Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಟ್ರಂಪ್‌ರ ‘ಬೋರ್ಡ್ ಆಫ್ ಪೀಸ್’ಗೆ 1 ಬಿಲಿಯನ್ ಡಾಲರ್ ಪ್ರವೇಶ ಶುಲ್ಕ? ಅಮೇರಿಕಾ ಸರ್ಕಾರದ ‘ಬಿಗ್ ಅಪ್‌ಡೇಟ್’

18/01/2026 9:05 AM

BREAKING : ರಾಜ್ಯದಲ್ಲಿ ನಿಲ್ಲದ `ಖಾಸಗಿ ಫೈನಾನ್ಸ್ ಅಟ್ಟಹಾಸ’ : ಸಾಲ ಕಟ್ಟಿಲ್ಲ ಎಂದು `ವೃದ್ಧ ದಂಪತಿ’ಯನ್ನು ಹೊರ ಹಾಕಿದ ಸಿಬ್ಬಂದಿ.!

18/01/2026 9:02 AM

ಜಾಗತಿಕ ವೇದಿಕೆಯಲ್ಲಿ ನಾಯಕರ ಜಿದ್ದಾಜಿದ್ದಿ: ‘ಹೊಸ ನಾಯಕತ್ವ’ಕ್ಕೆ ಟ್ರಂಪ್ ಕರೆ: ‘ಅಪರಾಧಿ’ ಎಂದು ಜರೆದ ಖಮೇನಿ

18/01/2026 8:49 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ: ‘ತಪಶೀಲು ಯೋಜನೆ’ಯಡಿ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು
KARNATAKA

ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ: ‘ತಪಶೀಲು ಯೋಜನೆ’ಯಡಿ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು

By kannadanewsnow0928/08/2025 10:55 AM

ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ ಎನ್ನುವಂತೆ ತಹಶೀಲು ಯೋಜನೆಯನ್ನು ಎಲ್ಲಾ ಮಾದರಿಯ ಪಡಿತರ ಚೀಟಿದಾರರಿಗೆ ತಲುಪಿಸಲು ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಿದವಿರಗೆ ಈ ಎಲ್ಲಾ ಸೌಲಭ್ಯಗಳು ಲಭ್ಯವಾಗಲಿದ್ದಾವೆ.

ಈ ಬಗ್ಗೆ ಆಹಾರ ಇಲಾಖೆಯಿಂದ ಮಾಹಿತಿ ನೀಡಿದ್ದು,  ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಭಾಷಿಸಿ, ಡಿಜಿಟಲ್ ಇಂಡಿಯಾ ಜೆನೆಸಿಸ್ ಇಂಡಿಯಾ ಆಫ್ರಿಕ್ ಗೊಬಲ್ ಮತ್ತು ಮಸ್ಕಿಯ ಮೂಲ ಉದ್ದೇಶ ಎಲ್ಲಾ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ ಒದಗಿಸುವುದಾಗಿರುತ್ತದೆ ಅದರಂತೆ ಭಾರತ ಸರ್ಕಾರಿ (ಯು ಆರ್ ಸಿ) ಕದ್ರಮ್ ಕೆಆರ್-24 005020) ಕವಲು ಯೋಜನೆಯಲ್ಲಿ ಸೂಚಿಸಿರುವಂತೆ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಎಲ್ಲಾ ಮಾದರಿಯ ಪಡಿತರ ಚೀಟಿದಾರರಿಗೆ ಕೂ ಆರ್ ಕೋಡ್ ತಂತ್ರಾಂಶವಿರುವ ಡಿಜಿಟಲ್ ಏಕರೂಪದ ಗುರುತಿನ ಕಾರ್ಡ್ ನೀಡಿ ರ್ಥಿಕ ಕ್ಷೇತ್ರದಲ್ಲಿ ಜೀವನ ಮಟ್ಟ ಸುಧಾರಿಸಲು ನೆರವಾಗುವ ಉದ್ದೇಶ ಈ ಯೋಜನೆಯದಾಗಿರುತ್ತದೆ.

ಜೊತೆಗೆ ಅತಿವೃಷ್ಟಿ ಅನಾವತಿ, ತುರ್ತು ಪರಿಸ್ಥಿತಿ ಸಮಯದಲ್ಲಿ ಮೂಲ ಭೂತ ಸೌಕರ್ಯಗಳನ್ನು ಹಾಗು ನೆರವನ್ನು ಎಲ್ಲಾ ಮಾದರಿಯ ಪಡಿತರ ಚೀಟಿದಾರರು ಸುಲಭವಾಗಿ ಸುರಕ್ಷತೆಯಿಂದ ನಡೆಯುಲು ತಪಶೀಲು ಯೋಜನ ಗುರುತಿನ ಕಾರ್ಡ್‌ ನೆರವಾಗುತ್ತದೆ ಎಂದಿದೆ.

ತಪಶೀಲು ಯೋಜನೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿಸೇಷವಾಗಿ ಎಲ್ಲಾ ಮಾದರಿಯ ವಡಿತರ ಚೀಟಿ ಹೊಂದಿರುವವರಿಗೆ ಹಣಕಾಸು ಸಂಸ್ಥೆಗಳ ಒಡಂಬಡಿಕೆ ಮಾಡಿಕೊಂಡು ನೇರ ಹಣಕಾಸು ನೆರವನ್ನು ಒದಗಿಸುವುದು ಮತ್ತು ಅತಿವೃಷ್ಟಿ ಹಾಗು ಅನಾವೃಷ್ಟಿ ಸಮಯದಲ್ಲಿ ನೆರವನ್ನು ಒದಗಿಸುವುದು ಉದ್ದೇಶವಾಗಿರುತ್ತದೆ.

ತವಸೀಲು ಯೋಜನೆಯಿಂದ ನೀಡುವ ಸೇವೆಗಳು

ಪತರ ಚೀಟಿದಾರರಿಗೆ 150ಕ್ಕಿಂತ ಹೆಚ್ಚು, ಹಣಕಾಸು ಸಂಸ್ಥೆಗಳ ಜೊತೆಗೂಡಿ ಆರ್ಥಿಕ ಬೆಂಬಲ ಒದಗಿಸುವುದು

ಅವಶ್ಯಕ ಅಗತ್ಯಗಳ ಖರೀದಿಗೆ ಸಹಾಯ ಮಾಡುವುದು

ಪಡಿತರ ಚೀಟಿದಾರರ ಮಕ್ಕಳಿಗೆ ವಿದ್ಯಭ್ಯಾಸ ಹಾಗು ಉದ್ಯೋಗಕ್ಕೆ ಸಂಬಂಧಿಸಿದಂತೆ ನೆರವು ನೀಡುವುದು

ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಮಯದಲ್ಲಿ ನರವನ್ನು ಒದಗಿಸುವುದು

ಹಾನಿಗೊಳಗಾದವರು ದಿನಚರಿ ಜೀವನಕ್ಕೆ ಮರಳುವಂತೆ ಪ್ರೇರಣೆ ನೀಡುವುದು

ಅತಿವೃಷ್ಟಿ ಹಾಗು ಅನಾವೃಷ್ಟಿ ಅನುಭವಿಸಿದ ಕುಟುಂಬಗಳಿಗೆ ತುರ್ತು ನರವು ನೀಡುವುದು, ಆರ್ಥಿಕ ಸಹಾಯ ಮಾಡುವುದು

ಉಚಿತ ಅಥವಾ ಕಡಿಮೆ ದರದ ಆಹಾರ ಧಾನ್ಯಗಳ ಪೂರೈಕೆ

ಆರೋಗ್ಯ ಶಿಬಿರಗಳು / ವೈದ್ಯಕೀಯ ನೆರವು

ತಾತ್ಕಾಲಿಕ ವಸತಿ, ಕುದಿಯುವ ನೀರು ವ್ಯವಸ್ಥೆ

ಪಡಿತರ ಚೀಟಿದಾರರಿಗೆ ಸಾಲ ಆಧಾರಿತ ಹಣಕಾಸಿನ ನೆರವನ್ನು ನೀಡುವುದರಿಂದ ಆಗುವ ಉಪಯೋಗಗಳು:

1. ಆರ್ಥಿಕ ಸ್ವಾವಲಂಬನೆ:

ಸಾಲ ಪಡೆದು ಮುದ್ರಾಗೆ ಹಿಂತಿರುಗಿಸುವ ಅವಕಾಶವು ಫಲಾನುಭವಿಗಳನ್ನು ಸಹಾಯಧನದ ಅವಲಂಬನೆಗೆ ಬದಲಾಗಿ ಆತ್ಮನಿರ್ಭರತೆಯತ್ತ ಕರೆದೊಯುತ್ತದೆ.

2. ಉದ್ಯಮಾರಂಭಕ್ಕೆ ಸಹಾಯ:

ಸಣ್ಯ ವ್ಯಾಪಾರ, ಕೈಗಾರಿಕ ಅಥವಾ ಮನೆಮದಲಿನ ಉದ್ಯಮ ಆರಂಭಿಸಲು ಆರಂಭಿಕ ಬಂಡವಾಳ ದೊರೆಯುತ್ತದೆ.

 

Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ನಿಲ್ಲದ `ಖಾಸಗಿ ಫೈನಾನ್ಸ್ ಅಟ್ಟಹಾಸ’ : ಸಾಲ ಕಟ್ಟಿಲ್ಲ ಎಂದು `ವೃದ್ಧ ದಂಪತಿ’ಯನ್ನು ಹೊರ ಹಾಕಿದ ಸಿಬ್ಬಂದಿ.!

18/01/2026 9:02 AM1 Min Read

Petrol Bunk : `ಪೆಟ್ರೋಲ್ ಬಂಕ್’ ಸ್ಥಾಪಿಸಬೇಕಾ? ಟಾಪ್ ಕಂಪನಿಯೊಂದು ನಿಮಗೆ ನೀಡುತ್ತಿದೆ `ಗೋಲ್ಡನ್ ಆಫರ್’.!

18/01/2026 8:18 AM2 Mins Read

Home Loan Rule : ಸಾಲ ಮರುಪಾವತಿ ಬಳಿಕ ಬ್ಯಾಂಕುಗಳು `ಆಸ್ತಿ ದಾಖಲೆ’ಗಳು ನೀಡದಿದ್ದರೆ ಗ್ರಾಹಕರಿಗೆ ಸಿಗಲಿದೆ 5,000 ರೂ.!

18/01/2026 8:11 AM2 Mins Read
Recent News

ಟ್ರಂಪ್‌ರ ‘ಬೋರ್ಡ್ ಆಫ್ ಪೀಸ್’ಗೆ 1 ಬಿಲಿಯನ್ ಡಾಲರ್ ಪ್ರವೇಶ ಶುಲ್ಕ? ಅಮೇರಿಕಾ ಸರ್ಕಾರದ ‘ಬಿಗ್ ಅಪ್‌ಡೇಟ್’

18/01/2026 9:05 AM

BREAKING : ರಾಜ್ಯದಲ್ಲಿ ನಿಲ್ಲದ `ಖಾಸಗಿ ಫೈನಾನ್ಸ್ ಅಟ್ಟಹಾಸ’ : ಸಾಲ ಕಟ್ಟಿಲ್ಲ ಎಂದು `ವೃದ್ಧ ದಂಪತಿ’ಯನ್ನು ಹೊರ ಹಾಕಿದ ಸಿಬ್ಬಂದಿ.!

18/01/2026 9:02 AM

ಜಾಗತಿಕ ವೇದಿಕೆಯಲ್ಲಿ ನಾಯಕರ ಜಿದ್ದಾಜಿದ್ದಿ: ‘ಹೊಸ ನಾಯಕತ್ವ’ಕ್ಕೆ ಟ್ರಂಪ್ ಕರೆ: ‘ಅಪರಾಧಿ’ ಎಂದು ಜರೆದ ಖಮೇನಿ

18/01/2026 8:49 AM

SHOCKING : ಪೋಷಕರೇ ಎಚ್ಚರ : ನಿಗೂಢ ಕಾಯಿಲೆಯಿಂದ ಅಂಗವಿಕಲರಾಗುತ್ತಿದ್ದಾರೆ ಮಕ್ಕಳು.!

18/01/2026 8:44 AM
State News
KARNATAKA

BREAKING : ರಾಜ್ಯದಲ್ಲಿ ನಿಲ್ಲದ `ಖಾಸಗಿ ಫೈನಾನ್ಸ್ ಅಟ್ಟಹಾಸ’ : ಸಾಲ ಕಟ್ಟಿಲ್ಲ ಎಂದು `ವೃದ್ಧ ದಂಪತಿ’ಯನ್ನು ಹೊರ ಹಾಕಿದ ಸಿಬ್ಬಂದಿ.!

By kannadanewsnow5718/01/2026 9:02 AM KARNATAKA 1 Min Read

ಹಾಸನ : ರಾಜ್ಯದಲ್ಲಿ ಖಾಸಗಿ ಫೈನಾನ್ಸ್ ಅಟ್ಟಹಾಸ ಮುಂದುವರೆದಿದ್ದು, ಸಾಲ ಕಟ್ಟಿಲ್ಲ ಎಂದು ಫೈನಾನ್ಸ್ ಸಿಬ್ಬಂದಿ ವೃದ್ಧ ದಂಪತಿಯನ್ನು ಮನೆಯಿಂದ…

Petrol Bunk : `ಪೆಟ್ರೋಲ್ ಬಂಕ್’ ಸ್ಥಾಪಿಸಬೇಕಾ? ಟಾಪ್ ಕಂಪನಿಯೊಂದು ನಿಮಗೆ ನೀಡುತ್ತಿದೆ `ಗೋಲ್ಡನ್ ಆಫರ್’.!

18/01/2026 8:18 AM

Home Loan Rule : ಸಾಲ ಮರುಪಾವತಿ ಬಳಿಕ ಬ್ಯಾಂಕುಗಳು `ಆಸ್ತಿ ದಾಖಲೆ’ಗಳು ನೀಡದಿದ್ದರೆ ಗ್ರಾಹಕರಿಗೆ ಸಿಗಲಿದೆ 5,000 ರೂ.!

18/01/2026 8:11 AM

BIG NEWS : ಕರ್ನಾಟಕದಲ್ಲಿ ‘ಪೋಕ್ಸೋ’ ಕಾಯಿದೆಯಡಿ ವಿಧಿಸಲಾಗುವ ದಂಡ, ಶಿಕ್ಷೆಯ ಕುರಿತು ಇಲ್ಲಿದೆ ಮಾಹಿತಿ.!

18/01/2026 7:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.