Author: kannadanewsnow07

ಬೆಂಗಳೂರು: ಮಗಳು ಇದ್ದದ್ದು ಸುಳ್ಳು. ಸತ್ತದ್ದು ಸುಳ್ಳು. ಎಲ್ಲವೂ ಸುಳ್ಳು ಅಂತ ಕಳೆದ ಒಂದು ತಿಂಗಳಿನಿಂದ ಸುದ್ದಿಯಲ್ಲಿದ್ದ ಸುಜಾತ ಭಟ್ ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.  ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸುಜಾತ ಭಟ್ ಹೇಳಿದ್ದಾರೆ. ಇದೇ ವೇಳೆ ಅವರು ಸಂದರ್ಶನದಲ್ಲಿ ನನಗೆ ಮಗಳು ಇರಲಿಲ್ಲ, ನನಗೆ ಕೆಲವು ವ್ಯಕ್ತಿಗಳು ಹೇಳುವಂತೆ ಹೇಳಿದರು. ಹಾಗಾಗಿ ನಾನು ಹೇಳಿದೆ ಅಂತ ಹೇಳಿದರು. ಆ ವ್ಯಕ್ತಿಗಳು ಗಿರೀಶ್ ಮಟ್ಟಣ್ಣ, ತಿಮರೋಡಿ ಅಂತ ಸುಜಾತ ಭಟ್ ಹೇಳಿದ್ದಾರೆ. ಇದೇ ವೇಳೆ ಅವರು ನಾನು ಆಸ್ತಿ ಸಲುವಾಗಿ ಆ ರೀತಿಯ ಸುಳ್ಳು ಹೇಳಬೇಕಾದ ಸನ್ನಿವೇಶ ಕಂಡು ಬಂತು. ಇದಲ್ಲದೇ ನನ್ನ ತಾತಾನ ಆಸ್ತಿಯನ್ನು ನನ್ನ ಗಮನಕ್ಕೆ ತಾರದೇ ನೀಡಲಾಗಿದೆ. ನನಗೂ ಕೂಡ ಆಸ್ತಿಯಲ್ಲಿ ಹಕ್ಕು ಇದೇ ಇದಲ್ಲದೇ ನನ್ನ ಸಹಿ ಕೂಡ ಆಸ್ತಿಯನ್ನು ನೀಡುವಾಗ ನನ್ನ ಗಮನಕ್ಕೆ ತರಲಿಲ್ಲ ಈ ಸಿಟ್ಟಿನಿಂದ ಅವರು ಹೇಳಿದ ಹಾಗೇ ನಾನು ಮಾಡಿದೆ ಅಂತ ಸುಜಾತ ಭಟ್‌ ಹೇಳಿದ್ದಾರೆ. ಇದೇ ವೇಳೆ…

Read More

ಬೆಂಗಳೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಜೆಟ್‌) = 2025 ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ: ಇಡಿ 57 May 2025 ಅನಾಂಕ:19.06.2025 ಹಾಗೂ ಯುಜಿಸಿ-ನೆಟ್ ಬ್ಯೂರೋ  ರವರ ಪತ್ರ ಸಂಖ್ಯೆ-ಎಸ್.7-16/2012(ಸೆನ್ಸೆಟ್) ದಿನಾಂಕ:06.09.2023 ರ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2025 (ಕೆಸೆಟ್‌ 2025) ಅನ್ನು 02.11.2025 (ಭಾನುವಾರ) ರಂದು ಕರ್ನಾಟಕ ಪರೀಕ್ಷೆ ಪ್ರಾಧಿಕಾರದಿಂದ ನಡೆಸಲು ಯೋಜಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ, ಕೆಸೆಟ್-2025 ಪರೀಕ್ಷೆಯ ವೇಳಾಪಟ್ಟಿ ಈ ಕೆಳಗಿನಂತಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 18.09.2015 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 19.09.2025, ಪ್ರವೇಶ ಪತ್ರ (Hall Ticketh ಬಿಡುಗಡೆ ದಿನಾಂಕ 24.10.2025 ಪರೀಕ್ಷಾ ದಿನಾಂಕ : 02.11.2025 ಅಭ್ಯರ್ಥಿಗಳು ಕೆಸೆಟ್-2025ಕ್ಕೆ ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು, ಯಾವುದೇ ಇತರ ಮನೆಯಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ಕೆಲ…

Read More

ಶಿವಮೊಗ್ಗ: ಮದ್ರಾಸ್ ಇಂಜಿನಿಯರಿAಗ್ ಗ್ರೂಪ್ ಮತ್ತು ಸೆಂಟರ್, ಬೆಂಗಳೂರು ಇಲ್ಲಿ ಯುಹೆಚ್‌ಕ್ಯೂ ಕೋಟಾದಡಿ ಮಾಜಿ ಸೈನಿಕರ ಮಕ್ಕಳು ಮತ್ತು ಅವಲಂಬಿತರಿಗಾಗಿ ಅಕ್ಟೋಬರ್ 06 ರಿಂದ ಅಗ್ನಿವೀರ್ ನೇಮಕಾತಿ ನಡೆಯಲಿದೆ. 17 1/2 ವರ್ಷದಿಂದ 21 ವರ್ಷದೊಳಗಿನ (2004 ರ ಅಕ್ಟೋಬರ್ 01 ರಿಂದ 2008 ರ ಏಪ್ರಿಲ್ 01 ರ ನಡುವೆ ಜನಿಸಿರುವ) ಮಾಜಿ ಸೈನಿಕರ ಮಕ್ಕಳು ಮತ್ತು ಅವರ ಅವಲಂಬಿತರಿಗಾಗಿ ಅಕ್ಟೋಬರ್ 06 ರಿಂದ ಅಗ್ನಿವೀರ್(ಜನರಲ್ ಡ್ಯೂಟಿ, ಟೆಕ್ನಿಕಲ್), ಅಗ್ನಿವೀರ್(ಟ್ರೇಡ್ಸ್ಮನ್ 8ನೇ ಮತ್ತು 10 ನೇ ತರಗತಿ ಪಾಸ್) ಹಾಗೂ ಅಗ್ನಿವೀರ್ ಸ್ಪೋರ್ಟ್ಸ್ಮೆನ್(ಓಪೆನ್ ಕೆಟಗರಿ) ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮದ್ರಾಸ್ ಗ್ರೂಪ್ ಇಂಜಿನಿಯರಿAಗ್ ಮತ್ತು ಸೆಂಟರ್, ಬೆಂಗಳೂರು ಇವರನ್ನು ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು(ಪ್ರ) ಇವರು ಪ್ರಕಟಣೆಯಲ್ಲಿ ತಿಳಿದ್ದಾರೆ.

Read More

ನವದೆಹಲಿ: ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ (ಎನ್‌ಸಿಆರ್) ಎತ್ತಿಕೊಂಡು ಬಂದ ಬೀದಿ ನಾಯಿಗಳನ್ನು ಮತ್ತೆ ಬೀದಿಗಳಿಗೆ ಬಿಡಬಾರದು ಎಂಬ ಆಗಸ್ಟ್ 11 ರ ಹಿಂದಿನ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ಇಂದು ತಡೆಹಿಡಿದಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು, ಬೀದಿ ನಾಯಿಗಳಿಗೆ ಕ್ರಿಮಿನಾಶಕ ಚಿಕಿತ್ಸೆ, ಲಸಿಕೆ ಹಾಕಿಸಿ, ಅವುಗಳನ್ನು ಆರಿಸಿದ ಪ್ರದೇಶಕ್ಕೆ ಮತ್ತೆ ಬಿಡಬೇಕು ಎಂದು ಸ್ಪಷ್ಟಪಡಿಸಿದೆ, ರೇಬೀಸ್ ಸೋಂಕಿಗೆ ಒಳಗಾದ ಅಥವಾ ಶಂಕಿತ ಅಥವಾ ಆಕ್ರಮಣಕಾರಿ ನಡವಳಿಕೆಯನ್ನು ಪ್ರದರ್ಶಿಸುವ ನಾಯಿಗಳನ್ನು ಹೊರತುಪಡಿಸಿ. ನ್ಯಾಯಾಲಯವು ಬೀದಿ ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರವನ್ನು ನೀಡುವುದನ್ನು ನಿಷೇಧಿಸಿತು ಮತ್ತು ಎಲ್ಲಾ ಪುರಸಭೆಯ ವಾರ್ಡ್‌ಗಳಲ್ಲಿ ಆಹಾರ ವಲಯಗಳನ್ನು ಗೊತ್ತುಪಡಿಸಲು ಆದೇಶಿಸಿತು. ಪ್ರಕರಣದ ವ್ಯಾಪ್ತಿಯನ್ನು ಭಾರತದಾದ್ಯಂತ ವಿಸ್ತರಿಸಲಾಗಿದ್ದು, ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸ್ಥಳೀಯ ಸಂಸ್ಥೆಗಳು ಪ್ರಾಣಿ ಜನನ ನಿಯಂತ್ರಣ (ABC) ನಿಯಮಗಳನ್ನು ಪಾಲಿಸುವಂತೆ ನಿರ್ದೇಶಿಸಲಾಗಿದೆ. ಮೀಸಲಾದ ಆಹಾರ ಸ್ಥಳಗಳು: ಪುರಸಭೆಯ ಅಧಿಕಾರಿಗಳು ಪ್ರತಿ ವಾರ್ಡ್‌ನಲ್ಲಿ ವಿಶೇಷ ಆಹಾರ ವಲಯಗಳನ್ನು ರಚಿಸಬೇಕು. ಬೀದಿ ನಾಯಿಗಳಿಗೆ…

Read More

ಬೆಂಗಳೂರು: ಆರ್.ಸಿ.ಬಿ. ವಿಜಯೋತ್ಸವ ವೇಳೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿರೋಧಪಕ್ಷದಿಂದ ಮಂಡಿಸಲಾದ ನಿಲುವಳಿ ಸೂಚನೆಗೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉತ್ತರಿಸಿದರು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮಾನ್ಯ ಸದಸ್ಯರುಗಳು ದಿನಾಂಕ 11-8-2025 ರಂದು ಆರ್.ಸಿ.ಬಿ. ವಿಜಯೋತ್ಸವ ವೇಳೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿಲುವಳಿ ಸೂಚನೆ ನೀಡಿರುತ್ತಾರೆ. ಸದರಿ ನಿಲುವಳಿಯನ್ನು ಮಾನ್ಯ ಸಭಾಧ್ಯಕ್ಷರು ನಿಯಮ 69 ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ನೀಡಿದ್ದರು. ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಸದಸ್ಯರಾದ ಶ್ರೀ ಸುರೇಶ್ ಕುಮಾರ್, ಜೆಡಿಎಸ್‍ನ ಎಂ.ಟಿ ಕೃಷ್ಣಪ್ಪ ಅವರು ಮಾತನಾಡಿದ್ದಾರೆ. ಸುರೇಶ್ ಕುಮಾರ್ ಅವರು ಕಡಿಮೆ ಮಾತನಾಡಿದರೂ ಶೇಕ್ಸ್‍ಸ್ಪೀಯರ್ ಜೂಲಿಯಸ್ ಸೀಸರ್ ನಾಟಕದಲ್ಲಿ ಮಾರ್ಕ್ ಆಂಟನಿಯ ಭಾಷಣದಂತೆ ಮಾತನಾಡಲು ಪ್ರಯತ್ನಿಸಿದ್ದಾರೆ. ಆಂಟನಿ, ಮಾತುಗಳ ಮೂಲಕವೇ ದಂಗೆ ಎಬ್ಬಿಸಲು ಪ್ರಯತ್ನಿಸಿದ ಮಾತುಗಾರ. ಆರ್. ಅಶೋಕ್ ಅವರು ಬಹುಶಃ ಜೂನ್ 4 ರಿಂದಲೇ ಹೇಗೆ ಮಾತನಾಡಬೇಕೆಂದು ತಯಾರಿ ಮಾಡಿಕೊಂಡ ಹಾಗೆ ಕಾಣುತ್ತದೆ. ಒಬ್ಬ ರಾಜಕಾರಣಿ ಹೇಗೆ ಮಾತನಾಡಬೇಕೊ ಹಾಗೆ ಮಾತನಾಡಿದ್ದಾರೆ. ತನ್ನ…

Read More

ಮುಂಬೈ: ವಿಕಾಸವು ಮುಗಿಯುವುದಿಲ್ಲ. ಮತ್ತು ವಿಜ್ಞಾನಿಗಳ ಪ್ರಕಾರ, ಮಾನವ ದೇಹವು ಕೆಲವು ಪ್ರಮುಖ ಅಂಗರಚನಾ ಬದಲಾವಣೆಗಳಿಗೆ ಸದ್ದಿಲ್ಲದೆ ಒಳಗಾಗುತ್ತಿದೆ.  ನಮ್ಮ ಆಧುನಿಕ ಜೀವನಶೈಲಿಯು ಟೇಕ್‌ಔಟ್, ಥರ್ಮೋಸ್ಟಾಟ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳಿಂದ ತುಂಬಿರುವುದರಿಂದ, ಕೆಲವು ದೇಹದ ಭಾಗಗಳು ಬಳಕೆಯಲ್ಲಿಲ್ಲದವು, ಭವಿಷ್ಯದ ಪೀಳಿಗೆಯಿಂದ ನಿಧಾನವಾಗಿ ಆದರೆ ಖಂಡಿತವಾಗಿಯೂ ಕಣ್ಮರೆಯಾಗುತ್ತಿವೆ. ನಮ್ಮ ಪೂರ್ವಜರಲ್ಲಿ ಒಂದು ಕಾಲದಲ್ಲಿ ನಿರ್ದಿಷ್ಟ ಕಾರ್ಯವನ್ನು ಹೊಂದಿದ್ದರೂ, ಕೆಲವು ಮಾನವ ದೇಹದ ಭಾಗಗಳು ಯಾವುದೇ ಉದ್ದೇಶವನ್ನು ಪೂರೈಸುವುದಿಲ್ಲ. ದೇಹದ ಕೂದಲು ಮತ್ತು ಬುದ್ಧಿವಂತಿಕೆಯ ಹಲ್ಲುಗಳಿಂದ ಹಿಡಿದು ಅಪೆಂಡಿಕ್ಸ್‌ವರೆಗೆ, ಐದು ನಿರ್ದಿಷ್ಟ ಲಕ್ಷಣಗಳು ಒಂದು ದಿನ ಸಂಪೂರ್ಣವಾಗಿ ಕಣ್ಮರೆಯಾಗಬಹುದು ಎಂದು ಸಂಶೋಧಕರು ಹೇಳುತ್ತಾರೆ. ನಿಮ್ಮ ಮರಿಮೊಮ್ಮಕ್ಕಳು ಏನನ್ನು ಕಳೆದುಕೊಳ್ಳುವುದಿಲ್ಲ ಎಂಬುದರ ಪಟ್ಟಿ ಇಲ್ಲಿದೆ. ಆಧುನಿಕ ಜೀವನಶೈಲಿಯಿಂದಾಗಿ ಭವಿಷ್ಯದಲ್ಲಿ ಮಾನವರು ಕಳೆದುಕೊಳ್ಳಬಹುದಾದ ದೇಹದ ಭಾಗಗಳ ಪಟ್ಟಿ ಹೀಗಿದೆ ಕೂದಲು: ಒಮ್ಮೆ ನಮ್ಮ ಪೂರ್ವಜರು ಬೆಚ್ಚಗಿರಲು, ಕೀಟಗಳನ್ನು ದೂರವಿಡಲು ಮತ್ತು ಬೆದರಿಕೆಗಳನ್ನು ಸಹ ಗ್ರಹಿಸಲು ದೇಹದ ಕೂದಲು ಸಹಾಯ ಮಾಡುತ್ತಿತ್ತು. ಈಗ? ಇದು ಹೆಚ್ಚಾಗಿ ಅಂದಗೊಳಿಸುವ ಉಪದ್ರವವಾಗಿದೆ. ಆಧುನಿಕ…

Read More

ಉಡುಪಿ: ಬಿ ಎಲ್ ಸಂತೋಷ್ ವಿರುದ್ಧದ ಅವಹೇಳನಕಾರಿ ಹೇಳಿಕೆ ಆರೋಪಕ್ಕೆ ಸಂಬಂಧಪಟ್ಟಂತೆ ಹ್ಮಾವರ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ವಿಚಾರಣೆಗೆ ಹಾಜರಾಗದ ಕಾರಣ ಉಜಿರೆಯ ಮನೆಯಿಂದ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಸಾಮಾಜಿಕ ಕಾರ್ಯಕರ್ತ ಮಹೇಶ್‌ ಶೆಟ್ಟಿ ತಿಮರೋಡಿಗೆ ) ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಕೋರ್ಟ್‌ ಆದೇಶದ ಹಿನ್ನೆಲೆ ಮಹೇಶ್ ತಿಮರೋಡಿ ಈಗ ಹಿರಿಯಡ್ಕ ಸಬ್ ಜೈಲು ನಲ್ಲಿದ್ದಾರೆ. ನಾಳೆ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಡೆಸಲಿದೆ ಅಂತ ತಿಳಿದು ಬಂದಿದೆ. ನಿನ್ನ ಅವರ ರಕ್ತದೊತ್ತಡ ಹೆಚ್ಚಿತ್ತು ಎನ್ನಲಾಗಿದೆ.

Read More

ಬೆಂಗಳೂರು: ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆಯಾದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ ಸಿಕ್ಕಿದ್ದು, ಸದ್ಯ ಎಸ್‌ಐಟಿಗೆ ನೀಡಿರುವ ದೂರನ್ನು ಸುಜಾತ ಭಟ್‌ ವಾಪಸ್ಸು ಪಡೆಯುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ನಡುವೆ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ 2003ರಲ್ಲಿ ಧರ್ಮಸ್ಥಳದಿಂದ ನಾಪತ್ತೆಯಾಗಿರುವ ಬಗ್ಗೆ ಯುವತಿಯ ತಾಯಿ ಸುಜಾತಾ ಭಟ್ ಜುಲೈ 15ರಂದು ಧರ್ಮಸ್ಥಳ ಠಾಣೆಯಲ್ಲಿ ನೀಡಿದ್ದ ದೂರು ಅರ್ಜಿಯನ್ನು ಡಿಜಿ ಹಾಗೂ ಐಜಿಪಿ ಆದೇಶದಂತೆ ಆ.19ರಂದು ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಆದರೆ ಸುಜಾತ ಭಟ್‌ ದೂರನ್ನು ವಾಪಸ್ಸು ಪಡೆದುಕೊಳ್ಳದ ಹಿನ್ನಲೆಯಲ್ಲಿ, ಸದ್ಯ ಸುಜಾತ ಭಟ್‌ಗೆ ಎಸ್‌ಐಟಿ ಅಧಿಕಾರಿಗಳು ಬುಲಾವ್‌ ನೀಡಿದ್ದು, ತಮ್ಮ ಮಗಳು ಅಂತ ಹೇಳುತ್ತಿರುವ ಅನನ್ಯ ಬಟ್‌ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. 2003ರಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಅನನ್ಯ ಭಟ್ ಕಾಣೆಯಾಗಿದ್ದ ಬಗ್ಗೆ ತಾಯಿ ಸುಜಾತ ಭಟ್ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ದೂರು ಅರ್ಜಿಯ ತನಿಖೆಯನ್ನು ಎಸ್‌ಐಟಿಗೆ…

Read More

ಬೆಂಗಳೂರು: ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಹಲವು ಔಷಧಿಗಳು/ ಕಾಂತವರ್ಧಕಗಳನ್ನು ಉತ್ತಮ ಗುಣಮಟ್ಟವಲ್ಲವೆಂದು ಘೋಷಿಸಿದ್ದಾರೆ. ಪಂಜಾಬ್‍ನ ಮೆ. ಮೈಕ್ರೋವಿನ್ ಲ್ಯಾಬ್ಸ್ ಪ್ರೈ. ಲಿಮಿಟೆಟ್‍ನ ಕ್ಯಾಡ್ಲಾನ್(ಕ್ಲೋರ್ಹೆಕ್ಸಿಡೈನ್ ಗ್ಲುಕೋನೆಟ್ ಸಲೂಷನ್ ಮತ್ತು ಸಿಟ್ರಿಮೈಡ್ ಆ್ಯಂಟಿಸಪ್ಟೀಕ್ ಲಿಕ್ವಿಡ್), ಉತ್ತರಖಂಡ್‍ನ ಮೆ. ನ್ಯೂಟ್ರಾ ಲೈಫ್ ಹೆಲ್ತ್‍ಕೇರ್ ಪ್ರೈ. ಲಿಮಿಟೆಡ್‍ನ ರ್ಯಾಬೆಪ್ರೋಜೋಲ್ ಗ್ಯಾಸ್ಟ್ರೋ-ರಿಸಿಸ್ಟೆಂಟ್ ಟ್ಯಾಬ್ಲೆಟ್ಸ್ ಐಪಿ 20 ಜಿ, ಹಿಮಾಚಲಪ್ರದೇಶದ ಮೆ. ಇನ್‍ಕ್ರೇಡಿಬಲ್ ಮೆಡಿಕೇರ್‍ನ ಅಸಿಯಮ್ಮರ್-ಪಿ ಟ್ಯಾಬ್ಲೆಟ್ಸ್ (ಅಸೇಕ್ಲೋಫೆನಕ್ ಮತ್ತು ಪ್ಯಾರಸೆಟಮೋಲರ್ ಟ್ಯಾಬ್‍ಲೆಟ್ಸ್), ಜಯ್‍ಪುರ್‍ದ ಮೆ. ವಿವೇಕ್ ಫಾರ್ಮಾಕೇಮ್ (ಇಂಡಿಯಾ) ಲಿಮಿಟೆಡ್‍ನ ಸಿಪ್ರೋಪ್ಲಾಕ್ಸಸಿನ್‍ನ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ ಐಪಿ 250 ಎಂಜಿ, ಸೋಲನ್‍ನ ಮೆ. ವ್ಯಾಟ್ಸ್ ಬಯೋಟೆಕ್ ಪ್ರೈ. ಲಿಮಿಟೆಡ್‍ನ ಎಸೀಫೋಲ್-ಎಕ್ಸ್ ಟಿ (ಕ್ಯಾಲ್ಸಿಯಂ ಕಾರ್ಬೋನೆಟ್, ವಿಟಮಿನ್ ಡಿ3, ಮೀಥೈಲ್ ಕೋಬಾಲಮಿನ್, ಎಲ್-ಮೀಥೈಲ್‍ಫೋಲೇಟ್ ಕ್ಯಾಲ್ಸಿಯಂ ಮತ್ತು ಫಿರಾಡೋಕ್ಸಿಲ್-5 ಫಾಸ್ಟೇಟ್ ಟ್ಯಾಬ್ಲೆಟ್ಸ್), ಅಹಮದಬಾದ್‍ನ ಮೆ. ಕ್ಯಾರೆವಿನ್ ಫಾಮಾಸ್ಯೂಟಿಕಲ್ಸ್ (ಗುಜಾ) ಪ್ರೈ. ಲಿಮಿಟೆಡ್‍ನ್ ಸೋಡಿಯಂ ಬೈಕಾರ್ಬೋನೇಟ್ ಇನ್‍ಜೆಕ್ಷನ್ ಐಪಿ (8.4% ಡಬ್ಲ್ಯೂ/ವಿ) (ಸೋಡಾಕ್ಯಾಬ್ 8.4%), ಹರಿದ್ವಾರದ ಮೆ. ಬಯೋಜೆನಟಿಕ್ ಡ್ರಗ್ಸ್…

Read More

ನವದೆಹಲಿ: ಒಂದು ಅದ್ಭುತ mRNA ಕ್ಯಾನ್ಸರ್ ಲಸಿಕೆಯು ಇಲಿಗಳಲ್ಲಿ ಇಮ್ಯುನೊಥೆರಪಿಯ ಪರಿಣಾಮಗಳನ್ನು ಹೆಚ್ಚಿಸುವ ಸಾಮರ್ಥ್ಯವನ್ನು ತೋರಿಸಿದೆ, ಇದು ಬಹು ಕ್ಯಾನ್ಸರ್‌ಗಳ ವಿರುದ್ಧ ಹೋರಾಡುವ ಸಾರ್ವತ್ರಿಕ “ಆಫ್-ದಿ-ಶೆಲ್ಫ್” ಚಿಕಿತ್ಸೆಯ ಭರವಸೆಯನ್ನು ಹುಟ್ಟುಹಾಕಿದೆ. ನಿರ್ದಿಷ್ಟ ಗೆಡ್ಡೆ ಪ್ರೋಟೀನ್‌ಗಳನ್ನು ಗುರಿಯಾಗಿಸಲು ವಿನ್ಯಾಸಗೊಳಿಸಲಾದ ಸಾಂಪ್ರದಾಯಿಕ ಲಸಿಕೆಗಳಿಗಿಂತ ಭಿನ್ನವಾಗಿ, ಈ ವಿಧಾನವು ವೈರಸ್ ವಿರುದ್ಧ ಹೋರಾಡುತ್ತಿರುವಂತೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುತ್ತದೆ. ಫಲಿತಾಂಶಗಳು ನಾಟಕೀಯವಾಗಿದ್ದವು – ಚೆಕ್‌ಪಾಯಿಂಟ್ ಇನ್ಹಿಬಿಟರ್‌ಗಳೊಂದಿಗೆ ಜೋಡಿಸಿದಾಗ, ಗೆಡ್ಡೆಗಳು ಕುಗ್ಗಿದವು ಮತ್ತು ಕೆಲವು ಸಂದರ್ಭಗಳಲ್ಲಿ, ಲಸಿಕೆ ಮಾತ್ರ ಅವುಗಳನ್ನು ಅಳಿಸಿಹಾಕಿತು. ಮೌಸ್-ಮಾದರಿ ಅಧ್ಯಯನದಲ್ಲಿ, ಪ್ರಾಯೋಗಿಕ mRNA ಲಸಿಕೆಯು ಇಲಿ ಚಿಕಿತ್ಸೆಯ ಗೆಡ್ಡೆ-ಹೋರಾಟದ ಪರಿಣಾಮಗಳನ್ನು ಹೆಚ್ಚಿಸಿದೆ, ಕ್ಯಾನ್ಸರ್ ವಿರುದ್ಧ ಪ್ರತಿರಕ್ಷಣಾ ವ್ಯವಸ್ಥೆಯನ್ನು “ಎಚ್ಚರಗೊಳಿಸಲು” ಸಾರ್ವತ್ರಿಕ ಲಸಿಕೆಯನ್ನು ಅಭಿವೃದ್ಧಿಪಡಿಸುವ ಗುರಿಗೆ ಸಂಶೋಧಕರು ಒಂದು ಹೆಜ್ಜೆ ಹತ್ತಿರಕ್ಕೆ ತಂದಿದ್ದಾರೆ. ಇತ್ತೀಚೆಗೆ ನೇಚರ್ ಬಯೋಮೆಡಿಕಲ್ ಎಂಜಿನಿಯರಿಂಗ್‌ನಲ್ಲಿ ಪ್ರಕಟವಾದ ಫ್ಲೋರಿಡಾ ವಿಶ್ವವಿದ್ಯಾಲಯದ ಅಧ್ಯಯನವು ಒಂದು-ಎರಡು ಪಂಚ್‌ನಂತೆ, ಪರೀಕ್ಷಾ ಲಸಿಕೆಯನ್ನು ಇಮ್ಯೂನ್ ಚೆಕ್‌ಪಾಯಿಂಟ್ ಇನ್ಹಿಬಿಟರ್‌ಗಳು ಎಂದು ಕರೆಯಲ್ಪಡುವ ಸಾಮಾನ್ಯ ಕ್ಯಾನ್ಸರ್ ವಿರೋಧಿ ಔಷಧಿಗಳೊಂದಿಗೆ ಜೋಡಿಸುವುದರಿಂದ ಬಲವಾದ…

Read More