Author: kannadanewsnow07

ಬೆಂಗಳೂರು:ಕೆಫೆ ಸ್ಪೋಟಕಕ್ಕೂ ಮುನ್ನ ನಿರ್ಜನ ಪ್ರದೇಶ, ಕಾರಿನಲ್ಲಿ ಟ್ರಯಲ್‌ ಬ್ಲಾಸ್ಟ್‌ ನಡೆದಿದೆ ಎನ್ನಲಾಗುತ್ತಿದೆ. ನಿನ್ನೆ ನಡೆದ ಬಾಂಬ್‌ ಬ್ಲಾಸ್ಟ್‌ ಬಳಿಕ ಪೊಲೀಸರು ಅನೇಕ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಕೂಡ ಪರಿಶೀಲನೆ ನಡೆಸುತ್ತಿದ್ದಾರೆ. ಇದಲ್ಲದೇ ಆರೋಪಿಗಾಗಿ ಕೂಡ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದು, ಆರೋಪಿಯು ಓಡಾಡಿರುವ ಬಸ್‌ ಸೇರಿದಂತೆ ಇತರೆ ಸ್ಥಳಗಳನ್ನು ಹುಡುಕಾಡುತ್ತಿದ್ದಾರೆ.   https://kannadanewsnow.com/kannada/maha-shivratri-2024-heres-the-date-history-significance-puja-timings-other-important-information/ https://kannadanewsnow.com/kannada/breaking-state-govt-orders-transfer-of-rameswara-cafe-bomb-blast-case-to-ccb/ ಈ ನಡುವೆ ರಾಮೇಶ್ವೇರ ಕೆಫೆ ಬಾಂಬ್‌ ಸ್ಪೋಟ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಘಟನೆ ಸಂಬಂಧ ತನಿಖಾಧೀಕಾರಿಯಾಗಿ ಎಸ್‌ಐ ನವೀನ್‌ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ. ಘಟನೆ ಸಂಬಂಧ ಈಗಾಗಲೇ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. https://kannadanewsnow.com/kannada/breaking-state-govt-orders-transfer-of-rameswara-cafe-bomb-blast-case-to-ccb/

Read More

ಬೆಂಗಳೂರು: ರಾಮೇಶ್ವೇರ ಕೆಫೆ ಬಾಂಬ್‌ ಸ್ಪೋಟ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಘಟನೆ ಸಂಬಂಧ ತನಿಖಾಧೀಕಾರಿಯಾಗಿ ಎಸ್‌ಐ ನವೀನ್‌ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ. ಘಟನೆ ಸಂಬಂಧ ಈಗಾಗಲೇ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.    https://kannadanewsnow.com/kannada/good-news-for-poor-families-in-the-state-cm-to-launch-allotment-of-36789-houses-today/ https://kannadanewsnow.com/kannada/maha-shivratri-2024-heres-the-date-history-significance-puja-timings-other-important-information/ https://kannadanewsnow.com/kannada/good-news-for-job-seekers-bmtc-invites-applications-for-2500-vacancies/ https://kannadanewsnow.com/kannada/good-news-for-epfo-subscribers-you-will-get-rs-7-lakh-insurance-money-in-this-plan/ ಇನ್ನೂ ವಿಪಗಳು ಘಟನೆಯನ್ನು ಎನ್‌ಐಎಗೆ ವರ್ಗಾವಣೆ ಮಾಡುವಂತೆ ಒತ್ತಾಯ ಮಾಡಿದ್ದರು. ಆದರೆ ರಾಜ್ಯ ಸರ್ಕಾರ ಈಗ ಇದನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿದೆ. ಇನ್ನೂ ಸ್ಫೋಟವಾಗಿರುವುದು ನಿಜ. ಆರೋಪಿ ಮಾಸ್ಕ್ ಮತ್ತು ಟೋಪಿ ಧರಿಸಿ ಬಸ್ಸಿನಲ್ಲಿ ಬಂದು ತಿಂಡಿ ತಿಂದು ನಂತರ ಸ್ಫೋಟಕವುಳ್ಳ ಬ್ಯಾಗ್ ಇಟ್ಟು ತೆರಳಿದ್ದಾನೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಪಮುಖ್ಯಮಂತ್ರಿ , ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಂದು ನಾನೂ ಕೂಡ ಸ್ಥಳಕ್ಕೆ ತೆರಳಲಿದ್ದೇನೆ ಅಂತ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬರಾದ ಶಿವನನ್ನು ಸ್ಮರಿಸುವುದರಿಂದ ಮಹಾ ಶಿವರಾತ್ರಿ ಹಿಂದೂಗಳಲ್ಲಿ ಗಮನಾರ್ಹ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಹಬ್ಬವು ಶಿವನ ಮಹಾನ್ ರಾತ್ರಿಯನ್ನು ಸಂಕೇತಿಸುತ್ತದೆ. ದೃಕ್ ಪಂಚಾಂಗದ ಪ್ರಕಾರ, ಮಹಾ ಶಿವರಾತ್ರಿ ಕೃಷ್ಣ ಪಕ್ಷದ ಚಾಂದ್ರಮಾನ ಹಂತದಲ್ಲಿ ಮಾಘ ತಿಂಗಳಲ್ಲಿ ಬರುತ್ತದೆ. ಇದು ವರ್ಷಕ್ಕೊಮ್ಮೆ, ಸಾಮಾನ್ಯವಾಗಿ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಈ ಹಬ್ಬ ಬರುತ್ತದೆ. ಈ ಹಬ್ಬದ ಸಮಯವು ಚಳಿಗಾಲದಿಂದ ವಸಂತಕಾಲ ಮತ್ತು ಬೇಸಿಗೆಗೆ ಪರಿವರ್ತನೆಯನ್ನು ಸೂಚಿಸುತ್ತದೆ. ಪ್ರೀತಿ, ಶಕ್ತಿ ಮತ್ತು ಏಕತೆಯನ್ನು ಪ್ರತಿನಿಧಿಸುವ ಶಿವ ಮತ್ತು ಆತನ ಶಕ್ತಿ ಈ ಸಮಯದಲ್ಲಿ ವಿಲೀನಗೊಳ್ಳುವುದರಿಂದ, ಆಚರಣೆಯು ರಾತ್ರಿಯಲ್ಲಿ ನಡೆಯುತ್ತದೆ. ದಿನಾಂಕ : 2024 ರಲ್ಲಿ, ಮಹಾ ಶಿವರಾತ್ರಿಯನ್ನು ಮಾರ್ಚ್ 8 ರಂದು ನಿಗದಿಪಡಿಸಲಾಗಿದೆ. ಮಹಾ ಶಿವರಾತ್ರಿಯ ರಾತ್ರಿಯನ್ನು ಅತ್ಯಂತ ಮಂಗಳಕರವೆಂದು ಪೂಜಿಸಲಾಗುತ್ತದೆ, ಇದು ಶಿವನ ದೈವಿಕ ತಾಂಡವ ನೃತ್ಯದೊಂದಿಗೆ ಸಂಬಂಧ ಹೊಂದಿದೆ, ಇದು ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಶಾಶ್ವತ ಚಕ್ರವನ್ನು ಸಂಕೇತಿಸುತ್ತದೆ. ಭಕ್ತರು ಸಾಮಾನ್ಯವಾಗಿ ಶಿವ…

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಳಜಿ ಮತ್ತು ಕನಸಿಗೆ ವಸತಿ ಇಲಾಖೆ ಯಲ್ಲಿ ಕ್ರಾಂತಿಕಾರಕ ತೀರ್ಮಾನ ತೆಗೆದುಕೊಂಡಿದೆ. ರಾಜ್ಯಾ ದ್ಯಂತ ಏಕ ಕಾಲದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬಡ ಕುಟುಂಬಗಳಿಗೆ ನಿರ್ಮಿಸಿರುವ 36,789 ಮನೆಗಳ ಹಂಚಿಕೆ ಇಂದು ನಡೆಯುತ್ತಿದೆ.    https://kannadanewsnow.com/kannada/good-news-from-the-state-government-grihalakshmis-money-is-not-rs-2000-but-rs-4000/ https://kannadanewsnow.com/kannada/poverty-data-extreme-poverty-in-india-know-what-new-statistics-say/ https://kannadanewsnow.com/kannada/good-news-for-epfo-subscribers-you-will-get-rs-7-lakh-insurance-money-in-this-plan/ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜಮೀರ್ ಅಹಮದ್ ಖಾನ್ ಅವರು ವಸತಿ ಇಲಾಖೆ ಹೊಣೆ ಗಾರಿಕೆ ವಹಿಸಿಕೊಂಡ ನಂತರ ಬಡವರಿಗೆ ಸೂರು ಕಲ್ಪಿಸುವ ವಿಚಾರದಲ್ಲಿ ದಿಟ್ಟ ತೀರ್ಮಾನ ಕೈಗೊಳ್ಳಲಾಗಿದೆ. ವರ್ಷಗಳ ಕಾಲ ಸ್ವಂತ ಮನೆಯ ಬಡವರ ಕನಸು ನನಸಾಗಿದೆ : ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಮನೆಯನ್ನೂ ಬಡವರಿಗೆ ವಿತರಿಸಿಲ್ಲದಿರುವುದನ್ನು ಖಂಡಿಸಿ ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರು ಸದನದ ಒಳಗೆ ಮತ್ತು ಹೊರಗೆ ಧ್ವನಿ ಎತ್ತಿ ಹೋರಾಟ ನಡೆಸಿದ್ದರು. https://kannadanewsnow.com/kannada/those-who-put-rameswaram-cafe-blast-on-bajrang-dal-are-unworthy-of-my-daughters-yatnal/ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ : ಪ್ರಧಾನ ಮಂತ್ರಿ…

Read More

ನವದೆಹಲಿ:ಭಾರತದಲ್ಲಿ ಬಡತನ ಕಡಿಮೆಯಾದ ನಂತರ, ಗ್ರಾಮೀಣ-ನಗರ ಪ್ರದೇಶಗಳಲ್ಲಿ ಆದಾಯದ ಅಂತರವೂ ಕಡಿಮೆಯಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧನಾ ವರದಿ ಹೇಳಿದೆ. ಕಳೆದ 5 ವರ್ಷಗಳಲ್ಲಿ ಭಾರತದಲ್ಲಿ ಅಸಮಾನತೆ ಕಡಿಮೆಯಾಗಿದೆ ಎಂದು ಎಸ್ಬಿಐ ವರದಿ ಹೇಳುತ್ತದೆ.     https://kannadanewsnow.com/kannada/those-who-put-rameswaram-cafe-blast-on-bajrang-dal-are-unworthy-of-my-daughters-yatnal/ https://kannadanewsnow.com/kannada/good-news-from-the-state-government-grihalakshmis-money-is-not-rs-2000-but-rs-4000/ https://kannadanewsnow.com/kannada/good-news-for-epfo-subscribers-you-will-get-rs-7-lakh-insurance-money-in-this-plan/ https://kannadanewsnow.com/kannada/26-11-%e0%b2%ae%e0%b3%81%e0%b2%82%e0%b2%ac%e0%b3%88-%e0%b2%a6%e0%b2%be%e0%b2%b3%e0%b2%bf%e0%b2%af-%e0%b2%ae%e0%b2%be%e0%b2%b8%e0%b3%8d%e0%b2%9f%e0%b2%b0%e0%b3%8d-%e0%b2%ae%e0%b3%88%e0%b2%82%e0%b2%a1/ https://kannadanewsnow.com/kannada/lok-sabha-polls-2024-over-96-crore-voters-registered-youth-enrollment-on-the-rise/ ವರದಿಯ ಪ್ರಕಾರ, 2018-19 ರಿಂದ ಗ್ರಾಮೀಣ ಬಡತನವು 440 ಬೇಸಿಸ್ ಪಾಯಿಂಟ್ಗಳಷ್ಟು ಕಡಿಮೆಯಾಗಿದೆ, ಆದರೆ ಕೋವಿಡ್ ಸಾಂಕ್ರಾಮಿಕ ರೋಗದ ನಂತರ ನಗರ ಬಡತನವು 170 ಬೇಸಿಸ್ ಪಾಯಿಂಟ್ಗಳಷ್ಟು ಕಡಿಮೆಯಾಗಿದೆ. ಈ ಅಂಕಿಅಂಶಗಳ ಆಧಾರದ ಮೇಲೆ ಸಾರ್ವಜನಿಕ ಕಲ್ಯಾಣಕ್ಕೆ ಸಂಬಂಧಿಸಿದ ಸರ್ಕಾರಿ ಯೋಜನೆಗಳು ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನವನ್ನು ಸುಧಾರಿಸಿವೆ ಎಂದು ಎಸ್ಬಿಐ ಹೇಳಿಕೊಂಡಿದೆ. ಗ್ರಾಹಕ ವೆಚ್ಚ ಸಮೀಕ್ಷೆಯ ಆಧಾರದ ಮೇಲೆ ಎಸ್ಬಿಐ ಈ ಹಕ್ಕು ಸಾಧಿಸಿದೆ. ಅಂಕಿಅಂಶಗಳ ಪ್ರಕಾರ 2011-12ರಲ್ಲಿ ಶೇ.25.7ರಷ್ಟಿದ್ದ ಗ್ರಾಮೀಣ ಬಡತನ ಈಗ ಶೇ.7.2ಕ್ಕೆ ಇಳಿದಿದೆ. 2011-12ರಲ್ಲಿ ಶೇ.13.7ರಷ್ಟಿದ್ದ ನಗರ ಬಡತನ ಈಗ ಶೇ.4.6ಕ್ಕೆ ಇಳಿದಿದೆ. ಇದರ ಆಧಾರದ ಮೇಲೆ,…

Read More

ನವದೆಹಲಿ: ಉದ್ಯೋಗಿಗಳು, ವಿಶೇಷವಾಗಿ ಕುಟುಂಬದ ಜವಾಬ್ದಾರಿಗಳನ್ನು ಹೊಂದಿರುವವರು, ತಮಗಿಂತ ಕುಟುಂಬಕ್ಕಾಗಿ ಹೆಚ್ಚಿನದನ್ನು ಮಾಡುತ್ತಾರೆ. ಅವರ ಹಠಾತ್ ನಿಧನದ ಸಂದರ್ಭದಲ್ಲಿ ಅವರು ಆಗಾಗ್ಗೆ ತಮ್ಮ ಕುಟುಂಬದ ಆರ್ಥಿಕ ಸ್ಥಿರತೆಗೆ ಆದ್ಯತೆ ನೀಡುತ್ತಾರೆ. ಈ ಕಳವಳವನ್ನು ಪರಿಹರಿಸಲು, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ನೌಕರರ ಠೇವಣಿ ಲಿಂಕ್ಡ್ ಇನ್ಶೂರೆನ್ಸ್ ಸ್ಕೀಮ್ (ಇಡಿಎಲ್ಐ) ಅನ್ನು ಪ್ರಾರಂಭಿಸಿದೆ. ನೌಕರರ ಭವಿಷ್ಯ ನಿಧಿಗೆ (ಇಪಿಎಫ್) ಕೊಡುಗೆ ನೀಡುವ ಉದ್ಯೋಗಿಗಳಿಗೆ ಉಚಿತ ವಿಮಾ ರಕ್ಷಣೆಯನ್ನು ಒದಗಿಸಲು ಇದು ಕೆಲಸ ಮಾಡುತ್ತದೆ. ಈ ಯೋಜನೆಯಡಿ, ಉದ್ಯೋಗಿಯ ಆಕಸ್ಮಿಕ ಮರಣದ ಸಂದರ್ಭದಲ್ಲಿ ನಾಮನಿರ್ದೇಶಿತ ವ್ಯಕ್ತಿಯು 7 ಲಕ್ಷ ಹಣವನ್ನು ಪಡೆಯುತ್ತಾನೆ.  EDLI ಯ ವೈಶಿಷ್ಟ್ಯಗಳನ್ನು ತಿಳಿಯಿರಿ : ಯೋಜನೆಯ ಲಾಭದ ಮೊತ್ತವು ವೇತನದ 20 ಪಟ್ಟು ಅಥವಾ ಮೃತರ ಭವಿಷ್ಯ ನಿಧಿಯಲ್ಲಿನ ಠೇವಣಿಯ ಆಧಾರದ ಮೇಲೆ ಇರುತ್ತದೆ, ಯಾವುದು ಕಡಿಮೆಯೋ ಅದು. ಇಪಿಎಫ್ಒ ನಿಗದಿಪಡಿಸಿದ ನಿಯಮಗಳ ಪ್ರಕಾರ, ಇಡಿಎಲ್ಐ ಯೋಜನೆಯಡಿ ಗರಿಷ್ಠ ಪ್ರಯೋಜನದ ಮೊತ್ತ 3 ಲಕ್ಷ ರೂ ಮತ್ತು ಲೆಕ್ಕಹಾಕಿದ…

Read More

ಕರಾಚಿ: 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಅಜಮ್ ಚೀಮಾ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾರೆ. ಮೂಲಗಳು ಈ ಮಾಹಿತಿಯನ್ನು ನೀಡಿವೆ. ಎಲ್ಇಟಿ ಗುಪ್ತಚರ ಮುಖ್ಯಸ್ಥ ಅಜಮ್ ಚೀಮಾ (70) ಫೈಸಲಾಬಾದ್ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. 26/11 ಭಯೋತ್ಪಾದಕ ದಾಳಿ ಮತ್ತು ಜುಲೈ 2006 ರ ಮುಂಬೈ ರೈಲು ಬಾಂಬ್ ಸ್ಫೋಟಗಳ ಹಿಂದಿನ ಮಾಸ್ಟರ್ ಮೈಂಡ್ಗಳಲ್ಲಿ ಚೀಮಾ ಒಬ್ಬನಾಗಿದ್ದಾನ ಗುಪ್ತಚರ ಮೂಲಗಳು ಚೀಮಾ ಅವರನ್ನು ಅಸ್ಪಷ್ಟ ಪಂಜಾಬಿ ಮಾತನಾಡುವ, ಲಷ್ಕರ್-ಎ-ತೈಬಾ ಉಗ್ರಗಾಮಿ ಎಂದು ಎನ್ನಲಾಗಿದೆ. ಅವರು 2000 ರ ದಶಕದ ಆರಂಭದಲ್ಲಿ ಪಾಕಿಸ್ತಾನದ ಬಹವಾಲ್ಪುರದಲ್ಲಿ ಕಳೆದರು, ಅಲ್ಲಿ ಅವನನ್ನು ಬಂಧಿಸಲಾಯಿತು. https://kannadanewsnow.com/kannada/good-news-for-minority-students-applications-invited-for-admission-to-residential-schools-heres-the-complete-information/ https://kannadanewsnow.com/kannada/good-news-from-the-state-government-grihalakshmis-money-is-not-rs-2000-but-rs-4000/ https://kannadanewsnow.com/kannada/those-who-put-rameswaram-cafe-blast-on-bajrang-dal-are-unworthy-of-my-daughters-yatnal/ https://kannadanewsnow.com/kannada/lok-sabha-polls-2024-over-96-crore-voters-registered-youth-enrollment-on-the-rise/

Read More

ರಾಮಮನಗರ: ಕೇಂದ್ರ ಸರ್ಕಾರ ನಮ್ಮ ಪಾಲಿನ ತೆರಿಗೆ ಹಣ ಕೊಟ್ಟರೆ ನಾವು ಗೃಹಲಕ್ಷ್ಮಿ ನೀಡಲಿದ್ದೇವೆ ಅಂತ ಸಂಸದ ಡಿ.ಕೆ ಸುರೇಶ್‌ ಹೇಳಿದ್ದಾರೆ. ಅವರು ಮಾಗಡಿಯಲ್ಲಿ ನಡೆದ ಗ್ಯಾರಂಟಿ (Congress Gurantee) ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದಲ್ಲಿ ಅಭಿವೃದ್ಧಿ ಮಾಡುತ್ತಿಲ್ಲ ಅಂಥ ಹಲವು ಮಂದಿ ಹೇಳುತ್ತದ್ದಾರೆ. ಇದೆಲ್ಲ ಶುದ್ಧ ಸುಳ್ಳು. ನಾವು ಕೇಂದ್ರಕ್ಕೆ ಕೊಡಬೇಕಾದ ತೆರಿಗೆಯನ್ನು ಕೊಡುವುದರ ಜೊತೆಗೆ ಬಡವರನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದೇವೆ ಎಂದು ಬಿಜೆಪಿ ಮತ್ತು ಜೆಡಿಎಸ್‌ಗೆ ಅವರುತಿರುಗೇಟು ನೀಡಿದರು.   https://kannadanewsnow.com/kannada/lok-sabha-polls-2024-over-96-crore-voters-registered-youth-enrollment-on-the-rise/ https://kannadanewsnow.com/kannada/job-seekers-applications-for-1000-village-administration-officer-recruitment-to-begin-from-monday/ ಇನ್ನೂ ಕೇಂದ್ರ ಸರ್ಕಾರ ನಮ್ಮ ಪಾಲನ್ನು ಕೊಟ್ಟರೆ ಈಗ ಕೊಡುತ್ತಿರುವ ಗೃಹಲಕ್ಷ್ಮಿ ಹಣವನ್ನು 2 ಸಾವಿರ ಅಲ್ಲ, 4 ಸಾವಿರ ರೂ. ಕೊಡಬಹುದು ಅಂಥ ಅವರು ಹೇಳಿದರು.  ನಾವು 58 ಸಾವಿರ ಕೋಟಿ ರೂ.ಗಳನ್ನ ಬಡವರಿಗೆ ಕೊಟ್ಟರೆ ಬಾಯಿ ಬಡಿದುಕೊಳ್ತಾರೆ, ಆದ್ರೆ ನಮ್ಮ ಹಣವನ್ನ ಉತ್ತರ ಪ್ರದೇಶಕ್ಕೆ ಕೊಡ್ತಾರೆ. ಇದು ಸರಿಯೇ ಎಂದು ಪ್ರಶ್ನೆ ಮಾಡಿದರು https://kannadanewsnow.com/kannada/all-patients-are-healthy-and-the-government-will-bear-the-cost-of-treatment-cm-siddaramaiah/

Read More

ಬೆಂಗಳೂರು: ಅಲ್ಪಸಂಖ್ಯಾತರ ವಸತಿ ಶಾಲೆಗಆಗೆ (ಎಂಡಿಆ‌ಎಸ್/ಜಿಎಂಆರ್ಎಸ್/ಡಾ|| ಎ.ಪಿ.ಜೆ.ಎ.ಕೆ.ಆರ್.ಎಸ್.) 2024-25 ಸಾಅನ 6ನೇ ತರಗತಿಗೆ ದಾಖಲಾತಿಗಾಗಿ ಆನೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉಚಿತ ಶೇ.75% ಸೀಟುಗಳು ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಆಗಾಗಿ ಕಾಯ್ದಿರಿಸಲಾಗಿದೆ.     https://kannadanewsnow.com/kannada/all-patients-are-healthy-and-the-government-will-bear-the-cost-of-treatment-cm-siddaramaiah/ https://kannadanewsnow.com/kannada/job-seekers-applications-for-1000-village-administration-officer-recruitment-to-begin-from-monday/ https://kannadanewsnow.com/kannada/all-patients-are-healthy-and-the-government-will-bear-the-cost-of-treatment-cm-siddaramaiah/ https://kannadanewsnow.com/kannada/parents-get-your-children-vaccinated-against-pulse-polio-on-march-3-without-fail/ ಅನ್‌ಲೈನ್ ಅರ್ಜಿ 16.02.204 ಪ್ರಾರಂಭದ ದಿನಾಂಕವಾಗಿದ್ದು ಆನ್‌ಲೈನ್ ಅರ್ಜಿ 15.03.2024 ಸಲ್ಲಿಕೆ ಕೊನೆಯ ದಿನಾಂಕವಾಗಿದೆ. ಶೇ. 25% ಸೀಟುಗಳು ಇತರ ಸಮುದಾಯದ ವಿದ್ಯಾರ್ಥಿಗಳಗಾಗಿ ಕಾಯ್ದಿರಿಸಲಾಗಿದೆ. ರಾಜ್ಯದಾದ್ಯಂತ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳು (CBSE), ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಮತ್ತು ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳಲ್ಲಿ 2024-25ನೇ ಸಾಲಿನ 6 ನೇ ತರಗತಿ ದಾಖಲಾತಿಗೆ ಪ್ರವೇಶ ಪ್ರಕಟಣೆ ಹೊರಡಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್ https://sevasindhu.karnataka.gov.in ಮೂಲಕ ಆನ್-ಲೈನ್‌ನಲ್ಲ ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ತಮ್ಮ ಹತ್ತಿರದ ವಸತಿ ಶಾಲೆಗಳು, ತಾಲ್ಲೂಕು ಮತ್ತು ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಆನ್-ಲೈನ್ ಮೂಲಕ…

Read More

ಬೆಂಗಳೂರು: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು. ಅರ್ಜಿ ಸಲ್ಲಿಸುವುದು ಸೋಮವಾರದಿಂಧ ಶುರುವಾಗಲಿದೆ.  ಶೈಕ್ಷಣಿಕ ವಿದ್ಯಾರ್ಹತೆ • ಗ್ರಾಮ ಆಡಳಿತ ಅಧಿಕಾರಿ : ದ್ವಿತೀಯ ಪಿಯುಸಿ ಅಥವಾ ತತ್ಸಮಾನ (ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 81 ಸೇವನೆ 2017, ದಿ: 27,02,2018 ರನ್ವಯ ಈ ಕೆಳಕಂಡ ವಿದ್ಯಾರ್ಹತೆಗಳನ್ನು ತತ್ಸಮಾನವೆಂದು ಆದೇಶಿದೆ. > ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ. > ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 12 ಪರೀಕ್ಷೆ. > ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್…

Read More