Author: kannadanewsnow07

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಯಾವುದೇ ಒಬ್ಬ ಮನುಷ್ಯನಿಗೆ ರಾತ್ರಿ ಮಲಗಿದ್ದಾಗ ಕನಸು ಬೀಳುತ್ತದೆ. ಕೆಲವು ಬಾರಿ ಒಳ್ಳೆ ಕನಸನ್ನು ಕಾಣಬಹುದು ಮತ್ತು ಕೆಲವೊಮ್ಮೆ ಕೆಟ್ಟ ಕನಸುಗಳನ್ನು ಕಾಣಬಹುದು. ಕನಸಿನಲ್ಲಿ ಎಲ್ಲಿಗೆ ಬೇಕಾದರೂ ಹೋಗಿ ಬರಬಹುದು. ಒಂದು ವೇಳೆ ಕನಸಿನಲ್ಲಿ ದೇವರು ಕಂಡರೆ ದೇವರಿಗೆ ನೀವು ಹತ್ತಿರ ಆಗುತ್ತಿದ್ದೀರಿ ಮತ್ತು ದೇವರು ನಿಮ್ಮನ್ನು ಜಾಸ್ತಿ ಇಷ್ಟ ಪಡುತ್ತಿದ್ದಾನೆ ಎನ್ನುವುದು ಅರ್ಥ.ಕೆಲವೊಂದು ಸರಿ ಕನಸಿನಲ್ಲಿ ದೇವರು ಬೇರೆ ಬೇರೆ ರೀತಿ ಕಾಣಿಸುತ್ತಾನೆ. ಅಂತಹ ಸಮಯದಲ್ಲಿ ದೇವರು ಬೇರೆ ಬೇರೆ ಸೂಚನೆಗಳು ಸಿಗುತ್ತಾ ಹೋಗುತ್ತದೆ. ನೀವು ಮಾಡುವ ಕೆಲಸದಲ್ಲಿ ನಿಮಗೆ ತಳ ಮಳ ಆಗುತ್ತಿದ್ದಾರೆ ಇಂತಹ ಸಮಯದಲ್ಲಿ ದೇವರು ಕನಸಿನಲ್ಲಿ ಕಂಡರೆ ನಿಮ್ಮ ಕೆಲಸಗಳು ನಿರ್ವಿಘ್ನವಾಗಿ ನಡೆಯುತ್ತದೆ.ನಿಮ್ಮ ಮನೋ ಬಲವನ್ನು ಹೆಚ್ಚು ಮಾಡುವುದಕ್ಕೆ ಮತ್ತು ಕಾನ್ಫಿಡೆನ್ಸ್ ಅನ್ನು ಬೂಸ್ಟ್ ಮಾಡುವುದಕ್ಕೆ ದೇವರು ಕನಸಿನಲ್ಲಿ ಬಂದು ನಿಮಗೆ ಸೂಚನೆಗಳನ್ನು ಕೊಡುತ್ತಾನೆ. ಆಧ್ಯಾತ್ಮಿಕ…

Read More

ಕೆಎನ್‌ಎನ್‌ಸಿನಿಮಾಡೆಸ್ಕ್‌: ಶಭ್ಬಾಷ್ ಸಿನಿಮಾವು ತನ್ನ ಎರಡನೇ ಹಂತದ ಚಿತ್ರೀಕರಣ ಮುಕ್ತವಾಗಿದ್ದು, ಇದರ ಬಗ್ಗೆ ಚಿತ್ರತಂಡ ಖುಷಿಯ ಸಂಗತಿಯನ್ನು ಹಂಚಿಕೊಂಡಿದೆ. ಮೊದಲನೇ ಹಂತದ ಚಿತ್ರೀಕರಣ ಮುಗಿಸಿಕೊಂಡಿದ್ದ ಚಿತ್ರತಂಡ ಮಡಿಕೇರಿ ಸುತ್ತಮುತ್ತಲ ಚೆಂದದ ಪರಿಸರದಲ್ಲಿ ಎರಡನೇ ಹಂತದ ಚಿತ್ರೀಕರಣವನ್ನು ಮುಕ್ತಾಯ ಮಾಡಿದೆ. ಈ ನಡುವೆ , ಆರು ದಿನಗಳ ಕಾಲ ಮಡಿಕೇರಿ ಭಾಗದಲ್ಲಿಯೇ ಚಿತ್ರತಂಡ ಬೀಡುಬಿಟ್ಟಿತ್ತು. ಡ್ಯಾನ್ಸರ್ ಗಳು ಸೇರಿದಂತೆ ಇಡೀ ಚಿತ್ರತಂಡವೇ ಎರಡನೇ ಹಂತದ ಚಿತ್ರೀಕರಣದಲ್ಲಿ ಭಾಗವಹಿತ್ತು. ಇದಲ್ಲದೇ ಈ ಭಾಗದ ಟಾಟ ಟೀ ಎಸ್ಟೇಟ್, ಬೆಟ್ಟಗುಡ್ಡ, ಜಲಪಾತ ಮುಂತಾದೆಡೆಗಳಲ್ಲಿ ಬಹುಮುಖ್ಯ ಭಾಗಗಳನ್ನು ಸೆರೆಹಿಡಿಯಲಾಗಿದೆ. ದುರ್ಗಮವಾದ ಪ್ರದೇಶಗಳಲ್ಲಿ ಸಿನಿಮಾ ತಂಡ ಇತ್ತು. ಮಡಿಕೇರಿ ಸುತ್ತಮುತ್ತಲ ಚೆಂದದ ಪರಿಸರದಲ್ಲಿ ಎರಡನೇ ಹಂತದ ಚಿತ್ರೀಕರಣವನ್ನು ಮುಗಿಸಿರುವುದು ಚಿತ್ರತಂಡದ ತನ್ನ ಸಂತಸವನ್ನು ಹಂಚಿಕೊಂಡಿದೆ. ಈ ನಡುವೆ ವಿಶೇಷವಾಗಿ, ಎರಡು ಹಾಡುಗಳನ್ನು ಈ ಸಂದರ್ಭದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಇಲ್ಲಿ ವಾಸವಾಗಿರುವ ಜೇನುಕುರುಬರ ಹಾಡಿಗಳಿಗೆ ಭೇಟಿ ನೀಡಿದ್ದ ಚಿತ್ರತಂಡ, ಆ ಬುಡಕಟ್ಟು ಜನಾಂಗದ ಹಾಡೊಂದನ್ನು ಚಿತ್ರೀಕರಿಸಿಕೊಂಡಿದೆ. ಅದಕ್ಕೆ ಸಾಹಿತ್ಯ, ಸಂಗೀತವೆಲ್ಲ…

Read More

ನವದೆಹಲಿ: ಉತ್ತರಾಖಂಡ ರಾಜ್ಯದ ಡೆಹರಾಡೂನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‍ನಲ್ಲಿ 2025ನೇ ಸಾಲಿನ 8ನೇ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕ ಮತ್ತು ಬಾಲಕಿಯರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ 2024 ರ ಜೂನ್ 01 ರಂದು ನಡೆಯಲಿದ್ದು, ಆಸಕ್ತರಿಂದ ಆರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರಬೇಕು ಅಥವಾ ಉತ್ತೀರ್ಣರಾಗಿರಬೇಕು. ದಿನಾಂಕ 01-01-2025 ರಂತೆ 111/2 ವರ್ಷದಿಂದ 13 ವರ್ಷದೊಳಗಿರುವ ಅಂದರೆ (ದಿನಾಂಕ 02-01-2012 ರಿಂದ 01-07-2013 ರೊಳಗೆ ಜನಿಸಿರುವ) ಬಾಲಕರು ಮತ್ತು ಬಾಲಕಿಯರು ಮಾತ್ರ ಈ ಪರೀಕ್ಷೆಗೆ ಅರ್ಹರಿರುತ್ತಾರೆ. ಈ ಸಂಸ್ಥೆಯ ಮುಖ್ಯ ಗುರಿ ಯುವಕರನ್ನು ದೇಶದ ಸಶಸ್ತ್ರ ಪಡೆಗೆ ಸೇರಲು ಸಿದ್ದಗೊಳಿಸುವುದು ಹಾಗೂ ಸರ್ವ ರೀತಿಯ ವಿದ್ಯಾಭ್ಯಾಸ, ತರಬೇತಿ ನೀಡುವುದಾಗಿದೆ. ಕಾಲೇಜಿನಲ್ಲಿ ವರ್ಷವೊಂದಕ್ಕೆ ವಿದ್ಯಾಭ್ಯಾಸದ ಶುಲ್ಕ ರೂ. 1,07,500/-ಗಳು (ಸಾಮಾನ್ಯ ವರ್ಗ) ಹಾಗೂ ರೂ. 93,900/- (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ) ಗಳಾಗಿರುತ್ತದೆ. ಇದು ಕಾಲಕಾಲಕ್ಕೆ ಹೆಚ್ಚಾಗಬಹುದು.…

Read More

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಮಂಗಳವಾರ ರಾಜ್ಯದ ಏಕೈಕ ರಾಜ್ಯಸಭಾ ಸ್ಥಾನವನ್ನು ಗೆದ್ದಿದೆ. ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್ ಅವರು ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರನ್ನು ಸೋಲಿಸಿದ್ದಾರೆ. ಪಂದ್ಯವು 34-34ರಲ್ಲಿ ಸಮಬಲಗೊಂಡಿತ್ತು ಆದರೆ ಮಹಾಜನ್ ಅವರನ್ನು ಡ್ರಾ ಮೂಲಕ ವಿಜೇತರೆಂದು ಘೋಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 68 ಸದಸ್ಯರ ವಿಧಾನಸಭೆಯಲ್ಲಿ 40 ಶಾಸಕರನ್ನು ಹೊಂದಿರುವ ಕಾಂಗ್ರೆಸ್ಗೆ ಇ ದು ದೊಡ್ಡ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಬಿಜೆಪಿ 25 ಶಾಸಕರನ್ನು ಹೊಂದಿದ್ದು, ಮೂವರು ಶಾಸಕರು ಸ್ವತಂತ್ರರಾಗಿದ್ದಾರೆ. ಈ ನಡುವೆ ಹಿಮಾಚಲ ಪ್ರದೇಶದ 15 ಬಿಜೆಪಿ ಶಾಸಕರನ್ನು ಸ್ಪೀಕರ್‌ ಅಮಾನತ್ತು ಮಾಡಿದ್ದಾರೆ.

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮಲಬದ್ಧತೆಗೆ ಕಾರಣಗಳು ಅನೇಕ. ಈ ಸಮಸ್ಯೆ ಎದುರಿಸುತ್ತಿರುವವರು ಹೊಟ್ಟೆ ಉಬಾರ. ಎತ್ತೇಚ್ಛವಾಗಿ ಗ್ಯಾಸ್‌ ರಿಲೀಸ್‌ ಆಗುವುದು. ಅನಿಯಮಿತ ಕರುಳಿನ ಚಲನೆ ಈ ಎಲ್ಲ ಅನಾರೋಗ್ಯ ಕಾಡುತ್ತಿರುತ್ತದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಊಟದ ವ್ಯವಸ್ಥೆ. ನಮ್ಮ ಆಹಾರದ ಪದ್ಧತಿಯಲ್ಲಿ ಕೆಲ ಬದಲಾವಣೆ ಅಥವಾ ಕೆಲ ಆಹಾರಗಳನ್ನು ಸೇವಿಸುವುದನ್ನು ಬಿಟ್ಟರೆ ಈ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಚಾಕೋಲೇಟ್‌: ಚಾಕೋಲೇಟ್‌ ಮಲಬದ್ಧತೆಯನ್ನು ಹೆಚ್ಚಿಸುತ್ತದೆ. ಹಾಲಿನ ಚಾಕೋಲೇಟ್‌ನಲ್ಲಿ ಅಪಾರ ಪ್ರಮಾಣದಲ್ಲಿ ಕೊಬ್ಬು ಇದ್ದು, ಇದು ಆಹಾರ ಚಲನೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ಮಲಬದ್ಧತೆ ಉಂಟಾಗುತ್ತದೆ. ಬಾಳೆ ಕಾಯಿ: ಮಾಗದ ಬಾಳೆ ಹಣ್ಣು ತಿಂದರೆ ಹೊಟ್ಟೆಯ ಆರೋಗ್ಯ ಹಾಳಾಗುತ್ತದೆ. ಬಾಳೆ ಹಣ್ಣಿನಲ್ಲಿ ಅನೇಕ ಪೋಷಕಾಂಶಗಳಿವೆ ನಿಜ, ಆದರೆ ಮಾಗದ ಬಾಳೆ ಹಣ್ಣು ಸೇವನೆ ಮಲಬದ್ಧತೆ ಉಂಟು ಮಾಡುತ್ತದೆ. ರಾ ಬನಾನಾದಲ್ಲಿನ ಹೆಚ್ಚಿನ ಪ್ರಮಾಣದ ನಾರಿನಾಂಶ ದೇಹದ ಜೀರ್ಣಕ್ರಿಯೆಯನ್ನು ಹದಗೆಡಿಸುತ್ತದೆ. ಹಾಗಾಗಿ ಮಲಬದ್ಧತೆ ಇದ್ದವರು ಹಸಿರು ಬಾಳೆ ಹಣ್ಣನ್ನು ಸೇವಿಸಬೇಡಿ. ಸಂಸ್ಕರಿತ ಆಹಾರ: ಇಂದಿನ ವೇಗದ ಜೀವನಶೈಲಿಯಲ್ಲಿ ಸಂಸ್ಕರಿತ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಇತ್ತೀಚಿನ ದಿನಗಳಲ್ಲಿ ಮಾನಸಿ ಒತ್ತಡ ಅಂದರೆ ಮೆಂಟಲ್‌ ಸ್ಟ್ರೆಸ್‌ ಸಹಜವಾಗಿಬಿಟ್ಟಿದೆ. ಕೆಲಸ ಕುಟುಂಬ ಹೀಗೆ ನಾನಾ ಕಾರಣಗಳಿಂದ ಹೆಚ್ಚು ಜನ ಹೀಗೆ ಒತ್ತಡಕ್ಕೆ ಸಿಲುಕಿದ್ದಾರೆ. ಮಾನಸಿಕ ಒತ್ತಡವನ್ನು ನಿರ್ಲಕ್ಷಿಸಿದರೆ ಮುಂದೆ ಅದು ಖನ್ನತೆಗೆ ತಿರುಗಿ ದೊಡ್ಡ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ ಎಚ್ಚರ. ಹಾಗಾಗಿ ಒತ್ತಡ ನಿವಾರಣೆ ಮಾಡಿಕೊಳ್ಳಲು ಕೆಲ ಆಹಾರಗಳನ್ನು ನಿಯಮಿತವಾಗಿ ಸೇವಿಸಿದರೆ ಅಂತಹ ಅಪಾಯಗಳಿಂದ ದೂರವಿರಬಹುದು ಎಂದು ಮಾನಸಿಕ ತಜ್ಞರು ಸಲಹೆ ನೀಡುತ್ತಾರೆ. ಈ ಕೆಳಗಿನ ಆಹಾರಗಳನ್ನು ಸ್ವಲ್ಪ ಸ್ವಲ್ಪ ದಿನವೂ ಸೇವಿಸುವುದರಿಂದ ಒತ್ತಡದಿಂದ ದೂರವಿರಬಹುದು. ಡಾರ್ಕ್‌ ಚಾಕೋಲೆಟ್‌; ಡಾರ್ಕ್‌ ಚಾಕೋಲೆಟ್‌ ಒತ್ತಡ ನಿವಾರಣೆ ಮಾಡುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಡಾರ್ಕ್‌ ಚಾಕೋಲೆಟ್‌ನಲ್ಲಿರುವ ಪ್ಲೆವನಾಯ್ಡ್‌ಗಳು ಒತ್ತಡವನ್ನು ಕಡಿಮೆ ಮಾಡುತ್ತವೆ. ಇದು ಒತ್ತಡ ಉಂಟು ಮಾಡುವ ಕಾರ್ಟಿಸೋಲ್‌ ಹಾರ್ಮೋನ್‌ಗಳನ್ನು ನಿಯಂತ್ರಿಸುತ್ತದೆ. ಹಾಗಾಗಿ ನಿಯಮಿತವಾಗಿ ಡಾರ್ಕ್‌ ಚಾಕೋಲೆಟ್‌ ಸೇವಿಸಿ ಒತ್ತಡ ನಿವಾರಿಸಿಕೊಳ್ಳಿ. ನೆನಪಿಡಿ ನೀವು ಸೇವಿಸುವ ಡಾರ್ಕ್‌ ಚಾಕೋಲೆಟ್‌ ಕೆಮಿಕಲ್‌ ಫ್ರೀ ಆಗಿರಲಿ ಹಾಗು ಆದಷ್ಟು ಹೋಮ್‌ ಮೇಡ್‌ ಡಾರ್ಕ್‌…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಬೆಳ್ಳಿ ಪಾತ್ರೆಗಳು ಕೆಲವೊಮ್ಮೆ ಉಪಯೋಗಿಸದೇ ಇದ್ದರೂ ಇಟ್ಟಲ್ಲಿಯೇ ಇಟ್ಟು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಇನ್ನು ಪೂಜೆಗಳಿಗೆ ಬಳಸಿದ, ದೀಪ ಹಚ್ಚಲು ಬೆಳ್ಳಿ ಆಭರಣಗಳ ಸಂರಕ್ಷಣೆ ಅಷ್ಟು ಸುಲಭವಾದ ಕೆಲಸವಲ್ಲ. ಎಣ್ಣೆ, ತುಪ್ಪದ ಜಿಡ್ಡು ಬೆಳ್ಳಿ ದೀಪಗಳಿಗೆ ಅಂಟಿಕೊಂಡುಬಿಡುತ್ತದೆ. ಇಂತಹ ಕಠಿಣ ಕಲೆಗಳನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಅನೇಕ ಪೌಡರ್‌, ಸೋಪ್‌ಗಳಿವೆ. ಇವೆಲ್ಲಾ ರಾಸಾಯನಿಕಯುಕ್ತವಾಗಿರುತ್ತವೆ. ಇಂತಹ ರಾಸಾಯನಿಕಯುಕ್ತ ಪೌಡರ್‌ಗಳು ಬೆಳ್ಳಿಯ ಪಾತ್ರೆಗಳಿಗೆ ಕೆಲವೊಮ್ಮೆ ಹಾನಿಯುಂಟು ಮಾಡಬಹುದು. ಹಾಗಾಗಿ ಮನೆಯಲ್ಲಿಯೇ ಸಿಗುವ ಕೆಲ ಪದಾರ್ಥಗಳಿಂದ ಬೆಳ್ಳಿ ಪಾತ್ರೆಗಳನ್ನು ಹೆಚ್ಚು ಶ್ರಮವಿಲ್ಲದೇ ಸರಳವಾಗಿ ಶುಚಿಗೊಳಿಸಬಹುದು. ಕೆಲವೊಬ್ಬರು ನಿತ್ಯವೂ ಬೆಳ್ಳಿ ಪಾತ್ರೆಗಳನ್ನು ತೊಳೆಯುತ್ತಾರೆ. ನಿತ್ಯವೂ ಬೆಳ್ಳಿ ಪಾತ್ರೆ ತೊಳೆಯುತ್ತಿದ್ದರೆ, ನಿಂಬೆ ರಸಕ್ಕೆ ಅರ್ಧ ಚಮಚ ಉಪ್ಪು ಹಾಕಿ ಅದಕ್ಕೆ ಸ್ವಲ್ಪ ನೀರು ಬೆರಸಿ ಇವೆಲ್ಲವನ್ನೂ ಮಿಶ್ರಣ ಮಾಡಿ ಮೃದುವಾದ ಬ್ರೇಷ್‌ನಿಂದ ಬೆಳ್ಳಿ ಪಾತ್ರೆಗಳನ್ನು ಉಜ್ಜಿ ತೊಳೆಯಿರಿ. ಇದರಿಂದ ನೈಸರ್ಗಿಕವಾಗಿ ಬೆಳ್ಳಿ ಪಾತ್ರೆಗಳು ಶುಚಿಯಾಗಿ ಹೊಳೆಯುತ್ತವೆ. ದೀಪದ ಬೆಳ್ಳಿ ಪಾತ್ರೆಗಳ ಜಿಡ್ಡನ್ನು ತೆಗೆಯಲು ಟಮೆಟೋ ಕೆಚಪ್‌ ತುಂಬಾ ಉತ್ತಮವಾದ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮನೆಯ ಮೂಲೆ ಮೂಲೆಗಳಲ್ಲಿ ಜೇಡ ಬಲೆಯನ್ನು ಕಟ್ಟಿದರೆ ಮನೆಯ ಅಂದವೇ ಹಾಳಾಗುತ್ತದೆ. ಮನೆ ನೆಲವನ್ನು ಶುಚಿಯಾಗಿಟ್ಟುಕೊಂಡು ಛಾವಣಿ ಮೇಲೆ ಜೇಡ ಬಲೆ ಇದ್ದರೆ ಮನೆಗೆ ಒಳ್ಳೆಯದಲ್ಲ. ಮನೆಯ ಛಾವಣಿ ಕೂಡ ಶುಚಿಯಾಗಿರಬೇಕು. ಛಾವಣಿಯಲ್ಲಿ ಜೇಡ ಹಾಕಿದ ಬಲೆಯನ್ನು ಶುಚುಗೊಳಿಸಿ ಅವುಗಳನ್ನು ಹೋಗಲಾಡಿಸಲು ತುಂಬಾ ಶ್ರಮ ಪಡಬೇಕಾಗುತ್ತದೆ. ಹೀಗಾಗಿ ಜೇಡಗಳನ್ನು ಓಡಿಸಲು ಏನು ಮಾಡಬೇಕು? ಇವುಗಳನ್ನು ಓಡಿಸಲು ಏನು ಮನೆಮದ್ದುಗಳಿವೆ ಎಂದು ತಿಳಿದುಕೊಳ್ಳೋಣ. ಪುದಿನಾ ಎಣ್ಣೆಯನ್ನು ಅಷ್ಟೇ ಸಮಪ್ರಮಾಣದ ನೀರಿಗೆ ಬೆರಸಿ ಚಿಕ್ಕ ಸ್ಪ್ರೇ ಬಾಟಲ್‌ನಲ್ಲಿ ಹಾಕಿಕೊಂಡು, ಬಲೆ ಇದ್ದ ಜಾಗಕ್ಕೆ ಸ್ಪ್ರೇ ಮಾಡಿದರೆ ಜೇಡಗಳು ಮತ್ತೇ ಆ ಜಾಗದ ಹತ್ತಿರ ಸುಳಿಯುವುದಿಲ್ಲ. ಜೇಡಗಳಿಗೆ ಘಾಟಿ ವಾಸನೆ ಆಗಿಬರುವುದಿಲ್ಲ. ಸಿಟ್ರಿಕ್‌ ಹಣ್ಣುಗಳಲ್ಲಿ ತುಂಬಾ ಘಾಟಿನ ವಾಸನೆ ಇರುತ್ತದೆ. ಹಾಗಾಗಿ ಸಿಟ್ರಿಕ್‌ ಇರುವ ನಿಂಬೆ ಹಣ್ಣು, ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಜೇಡ ಇರುವ ಜಾಗಕ್ಕೆ ಉಜ್ಜಿದರೆ ಜೇಡಗಳು ಅಲ್ಲಿಂದ ಮಾಯವಾಗುತ್ತವೆ. ಗೊಂಡಂಬಿ ವಾಸನೆ ಜೇಡಗಳಿಗೆ ಒಗ್ಗುವುದಿಲ್ಲವಂತೆ, ಹಾಗಾಗಿ ಗೋಡಂಬಿ ಬೀಜಗಳನ್ನು ಮನೆಯ ಅಲ್ಲಲ್ಲಿ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ನಿಂಬೆ ಹಣ್ಣು ಅನೇಕ ಪೌಷ್ಟಿಕಾಂಶಗಳನ್ನು ಹೊಂದಿದೆ. ಇದನ್ನು ನಿತ್ಯವೂ ಅಡುಗೆಗೆ ಉಪಯೋಗಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ನಿಂಬೆ ಹಣ್ಣಿನ ಸೇವನೆ ಅನೇಕ ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಸಿಟ್ರಿಕ್‌ ಅಂಶ ಹೇರಳವಾಗಿರುವ ನಿಂಬೆ ಹಣ್ಣಿನಿಂದ ದೇಹದ ಆರೋಗ್ಯ ಕಾಪಾಡಿಕೊಳ್ಳುವುದಲ್ಲದೇ ಚರ್ಮದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಅದು ಹೇಗೆ ಅಂತಿರಾ..? ಇಂದಿನ ನೈರ್ಮಲ್ಯ ವಾತಾವರಣದಲ್ಲಿ ಮುಖದ ಚರ್ಮದ ಆರೋಗ್ಯ ಮತ್ತು ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಹೀಗೆ ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ರೀಮ್‌, ಕಾಸ್ಮೆಟಿಕ್ಸ್‌ಗೆ ಮೊರೆ ಹೋಗುವ ಜನ ಅನೇಕರಿದ್ದಾರೆ. ಆದರೆ ಇವು ನಮಗೆ ಶಾಶ್ವತ ಪರಿಹಾರ ನೀಡೋದಿಲ್ಲ. ಅಡುಗೆ ಮನೆಯಲ್ಲಿ ಸಿಗುವ ಕೆಲ ನೈಸರ್ಗಿಕ ಪದಾರ್ಥಗಳು ಮುಖದ ಕಾಂತಿ ಹೆಚ್ಚಿಸಿ ಮುಖದ ಸೌಂದರ್ಯವನ್ನು ನೈಸರ್ಗಿಕವಾಗಿ ರಕ್ಷಣೆ ಮಾಡುತ್ತವೆ ಅದರಲ್ಲಿ ನಿಂಬೆ ಹಣ್ಣು ಹೆಚ್ಚಿನ ಪಾತ್ರ ನಿರ್ವಹಿಸುತ್ತದೆ. ನಿಂಬೆ ಹಣ್ಣಿನ ರಸ ಚರ್ಮಕ್ಕೆ ನೈಸರ್ಗಿಕವಾಗಿ ಬ್ಲೀಚಿಂಗ್‌ ರೂಪದಲ್ಲಿ ಕೆಲಸ ಮಾಡುತ್ತದೆ. ಕಾಲು ಭಾಗ ನಿಂಬೆ ಹಣ್ಣಿನ ರಸಕ್ಕೆ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಪಲಾವ್‌ ಎಲೆ ಅಂದ ತಕ್ಷಣ ನಮಗೆ ನೆನಪಿಗೆ ಬರೋದು ರುಚಿರುಚಿಯಾದ ಘಮಘಮವಾದ ಪಲಾವ್‌. ಪಲಾವ್‌ ಎಲೆ ಇಲ್ಲದೇ ಪಲಾವ್‌ಗೆ ರುಚಿನೇ ಇರುವುದಿಲ್ಲ. ಅಡುಗೆಗೆ ಉಪಯೋಗಿಸುವ ಈ ಪಲಾವ್‌ ಎಲೆಯಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಲಾಭ ಇದೆ ಅಂತ ಗೊತ್ತಾದ್ರೆ ನೀವೇ ಆಶ್ಚರ್ಯ ಪಡ್ತೀರಾ. ಬನ್ನಿ ಪಲಾವ್‌ ಎಲೆಯ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ. ಪಲಾವ್‌ ಎಲೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಅದ್ಭುತವಾದ ಶಕ್ತಿ ಅದೆಷ್ಟೋ ರೋಗಗಳಿಗೆ ಮದ್ದಿನ ರೂಪದಲ್ಲಿ ಕೆಲಸ ಮಾಡುತ್ತದೆ. ಈ ಪಲಾವ್‌ ಎಲೆಗಳಿಂದ ಅನೇಕ ಆರ್ಯವೇದ ಔಷಧಿಗಳನ್ನು ತಯಾರಿಸುತ್ತಾರೆ. ಹೀಗೆ ಔಷಧಿ ತಯಾರಿಸುವ ಎಲೆಯನ್ನೇ ನೇರವಾಗಿ ಊಟದಲ್ಲಿ ಸೇವಿಸಿದರೆ ಊಟದ ರುಚಿ ಕೂಡ ಹೆಚ್ಚುತ್ತದೆ ಹಾಗು ಆರೋಗ್ಯಕ್ಕೂ ಉತ್ತಮ. ಅರ್ಧ ತಲೆನೋವು ಅನೇಕರನ್ನು ಭಾದಿಸುತ್ತದೆ. ಇದನ್ನು ಮೈಗ್ರೇನ್‌ ಎಂದು ಸಹ ಕರೆಯುತ್ತಾರೆ. ಈ ಸಮಸ್ಯೆ ಇದ್ದವರು ವಾಂತಿ, ಪಿತ್ತದಂತಹ ಇನ್ನು ಕೆಲ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಇದರಿಂದಾಗಿ ನರಗಳ ಮೇಲೆ ಒತ್ತಡ ಬೀಳುತ್ತದೆ. ಈ ರೋಗ…

Read More