆ. ಮೃತ ಯುವಕ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರನಾಗಿದ್ದು, ಈತ ಮೃತ ಯುವಕ ಅದೇ ಊರಿನ ಯುವತಿಯೋರ್ವಳನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಮದುವೆಯಾದ ಕೆಲವೇ ದಿನಗಳಲ್ಲಿ ತವರು ಮನೆಗೆ ಹೋಗಿದ್ದಾಳೆ ಎನ್ನಲಾಗಿದೆ. ಈ ನಡುವೆ ಇದೇ ನೋವಿನಲ್ಲಿ ಕಾರ್ತಿಕ್ ನೇಣುಬಿಗಿದುಕೊಂಡಿದ್ದ. ಕೂಡಲೇ ಆತನನ್ನ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

Read More

ನಮ್ಮ ಜೀವನದಲ್ಲಿ ಶತೃಗಳಿದ್ದರೇ ಅವರಿಂದ ಹೇಗೆ ಮುಕ್ತಿಯನ್ನು ಪಡೆಯಬಹುದು. ಉದಾಹರಣೆಗೆ ನಿಮ್ಮ ಸ್ನೇಹಿತರು ನಿಮ್ಮ ಮಾತು ಕೇಳುತ್ತಿಲ್ಲವೆಂದರೆ, ನಿಮ್ಮ ವಿರುದ್ಧ ಉಲ್ಟಾಸೀದಾ ಮಾತನಾಡುತ್ತಿದ್ದರೆ ಅವರು ಸಹ ಶತೃಗಳಿಗೆ ಸಮಾನವಾಗಿಬಿಡುತ್ತಾರೆ. ಇದರಿಂದ ಜೀವನದಲ್ಲಿ ಹೆಚ್ಚಿನ ನಷ್ಟ ಕೂಡ ಆಗುತ್ತದೆ. ಯಾವುದಾದರೂ ವ್ಯಕ್ತಿಯ ಬಳಿ ಹಣವನ್ನು ತೆಗೆದುಕೊಳ್ಳುತ್ತೀರ ಅಥವಾ ಬೇರೆಯವರಿಗೆ ಹಣವನ್ನು ಕೊಟ್ಟಿರುತ್ತೀರ ಈ ಇಬ್ಬರು ವ್ಯಕ್ತಿಗಳು ನಿಮಗೆ ತೊಂದರೆಯನ್ನು ಕೊಡಲು ಶುರು ಮಾಡುತ್ತಾರೆ. ಹಣವನ್ನು ಮರಳಿ ಕೊಡುವುದಿಲ್ಲ. ನಿಮಗೆ ಹಣವನ್ನು ವಾಪಸ್ಸು ನಿಮಗೆ ಕೊಡದೇ ಇದ್ದಾಗ ಅವರು ಕೂಡ ನಿಮಗೆ ಶತೃವಾಗಿಬಿಡುತ್ತಾರೆ. ಒಂದು ವೇಳೆ ನೀವು ಯಾವುದಾದರೂ ವ್ಯಕ್ತಿಯಿಂದ ಹಣವನ್ನು ಪಡೆದುಕೊಂಡರೆ ಅಂತಹವರು ಪದೇ ಪದೇ ಕಾಲ್ ಮಾಡಿ ನಿಮ್ಮ ದಾರಿಯಲ್ಲಿ ಅಡ್ಡ ಬರುತ್ತಿದ್ದರೆ ನಿಮಗೆ ಯಾವ ಕಾರ್ಯವನ್ನು ಮಾಡಲು ಬಿಡುವುದಿಲ್ಲ. ಕೆಲವರಿಗೆ ಅವರು ಕೆಲಸ ಮಾಡುವ ಸ್ಥಳದಲ್ಲಿ ಅಕ್ಕಪಕ್ಕದ ಜನರು ಇವರ ಯಶಸ್ಸು ಕಾರ್ಯವನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಾರೆ. ಈ ಕಾರಣದಿಂದಾಗಿ ಇವರ ಸ್ವಭಾವ ಶತೃಗಳ ರೀತಿ ಆಗುತ್ತಾರೆ. ಹೇಗೆ ಈ…

Read More

ಬೆಂಗಳೂರು: ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಐಟಿ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ದಿಢೀರ್ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಅಂತ ತಿಳಿದು ಬಂದಿದೆ.  ಈ ದಾಳಿ ನಡೆದಿದ್ದು, 8ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.

Read More

ಕುಂದಾಪುರ: ಬೈಂದೂರು ತಾಲೂಕಿನ ಮೂದೂರು, ಜಡ್ಕಲ್, ಬೆಳ್ಕಲ್ ಪರಿಸರದಲ್ಲಿ ಹಸಿರು ಬಣ್ಣದ ಸಮವಸ್ತ್ರ ಧರಿಸಿ ಶಸ್ತ್ರಸಜ್ಜಿತ ತಂಡ ಕೆಲವು ಮನೆಗಳಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಎಚ್ಚರ ವಹಿಸಿದೆ ಎನ್ನಲಾಗಿದೆ. ಎರಡು ತಿಂಗಳುಗಳಿಂದ ಈ ಪರಿಸರಗಳಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿರುವ ಶಂಕೆಯಿದ್ದು, ನಾಲ್ವರನ್ನು ಒಳಗೊಂಡ ತಂಡ ಹಲವು ಮನೆಗಳಿಗೆ ಭೇಟಿ ನೀಡುತ್ತಿದೆ ಎನ್ನಲಾಗಿದೆ. ಯೂನಿಫಾರಂ ಹಾಕಿದ ನಾಲ್ವರಿದ್ದ ತಂಡ ಈ ಪರಿಸರದ ಕೆಲವು ಮನೆಗಳಿಗೆ ಭೇಟಿ ಮಾಡಿದೆ. ನಾಲ್ವರ ಪೈಕಿ ಇಬ್ಬರಲ್ಲಿ ಶಸ್ತ್ರಾಸ್ತ್ರಗಳಿದ್ದವು ಎನ್ನಲಾಗಿದೆ. ಕೆಲವು ಮನೆಯವರು ನಕ್ಸಲರ ಭೇಟಿಗೆ ಅವಕಾಶ ನೀಡಿಲ್ಲ. ಕೆಲವು ಮನೆಯವರ ಬಳಿ ರಾತ್ರಿ ವೇಳೆ ಕಿಟಕಿಯಿಂದಷ್ಟೇ ಮಾತಾಡಿ ಹೋಗಿದ್ದಾರೆ. ಎರಡು ದಿನಗಳ ಹಿಂದೆಯೂ ಕೆಲವು ಮನೆಗಳಿಗೆ ಇವರು ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. (ಸಂಗ್ರಹಚಿತ್ರ)

Read More

ಮೈಸೂರು: ಎಸ್‌ಎಸ್ಎಲ್‌ಸಿ-ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆಯನ್ನು ತರುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಅವರು ಮೈಸೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, ಒಮ್ಮೆ ಫೇಲಾದ ನಂತರ ಸಪ್ಲಿಮೆಂಟರಿ ಪರೀಕ್ಷೆ ಇರಲಿದೆ. ಆದರೆ, ಮಾರ್ಕ್ಸ್ ಕಾರ್ಡ್ ನೀಡುವಾಗ ಸಪ್ಲಿಮೆಂಟರಿ ಎಂದು ನಮೂದಿಸಲ್ಲ ಅಂತ ತಿಳಿಸಿದರು. ಚಕ್ರವರ್ತಿ ಸೂಲಿಬೆಲೆ ತಲೆಹರಟೆ. ಅವನಿಗೆ ಮಾನ-ಮರ್ಯಾದೆ ಇಲ್ಲ ಅಂತ ಅವರು ಕಿಡಿಕಾರಿದರು, ಇನ್ನೂ . ಕಾಮನ್ ಸೆನ್ಸ್ ಇಲ್ಲದೇ ಏನೇನೋ ಹೇಳುತ್ತಿದ್ದಾರೆ. ಯಾವುದೇ ವಿಚಾರವನ್ನು ಭಾವನಾತ್ಮಕ ಮಾಡಿದಷ್ಟೂ ನಿಮ್ಮನ್ನು ಜನ ದೂರ ತಳ್ಳುತ್ತಾರೆ. ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿದ್ದು, ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಪಿಯುಸಿ ಪರೀಕ್ಷೆಗಳು ಇರುವ ಕಾರಣಕ್ಕೆ ಸ್ಥಳ ಸರಿದೂಗಿಸಲು ಶುಕ್ರವಾರದ ಪರೀಕ್ಷೆಯ ಸಮಯ ಬದಲಾಗಿದೆ ಅಂತ ಅವರು ಹೇಳಿದರು. ಇದೇ ವೇಳೆ ಅವರು ಇನ್ನು ಶಾಲಾ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ, ಚಿಕ್ಕಿ ನೀಡಲಾಗುವುದು. ವಾರದಲ್ಲಿ ಆರು ದಿನ…

Read More

ಮೈಸೂರು: ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಿಗೆ ನವೆಂಬರ್ ತಿಂಗಳಿಂದ ಉಚಿತವಾಗಿ ವಿದ್ಯುತ್ ಹಾಗೂ ನೀರನ್ನು ಪೂರೈಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಅವರು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿನೀಡಿದರು. ಇದೇ ವೇಳೆ ಅವರು ಮಾತನಾಡುತ್ತ, ರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಹಾಗೂ ನೀರು ನೀಡಿದರೆ, ವಿದ್ಯಾರ್ಥಿಗಳಿಗೆ, ಶಿಕ್ಷಕರುಗಳಿಗೆ ಅನುಕೂಲವಾಗ ಲಿದೆ. ಎಷ್ಟೋ ಶಾಲೆಗಳು ವಿದ್ಯುತ್‌ ಬಿಲ್‌ಗೆ ಹೆದರುವ ಅಗತ್ಯವಿಲ್ಲ ಅಂತ ಹೇಳಿದರು . ಇನ್ನೂ ಶಾಲಾ ಮಕ್ಕಳಿಗೆ ಇನ್ನು ಮುಂದೆ ಎರಡು ಮೊಟ್ಟೆ ನೀಡಲಾಗುವದು, ಕ್ಷೀರ ಭಾಗ್ಯ ಪಾಲಿನಲ್ಲಿ ರಾಜ್ಯ ಮಾಲ್ಟ್ ಕೊಡುತ್ತೇವೆ. ಕ್ಷೀರ ಭಾಗ್ಯ ಪಾಲಿನಲ್ಲಿ ರಾಗಿ ಮಾಲ್ಟ್ ಹಾಕಿ, ಮೈಸೂರಿನ ಸಿಎಫ್ ಟಿಆರ್ಐನಲ್ಲಿ ಟೆಸ್ಟ್ ಮಾಡಿಸುತ್ತಿದ್ದೇವೆ. ಮಕ್ಕಳ ಪೌಷ್ಟಿಕಾಂಶ ಜಾಸ್ತಿ ಮಾಡಲು ಪ್ರಯತ್ನಿಸುತ್ತಿದ್ದೇವೆ ಅಂತ ಹೇಳಿದರು.

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ವ್ಯಾಲೆಂಟೈನ್ಸ್ ವೀಕ್ 2024 ಫೆಬ್ರವರಿ 7 ರಿಂದ ಪ್ರಾರಂಭವಾಗಲಿದೆ. ವ್ಯಾಲೆಂಟೈನ್ ವೀಕ್ ರೋಸ್ ಡೇಯಿಂದ ಪ್ರಾರಂಭವಾಗುತ್ತದೆ. ಇದು ಫೆಬ್ರವರಿ 7 ರಿಂದ ಫೆಬ್ರವರಿ 14 ರವರೆಗೆ ನಡೆಯುತ್ತದೆ, ಇದರಲ್ಲಿ ಪ್ರಪೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಹಗ್ ಡೇ, ಕಿಸ್ ಡೇ ಮತ್ತು ವ್ಯಾಲೆಂಟೈನ್ಸ್ ಡೇ ಸೇರಿವೆ. ಪ್ರೀತಿಯು ವಿಭಜಿತ ಜಗತ್ತನ್ನು ಒಂದು ಘಟಕವನ್ನಾಗಿ ಮಾಡುವಷ್ಟು ಶಕ್ತಿಯುತವಾಗಿದೆ. ಇದು ಗಡಿಗಳಾಗಲಿ, ಧರ್ಮದ ಗೋಡೆಗಳಾಗಲಿ ನಿಲ್ಲಿಸಲು ಸಾಧ್ಯವಾಗದ ಅದೇ ಪ್ರೀತಿಯು ಅದರ ಪೂರ್ಣಗೊಳ್ಳುವಿಕೆಯ ನಡುವೆ ಬರಲು ಸಾಧ್ಯವಿಲ್ಲ. ಫೆಬ್ರವರಿ 7 ರಿಂದ ವ್ಯಾಲೆಂಟೈನ್ಸ್ ವೀಕ್ ಆರಂಭವಾಗಲಿದೆ. ಇದು 7 ದಿನಗಳವರೆಗೆ ಇರುತ್ತದೆ. ಇದರ ಮೊದಲ ದಿನ ರೋಸ್ ಡೇ. ಅದೇ ಸಮಯದಲ್ಲಿ, ಎರಡನೇ ಪ್ರಪೋಸ್ ದಿನ … ಅಂತಿಮವಾಗಿ ವ್ಯಾಲೆಂಟೈನ್ಸ್ ಡೇ ಬರುತ್ತದೆ. ಈ ರೀತಿಯಾಗಿ, ಪ್ರೀತಿಯಲ್ಲಿರುವ ಜನರು ಇದನ್ನು ವಿವಿಧ ದಿನಗಳ ಪ್ರಕಾರ ಒಟ್ಟು 7 ದಿನಗಳವರೆಗೆ ಆಚರಿಸುತ್ತಾರೆ. ವ್ಯಾಲೆಂಟೈನ್ಸ್ ವೀಕ್ ನ ಸಂಪೂರ್ಣ ಪಟ್ಟಿಯನ್ನು…

Read More