Author: kannadanewsnow07

ಬೆಂಗಳೂರು: ಪತ್ರಕರ್ತರಿಗೆ ಉಚಿತ ಆರೋಗ್ಯ, ಬಸ್ ಪಾಸ್ ಮತ್ತಿತರ ಬೇಡಿಕೆಗಳ ಬಗ್ಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ. ಅರ್ಜಿ ಸಲ್ಲಿಸಿದ್ದರೂ, ಅರ್ಹ ಪತ್ರಕರ್ತರ ಮಾಸಾಶನ ಮಂಜೂರು ಮಾಡಿಲ್ಲ. ಮೂರ‌್ನಾಲ್ಕು ತಿಂಗಳಾದರೂ ಪತ್ರಕರ್ತರ ಮಾಸಾಶನ ಇನ್ನೂ ಬಿಡುಗಡೆ ಆಗಿಲ್ಲ ಎಂಬಿತ್ಯಾಧಿ ಬೇಡಿಕೆಗಳ ಬಗ್ಗೆ ಸಿಎಂ ಗಮನಕ್ಕೆ ತರಲಾಗಿದೆ. ಹಿಂದುಳಿದ ವರ್ಗ, ಬ್ರಾಹ್ಮಣ ಮತ್ತು ದಲಿತ ವರ್ಗಗಳಿಗೆ ಬಿಡುಗಡೆ ಮಾಡಬೇಕಾದ ಜಾಹೀರಾತುಗಳ ಬಗ್ಗೆ ಸಿಎಂ ಗಮನ ಸೆಳೆಯಲಾಯಿತು.ಮಾಧ್ಯಮ ಅಕಾಡೆಮಿ, ಪ್ರೆಸ್ ಕ್ಲಬ್ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಂಟಿಯಾಗಿ ಜುಲೈ 1 ರಂದು ಬೆಂಗಳೂರಿನ ಪ್ರೆಸ್ ಕ್ಲಬ್‌ಆವರಣದಲ್ಲಿ ಆಯೋಜಿಸಿರುವ ಪತ್ರಿಕಾ ದಿನಾಚರಣೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ರಾಜ್ಯ ಸಮಿತಿ ಸದಸ್ಯರಾದ ಎನ್.ರವಿಕುಮಾರ್ ಮತ್ತು ರಾಜ್ಯ ಎಸ್ಸಿ ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ ಚೆಲುವರಾಜು ಮತ್ತಿತರರು ಹಾಜರಿದ್ದರು.

Read More

ಬೆಂಗಳೂರು: ಹೆಬ್ಬಾಳದ ಸಿಂಧಿಶಾಲೆಯಲ್ಲಿನ 7ನೇತರಗತಿ ಪಠ್ಯೇತರ ಪಠ್ಯದಲ್ಲಿ ನಟಿ ತಮನ್ನಾ ಭಾಟಿಯಾ ಪಾಠವನ್ನು ಹೇಳಿಕೊಡುವುದಕ್ಕೆ ಮುಂದಾಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಹೆಬ್ಬಾಳದ ಸಿಂಧಿಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯ ಅಡಳಿತ ಮಂಡಳಿ ವಿರುದ್ದ ಮಕ್ಕಳ ಹೆತ್ತವರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಅಂತ ಆಗ್ರಹಿಸಿದ್ದಾರೆ. ಇದಲ್ಲದೇ ಖಾಸಗಿ ಶಾಲೆ ಒಕ್ಕೂಟ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಸಂಬಂಧಪಟ್ಟಂತೆ ಶಾಲೆ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮಕ್ಕಳಿಗೆ ನಟಿ ತಮನ್ನಾ ಭಾಟಿಯಾ ಅವರ ಪಾಠದ ಬಗ್ಗೆ ಅವಶ್ಯಕತೆ ಇರೋದು ಆದ್ರೂ ಏನು, ಅವರಿಂದ ತಿಳಿದುಕೊಳ್ಳುವ ಸಾಧನೆ ಏನಿದೇ ಅಂತ ಹಲವು ಮಂದಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Read More

ಹಲವು ವರ್ಷಗಳಿಂದ ಪ್ರತಿದಿನ ಒಂದು ಪ್ಯಾಕ್ ಸಿಗರೇಟು ಸೇದುತ್ತಿದ್ದ ಆಸ್ಟ್ರಿಯಾದ 52 ವರ್ಷದ ವ್ಯಕ್ತಿಗೆ ಅತ್ಯಂತ ಅಪರೂಪದ ಸ್ಥಿತಿ ಕಾಣಿಸಿಕೊಂಡಿದೆ – ಅವನ ಗಂಟಲಿನೊಳಗೆ ಕೂದಲು ಬೆಳೆಯುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ಅಮೇರಿಕನ್ ಜರ್ನಲ್ ಆಫ್ ಕೇಸ್ ರಿಪೋರ್ಟ್ಸ್ ನಲ್ಲಿ ವರದಿಯಾದ ಈ ಅಸಾಮಾನ್ಯ ಪರಿಸ್ಥಿತಿಯು, ದೀರ್ಘಕಾಲದ ಧೂಮಪಾನವು ಉಂಟುಮಾಡುವ ಅಂತ ತಿಳಿಸಿದೆ.ಭಾರೀ ಧೂಮಪಾನಿಯಾಗಿದ್ದ ಈ ಅನಾಮಧೇಯ ವ್ಯಕ್ತಿ 2007 ರಲ್ಲಿ ಮೊದಲ ಬಾರಿಗೆ ವೈದ್ಯರನ್ನು ಭೇಟಿಯಾಗಿದ್ದ, ಆ ಸಮಯದಲ್ಲಿ ಅವರು ಒರಟು ಧ್ವನಿ, ಉಸಿರಾಟದ ತೊಂದರೆ ಮತ್ತು ಕಮ್ಮಿನ ಬಗ್ಗೆ ಹೇಳಿಕೊಂಡಿದ್ದರು ಎನ್ನಲಾಗಿದೆ. ಬ್ರಾಂಕೋಸ್ಕೋಪ್ನೊಂದಿಗೆ ಪರೀಕ್ಷೆಯ ಸಮಯದಲ್ಲಿ, ವೈದ್ಯರು ಉರಿಯೂತ ಮತ್ತು ಆಶ್ಚರ್ಯಕರವಾಗಿ, ಅವರ ಗಂಟಲಿನಲ್ಲಿ ಹಲವಾರು ಕೂದಲುಗಳು ಬೆಳೆಯುತ್ತಿರುವುದನ್ನು ಕಂಡುಕೊಂಡರು ಎನ್ನಲಾಗಿದೆ. ಎಂಡೋಟ್ರಾಚಿಯಲ್ ಕೂದಲು ಬೆಳವಣಿಗೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ವೈದ್ಯರು ಪತ್ತೆಹಚ್ಚಿದರು, ಇದು ನಂಬಲಾಗದಷ್ಟು ಅಸಾಮಾನ್ಯ ಸ್ಥಿತಿಯಾಗಿದ್ದು, ಇದನ್ನು ಈ ಹಿಂದೆ ಮತ್ತೊಂದು ಪ್ರಕರಣದಲ್ಲಿ ಮಾತ್ರ ದಾಖಲಿಸಲಾಗಿದೆ. ಸಾಮಾನ್ಯವಾಗಿ ಆರರಿಂದ ಒಂಬತ್ತು ಸಂಖ್ಯೆಯ ಮತ್ತು ಸುಮಾರು 2 ಇಂಚು ಉದ್ದವನ್ನು…

Read More

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559…

Read More

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಪ್ರತಿಯೊಬ್ಬರ ಜೀವನದಲ್ಲೂ ಕೂಡ ಶತ್ರುಗಳ ತೊಂದರೆ ಇದ್ದೇ ಇರುತ್ತದೆ ಕೆಲವೊಂದು ಬಾರಿ ನಾವು ಮಾಡುವಂತಹ ವ್ಯಾಪಾರ ವ್ಯವಹಾರ ಆಗಿರಬಹುದು ಅಥವಾ ಉದ್ಯೋಗದಲ್ಲಾಗಿರಬಹುದು ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗಳನ್ನ ನೀಡುತ್ತಾ ಇದ್ದರೆ ಈ ಪರಿಹಾರ ಕ್ರಮವನ್ನ ನೀವು ಅನುಸರಿಸುವುದು ತುಂಬಾ ಮುಖ್ಯವಾಗಿರುತ್ತದೆ. ಈ ಪರಿಹಾರ ಕ್ರಮವನ್ನ ಅನುಸರಿಸುವುದರಿಂದ ನಿಮಗೆ ನಿಮ್ಮ ಶತ್ರುಗಳು ಏನಾದರೂ ತೊಂದರೆ ನೀಡುತ್ತಿದ್ದಾರೆ ಅವುಗಳು ಸಂಪೂರ್ಣವಾಗಿ ದೂರವಾಗುತ್ತದೆ. ಶತ್ರು ಭಾದೆಗಳ ತೊಂದರೆಗಳನ್ನು ನೀವು ದೂರ ಮಾಡಿಕೊಳ್ಳಬೇಕು ಎಂದರೆ ಹನುಮಂತ, ಹನುಮಾನ್ ದೇವರು ದೈವದ ಬೆಂಬಲ ಎಂಬುದು ಇದ್ದರೆ ಶತ್ರುಗಳಿಂದ ಸಾಕಷ್ಟು ರೀತಿಯಲ್ಲಿ ನಮ್ಮ ದೂರ ಇರಲು ಸಾಧ್ಯವಾಗುತ್ತದೆವಿರೋಧಿಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು. ನೀವು ಈ ತಂತ್ರವನ್ನು ಮಾಡಬೇಕು ಎಂದರೆ ಈ ಪರಿಹಾರ ಕ್ರಮವನ್ನ ಅನುಸರಿಸುವುದು ತುಂಬಾ ಮುಖ್ಯ. ತೆಂಗಿನ ಮರಕ್ಕೆ ಪೂಜೆ ಮಾಡಿ ಅಲ್ಲಿಂದ ನೀವು ತೆಂಗಿನ ಗರಿಯನ್ನು ತೆಗೆದುಕೊಳ್ಳಬೇಕು.…

Read More

ಬೆಂಗಳೂರು: ನಟ ದರ್ಶನ್‌ ಅಂಡ್‌ ಗ್ಯಾಂಗ್‌ನಿಂದ ಕೊಲೆಯಾಗಿದ್ದಾರೆ ಅಂತ ಹೇಳುತ್ತಿರುವ ರೇಣುಕಸ್ವಾಮಿ ಕುಟುಂಬಕ್ಕೆ ಸ್ಯಾಂಡಲ್‌ವುಡ್‌ನಟ ಧ್ರುವಸರ್ಜಾ ಅವರು ಧೈರ್ಯ ಹೇಳಿದ್ದಾರೆ ಎನ್ನಲಾಗಿದೆ. ಇಂದು ರೇಣುಕಸ್ವಾಮಿಯ ಕುಟುಂಬಕ್ಕೆ ಕರೆ ಮಾಡಿದ ನಟ ಧ್ರುವ ಸರ್ಜಾ ಅವರು ನಿಮ್ಮೊಂದಿಗೆ ನಾನು ಇದ್ದೀನಿ ಅಂಥ ಹೇಳಿ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.ಅಂದ ಹಾಗೇ ಸಿನಿಮಾವೊಂದರಲ್ಲಿ ಆಗಿದ್ದ ತೊಂದರೆಯಿಂದ ನಟ ದರ್ಶನ್‌ ಮತ್ತು ಅರ್ಜುನ್‌ ಸರ್ಜಾ ಕುಟುಂಬದ ನಡುವೆ ಭಿನ್ನಾಪ್ರಿಯ ಉಂಟಾಗಿದೆ ಎನ್ನಲಾಗಿದೆ. ನಟ ದರ್ಶನ್‌ ಅರ್ಜುನ್‌ ಸರ್ಜಾ ಅವರೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ನಟ ಧ್ರುವಸರ್ಜಾ ಮತ್ತು ದರ್ಶನ್‌ ಪರಸ್ಪರ ಭಿನ್ನಪ್ರಿಯಹೊಂದಿದ್ದಾರೆ ಎನ್ನಲಾಗಿದೆ.

Read More

ಬೆಂಗಳೂರು: ನಟ ದರ್ಶನ್‌ ಅಂಡ್‌ ಗ್ಯಾಂಗ್‌ ಸದ್ಯ ರೇಣುಕಸ್ವಾಮಿ ಕೊಲೆ ಆರೋಪದ ಮೇರೆಗೆ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಕಂಬಿಗಳ ಹಿಂದೆ ದಿನಗಳನ್ನು ಕಳೆಯುತ್ತಿದ್ದಾರೆ. ಈ ನಡುವೆ ಹಲವು ಮಂದಿ ಡಿ ಗ್ಯಾಂಗ್‌ಗೆ ಸಂಬಂಧಿಸಿದ ಸಿನಿಮಾ ಟೈಟಲ್‌ಗಳಿಗೆ ಫಿಲ್ಮಂ ಚೇಂಬರ್‌ಗಳಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ. ಹಲವು ಮಂದಿ ಡಿ ಗ್ಯಾಂಗ್‌, ಡಿ ಮತ್ತು ಗ್ಯಾಂಗ್‌ ಡಿ ಗ್ಯಾಂಗ್‌ ಮರ್ಡರ್‌ ಮಿಸ್ಟ್ರ್ರಿ ಸೇರಿದಂತೆ ಹಲವು ಹೆಸರುಗಳಲ್ಲಿ ಟೈಟಲ್‌ ರಿಜಿಸ್ಟರ್‌ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಸದ್ಯ ಫಿಲ್ಮ್ಂ ಚೇಬರ್‌ ಈ ಹೆಸರುಗಳನ್ನು ನೀಡದೇ ಇರುವುದಕ್ಕೆ ಮುಂದಾಗಿದೆ ಎನ್ನಲಾಗಿದೆ.

Read More

ಸ್ಪೇನ್ ನ ಕಾರ್ಮೋನಾದಲ್ಲಿರುವ ರೋಮನ್ ಸಮಾಧಿಯಲ್ಲಿ ಸಂರಕ್ಷಿತ ಬಿಳಿ ವೈನ್ ತುಂಬಿದ 2,000 ವರ್ಷಗಳಷ್ಟು ಹಳೆಯದಾದ ಗಾಜಿನ ಫ್ಯೂನರಿ ಪಾತ್ರೆಯನ್ನು ಪತ್ತೆಹಚ್ಚಲಾಗಿದೆ. ಈ ಪ್ರಾಚೀನ ಪಾನೀಯವು ಈಗ “ಇದುವರೆಗೆ ಕಂಡುಹಿಡಿಯಲಾದ ಅತ್ಯಂತ ಹಳೆಯ ವೈನ್” ಎಂಬ ಬಿರುದನ್ನು ಹೊಂದಿದೆ, ಇದು 1867 ರಿಂದ ಸ್ಪೀಯರ್ ವೈನ್ ಬಾಟಲಿ ಹೊಂದಿದ್ದ ಹಿಂದಿನ ದಾಖಲೆಯನ್ನು ಮೀರಿಸಿದೆ, ಇದು ಕ್ರಿ.ಶ. ನಾಲ್ಕನೇ ಶತಮಾನದಷ್ಟು ಹಳೆಯದು ಎನ್ನಲಾಗಿದೆ. 2019 ರಲ್ಲಿ ಪತ್ತೆಯಾದ ಈ ಸಮಾಧಿಯು ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಪಾತ್ರೆಯನ್ನು ಒಳಗೊಂಡಿತ್ತು ಎನ್ನಲಾಗಿದೆ. ಇದನ್ನು ಪ್ರವಾಹ ಮತ್ತು ಸೋರಿಕೆಯಂತಹ ಪರಿಸರ ಅಂಶಗಳಿಂದ ಮುಚ್ಚಲಾಗಿತ್ತು ಮತ್ತು ರಕ್ಷಿಸಲಾಗಿತ್ತು, ಇದು ವೈನ್ನ ನೈಸರ್ಗಿಕ ಸ್ಥಿತಿಯು ಹಾಗೇ ಉಳಿಯುವುದನ್ನು ಖಚಿತಪಡಿಸಿದೆ ಎನ್ನಲಾಗಿದೆ. ಪ್ರೊಫೆಸರ್ ಜೋಸ್ ರಾಫೆಲ್ ರುಯಿಜ್ ಅರೆಬೊಲಾ ನೇತೃತ್ವದ ಕಾರ್ಡೋಬಾ ವಿಶ್ವವಿದ್ಯಾಲಯದ ರಸಾಯನಶಾಸ್ತ್ರಜ್ಞರ ತಂಡವು ದ್ರವದ ಗುರುತನ್ನು ದೃಢೀಕರಿಸಲು ವ್ಯಾಪಕವಾದ ರಾಸಾಯನಿಕ ವಿಶ್ಲೇಷಣೆಗಳನ್ನು ನಡೆಸಿದೆ.

Read More

ಬೆಂಗಳೂರು: ಸಂಗ್ರಹವಾಗುತ್ತಿರುವ ಹೆಚ್ಚಿನ ಹಾಲನ್ನು ಹೇಗೆ ಹೊರಗೆ ಚೆಲ್ಲುವುದಕ್ಕೆ ಸಾಧ್ಯ ಅಂಥ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಅವರು ಇಂದು ನಂದಿನ ಹಾಲು ಬೆಲೆ ಏರಿಕೆಗೆ ಸಂಬಂಧಪಟ್ಟಂಥೆ ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೇ ಅವರು ಮಾತನಾಡಿ ನಾವು ಬೆಲೆ ಏರಿಕೆಯನ್ನು ಮಾಡಿಲ್ಲ ಬದಲಿಗೆ 50ಎಂಎಲ್‌ ಅನ್ನು ಹೆಚ್ಚಳ ಮಾಡಿ ಅದಕ್ಕೆ ಬೆಲೆ ನಿಗದಿ ಮಾಡಲಾಗಿದೆ ಅಂಥ ತಿಳಿಸಿದರು. ಇನ್ನೂ ಬೆಲೆ ಏರಿಕೆ ಬಗ್ಗೆ ಹೋಟೆಲ್‌ ಗ್ರಾಹಕರು ಹೊರೆಯಾಗುತ್ತಿದೆ ಎನ್ನುವುದನ್ನು ಆರೋಪಿಸಿದ್ದು, ತಮ್ಮ ಹೋಟೆಲ್‌ ಬೆಲೆಯ ಪದಾರ್ಥಗಳನ್ನು ಹೆಚ್ಚಳ ಮಾಡುವುದರ ಬಗ್ಗೆ ಸೂಚನೆ ನೀಡಿದ್ದಾರೆ ಅಂಥ ಸಿಎಂಗೆ ಮಾಧ್ಯಮದವರು ಮಾಹಿತಿ ನೀಡಿದ ವೇಳೆಯಲ್ಲಿ ಹಾಲಿನ ಬೆಲೆಯನ್ನು ಹೆಚ್ಚಳ ಮಾಡಿಲ್ಲ ಅಂತ ಅವರು ಮಾಹಿತಿ ನೀಡಿದರು.

Read More

ನವದೆಹಲಿ: ಮೂರು ಬಾರಿ ಸಂಸದರಾಗಿದ್ದ ಬಿಜೆಪಿಯ ಓಂ ಬಿರ್ಲಾ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಕೇರಳದ ಮಾವೆಲಿಕರ ಕೋಡಿಕುನ್ನಿಲ್ ಸುರೇಶ್ ಅವರನ್ನು ಸೋಲಿಸಿ 18 ನೇ ಲೋಕಸಭೆಯ ಸ್ಪೀಕರ್ ಆಗಿ ಮರಳಿದ್ದಾರೆ. 48 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆಡಳಿತಾರೂಢ ಎನ್ಡಿಎ ಉಪ ಸ್ಪೀಕರ್ ಹುದ್ದೆಯನ್ನು ನೀಡಲು ನಿರಾಕರಿಸುವ ಮೂಲಕ ತಮ್ಮನ್ನು ಕಡೆಗಣಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ ನಂತರ ಈ ಸ್ಪರ್ಧೆ ನಡೆದಿದೆ. ಓಂ ಬಿರ್ಲಾ ಅವರನ್ನು ಸಭಾಪತಿಯಾಗಿ ಆಯ್ಕೆ ಮಾಡುವ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ ಮಂಡಿಸಿದರು ಮತ್ತು ಧ್ವನಿ ಮತದಿಂದ ಅಂಗೀಕರಿಸಲಾಯಿತು, ಹಂಗಾಮಿ ಸ್ಪೀಕರ್ ಆಯೆಸ್ ಅದನ್ನು ಹೊಂದಿದ್ದಾರೆ ಎಂದು ಘೋಷಿಸಿದರು. ಓಂ ಬಿರ್ಲಾ ಅವರು ಅಧಿಕಾರ ಸ್ವೀಕರಿಸಿದ ನಂತರ ಮೊದಲ ಭಾಷಣ ಮಾಡಿದ ಪ್ರಧಾನಿ, ನೀವು ಎರಡನೇ ಅವಧಿಗೆ ಕುರ್ಚಿಯಲ್ಲಿ ಇರುವುದು ಸದನಕ್ಕೆ ಗೌರವ ಎಂದು ಸ್ಪೀಕರ್ ಗೆ ತಿಳಿಸಿದರು. 17 ನೇ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಅವರ ಐದು ವರ್ಷಗಳ ಅನುಭವವು ಸದನವನ್ನು…

Read More