Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಟಿ ಕೋಳಿ Vs ಬ್ರಾಯ್ಲರ್ ಕೋಳಿ : ಆರೋಗ್ಯಕ್ಕೆ ಯಾವುದರ ಮಾಂಸ ಉತ್ತಮ ತಿಳಿಯಿರಿ.!

23/11/2025 11:54 AM

ಟೀಂ ಇಂಡಿಯಾಗೆ ಬಿಗ್ ಶಾಕ್: ಶುಭಮನ್ ಗಿಲ್ ಗಾಯ ನಿರೀಕ್ಷೆಗಿಂತಲೂ ಗಂಭೀರ : 2025ಕ್ಕೆ ಫಿಟ್ ಆಗುವುದು ಅನುಮಾನ!

23/11/2025 11:43 AM

BIG NEWS : ಬೆಳಗಾವಿಯಲ್ಲಿ ಡಿ. 8ರಿಂದ `ವಿಧಾನ ಮಂಡಲ ಚಳಿಗಾಲ ಅಧಿವೇಶನ’ : ಇಲ್ಲಿದೆ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ

23/11/2025 11:42 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇವರು ನುಡಿದ ಭವಿಷ್ಯ ಸುಳ್ಳಾಗಿದ್ದೇ ಇಲ್ಲ.. ಶಿವಲಿಂಗ ಭವಿಷ್ಯ ಕೆಂಪು ಶಿವಲಿಂಗ
KARNATAKA

ಇವರು ನುಡಿದ ಭವಿಷ್ಯ ಸುಳ್ಳಾಗಿದ್ದೇ ಇಲ್ಲ.. ಶಿವಲಿಂಗ ಭವಿಷ್ಯ ಕೆಂಪು ಶಿವಲಿಂಗ

By kannadanewsnow5710/09/2024 10:59 AM
kannada astrology ganapathi

ಇವರು ನುಡಿದ ಭವಿಷ್ಯ ಸುಳ್ಳಾಗಿದ್ದೇ ಇಲ್ಲ.. ಶಿವಲಿಂಗ ಭವಿಷ್ಯ ಕೆಂಪು ಶಿವಲಿಂಗ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮನುಷ್ಯ ಗೊತ್ತಿದ್ದೋ ಗೊತ್ತಿಲ್ಲದೆಯೋ ಅದೆಷ್ಟು ಕಷ್ಟಗಳನ್ನ ಪಡುತ್ತಿರುತ್ತಾನೆ. ಜೀವನದಲ್ಲಿ ತನಗರಿ ವಿಲ್ಲದೆ ಹಲವು ಸಮಸ್ಯೆಗಳಿಗೆ ಗುರಿಯಾಗುತ್ತಾನೆ. ಕಷ್ಟಪಟ್ಟು ಆ ಸಮಸ್ಯೆಗಳಿಂದ ಹೊರಬರಬೇಕು ಎಂದು ಬಯಸುತ್ತಿರುತ್ತಾನೆ. ಶ್ರೀಮಂತನಾಗಬೇಕು. ಒಳ್ಳೆ ಗಂಡ ಸಿಗಬೇಕು, ಒಳ್ಳೆ ಹೆಂಡತಿ ಸಿಗಬೇಕು ಮುದ್ದಾದ ಮಗು ಬೇಕು ಎಷ್ಟೇ ಶ್ರೀಮಂತಿಕೆ ಇದ್ದರು, ಐಶ್ವರ್ಯ ಇದ್ದರು ಮನೆಯಲ್ಲಿ ನೆಮ್ಮದಿ ಇಲ್ಲ, ಸಂತೋಷವಿಲ್ಲ.

ಇಂತಹ ಸಮಯ ದಲ್ಲಿ ನಮಗೆ ನೆರವಾಗುವುದೇ ದೈವಶಕ್ತಿ.ಆ ದೇವರ ಶಕ್ತಿಯ ಮುಂದೆ ಬೇರೆ ಯಾವುದು ಇಲ್ಲ. ನಿಜಕ್ಕೂ ದೈವಶಕ್ತಿ ಅನ್ನುವುದು ಹಲವು ದೇವಸ್ಥಾನಗಳಲ್ಲಿ ಕೇಂದ್ರೀಕೃತ ವಾಗಿರುತ್ತದೆ. ಅಂತಹ ಪವರ್‌ಫುಲ್ ದೇವಸ್ಥಾನ ಒಂದ ನ್ನ ನಾವಿ ವತ್ತು ನಿಮಗೆ ತೋರಿಸುತ್ತಿದ್ದೇವೆ. ಈ ದೇವಸ್ಥಾನದಲ್ಲಿ ಇವರು ಭವಿಷ್ಯ ನುಡಿದರೆ ನಿಜಕ್ಕೂ ಆ ಪರಮಶಿವನೇ ಭವಿಷ್ಯ ನುಡಿದಂತೆ ಎಂದು ಇಲ್ಲಿ ಹೋಗಿ ಬಂದ ಜನ ಹೇಳುತ್ತಾರೆ.

ಈ ದೇವರು ಆದಷ್ಟು ಶಕ್ತಿಶಾಲಿ ಎಂದರೆ ನೀವು ನಂಬುವುದಿಲ್ಲ.ಒಮ್ಮೆ ದರ್ಶನ ಮಾಡಿ ನೀವೇ ಅನುಭವಕ್ಕೆ ಪಡೆಯಿರಿ. ಆಗ ನಿಮಗೆ ಗೊತ್ತಾಗುತ್ತದೆ. ನಿಮ್ಮ ಅದೃಷ್ಟ ಬದಲಾಗಬಹುದು. ನಿಮ್ಮ ಹಣೆಬರಹ ಈ ದೇವರಿಂದ ಬದಲಾಗಬಹುದು ಇದೆ. ಆ ಜಾಗ ಇಂದು ನಾವು ನಿಮ್ಮನ್ನ ಆ ಜಾಗ ಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ. ಸಾಕ್ಷಾತ್ ಶಿವನ ದರ್ಶನ ವನ್ನು ನಿಮಗೆ ಮಾಡಿಸುತ್ತಿದ್ದೇವೆ

ಸಾಮಾನ್ಯವಾಗಿ ಒಂದು ಲಿಂಗವನ್ನ ನೀವು ನೋಡುವುದು ಅಂದ್ರೆ ಯಾವ ಬಣ್ಣದಲ್ಲಿ ನೋಡಿರುತ್ತೀರಿ. ಕಪ್ಪು ಬಣ್ಣದಲ್ಲಿ ಅಮರನಾಥ ದೇವಸ್ಥಾನ ಒಂದನ್ನ ಹೊರತು ಪಡಿಸಿದರೆ ಇನ್ನೆಲ್ಲಾ ದೇವಾಲಯಗಳಲ್ಲಿ ಶಿವಲಿಂಗ ಎಂದರೆ ಕಪ್ಪು ಬಣ್ಣದಲ್ಲಿರುತ್ತದೆ. ಆದರೆ ನೀವು ಈಗ ನೋಡುತ್ತಿರುವ ಶಿವಲಿಂಗ ಕೆಂಪು ಬಣ್ಣದ ಶಿವಲಿಂಗ ರೆ ಪರಮಾಶ್ಚರ್ಯ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಇದು ನಿಜವೇ?ಲಿಂಗ ಅದು ಕೆಂಪು ಬಣ್ಣದಲ್ಲಿ ಹೌದು. ಇದೇ ನಿಜ. ನೀವು ಈಗ ನೋಡುತ್ತಿರುವ ದೇವಾಲಯದಲ್ಲಿ ಕೆಂಪು ಬಣ್ಣದ ಶಿವಲಿಂಗ ವಿದೆ. ಈ ಕ್ಷೇತ್ರದ ಚಮತ್ಕಾರ ಈ ಕ್ಷೇತ್ರದ ಶಕ್ತಿ ಅದೆ ಷ್ಟು ಪವರ್ ಫುಲ್ ಅನ್ನೋದ ನ್ನ ನಾವು ಈ ನಿಮಗೆ ಹೇಳ್ತೀವಿ. ಹೌದು ವೀಕ್ಷಕರೇ ಹೀಗೆ ಯಾರು ಹೇಳಿದಾಗ ನಾವು ನಂಬಲಿಲ್ಲ, ನಾವೇ ಸ್ವ ತಃ ಹೋಗಿ ಅಲ್ಲಿ ವಿಚಾರಿಸಿದಾಗ ನಾವೇ ಅನುಭವವನ್ನು ಪಡೆದುಕೊಂಡಾಗ ನಮಗೆ ಅರ್ಥವಾಗಿದ್ದು ಇದು ನಿಜಕ್ಕೂ ಸದೃಶ್ಯ ದೇವಾಲಯವೆಂದೆ.

ಹೌದು, ವೀಕ್ಷಕರೇ ಇದು ಎಲ್ಲೋ ಇಲ್ಲ ಇರುವುದು. ಇದು ಇರುವುದು ಬೆಂಗಳೂರಿನಿಂದ. ಸ್ವಲ್ಪ ಸಮೀಪ ದಲ್ಲಿರುವ ಬಿಡದಿಯ ಜಡಿನ ಹಳ್ಳಿಯಲ್ಲಿ.ವಂಡರ್ ಲಾ ಸಮೀಪದಲ್ಲಿರುವ ಜಡಿನ ಹಳ್ಳಿಯಲ್ಲಿ ಯಾವಾಗ ನಾವು ಈ ಶಿವಲಿಂಗದ ದರ್ಶನ ವನ್ನು ಪಡೆದುಕೊಂಡ ವು ನಮಗೆ ಅನುಭವ ಕ್ಕೆ ಬಂತು. ಇದು ನಿಜವಾಗ ಲು ಶಕ್ತಿಶಾಲಿ ದೇವಾಲಯ ವೊಂದು

ಸಿಕ್ಕಾ ಪಟ್ಟೆ ಪವರ್ ಫುಲ್ ದೇವರು ಎಂದು.ಸಾಕ್ಷಾತ್ ಪರಶಿವನನೇ ನೋಡಿದಂತಾಯಿತು. ಈ ಶಿವಲಿಂಗದ ದರ್ಶನ ಮಾಡಿದಾಗ.ದೇವಾಲಯ ದಲ್ಲಿ ನಾವು ಹೆಜ್ಜೆ ಇಡುತ್ತಿದ್ದಂತೆ ದೇಹದಲ್ಲಿ ಅದೇನು ಅನುಭೂತಿ. ಅದೇನೋ ಸ್ತಂಭನ ಶುರುವಾಯಿತು.

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Astrology
Share. Facebook Twitter LinkedIn WhatsApp Email

Related Posts

ನಾಟಿ ಕೋಳಿ Vs ಬ್ರಾಯ್ಲರ್ ಕೋಳಿ : ಆರೋಗ್ಯಕ್ಕೆ ಯಾವುದರ ಮಾಂಸ ಉತ್ತಮ ತಿಳಿಯಿರಿ.!

23/11/2025 11:54 AM3 Mins Read

BIG NEWS : ಬೆಳಗಾವಿಯಲ್ಲಿ ಡಿ. 8ರಿಂದ `ವಿಧಾನ ಮಂಡಲ ಚಳಿಗಾಲ ಅಧಿವೇಶನ’ : ಇಲ್ಲಿದೆ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ

23/11/2025 11:42 AM1 Min Read

SHOCKING : `ಲೈಂಗಿಕ ಸಮಸ್ಯೆ’ ಪರಿಹರಿಸುವುದಾಗಿ 48 ಲಕ್ಷ ರೂ. ವಂಚನೆ : ಆಯುರ್ವೇದಿಕ್ ಔಷಧಿಯಿಂದ ಕಿಡ್ನಿ ಕಳೆದುಕೊಂಡ ಟೆಕ್ಕಿ.!

23/11/2025 11:30 AM1 Min Read
Recent News

ನಾಟಿ ಕೋಳಿ Vs ಬ್ರಾಯ್ಲರ್ ಕೋಳಿ : ಆರೋಗ್ಯಕ್ಕೆ ಯಾವುದರ ಮಾಂಸ ಉತ್ತಮ ತಿಳಿಯಿರಿ.!

23/11/2025 11:54 AM

ಟೀಂ ಇಂಡಿಯಾಗೆ ಬಿಗ್ ಶಾಕ್: ಶುಭಮನ್ ಗಿಲ್ ಗಾಯ ನಿರೀಕ್ಷೆಗಿಂತಲೂ ಗಂಭೀರ : 2025ಕ್ಕೆ ಫಿಟ್ ಆಗುವುದು ಅನುಮಾನ!

23/11/2025 11:43 AM

BIG NEWS : ಬೆಳಗಾವಿಯಲ್ಲಿ ಡಿ. 8ರಿಂದ `ವಿಧಾನ ಮಂಡಲ ಚಳಿಗಾಲ ಅಧಿವೇಶನ’ : ಇಲ್ಲಿದೆ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ

23/11/2025 11:42 AM

ಅಂತಾರಾಷ್ಟ್ರೀಯ ಗೀತಾ ಮಹೋತ್ಸವ: ಕುರುಕ್ಷೇತ್ರದಲ್ಲಿ ‘ಮಹಾ ಆರತಿ’ಯಲ್ಲಿ ಭಾಗವಹಿಸಲಿರುವ ಪ್ರಧಾನಿ | International Gita Mahotsav

23/11/2025 11:31 AM
State News
KARNATAKA

ನಾಟಿ ಕೋಳಿ Vs ಬ್ರಾಯ್ಲರ್ ಕೋಳಿ : ಆರೋಗ್ಯಕ್ಕೆ ಯಾವುದರ ಮಾಂಸ ಉತ್ತಮ ತಿಳಿಯಿರಿ.!

By kannadanewsnow5723/11/2025 11:54 AM KARNATAKA 3 Mins Read

ಭಾನುವಾರ ಬಂತೆಂದರೆ, ಮಾಂಸಾಹಾರಿಗಳು ಏನು ತಿನ್ನಬೇಕೆಂದು ಕಾತುರದಿಂದ ಕಾಯುತ್ತಾರೆ. ಅದರ ಭಾಗವಾಗಿ, ಅವರು ಕೋಳಿ, ಮಟನ್, ಮೀನು ಮತ್ತು ಸೀಗಡಿಗಳನ್ನು…

BIG NEWS : ಬೆಳಗಾವಿಯಲ್ಲಿ ಡಿ. 8ರಿಂದ `ವಿಧಾನ ಮಂಡಲ ಚಳಿಗಾಲ ಅಧಿವೇಶನ’ : ಇಲ್ಲಿದೆ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ

23/11/2025 11:42 AM

SHOCKING : `ಲೈಂಗಿಕ ಸಮಸ್ಯೆ’ ಪರಿಹರಿಸುವುದಾಗಿ 48 ಲಕ್ಷ ರೂ. ವಂಚನೆ : ಆಯುರ್ವೇದಿಕ್ ಔಷಧಿಯಿಂದ ಕಿಡ್ನಿ ಕಳೆದುಕೊಂಡ ಟೆಕ್ಕಿ.!

23/11/2025 11:30 AM

BREAKING : ಬೆಂಗಳೂರಿನಲ್ಲಿ `ಲೈಂಗಿಕ ಸಮಸ್ಯೆ’ ಪರಿಹರಿಸುವುದಾಗಿ 48 ಲಕ್ಷ ರೂ. ವಂಚನೆ : ಆಯುರ್ವೇದಿಕ್ ಔಷಧಿಯಿಂದ ಕಿಡ್ನಿ ಕಳೆದುಕೊಂಡ ಟೆಕ್ಕಿ.!

23/11/2025 11:14 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.