Author: kannadanewsnow07

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಹೌದು. ಸಾಮಾನ್ಯವಾಗಿ ಮದುವೆಯಾದ ಆರಂಭದ ದಿನಗಳಲ್ಲಿ ಗಂಡ ಹೆಂಡತಿ ತುಂಬಾ ಅನ್ಯೋನ್ಯವಾಗಿರುತ್ತಾರೆ. ಮೇಡ್‌ ಫಾರ್‌ ಈಚ್‌ ಅದರ್‌ ಎನ್ನವು ಹಾಗಿರುತ್ತಾರೆ. ಆದರೆ ದಿನಕಳೆದಂತೆ ಸಂಗಾತಿಯ ಮೇಲೆ ಮೊದಲಿದ್ದ ಆಸಕ್ತಿ ಪ್ರೀತಿ ಕುಂದುತ್ತಾ ಹೋಗುತ್ತದೆ. ಈ ಕುರಿತಾಗಿ ಮತ್ತಷ್ಟು ಮಾಹಿತಿ ತಿಳಿದುಕೊಳ್ಳೋಣ ಬನ್ನಿ. ಈಗ ನಾವು ಹೇಳ ಹೊರಟಿರುವ ಸಂಗತಿಗಳು ಎಲ್ಲರ ದಾಂಪತ್ಯ ಜೀವನದಲ್ಲೂ ಹೀಗೆ ಆಗುತ್ತದೆ ಎಂದೇನಿಲ್ಲ. ಆದರೆ ಸಾಮಾನ್ಯವಾಗಿ ಕೆಲವರ ದಾಂಪತ್ಯ ಜೀವನದಲ್ಲಿ ಹೀಗೆ ಆಗೋದು ಗಮನಕ್ಕೆ ಬಂದಿದೆ. ಆಂರಭದ ದಿನಗಳಲ್ಲಿ ಗಂಡ ಹೆಂಡತಿ ಯಾವಾಗಲೂ ಒಟ್ಟಿಗೆ ಇರುವುದು. ಆಫೀಸ್‌ ಕೆಲಸಗಳನ್ನು ಹೊರೆತು ಪಡಿಸಿ ಎಲ್ಲಿ ಹೋದರೂ ಒಟ್ಟಿಗೆ ಹೋಗುವುದು ಈ ರೀತಿಯಾಗಿದ್ದು ನಂತರ ದಿನಗಳಲ್ಲಿ ಕೆಸದ ಒತ್ತಡವೋ ಅಥವಾ ಸಮಯದ ಅಭಾವವೋ ಹೀಗೆ ಇಬ್ಬರೂ ಒಟ್ಟಿಗೆ ಓಡಾಡಲು ಆಗುವುದಿಲ್ಲ. ಇದಕ್ಕೆ ಇಬ್ಬರೂ ಬೇಸರಗೊಳ್ಳಬಾರದು, ಬದಲಾಗಿ ಸಮಯಕ್ಕೆ ತಕ್ಕ ಹಾಗೆ ಹೊಂದಿಕೊಂಡು ಹೋಗಬೇಕು. ಇನ್ನು ಪ್ರೀತಿಯ ಕೊರತೆಯಿಂದಾ ಹೀಗೆಲ್ಲಾ ಆಗುತ್ತದೆ ಎಂದು ಭಾವಿಸದರೆ ಅದು ತಪ್ಪು. ದೈನಂದಿನ ಚಟುವಟಿಕೆಗಳಲ್ಲಿ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಬೊಜ್ಜಿನ ಸಮಸ್ಯೆ ಅನೇಕರಲ್ಲಿ ಕಾಡುತ್ತಿದೆ. ಏನೇ ಡಯಟ್‌, ಏಕ್ಸಸೈಸ್‌, ಮಾಡಿದರೂ ದೇಹದ ಬೊಜ್ಜು ಮಾತ್ರ ಒಂದಿಂಚೂ ಕರಗಲಿಲ್ಲ ಎಂದು ಅದೆಷ್ಟೋ ಜನ ಗೋಳಾಡುತ್ತಿದ್ದಾರೆ. ಇಂತವರಿಗೆಲ್ಲಾ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದಾದ ಕೆಲ ಪಾನೀಯಗಳನ್ನು ನಾವಿಂದು ಹೇಳಿಕೊಡುತ್ತೇವೆ. ಇವುಗಳಿಂದ ಯಾವುದೇ ಸೈಡ್‌ ಎಫೆಕ್ಟ್‌ ಇಲ್ಲ. ಇವುಗಳನ್ನು ನಿಯಮಿತವಾಗಿ ಹಾಗು ನಿರತಂತವಾಗಿ ಸೇವಿಸುವ ಮೂಲಕ ದೇಹದ ಬೊಜ್ಜನ್ನು ನಿಯಂತ್ರಿಸಿಕೊಳ್ಳಬಹುದು. ನಿಂಬೆ ಹಣ್ಣಿನ ಜ್ಯೂಸ್‌: ನಿಂಬೆ ಹಣ್ಣಿನಲ್ಲಿ ವಿಟಮಿನ್‌ ಸಿ ಹೆಚ್ಚಿರುತ್ತದೆ. ಅಷ್ಟೆ ಅಲ್ಲದೇ ಬೊಜ್ಜು ಕರಗಿಸಲು ನೆರವಾಗುವ ನಾರಿನಾಂಶ ಇದರಲ್ಲಿದೆ. ಹಾಗು ಕೆಲ ಔಷಧಿ ಗಿಡಮೂಲಿಕೆ ಅಂಶಗಳೂ ನಿಂಬೆ ಹಣ್ಣಿನಲ್ಲಿದೆ. ಈ ಎಲ್ಲಾ ಅಂಶಗಳು ದೇಹದ ತೂಕ ಹೆಚ್ಚು ಆಗದಂತೆ ಹಾಗು ಈಗಾಗಲೇ ಇದ್ದ ಬೊಜ್ಜನ್ನು ಕರಗಿಸಲು ರಾಮಬಾಣದಂತೆ ಕೆಲಸ ಮಾಡುತ್ತದೆ. ದೇಹದಲ್ಲಿನ ವಿಷಕಾರಕ ಅಂಶವನ್ನು ಮಲ ಮೂತ್ರಗಳ ಮೂಲಕ ಹೊರ ಹಾಕುತ್ತದೆ. ಇದು ಮೆಟಬಾಲಿಸಂ ಪ್ರಕಿಯೆಯನ್ನು ಚುರುಕುಗೊಳಿಸುತ್ತದೆ. ಒಟ್ಟಾರೆ ನಿಂಬೆ ಹಣ್ಣಿನ ಟೀ ಸೇವಿಸಿದರೆ ಹೆಚ್ಚು ವೇಗದಲ್ಲಿ ದೇಹದ ಕ್ಯಾಲೋರಿಯನ್ನು ಕರಗಿಸಿ ಬೊಜ್ಜಿನ…

Read More

ನವದೆಹಲಿ: ಬಿಜೆಪಿ ಮುಖಂಡ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಶನಿವಾರ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯನ್ನು ‘ದೀದಿ’ ಎಂದು ಕರೆಯುವುದನ್ನು ನಿಲ್ಲಿಸುವಂತೆ ಎಲ್ಲರಿಗೂ ಕರೆ ನೀಡಿದರು.   ಜೆಎನ್ಯುನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುವೇಂದು ಅಧಿಕಾರಿ, “ಮಮತಾ ಅವರನ್ನು ‘ದೀದಿ’ ಎಂದು ಕರೆಯುವುದನ್ನು ನಿಲ್ಲಿಸಿ, ಅವರು ಈಗ ಆಂಟಿಯಾಗಿದ್ದಾರೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ ನಂದಿಗ್ರಾಮದಲ್ಲಿ ನಾನು ಅವರನ್ನು ಸೋಲಿಸಿದೆ. ಅವರು ನನ್ನ ವಿರುದ್ಧ 42 ಪ್ರಕರಣಗಳನ್ನು ದಾಖಲಿಸಿದ್ದಾರೆ. ವಿಶೇಷವೆಂದರೆ, 2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ, ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿ ಅವರನ್ನು 1,736 ಮತಗಳ ಅಂತರದಿಂದ ಸೋಲಿಸಿದ್ದರು.  ಸಂದೇಶ್ಖಾಲಿ ಘಟನೆಯ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರವನ್ನು ಟೀಕಿಸಿದ ಸುವೇಂದು ಅಧಿಕಾರಿ, “ಸಂದೇಶ್ಖಾಲಿ ಉರಿಯುತ್ತಿದೆ, ಮಹಿಳೆಯರು ಕ್ರೌರ್ಯವನ್ನು ಎದುರಿಸುತ್ತಿದ್ದಾರೆ. ಇದು ಪಶ್ಚಿಮ ಬಂಗಾಳದ ಭ್ರಷ್ಟ ಸರ್ಕಾರ. ಇದು ಎಡಪಂಥೀಯರಿಂದ, ಮಾರ್ಕ್ಸ್…

Read More

ಬೆಂಗಳೂರು: 4ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯು ಮಾ.1ರಿಂದ ಮಾ.22ರವರೆಗೆ ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿ ಉತವಾಗಿ ಪ್ರಯಾಣಿಸಲು ಕೆಎಸ್ಸಾರ್ಟಿಸಿ ಅವಕಾಶ ನೀಡಿದೆ. 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದ್ದು, ಕೆಎಸ್ಸಾರ್ಟಿಸಿ ಬಸ್‌ ಗಳಲ್ಲಿ ಹಾಲ್ ಟಿಕೆಟ್ ತೋರಿಸಿ ಮನೆಯಿಂದ ಪರೀಕ್ಷಾ ಕೇಂದ್ರ ಹಾಗೂ ಕೇಂದ್ರದಿಂದ ಮನೆಯ ಉಚಿತವಾಗಿ ಪ್ರಯಾಣಿಸಬಹುದು ಎಂದು ಪ್ರಕಟನೆ ತಿಳಿಸಿದೆ. https://kannadanewsnow.com/kannada/watch-video-boy-says-he-will-study-only-if-he-marries-first-what-happened-next-video-goes-viral/ https://kannadanewsnow.com/kannada/bengaluru-woman-sexually-harassed-while-she-went-to-throw-garbage-touched-her-private-parts-assaulted-by-miscreants/ https://kannadanewsnow.com/kannada/monthly-household-spending-has-doubled-in-the-last-10-years-in-the-country-nsso-survey/ ವಿದ್ಯಾರ್ಥಿವೇತನಕ್ಕಾಗಿ ಪೆÇೀಷಕರ ಆದಾಯ ಪ್ರಮಾಣಪತ್ರ ಸಲ್ಲಿಸಲು ಫೆ.29 ರವರೆಗೆ ಅವಕಾಶ : 2023-24 ನೇ ಸಾಲಿನಲ್ಲಿ ಮುಖ್ಯಮಂತ್ರಿ ರೈತವಿದ್ಯಾನಿಧಿ ಕಾರ್ಯಕ್ರಮ ಹಾಗೂ ಭೂರಹಿತ ಕೃಷಿ ಕಾರ್ಮಿಕರ ವಿದ್ಯಾನಿಧಿ ಕಾರ್ಯಕ್ರಮದಡಿ ವಿದ್ಯಾರ್ಥಿವೇತನ ಪಡೆಯಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಪೆÇೀಷಕರ ಆದಾಯವು ರೂ.2.5 ಲಕ್ಷ ಮೀರಿರಬಾರದು ಎಂಬ ಷರತ್ತನ್ನು ವಿಧಿಸಿರುವುದರಿಂದ ಸಾಮಾನ್ಯ ವರ್ಗದಡಿ ಬರುವ ರೈತರ ಮಕ್ಕಳು ತಮ್ಮ ಪೆÇೀಷಕರ ಆದಾಯ ಪ್ರಮಾಣಪತ್ರವನ್ನು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ವಿದ್ಯಾರ್ಥಿಗಳ…

Read More

ಕರಾಚಿ: ಪಾಕಿಸ್ತಾನದಲ್ಲಿ 13 ವರ್ಷದ ಬಾಲಕ ಮತ್ತು 12 ವರ್ಷದ ಬಾಲಕಿ ಮದುವೆಯಾಗಲು ಸಜ್ಜಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ದೇಶದಲ್ಲಿ ಮದುವೆಯ ಕನಿಷ್ಠ ವಯಸ್ಸಿನ ಮೇಲೆ ಕಾನೂನು ನಿರ್ಬಂಧಗಳ ಹೊರತಾಗಿಯೂ, ಈ ಪ್ರಕರಣವು ಬಾಲ್ಯ ವಿವಾಹಗಳ ನಿರಂತರ ಸಮಸ್ಯೆಯನ್ನು ಎತ್ತಿ ತೋರಿಸಿದೆ.  ಬಾಲಕಿಯನ್ನು ಮದುವೆಯಾಗಲು ಅವಕಾಶ ನೀಡಿದರೆ ಮಾತ್ರ ಓದು ಮುಂದುವರಿಸುವುದಾಗಿ ಹುಡುಗ ಹಠ ಹಿಡಿದಿದ್ದ ಎನ್ನಲಾಗಿದೆ. ಈ ನಡುವೆ ಇದರಿಂದ ಕುಟುಂಬಸ್ಥರು ನಿಶ್ಚಿತಾರ್ಥ ಮಾಡಿಸಿದ್ದಾರೆ ಎನ್ನಲಾಗಿದೆ. ಸದ್ಯ @salaam_pakistan ಎಂಬ ಹೆಸರಿನ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ. https://kannadanewsnow.com/kannada/water-scarcity-in-bengaluru-tenants-vacating-their-houses/ https://kannadanewsnow.com/kannada/90-of-young-indian-women-suffer-from-iron-deficiency-doctors/ https://twitter.com/MrPerfect253575/status/1761200223932891351 https://www.instagram.com/salaam_pakistan/?utm_source=ig_embed

Read More

ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ((Karnataka High Court Chief Justice) ನ್ಯಾಯಮೂರ್ತಿ ನಿಲಯ್ ವಿಪಿನ್ ಚಂದ್ರ ಅಂಜಾರಿಯ (NV Anjaria) ಪ್ರಮಾಣ ವಚನ ಸ್ವೀಕರಿಸಿದರು.   https://kannadanewsnow.com/kannada/from-now-on-it-is-mandatory-for-the-police-to-provide-information-about-property-and-purchases-important-order-from-the-state-government/ ಅಂದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವ ಪಿ.ಎಸ್. ದಿನೇಶ್ ಕುಮಾರ್ ಅವರು ಫೆಬ್ರುವರಿ 24ಕ್ಕೆ ನಿವೃತ್ತರಾಗಿದ್ದಾರೆ. ನಿಲಯ್ ವಿ. ಅಂಜಾರಿಯಾ ಅವರು 2011 ರಿಂದ ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದಾರೆ. https://kannadanewsnow.com/kannada/amended-charity-act-passed-in-3-months-dk-shivakumar/ https://kannadanewsnow.com/kannada/pm-modi-expresses-concern-over-drug-menace-says-it-causes-huge-loss-to-society-and-country/ ಇಂದು ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯ ನ್ಯಾಯಮೂರ್ತಿ ಅಂಜಾರಿಯ ಅವರಿಗೆ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು. ಇದೇ ವೇಳೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜ್, ಮಾಜಿ ಕೇಂದ್ರ ಸಚಿವ ಡಾ.ಎಂ. ವೀರಪ್ಪ ಮೊಯಿಲಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್…

Read More

ಉಮಾ ಬೆಂಗಳೂರು: ಇಲಾಖೆಯ ನೌಕರರು ಮತ್ತು ಸಿಬ್ಬಂದಿಗಳು ಸ್ಥಿರ/ಚರಾಸ್ತಿಯನ್ನು ಖರೀದಿ/ಮಾರಾಟ ಮಾಡಲು ಅನುಮತಿ ಕೋರಿ ಸಲ್ಲಿಸಬೇಕಾದ ವಿವರ/ದಾಖಲೆಗಳ ಬಗ್ಗೆ ಪೊಲೀಸ್‌ ಇಲಾಖೆಯಿಂದ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ.    https://kannadanewsnow.com/kannada/%e0%b2%b8%e0%b2%bf%e0%b2%8e%e0%b2%82-%e0%b2%b5%e0%b2%bf%e0%b2%b0%e0%b3%81%e0%b2%a6%e0%b3%8d%e0%b2%a7-%e0%b2%8f%e0%b2%95%e0%b2%b5%e0%b2%9a%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf/ https://kannadanewsnow.com/kannada/amended-charity-act-passed-in-3-months-dk-shivakumar/ https://kannadanewsnow.com/kannada/pm-modi-expresses-concern-over-drug-menace-says-it-causes-huge-loss-to-society-and-country/ ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಪೊಲೀಸ್ ಪ್ರಧಾನ ಕಛೇರಿಯ ಸುತ್ತೋಲೆ ಪ್ರತಿಯನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲಾಗಿದೆ. ಸದರಿ ಸುತ್ತೋಲೆಯಲ್ಲಿ ಇಲಾಖೆಯ ನೌಕರರು ಮತ್ತು ಸಿಬ್ಬಂದಿಗಳು ಸ್ಥಿರ/ಚರಾಸ್ತಿಯನ್ನು ಖರೀದಿ/ಮಾರಾಟ ಮಾಡಲು ಅನುಮತಿ ಕೋರಿ ಸಲ್ಲಿಸಬೇಕಾದ ವಿವರ/ ದಾಖಲೆಗಳ ಬಗ್ಗೆ ವಿವರಿಸಲಾಗಿದೆ. ಸದರಿ ಸುತ್ತೋಲೆಯ ಪ್ರತಿಯನ್ನು ಠಾಣೆಯ/ಕಛೇರಿಯ ನಾಮಫಲಕದಲ್ಲಿ ಆಳವಡಿಸಿ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ ಅಂತ ತಿಳಿಸಿದೆ. ಇನ್ನೂ  ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ‘ಎ’ ಮತ್ತು ‘ಬಿ’ ದರ್ಜೆ ಅಧಿಕಾರಿಗಳು (ಐ.ಪಿ.ಎಸ್ ಅಧಿಕಾರಿಗಳನ್ನು ಹೊರತುಪಡಿಸಿ) ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಖರೀದಿಸಲು / ಮಾರಾಟ ಮಾಡಲು / ಉಡುಗೊರ ಪಡೆಯಲು | ಗೃಹ ನಿರ್ಮಾಣ ಮಾಡಲು ಅನುಮತಿ ಕೋರಿ ಮನವಿಗಳನ್ನು ಪೊಲೀಸ್‌ ಪ್ರಧಾನ ಕಛೇರಿಗೆ ಸಲ್ಲಿಸುತ್ತಿದ್ದು,…

Read More

ನವದೆಹಲಿ: ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ಪಿಡುಗಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಾದಕ ವ್ಯಸನವು ಸಮಾಜಕ್ಕೆ ಮತ್ತು ದೇಶಕ್ಕೆ ದೊಡ್ಡ ನಷ್ಟವನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.  https://kannadanewsnow.com/kannada/mann-ki-baat-here-are-the-highlights-of-pm-modis-speech-in-todays-mann-ki-baat/ https://kannadanewsnow.com/kannada/%e0%b2%b8%e0%b2%bf%e0%b2%8e%e0%b2%82-%e0%b2%b5%e0%b2%bf%e0%b2%b0%e0%b3%81%e0%b2%a6%e0%b3%8d%e0%b2%a7-%e0%b2%8f%e0%b2%95%e0%b2%b5%e0%b2%9a%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf/ https://kannadanewsnow.com/kannada/amended-charity-act-passed-in-3-months-dk-shivakumar/ https://kannadanewsnow.com/kannada/mann-ki-baat-here-are-the-highlights-of-pm-modis-speech-in-todays-mann-ki-baat/ ವಿಶ್ವ ಗಾಯತ್ರಿ ಪರಿವಾರ ಆಯೋಜಿಸಿದ್ದ ಅಶ್ವಮೇಧ ಯಜ್ಞದಲ್ಲಿ ವಿಡಿಯೋ ಭಾಷಣ ಮಾಡಿದ ಪ್ರಧಾನಿ ಮೋದಿ, ಮಾದಕವಸ್ತುಗಳು ನಿಯಂತ್ರಿಸದಿದ್ದರೆ ಜೀವನವನ್ನು ನಾಶಪಡಿಸುವ ಪಿಡುಗು ಎಂದು ಒತ್ತಿ ಹೇಳಿದರು. ಕೇಂದ್ರವು ಆಗಸ್ಟ್ 15, 2020 ರಂದು “ನಶಾ ಮುಕ್ತ ಭಾರತ ಅಭಿಯಾನ” ವನ್ನು ಪ್ರಾರಂಭಿಸಿತು, ಇದು ಇಲ್ಲಿಯವರೆಗೆ ಸುಮಾರು 11 ಕೋಟಿ ಜನರನ್ನು ತಲುಪಿದೆ ಎಂದು ಅವರು ಉಲ್ಲೇಖಿಸಿದರು. “ಡ್ರಗ್ಸ್ ಒಂದು ಪಿಡುಗು, ಅದನ್ನು ನಿಯಂತ್ರಿಸದಿದ್ದರೆ ಅದು ಜೀವನವನ್ನು ನಾಶಪಡಿಸುತ್ತದೆ. ನಮ್ಮ ಸರ್ಕಾರವು 3-4 ವರ್ಷಗಳ ಹಿಂದೆ ಪ್ಯಾನ್-ಇಂಡಿಯಾ ಡಿಅಡಿಕ್ಷನ್ ಅಭಿಯಾನವನ್ನು ಪ್ರಾರಂಭಿಸಿತು. ಇಲ್ಲಿಯವರೆಗೆ, 11 ಕೋಟಿ ಜನರು ಈ ಅಭಿಯಾನಕ್ಕೆ ಸೇರಿದ್ದಾರೆ. ಗಾಯತ್ರಿ ಪರಿವಾರ್ ಕೂಡ ಈ ಅಭಿಯಾನದೊಂದಿಗೆ ಸಂಪರ್ಕ ಹೊಂದಿದೆ” ಎಂದು ಪ್ರಧಾನಿ ಹೇಳಿದರು.…

Read More

ಬೆಂಗಳೂರು: ಬೆಂಗಳೂರಿನಲ್ಲಿ ಬಾಲಕಿ ಮೇಲೆ ಮಲತಾಯಿ ಕ್ರೌರ್ಯ ಮೆರೆದಿರುವ ಘಟನೆ ನಡೆದಿದೆ. ಮಲತಾಯಿ ಮಮತ ಎನ್ನುವವರು ಬಾಲಕಿಗೆ ಪ್ರತಿ ನಿತ್ಯ ಹೊಡೆಯುತ್ತಿದ್ದಾಳೆ ಎನ್ನಲಾಗಿದೆ. ಇದಲ್ಲದೇ ಕಬ್ಬಿಣ್ಣದ ರಾಡನ್ನು ಕಾಯಿಸಿ ಬಾಲಕಿಗೆ ಬರೆ ಹಾಕಿದ್ದಾಳೆ ಎನ್ನಲಾಗಿದೆ. ಶ್ರೀನಿವಾಸ್‌ ಎನ್ನುವವ ಮೊದಲ ಹೆಂಡ್ತಿ ಡೈವೋರ್ಡ್‌ ಕೊಟ್ಟು ಎರಡನೇ ಹೆಂಡ್ತಿಯಾದ ಮಮತಾಳನ್ನು ಮದುವೆಯಾಗಿದ್ದಾನೆ ಎನ್ನಲಾಗಿದೆ. ನಾಲ್ಕನೇ ತರಗತಿ ಓದುತ್ತಿರುವ ಬಾಲಕಿಗೆ ಮಮತಾ ಪ್ರತಿ ನಿತ್ಯ ಹೊಡಯುತ್ತಿದ್ದಳು ಎನ್ನಲಾಗಿದೆ. ಸದ್ಯ ಬಾಲಕಿಗೆ ಮಾನಸಿಕವಾಗಿ ಆಘಾತವಾಗಿದ್ದು, ಮಗುವನ್ನು ಸದ್ಯ ಅಪಾಯದಿಂದ ಪಾರು ಮಾಡಲಾಗಿದೆ ಎನ್ನಲಾಗಿದೆ. ಇನ್ನೂ ಮಗುವಿನ ತಂದೆ ಶ್ರೀನಿವಾಸ್‌ ಕೂಡ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಮುಂದಿನ ಕಾನೂನು ಕ್ರಮದ ಬಗ್ಗೆ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ.    ಅಕ್ಕ ಪಕ್ಕದವರು ಮಗುವಿನ ರಕ್ಷಣೆ ಮಾಡಿದ್ದು, ಸದ್ಯ ಸ್ತಳೀಯ ಪೊಲೀಸರು ಮುಂದಿನ ಕ್ರಮವನ್ನು ಕೈಗೊಳ್ಳುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. https://kannadanewsnow.com/kannada/mann-ki-baat-here-are-the-highlights-of-pm-modis-speech-in-todays-mann-ki-baat/ https://kannadanewsnow.com/kannada/amended-charity-act-passed-in-3-months-dk-shivakumar/ https://kannadanewsnow.com/kannada/bengaluru-police-raid-brothel-three-arrested-7-foreign-girls-rescued/ https://kannadanewsnow.com/kannada/give-us-buses-to-go-to-cms-uncles-school-girls-letter-to-cm-siddaramaiah-goes-viral/

Read More

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ಮೂಲಕ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪಿಎಂ ಮೋದಿ ಡ್ರೋನ್ ದೀದಿಯೊಂದಿಗೆ ಮಾತನಾಡಿದರು. ನಮೋ ದೀದಿ ಡ್ರೋನ್ ಬಗ್ಗೆ ದೇಶದಲ್ಲಿ ಚರ್ಚಿಸಲಾಗುತ್ತಿದೆ ಎಂದು ಪಿಎಂ ಮೋದಿ ಹೇಳಿದರು. ನಾರಿ ಶಕ್ತಿ ಪ್ರತಿಯೊಂದು ಕ್ಷೇತ್ರದಲ್ಲೂ ಮುಂದಿದೆ. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೆಲವು ದಿನಗಳ ನಂತರ, ಮಾರ್ಚ್ 8 ರಂದು ನಾವು ಮಹಿಳಾ ದಿನವನ್ನು ಆಚರಿಸುತ್ತೇವೆ ಎಂದು ಹೇಳಿದರು. ಈ ವಿಶೇಷ ದಿನವು ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆಗೆ ವಂದಿಸುವ ಸಂದರ್ಭವಾಗಿದೆ. ಮಹಿಳೆಯರಿಗೆ ಸಮಾನ ಅವಕಾಶಗಳು ದೊರೆತಾಗ ಮಾತ್ರ ಜಗತ್ತು ಅಭಿವೃದ್ಧಿ ಹೊಂದುತ್ತದೆ ಎಂದು ಮಹಾನ್ ಕವಿ ಭಾರತಿಯಾರ್ ಜಿ ಹೇಳಿದ್ದಾರೆ. ದೇಶಾದ್ಯಂತ ಉತ್ತಮ ಕೆಲಸ ಮಾಡಿದ ವಿವಿಧ ಕ್ಷೇತ್ರಗಳ ಮಹಿಳೆಯರೊಂದಿಗೆ ಪಿಎಂ ಮೋದಿ ಮಾತನಾಡಿದರು. https://kannadanewsnow.com/kannada/give-us-buses-to-go-to-cms-uncles-school-girls-letter-to-cm-siddaramaiah-goes-viral/ https://kannadanewsnow.com/kannada/breaking-in-a-heart-rending-incident-in-dharwad-mother-commits-suicide-after-killing-two-children/ https://kannadanewsnow.com/kannada/bengaluru-police-raid-brothel-three-arrested-7-foreign-girls-rescued/ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ಮೂರು ತಿಂಗಳ ಕಾಲ ಮನ್ ಕಿ…

Read More