Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬನ್ನೇರುಘಟ್ಟದಲ್ಲಿ ಜನಿಸಿದ ಆನೆ ಮರಿಗೆ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಹೆಸರು ನಾಮಕರಣ!

23/03/2026 10:30 AM

ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ: 4 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಚಿನ್ನದ ಬೆಲೆ; ಬೆಳ್ಳಿ ದರದಲ್ಲೂ ಭಾರಿ ಇಳಿಕೆ!

23/03/2026 10:30 AM

ಬೆಂಗಳೂರಲ್ಲಿ ಬಾಳು ಕೊಡೋದಾಗಿ ನಂಬಿಸಿ 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ : ಆರೋಪಿ ವಿರುದ್ಧ ‘FIR’ ದಾಖಲು!

23/03/2026 10:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕಾಡುಗೊಲ್ಲ ಸಮುದಾಯದ’ವರ ಗಮನಕ್ಕೆ: ‘ಗಣೆ ಟ್ರಸ್ಟ್’ವತಿಯಿಂದ ‘ವಿಚಾರ ಕಮ್ಮಟ’ಕ್ಕೆ ಅರ್ಜಿ ಆಹ್ವಾನ
KARNATAKA

‘ಕಾಡುಗೊಲ್ಲ ಸಮುದಾಯದ’ವರ ಗಮನಕ್ಕೆ: ‘ಗಣೆ ಟ್ರಸ್ಟ್’ವತಿಯಿಂದ ‘ವಿಚಾರ ಕಮ್ಮಟ’ಕ್ಕೆ ಅರ್ಜಿ ಆಹ್ವಾನ

By kannadanewsnow0928/12/2025 6:38 PM

ಚಿತ್ರದುರ್ಗ: ಜಿಲ್ಲೆಯಲ್ಲಿ ಗಣೆ ಟ್ರಸ್ಟ್ ಮೂಲಕ ಕಾಡುಗೊಲ್ಲ ಸಮುದಾಯದ ಅರಿವು, ಜಾಗೃತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದೀಗ ಸಮುದಾಯದ ಯುವಕ-ಯುವತಿಯರಿಗಾಗಿ ಬುಡಕಟ್ಟು ಸಮುದಾಯದ ಸಾಹಿತ್ಯ, ಸಂಸ್ಕೃತಿ, ಅರಿವು ಎಂಬ ವಿಷಯದ ಕುರಿತಂತೆ ವಿಚಾರ ಕಮ್ಮಟವನ್ನು ಜನವರಿ.10, 11ರಂದು ಆಯೋಜಿಸಲಾಗಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಗಣೆ ಟ್ರಸ್ಟ್ ನ ಡಾ.ಪ್ರೇಮಾ ಅವರು ಮಾಹಿತಿ ನೀಡಿದ್ದು, ಗಣೇಟ್ರಸ್ಟ್ (ರಿ), ಹಿರಿಯೂರು, ಬುಡಕಟ್ಟು ಮಹಿಳಾ ಜಾಗೃತಿ ಮತ್ತು ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಒಂದು ಸಂಸ್ಥೆ ಆಗಿದೆ. ಈಗಾಗಲೇ ಕಾಡುಗೊಲ್ಲರ ಹಟ್ಟಿಗಳಲ್ಲಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಅಂತಯೇ ಕಾಡುಗಲ್ಲ ಸಮುದಾಯದ ಯುವತಿ ಯುವಕರಿಗಾಗಿ ಬುಡಕಟ್ಟು ಸಮುದಾಯ ಸಾಹಿತ್ಯ ಸಂಸ್ಕೃತಿ ಅರಿವು ಎಂಬುವ ವಿಷಯದಡಿಯಲ್ಲಿ ತುಮಕೂರು ಜಿಲ್ಲೆ, ಶಿರಾ ತಾಲೂಕಿನಲ್ಲಿ ಇದೆ 2026 ಜನವರಿ 10 ಮತ್ತು 11 ಶನಿವಾರ ಮತ್ತು ಭಾನುವಾರ ಈ ಎರಡು ದಿನಗಳಂದು ವಿಚಾರ ಕಮ್ಮಟವನ್ನು (ವರ್ಕ್ ಷಾಪ್)ಏರ್ಪಡಿಸಲಾಗಿದೆ ಎಂದಿದ್ದಾರೆ.

ಈ ಕಮ್ಮಟದಲ್ಲಿ ಕಾಡುಗೊಲ್ಲ ಬುಡಕಟ್ಟು ಸಾಹಿತ್ಯ, ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯ ರಾಜಕೀಯ, ಆರ್ಥಿಕ ಸ್ವಾವಲಂಬಿ ಹಾಗು ವರ್ತಮಾನದಲ್ಲಿ ಕಾಡುಗೊಲ್ಲ ಬುಡಕಟ್ಟು ಅಸ್ಮಿತೆ ಮುಂತಾದ ವಿಷಯ ಕುರಿತು ಚರ್ಚಿಸಲಾಗುವುದು. ಇಂತಹ ವಿಚಾರಗಳಲ್ಲಿ ಆಳವಾಗಿ ಅದ್ಯಯನ ಮತ್ತು ಸಂಶೋಧನಾ ಕೆಲಸಮಾಡಿದ ನುರಿತ ಪ್ರಾಜ್ಞ ಸಂಪನ್ಮೂಲ ವ್ಯಕ್ತಿಗಳು ಮಾತನಾಡುವರು. ಕಾಡುಗೊಲ್ಲ ಸಮುದಾಯದ ವಿದ್ಯಾವಂತ ಯುವತಿ ಯುವಕರು ಸಂಶೋಧಕರು ಸಂಶೋಧನಾಸಕ್ತಿ ಇರುವವರು ಭೋಧಕ ಭೋಧನಾಸಕ್ತಿ ಇರುವವರು, ಸಮುದಾಯದ ಪರ ಕಾಳಜಿ ಇರುವ ಹೋರಾಟಗಾರರು, ಆಸಕ್ತರು ಈ ಶಿಬಿರದಲ್ಲಿ ಭಾಗವಹಿಸಿ ವಿಚಾರಪರರು ಮತ್ತು ಚಿಂತನಾಶೀಲರಾಗಲು ಒಂದು ಸದವಕಾಶವಾಗಲಿದೆ. ಬನ್ನಿ ಭಾಗವಹಿಸಿ ಸದುಪಯೋಗ ಪಡೆಯಿರಿ ಎಂದು ಮನವಿ ಮಾಡಿದ್ದಾರೆ.

ಜನವರಿ 10, 11ರಂದು ಎರಡು ದಿನಗಳ ಕಾಲ ವಿಚಾರ ಕಮ್ಮಟವು ತುಮಕೂರು ಜಿಲ್ಲೆಯ ಶಿರಾ ನಗರದ ಮಾನವ ಬಂಧುತ್ವ ವೇದಿಕೆಯ ಸಭಾಂಗಣದಲ್ಲಿ ನಡೆಯಲಿದೆ. ವಸತಿ ವ್ಯವಸ್ಥೆ ಕೂಡ ಇದೆ. https://forms.gle/yAbUYnXDtyTZYNUaA ಈ ಲಿಂಕ್ ಕ್ಲಿಕ್ ಮಾಡಿ, ಗೂಗಲ್ ಫಾರ್ಮ್ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ಶಿಬಿರಾರ್ಥಿಗಳು ಜನವರಿ.10ರ ಶನಿವಾರ ಬೆಳಗ್ಗೆ 10 ಗಂಟೆಯ ಒಳಗಾಗಿ ಹಾಜರಿರಬೇಕು ಎಂಬುದಾಗಿ  ಗಣೆ ಟ್ರಸ್ಟ್ ತಿಳಿಸಿದೆ.

BIG NEWS: ಮತ್ತೆ ಸಾಗರದ ‘ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ’ಕ್ಕೆ ಚುನಾವಣೆಗೆ ದಿನಾಂಕ ಫಿಕ್ಸ್

BREAKING: ಬೆಂಗಳೂರಲ್ಲಿ ಕಾಲೇಜು ಹಿಂಭಾಗ ನವಜಾತ ಶಿಶು ಪತ್ತೆ: ನಿನ್ನೆ ಜನಿಸಿದ ಮಗು ಎಸೆದು ಹೋದ ದುರುಳರು

Share. Facebook Twitter LinkedIn WhatsApp Email

Related Posts

ಬನ್ನೇರುಘಟ್ಟದಲ್ಲಿ ಜನಿಸಿದ ಆನೆ ಮರಿಗೆ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಹೆಸರು ನಾಮಕರಣ!

23/03/2026 10:30 AM1 Min Read

ಬೆಂಗಳೂರಲ್ಲಿ ಬಾಳು ಕೊಡೋದಾಗಿ ನಂಬಿಸಿ 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ : ಆರೋಪಿ ವಿರುದ್ಧ ‘FIR’ ದಾಖಲು!

23/03/2026 10:24 AM1 Min Read

ವಿಜಯನಗರದಲ್ಲಿ ಹೃದಯವಿದ್ರಾವಕ ಘಟನೆ : ತಂದೆ ಕಣ್ಣೇದುರೆ, ನದಿಯಲ್ಲಿ ಈಜಲು ತೆರಳಿದ್ದ ಸೋದರರು ಸಾವು!

23/03/2026 10:15 AM1 Min Read
Recent News

ಬನ್ನೇರುಘಟ್ಟದಲ್ಲಿ ಜನಿಸಿದ ಆನೆ ಮರಿಗೆ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಹೆಸರು ನಾಮಕರಣ!

23/03/2026 10:30 AM

ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ: 4 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಚಿನ್ನದ ಬೆಲೆ; ಬೆಳ್ಳಿ ದರದಲ್ಲೂ ಭಾರಿ ಇಳಿಕೆ!

23/03/2026 10:30 AM

ಬೆಂಗಳೂರಲ್ಲಿ ಬಾಳು ಕೊಡೋದಾಗಿ ನಂಬಿಸಿ 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ : ಆರೋಪಿ ವಿರುದ್ಧ ‘FIR’ ದಾಖಲು!

23/03/2026 10:24 AM

ಟೆಹ್ರಾನ್‌ನಲ್ಲಿ ಸರಣಿ ಸ್ಫೋಟ: ಇಸ್ರೇಲ್‌ನಿಂದ ಭೀಕರ ವಾಯುದಾಳಿ, ಹಲವು ಜಿಲ್ಲೆಗಳಲ್ಲಿ ಕಟ್ಟಡಗಳು ನೆಲಸಮ!

23/03/2026 10:17 AM
State News
KARNATAKA

ಬನ್ನೇರುಘಟ್ಟದಲ್ಲಿ ಜನಿಸಿದ ಆನೆ ಮರಿಗೆ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಹೆಸರು ನಾಮಕರಣ!

By kannadanewsnow0523/03/2026 10:30 AM KARNATAKA 1 Min Read

ಶಿವಮೊಗ್ಗ : ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಮೃಗಾಲಯದಲ್ಲಿ ನೀರಾನೆ ದಾಳಿಯಿಂದ ಮೃತಪಟ್ಟ ಟ್ರೈನಿ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ…

ಬೆಂಗಳೂರಲ್ಲಿ ಬಾಳು ಕೊಡೋದಾಗಿ ನಂಬಿಸಿ 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ : ಆರೋಪಿ ವಿರುದ್ಧ ‘FIR’ ದಾಖಲು!

23/03/2026 10:24 AM

ವಿಜಯನಗರದಲ್ಲಿ ಹೃದಯವಿದ್ರಾವಕ ಘಟನೆ : ತಂದೆ ಕಣ್ಣೇದುರೆ, ನದಿಯಲ್ಲಿ ಈಜಲು ತೆರಳಿದ್ದ ಸೋದರರು ಸಾವು!

23/03/2026 10:15 AM

BREAKING : ‘CBI’ ಸೋಗಿನಲ್ಲಿ 94 ವರ್ಷದ ವೃದ್ಧನಿಗೆ ‘ಡಿಜಿಟಲ್ ಅರೆಸ್ಟ್’ : ಸೈಬರ್ ವಂಚಕರಿಂದ 5 ಕೋಟಿ ಪಂಗನಾಮ!

23/03/2026 10:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.