Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರು ಜನತೆ ಗಮನಕ್ಕೆ: ನ.27ರಿಂದ ‘ಕಬ್ಬನ್ ಪಾರ್ಕ್’ನಲ್ಲಿ ‘ಪುಷ್ಪ ಪ್ರದರ್ಶನ’

20/11/2025 7:52 AM

BREAKING : ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯಿಸಿ ಇಂದು ಲಕ್ಷ್ಮೇಶ್ವರ ತಾಲೂಕು ಬಂದ್ : ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.!

20/11/2025 7:49 AM

ಈ ವರ್ಷ ಮದುವೆ ಆಗ್ತೀರಾ? ಮದುವೆ ಉಡುಗೊರೆ ತೆರಿಗೆ ನಿಯಮಗಳು ನಿಮಗೆ ಹೇಗೆ ಅನ್ವಯಿಸುತ್ತವೆ ಎಂಬುದು ಇಲ್ಲಿದೆ | Wedding

20/11/2025 7:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಗಳಿಕೆ ರಜೆ ನಗಧೀಕರಣ’ಕ್ಕಾಗಿ ಈ ರೀತಿ ಅರ್ಜಿ ಸಲ್ಲಿಸುವಂತೆ ಸೂಚನೆ.!
KARNATAKA

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಗಳಿಕೆ ರಜೆ ನಗಧೀಕರಣ’ಕ್ಕಾಗಿ ಈ ರೀತಿ ಅರ್ಜಿ ಸಲ್ಲಿಸುವಂತೆ ಸೂಚನೆ.!

By kannadanewsnow5708/10/2025 5:47 AM

ಬೆಂಗಳೂರು : ಹೆಚ್. ಆರ್. ಎಂ. ಎಸ್ – 2 ತಂತ್ರಾಂಶದಲ್ಲಿ ವೇತನ ಸೆಳೆಯುವ ನೌಕರರು ಹಬ್ಬದ ಮುಂಗಡ ಪಡೆಯಲು ಹಾಗೂ ಗಳಿಕೆ ರಜೆಯ ನಗಧೀಕರಣಕ್ಕಾಗಿ ESS ನ ಅಪ್ಲಿಕೇಶನ್ ಮೂಲಕವೇ ಅರ್ಜಿ ಸಲ್ಲಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ರಾಜ್ಯದಲ್ಲಿರುವ ಎಲ್ಲಾ ಸಚಿವಾಲಯಗಳ/ ಇಲಾಖೆಗಳ ಪೈಕಿ ಹೆಚ್.ಆರ್.ಎಂ.ಎಸ್- 2 ನ ತಂತ್ರಾಂಶವನ್ನು ಬಳಸಿ ಈಗಾಗಲೇ ವೇತನ ಸೆಳೆಯುತ್ತಿರುವ ನೌಕರರಿಗೆ ESS (Employee Self Service) 2 web portal “https://hrms2.karnatakata.gov.in/essweb/signin” Android ನ ESS ಅಪ್ಲಿಕೇಶನ್ (APK Name: gov.ka.ess_app) ನ ಬಳಸಿ ಸದರಿ ನೌಕರರ/ಅಧಿಕಾರಿಗಳ ಲಾಗಿನ್ ಮೂಲಕ ಈ ಕೆಳಕಂಡ ವಿವರಗಳನ್ನು ವೀಕ್ಷಿಸಬಹುದು:

1. ವೇತನ ಪಟ್ಟಿ.

2. ರಜಾ ವಿವರಗಳು.

a. ಗಳಿಕೆ ರಜೆ.

b. ಅರ್ಧ ವೇತನ ರಜೆ.

c. ಮುಂಬರುವ ಸಾರ್ವಜನಿಕ ರಜಾದಿನಗಳು.

3. ಸಾಲದ ವಿವರಗಳು.

a. ಸಕ್ರಿಯ ಸಾಲಗಳು.

b. ಮುಕ್ತಗೊಳಿಸಿದ ಸಾಲಗಳು.

4. ಮುಂಗಡ ವಿವರಗಳು.

a. ಸಕ್ರಿಯ ಮುಂಗಡಗಳು.

b. ಮುಚ್ಚಿದ ಮುಂಗಡಗಳು.

c. ಮುಂಗಡ ಅರ್ಜಿಗಳು.

a. ಸಕ್ರಿಯ ವಿಮೆಗಳು.

ಬಿ. ಒಟ್ಟು ಪ್ರೀಮಿಯಂ ಮೊತ್ತ.

6. ವಸೂಲಾತಿ.

a. ಸಕ್ರಿಯ ವಸೂಲಾತಿಗಳು.

b. ಸಕ್ರಿಯ ಸ್ಥಳೀಯ ವಸೂಲಾತಿಗಳು.

c. ಮುಕ್ತಗೊಳಿಸಿದ ವಸೂಲಾತಿಗಳು.

7. ಡಿಜಿಲಾಕರ್.

8. ನೌಕರರ/ ಅಧಿಕಾರಿಯ ಪ್ರೋಫೈಲ್.

a. ನೌಕರರ/ ಅಧಿಕಾರಿಯ ಮಾಹಿತಿ.

b. ಸಂಯೋಜನೆಗಳು.

C. ಸಹಾಯ ಮತ್ತು ಬೆಂಬಲ.

9. ಹಬ್ಬದ ಮುಂಗಡ.

10. ಗಳಿಕೆ ರಜೆ ನಗಧೀಕರಣ.

ಮೇಲ್ಕಂಡ ವಿವರಗಳ ಕ್ರಮ ಸಂಖ್ಯೆ 1 ರಿಂದ 8 ರಲ್ಲಿರುವಂತೆ ESS ಲಾಗಿನ್ ಮೂಲಕ ಸದರಿ ನೌಕರರು/ ಅಧಿಕಾರಿಗಳು ಅವರ ವೇತನದ ವಿವರಗಳನ್ನು ವೀಕ್ಷಿಸಲು ಮಾತ್ರ ಅನುವುಮಾಡಿಕೊಡಲಾಗಿದೆ. ಮುಂದುವರೆದು, ಕ್ರಮ ಸಂಖ್ಯೆ 9 ಹಾಗೂ 10 ರಲ್ಲಿರುವಂತೆ ಹೆಚ್.ಆರ್.ಎಂ.ಎಸ್- 2 ನ ತಂತ್ರಾಂಶವು ಕಾಲಕಾಲಕ್ಕೆ ಹೊಸ ಮಾಡ್ಯೂಲ್ ಗಳ ಜೊಡಣೆಯಿಂದ ನವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್.ಆರ್.ಎಂ.ಎಸ್- 2 ನ ತಂತ್ರಾಂಶವನ್ನು ಬಳಸಿ ವೇತನವನ್ನು ಸೆಳೆಯುತ್ತಿರುವ ನೌಕರರು ಇನ್ನು ಮುಂದೆ ಹಬ್ಬದ ಮುಂಗಡ (FA) ಪಡೆಯಲು ಅರ್ಜಿಯನ್ನು ಹಾಗೂ ಗಳಿಕೆ ರಜೆಯ ನಗಧೀಕರಣಕ್ಕಾಗಿ (EL encashment) ಅರ್ಜಿಯನ್ನು ಅವರ ಲಾಗಿನ್ ಬಳಸಿ ESS ನ ಅಪ್ಲಿಕೇಶನ್ ಮೂಲಕವೇ ಅರ್ಜಿಯನ್ನು ಸಲ್ಲಿಸಲು ಕೋರಿದೆ.

Attention State Government Employees: Instructions to apply for `Earned Leave Encashment' in this manner!
Share. Facebook Twitter LinkedIn WhatsApp Email

Related Posts

ಬೆಂಗಳೂರು ಜನತೆ ಗಮನಕ್ಕೆ: ನ.27ರಿಂದ ‘ಕಬ್ಬನ್ ಪಾರ್ಕ್’ನಲ್ಲಿ ‘ಪುಷ್ಪ ಪ್ರದರ್ಶನ’

20/11/2025 7:52 AM1 Min Read

BREAKING : ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯಿಸಿ ಇಂದು ಲಕ್ಷ್ಮೇಶ್ವರ ತಾಲೂಕು ಬಂದ್ : ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.!

20/11/2025 7:49 AM1 Min Read

BIG NEWS : ಆರೋಪಿತ ಸ್ಥಾನದಲ್ಲಿರುವ ವ್ಯಕ್ತಿ ಅದೇ ಪೊಲೀಸ್‌ ಠಾಣೆಯ ಅಧಿಕಾರಿಯಾಗಿದ್ದರೂ ದೂರು ದಾಖಲಿಸಿಕೊಳ್ಳಲು ನಿರಾಕರಿಸುವಂತಿಲ್ಲ : ಹೈಕೋರ್ಟ್ ಮಹತ್ವದ ಆದೇಶ

20/11/2025 7:40 AM1 Min Read
Recent News

ಬೆಂಗಳೂರು ಜನತೆ ಗಮನಕ್ಕೆ: ನ.27ರಿಂದ ‘ಕಬ್ಬನ್ ಪಾರ್ಕ್’ನಲ್ಲಿ ‘ಪುಷ್ಪ ಪ್ರದರ್ಶನ’

20/11/2025 7:52 AM

BREAKING : ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯಿಸಿ ಇಂದು ಲಕ್ಷ್ಮೇಶ್ವರ ತಾಲೂಕು ಬಂದ್ : ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.!

20/11/2025 7:49 AM

ಈ ವರ್ಷ ಮದುವೆ ಆಗ್ತೀರಾ? ಮದುವೆ ಉಡುಗೊರೆ ತೆರಿಗೆ ನಿಯಮಗಳು ನಿಮಗೆ ಹೇಗೆ ಅನ್ವಯಿಸುತ್ತವೆ ಎಂಬುದು ಇಲ್ಲಿದೆ | Wedding

20/11/2025 7:41 AM

BIG NEWS : ಆರೋಪಿತ ಸ್ಥಾನದಲ್ಲಿರುವ ವ್ಯಕ್ತಿ ಅದೇ ಪೊಲೀಸ್‌ ಠಾಣೆಯ ಅಧಿಕಾರಿಯಾಗಿದ್ದರೂ ದೂರು ದಾಖಲಿಸಿಕೊಳ್ಳಲು ನಿರಾಕರಿಸುವಂತಿಲ್ಲ : ಹೈಕೋರ್ಟ್ ಮಹತ್ವದ ಆದೇಶ

20/11/2025 7:40 AM
State News
KARNATAKA

ಬೆಂಗಳೂರು ಜನತೆ ಗಮನಕ್ಕೆ: ನ.27ರಿಂದ ‘ಕಬ್ಬನ್ ಪಾರ್ಕ್’ನಲ್ಲಿ ‘ಪುಷ್ಪ ಪ್ರದರ್ಶನ’

By kannadanewsnow0920/11/2025 7:52 AM KARNATAKA 1 Min Read

ಬೆಂಗಳೂರು: ನಗರದಲ್ಲಿ ಲಾಲ್ ಬಾಗ್ ಫಲ ಪುಷ್ಪದ ಮಾದರಿಯಲ್ಲೇ ಕಬ್ಬನ್ ಪಾರ್ಕ್ ಪುಷ್ಪ ಪ್ರದರ್ಶನಕ್ಕೆ ತೋಟಗಾರಿಕಾ ಇಲಾಖೆ ಸಿದ್ಧವಾಗಿದೆ. ನವೆಂಬರ್.27ರಿಂದ…

BREAKING : ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯಿಸಿ ಇಂದು ಲಕ್ಷ್ಮೇಶ್ವರ ತಾಲೂಕು ಬಂದ್ : ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.!

20/11/2025 7:49 AM

BIG NEWS : ಆರೋಪಿತ ಸ್ಥಾನದಲ್ಲಿರುವ ವ್ಯಕ್ತಿ ಅದೇ ಪೊಲೀಸ್‌ ಠಾಣೆಯ ಅಧಿಕಾರಿಯಾಗಿದ್ದರೂ ದೂರು ದಾಖಲಿಸಿಕೊಳ್ಳಲು ನಿರಾಕರಿಸುವಂತಿಲ್ಲ : ಹೈಕೋರ್ಟ್ ಮಹತ್ವದ ಆದೇಶ

20/11/2025 7:40 AM

BIG NEWS : ರಾಜ್ಯದ `ಆಸ್ತಿ ಮಾಲೀಕರೇ’ ಗಮನಿಸಿ : `A & B ಖಾತಾ’ ಬಗ್ಗೆ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.!

20/11/2025 7:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.