Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಹಮದಾಬಾದ್ ವಿಮಾನ ದುರಂತ: ಪತಿಯನ್ನು ಭೇಟಿಯಾಗಲು ಲಂಡನ್‌ಗೆ ತೆರಳಿದ್ದ ನವ ವಧು ದುರ್ಮರಣ

12/06/2025 6:51 PM

ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ – ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳ ವೇಳೆಯಲ್ಲಿ ಪರಿಷ್ಕರಣೆ

12/06/2025 6:45 PM

BREAKING : ಅಹಮದಾಬಾದ್ ವಿಮಾನ ದುರಂತ ; ಕರ್ನಾಟಕ ಮೂಲಕ ಕೋ ಪೈಲಟ್ ‘ಕ್ಲೈವ್ ಕುಂದರ್’ ದುರ್ಮರಣ

12/06/2025 6:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ – ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳ ವೇಳೆಯಲ್ಲಿ ಪರಿಷ್ಕರಣೆ
KARNATAKA

ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ – ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳ ವೇಳೆಯಲ್ಲಿ ಪರಿಷ್ಕರಣೆ

By kannadanewsnow0912/06/2025 6:45 PM

ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಕುಷ್ಟಗಿ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಎಕ್ಸ್‌ಪ್ರೆಸ್ (17327/17328) ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿ 17327 ಸಂಖ್ಯೆಯ ಹುಬ್ಬಳ್ಳಿಯಿಂದ ಹೊರಡುವ ರೈಲಿಗೆ ಜೂನ್ 14 ರಿಂದ ಮತ್ತು 17328 ಸಂಖ್ಯೆಯ ಕುಷ್ಟಗಿಯಿಂದ ಹೊರಡುವ ರೈಲಿಗೆ 2025ರ ಜೂನ್ 19 ರಿಂದ ಜಾರಿಗೆ ಬರಲಿದೆ.

ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್‌ನಿಂದ ಸಂಜೆ 5:00 ಗಂಟೆಗೆ ಹೊರಡುವ ರೈಲು ಸಂಖ್ಯೆ 17327 ಎಸ್‌ಎಸ್‌ಎಸ್ ಹುಬ್ಬಳ್ಳಿ – ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್ ರೈಲು ಈಗ ಕುಷ್ಟಗಿಯನ್ನು ರಾತ್ರಿ 8:40ರ ಬದಲಿಗೆ ರಾತ್ರಿ 9:00 ಗಂಟೆಗೆ ತಲುಪಲಿದೆ. ಮಧ್ಯಂತರ ನಿಲ್ದಾಣಗಳಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯಂತೆ, ಈ ರೈಲು ತಳಕಲ್ಲ ನಿಲ್ದಾಣಕ್ಕೆ ಸಂಜೆ 6:58ಕ್ಕೆ ಆಗಮಿಸಿ, 7:00 ಗಂಟೆಗೆ ಹೊರಡಲಿದೆ, ಕುಕನೂರು ನಿಲ್ದಾಣಕ್ಕೆ ಸಂಜೆ 7:12ಕ್ಕೆ ಆಗಮಿಸಿ 7:13ಕ್ಕೆ ಹೊರಡಲಿದೆ, ಸಂಗನಾಳ್ ನಿಲ್ದಾಣಕ್ಕೆ ಸಂಜೆ 7:23ಕ್ಕೆ ಆಗಮಿಸಿ 7:24ಕ್ಕೆ ಹೊರಡಲಿದೆ, ಯಲಬುರ್ಗಾ ನಿಲ್ದಾಣಕ್ಕೆ ಸಂಜೆ 7:33ಕ್ಕೆ ಆಗಮಿಸಿ 7:34ಕ್ಕೆ ಹೊರಡಲಿದೆ, ಮತ್ತು ಹನಮಾಪುರ ನಿಲ್ದಾಣಕ್ಕೆ ಸಂಜೆ 7:42ಕ್ಕೆ ಆಗಮಿಸಿ 7:43ಕ್ಕೆ ಹೊರಡಲಿದೆ. ಹುಬ್ಬಳ್ಳಿ ಮತ್ತು ಬನ್ನಿಕೊಪ್ಪ ನಿಲ್ದಾಣಗಳ ನಡುವಿನ ವೇಳೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ರೈಲು ಸಂಖ್ಯೆ 17328 ಕುಷ್ಟಗಿ – ಎಸ್‌ಎಸ್‌ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್ ರೈಲು ಈಗ ಕುಷ್ಟಗಿಯಿಂದ ಬೆಳಗ್ಗೆ 7:00 ಗಂಟೆಯ ಬದಲಿಗೆ 06:45 ಗಂಟೆಗೆ ಹೊರಡಲಿದ್ದು, ಎಸ್‌ಎಸ್‌ಎಸ್ ಹುಬ್ಬಳ್ಳಿಯನ್ನು ಎಂದಿನಂತೆ ಬೆಳಗ್ಗೆ 10:40 ಗಂಟೆಗೆ ತಲುಪಲಿದೆ.

ಮಾರ್ಗ ಮಧ್ಯದ ನಿಲ್ದಾಣಗಳಲ್ಲಿಯೂ ಸಹ ಸಣ್ಣ ಬದಲಾವಣೆಗಳಿವೆ. ಪರಿಷ್ಕೃತ ವೇಳಾಪಟ್ಟಿಯಂತೆ, ಈ ರೈಲು ಈ ಕೆಳಗಿನ ನಿಲ್ದಾಣಗಳಲ್ಲಿ ಆಗಮಿಸಿ/ಹೊರಡಲಿದೆ. ಲಿಂಗನಬಂಡಿ ನಿಲ್ದಾಣಕ್ಕೆ ಬೆಳಗ್ಗೆ 06:59ಕ್ಕೆ ಆಗಮಿಸಿ 07:00ಕ್ಕೆ ಹೊರಡಲಿದೆ, ಹನಮಾಪುರ ಬೆಳಗ್ಗೆ 07:11ಕ್ಕೆ ಆಗಮಿಸಿ 07:12ಕ್ಕೆ ಹೊರಡಲಿದೆ, ಯಲಬುರ್ಗಾ ಬೆಳಗ್ಗೆ 07:22ಕ್ಕೆ ಆಗಮಿಸಿ 07:23ಕ್ಕೆ ಹೊರಡಲಿದೆ, ಸಂಗನಾಳ್ ಬೆಳಗ್ಗೆ 07:37ಕ್ಕೆ ಆಗಮಿಸಿ 07:38ಕ್ಕೆ ಹೊರಡಲಿದೆ, ಕುಕನೂರು ಬೆಳಗ್ಗೆ 07:50ಕ್ಕೆ ಆಗಮಿಸಿ 07:51ಕ್ಕೆ ಹೊರಡಲಿದೆ, ತಳಕಲ್ ಬೆಳಗ್ಗೆ 08:18ಕ್ಕೆ ಆಗಮಿಸಿ 08:20ಕ್ಕೆ ಹೊರಡಲಿದೆ.

ಬನ್ನಿಕೊಪ್ಪ ಬೆಳಗ್ಗೆ 08:24ಕ್ಕೆ ಆಗಮಿಸಿ 08:25ಕ್ಕೆ ಹೊರಡಲಿದೆ, ಸೊಂಪುರ ರೋಡ್ ಬೆಳಗ್ಗೆ 08:33ಕ್ಕೆ ಆಗಮಿಸಿ 08:34ಕ್ಕೆ ಹೊರಡಲಿದೆ, ಹಳ್ಳಿಗುಡಿ ಹಾಲ್ಟ್ ಬೆಳಗ್ಗೆ 08:37ಕ್ಕೆ ಆಗಮಿಸಿ 08:38ಕ್ಕೆ ಹೊರಡಲಿದೆ, ಹರ್ಲಾಪುರ ಬೆಳಗ್ಗೆ 08:41ಕ್ಕೆ ಆಗಮಿಸಿ 08:42ಕ್ಕೆ ಹೊರಡಲಿದೆ, ಕಣಗಿನಹಾಳ ಬೆಳಗ್ಗೆ 08:50ಕ್ಕೆ ಆಗಮಿಸಿ 08:51ಕ್ಕೆ ಹೊರಡಲಿದೆ, ಗದಗ ಬೆಳಗ್ಗೆ 09:08ಕ್ಕೆ ಆಗಮಿಸಿ 09:10ಕ್ಕೆ ಹೊರಡಲಿದೆ, ಹುಲಕೋಟಿ ಬೆಳಗ್ಗೆ 09:26ಕ್ಕೆ ಆಗಮಿಸಿ 09:27ಕ್ಕೆ ಹೊರಡಲಿದೆ, ಅಣ್ಣಿಗೇರಿ ಬೆಳಗ್ಗೆ 09:35ಕ್ಕೆ ಆಗಮಿಸಿ 09:36ಕ್ಕೆ ಹೊರಡಲಿದೆ, ಶಿಶ್ವಿನಹಳ್ಳಿ ಬೆಳಗ್ಗೆ 09:47ಕ್ಕೆ ಆಗಮಿಸಿ 09:48ಕ್ಕೆ ಹೊರಡಲಿದೆ, ಹೆಬಸೂರ ಬೆಳಗ್ಗೆ 09:52ಕ್ಕೆ ಆಗಮಿಸಿ 09:53ಕ್ಕೆ ಹೊರಡಲಿದೆ, ಮತ್ತು ಕುಸಗಲ್ ನಿಲ್ದಾಣಕ್ಕೆ ಬೆಳಗ್ಗೆ 10:00ಕ್ಕೆ ಆಗಮಿಸಿ 10:01ಕ್ಕೆ ಹೊರಡಲಿದೆ.

KSRTC ನೂತನ ಎಂಡಿಯಾಗಿ ಐಎಎಸ್ ಅಧಿಕಾರಿ ಅಕ್ರಂ ಪಾಷ ಅಧಿಕಾರ ಸ್ವೀಕಾರ

BREAKING : ರಾಜ್ಯದಲ್ಲಿ ‘ಜಾತಿಗಣತಿ’ ಮರು ಸಮೀಕ್ಷೆಗೆ ಸಚಿವ ಸಂಪುಟ ಅಸ್ತು

Share. Facebook Twitter LinkedIn WhatsApp Email

Related Posts

BREAKING : ಅಹಮದಾಬಾದ್ ವಿಮಾನ ದುರಂತ ; ಕರ್ನಾಟಕ ಮೂಲಕ ಕೋ ಪೈಲಟ್ ‘ಕ್ಲೈವ್ ಕುಂದರ್’ ದುರ್ಮರಣ

12/06/2025 6:40 PM1 Min Read

KSRTC ನೂತನ ಎಂಡಿಯಾಗಿ ಐಎಎಸ್ ಅಧಿಕಾರಿ ಅಕ್ರಂ ಪಾಷ ಅಧಿಕಾರ ಸ್ವೀಕಾರ

12/06/2025 6:33 PM1 Min Read

ಕೇರಳ ಮೃಗಾಲಯಕ್ಕೆ ತಾಂತ್ರಿಕ ನೈಪುಣ್ಯತೆಯ ವಿನಿಮಯಕ್ಕೆ ಸಮ್ಮತಿ: ಸಚಿವ ಈಶ್ವರ್ ಖಂಡ್ರೆ

12/06/2025 6:28 PM1 Min Read
Recent News

ಅಹಮದಾಬಾದ್ ವಿಮಾನ ದುರಂತ: ಪತಿಯನ್ನು ಭೇಟಿಯಾಗಲು ಲಂಡನ್‌ಗೆ ತೆರಳಿದ್ದ ನವ ವಧು ದುರ್ಮರಣ

12/06/2025 6:51 PM

ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ – ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳ ವೇಳೆಯಲ್ಲಿ ಪರಿಷ್ಕರಣೆ

12/06/2025 6:45 PM

BREAKING : ಅಹಮದಾಬಾದ್ ವಿಮಾನ ದುರಂತ ; ಕರ್ನಾಟಕ ಮೂಲಕ ಕೋ ಪೈಲಟ್ ‘ಕ್ಲೈವ್ ಕುಂದರ್’ ದುರ್ಮರಣ

12/06/2025 6:40 PM

BREAKING: ಅಹಮದಾಬಾದ್ ವಿಮಾನ ದುರಂತದಲ್ಲಿ ಕರ್ನಾಟಕ ಮೂಲದ ಕೋ ಪೈಲಟ್ ಸಾವು

12/06/2025 6:37 PM
State News
KARNATAKA

ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ – ಕುಷ್ಟಗಿ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳ ವೇಳೆಯಲ್ಲಿ ಪರಿಷ್ಕರಣೆ

By kannadanewsnow0912/06/2025 6:45 PM KARNATAKA 2 Mins Read

ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಕುಷ್ಟಗಿ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಎಕ್ಸ್‌ಪ್ರೆಸ್ (17327/17328) ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ.…

BREAKING : ಅಹಮದಾಬಾದ್ ವಿಮಾನ ದುರಂತ ; ಕರ್ನಾಟಕ ಮೂಲಕ ಕೋ ಪೈಲಟ್ ‘ಕ್ಲೈವ್ ಕುಂದರ್’ ದುರ್ಮರಣ

12/06/2025 6:40 PM

KSRTC ನೂತನ ಎಂಡಿಯಾಗಿ ಐಎಎಸ್ ಅಧಿಕಾರಿ ಅಕ್ರಂ ಪಾಷ ಅಧಿಕಾರ ಸ್ವೀಕಾರ

12/06/2025 6:33 PM

ಕೇರಳ ಮೃಗಾಲಯಕ್ಕೆ ತಾಂತ್ರಿಕ ನೈಪುಣ್ಯತೆಯ ವಿನಿಮಯಕ್ಕೆ ಸಮ್ಮತಿ: ಸಚಿವ ಈಶ್ವರ್ ಖಂಡ್ರೆ

12/06/2025 6:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.