Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಬೆಂಗಳೂರಲ್ಲಿ 13 ವರ್ಷದ ಬಾಲಕನ ಅಪಹರಿಸಿ, ಕೊಲೆಗೈದ ಕೇಸ್ ಗೆ ಬಿಗ್ ಟ್ವಿಸ್ಟ್ : ‘ಲೈಂಗಿಕ ದೌರ್ಜನ್ಯ’ ಎಸಗಿ ಹತ್ಯೆ!

06/08/2025 12:50 PM

BREAKING : ದೆಹಲಿಯಲ್ಲಿ `ಕರ್ತವ್ಯ ಭವನ’ ಉದ್ಘಾಟಿಸಿದ ಪ್ರಧಾನಿ ಮೋದಿ | WATCH VIDEO

06/08/2025 12:41 PM

BREAKING : ‘ಮುಷ್ಕರ’ದಲ್ಲಿ ಭಾಗವಹಿಸಿದ್ದ ‘ಸಾರಿಗೆ’ ನೌಕರರಿಗೆ ಬಿಗ್ ಶಾಕ್ : ಸಾರಿಗೆ ಇಲಾಖೆಯಿಂದ `ನೊಟೀಸ್’ ಜಾರಿ.!

06/08/2025 12:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹತ್ತು ಬೆರಳುಗಳಲ್ಲಿರುವ ಶಂಖು, ಚಕ್ರ, ಶಿಫ ಫಲಗಳು!
KARNATAKA

ಹತ್ತು ಬೆರಳುಗಳಲ್ಲಿರುವ ಶಂಖು, ಚಕ್ರ, ಶಿಫ ಫಲಗಳು!

By kannadanewsnow5727/03/2024 8:32 AM
kannada astrology ganapathi

ಹತ್ತು ಬೆರಳುಗಳಲ್ಲಿರುವ ಶಂಖು, ಚಕ್ರ, ಶಿಫ ಫಲಗಳು!

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಭಾರತೀಯ ಹಸ್ತ ಸಾಮುದ್ರಿಕಾಶಾಸ್ತ್ರದಲ್ಲಿ ಅಂಗಶಾಸ್ತ್ರ ಬಹಳ ಮಹತ್ವದ್ದು ಇದು ಮನುಷ್ಯನ ಕೈಬೆರಳುಗಳಲ್ಲಿ ಚಕ್ರ, ಶಂಖ, ಕಳಶ, ಶೀಪ ಆಕಾರದ ಗೆರೆಗಳ ಮಹತ್ವವನ್ನು ತಿಳಿಸುತ್ತದೆ. ಹಸ್ತ ಸಾಮುದ್ರಿಕಾಶಾಸ್ತ್ರದ ಮೂಲಕ ನಾವು ನಮ್ಮ ಭವಿಷ್ಯವನ್ನು ತಿಳಿಯಬಹುದು. ಪುರುಷರಿಗೆ ಬಲಹಸ್ತವನ್ನು, ಸ್ತ್ರೀಯರಿಗೆ ಎಡಹಸ್ತವನ್ನು ನೋಡಬೇಕು. ಚಕ್ರ, ಶಂಖ, ಕಳಶ, ಶೀಪವನ್ನು ಎರಡೂ ಕೈಬೆರಳುಗಳಲ್ಲಿ ನೋಡಬೇಕು. ಚಕ್ರದ ಆಕೃತಿಯಲ್ಲಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಸವ್ಯ ಚಕ್ರ ಹಾಗೂ ಅಪ ಸವ್ಯ ಚಕ್ರ. ಸವ್ಯಚಕ್ರ ಅಂದರೆ ಪ್ರದಕ್ಷಿಣಾಕಾರವಾಗಿ ಸುತ್ತಿರುವ ಚಕ್ರ. ಈ ಸವ್ಯ ಚಕ್ರವು ವ್ಯಕ್ತಿಗೆ ಉತ್ತಮಯೋಗ, ಭಾಗ್ಯಗಳನ್ನು, ಉನ್ನತ ಸಾಧನೆಯನ್ನು ಸೂಚಿಸುತ್ತದೆ. ಅಪಸವ್ಯಚಕ್ರವಿದ್ದರೆ ವ್ಯಕ್ತಿಯ ವಿವಾಹನಂತರ ತೊಂದರೆಗಳು ಉಂಟಾಗುತ್ತದೆ.

ಒಟ್ಟು ಹತ್ತು ಬೆರಳುಗಳನ್ನು ಪರೀಶೀಲಿಸಿದಾಗ, ಒಂದೇ ಒಂದು ಚಕ್ರವಿದ್ದರೆ ಸುಖಜೀವನ ನಡೆಸುವವರಾಗುತ್ತಾರೆ, ಭಾಗ್ಯ ಶಾಲಿಗಳು ಎನ್ನಲಾಗಿದೆ. ಎರಡು ಚಕ್ರಗಳಿದ್ದರೆ, ಅಧಿಕಾರಯೋಗ, ಆಶ್ರಯದಾತರಾಗಿರುತ್ತಾರೆ. ಉನ್ನತ ಪದವಿ ಪಡೆಯುವರು ಎಂದರ್ಥ. ಮೂರು ಚಕ್ರಗಳಿದ್ದರೆ ಧನಶಾಲಿಗಳು, ಶ್ರೀಮಂತಿಕೆಯ ಜೀವನ ನಡೆಸುವವರಾಗುತ್ತಾರೆ. ನಾಲ್ಕು ಚಕ್ರಗಳಿದ್ದರೆ ಧನ ಚಿಂತಕರಾಗುತ್ತಾರೆ, ಹಣ ಕಳೆದುಕೊಳ್ಳುತ್ತಾರೆ. ದರಿದ್ರರಾಗುತ್ತಾರೆ. ಐದು ಚಕ್ರಗಳಿದ್ದರೆ ವೈಭವದ ಜೀವನ ನಡೆಸುವವರಾಗುತ್ತಾರೆ. ಅಥವಾ ಕ್ರೂರರಾಗುತ್ತಾರೆ. ಆರು ಚಕ್ರಗಳಿದ್ದರೆ ಭಾವೋದ್ರಿಕ್ತ ಸ್ವಭಾವದವರಾಗುತ್ತಾರೆ, ಕಷ್ಟಪಡುತ್ತಾರೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಏಳು ಚಕ್ರಗಳಿದ್ದರೆ ಎಲ್ಲಾ ರೀತಿಯಿಂದಲೂ ಶುಭದಾಯಕದವರಾಗಿದ್ದು ಅಭಿವೃದ್ದಿ ಹೊಂದುತ್ತಾರೆ, ಸ್ನೇಹಿತರನ್ನು ಪಡೆಯುತ್ತಾರೆ. ಎಂಟು ಚಕ್ರಗಳಿದ್ದರೆ ನಿರಂತರ ರೋಗಿಗಳಾಗುತ್ತಾರೆ. ಒಂಬತ್ತು ಚಕ್ರಗಳಿದ್ದರೆ ರಾಜ ಸಮಾನರಾಗುತ್ತಾರೆ. ಹತ್ತು ಚಕ್ರಗಳಿದ್ದರೆ ಯೋಗಿ ಪುರುಷ, ಚಕ್ರವರ್ತಿಯಾಗುತ್ತಾರೆ. ಅಶೋಕಚಕ್ರವರ್ತಿಗೆ ಹತ್ತು ಚಕ್ರಗಳಿದ್ದವು. ಹೆಬ್ಬೆಟ್ಟಿನಲ್ಲಿ ಚಕ್ರವಿದ್ದರೆ ಪಿತ್ರಾರ್ಜಿತ ಆಸ್ತಿಪಡೆಯುತ್ತಾರೆ. ತೋರ್ಬೆರಳಿನಲ್ಲಿ ಚಕ್ರವಿದ್ದರೆ ಸ್ನೇಹಿತರ ಸಹಾಯದಿಂದ ಹಣ ಸಂಪಾದನೆ ಮಾಡುತ್ತಾರೆ. ಮಧ್ಯದ ಬೆರಳಿನಲ್ಲಿ ಚಕ್ರವಿದ್ದರೆ. ಶುಭಕಾರ್ಯ, ದೇವತಾಕಾರ್ಯಗಳನ್ನು ಮಾಡುವುದರಿಂದ ಯಜ್ಞಯಾಗಾದಿ ಆಚರಣೆಯಿಂದ ಧಾರ್ಮಿಕವಾಗಿ ಹಣ ಸಂಪಾದನೆ ಮಾಡುತ್ತಾರೆ. ಉಂಗುರದ ಬೆರಳಿನಲ್ಲಿ ಚಕ್ರವಿದ್ದರೆ ನಾನಾ ಮೂಲಗಳಿಂದ ಹಣ ಸಂಪಾದನೆ ಮಾಡುತ್ತಾರೆ. ಕಿರುಬೆರಳಿನಲ್ಲಿ ಚಕ್ರವಿದ್ದರೆ, ವ್ಯಾಪಾರ, ಉದ್ದಿಮೆಗಳಿಂದ ಹಣ ಸಂಪಾದನೆ ಮಾಡುತ್ತಾರೆ ಎಂದು ಶಾಸ್ತ್ರ ಹೇಳುತ್ತೆ

ಹಸ್ತ ಸಾಮುದ್ರಿಕಾಶಾಸ್ತ್ರ

ಇನ್ನು ಒಂದೇ ಒಂದು ಶಂಖವಿದ್ದರೆ ಸಂತೋಷಪಡುತ್ತಾರೆ. ಎರಡು ಶಂಖಗಳಿದ್ದರೆ, ದರಿದ್ರರಾಗುತ್ತಾರೆ. ಮೂರು ಶಂಖಗಳಿದ್ದರೆ ಕ್ರೂರರಾಗುತ್ತಾರೆ. ನಾಲ್ಕು ಶಂಖಗಳಿದ್ದರೆ ಸದ್ಗುಣರಾಗುತ್ತಾರೆ. ಐದು ಶಂಖಗಳಿದ್ದರೆ ಸಾಧಾರಣ ಜೀವನ ನಡೆಸುವವರಾಗುತ್ತಾರೆ. ಆರು ಶಂಖಗಳಿದ್ದರೆ ಮಹಾ ಬಲಶಾಲಿಗಳಾಗುತ್ತಾರೆ. ಏಳು ಶಂಖಗಳಿದ್ದರೆ ಒಳ್ಳೆಯ ಉದ್ಯೋಗ ಪಡೆಯುತ್ತಾರೆ. ಎಂಟು ಶಂಖಗಳಿದ್ದರೆ ದೊಡ್ಡ ಪದವಿ ಪಡೆಯುತ್ತಾರೆ. ಒಂಬತ್ತು ಶಂಖಗಳಿದ್ದರೆ ಪ್ರಜಾ ಪಾಲಕರಾಗುತ್ತಾರೆ. ಹತ್ತು ಶಂಖಗಳಿದ್ದರೆ ಮಹಾ ಮೇಧಾವಿಯಾಗುತ್ತಾರೆ

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Astrology
Share. Facebook Twitter LinkedIn WhatsApp Email

Related Posts

SHOCKING : ಬೆಂಗಳೂರಲ್ಲಿ 13 ವರ್ಷದ ಬಾಲಕನ ಅಪಹರಿಸಿ, ಕೊಲೆಗೈದ ಕೇಸ್ ಗೆ ಬಿಗ್ ಟ್ವಿಸ್ಟ್ : ‘ಲೈಂಗಿಕ ದೌರ್ಜನ್ಯ’ ಎಸಗಿ ಹತ್ಯೆ!

06/08/2025 12:50 PM1 Min Read

BREAKING : ‘ಮುಷ್ಕರ’ದಲ್ಲಿ ಭಾಗವಹಿಸಿದ್ದ ‘ಸಾರಿಗೆ’ ನೌಕರರಿಗೆ ಬಿಗ್ ಶಾಕ್ : ಸಾರಿಗೆ ಇಲಾಖೆಯಿಂದ `ನೊಟೀಸ್’ ಜಾರಿ.!

06/08/2025 12:34 PM2 Mins Read

BREAKING : ಸ್ಮಾರ್ಟ್ ಮೀಟರ್ ಗುತ್ತಿಗೆಯಲ್ಲಿ ಅಕ್ರಮ ಪ್ರಕರಣ : ಸಚಿವ ಕೆಜೆ ಜಾರ್ಜ್ ಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್

06/08/2025 12:24 PM1 Min Read
Recent News

SHOCKING : ಬೆಂಗಳೂರಲ್ಲಿ 13 ವರ್ಷದ ಬಾಲಕನ ಅಪಹರಿಸಿ, ಕೊಲೆಗೈದ ಕೇಸ್ ಗೆ ಬಿಗ್ ಟ್ವಿಸ್ಟ್ : ‘ಲೈಂಗಿಕ ದೌರ್ಜನ್ಯ’ ಎಸಗಿ ಹತ್ಯೆ!

06/08/2025 12:50 PM

BREAKING : ದೆಹಲಿಯಲ್ಲಿ `ಕರ್ತವ್ಯ ಭವನ’ ಉದ್ಘಾಟಿಸಿದ ಪ್ರಧಾನಿ ಮೋದಿ | WATCH VIDEO

06/08/2025 12:41 PM

BREAKING : ‘ಮುಷ್ಕರ’ದಲ್ಲಿ ಭಾಗವಹಿಸಿದ್ದ ‘ಸಾರಿಗೆ’ ನೌಕರರಿಗೆ ಬಿಗ್ ಶಾಕ್ : ಸಾರಿಗೆ ಇಲಾಖೆಯಿಂದ `ನೊಟೀಸ್’ ಜಾರಿ.!

06/08/2025 12:34 PM

BREAKING: ಅಮಿತ್ ಶಾ ವಿರುದ್ಧ ಮಾನಹಾನಿಕರ ಹೇಳಿಕೆ: ರಾಹುಲ್ ಗಾಂಧಿಗೆ ಜಾಮೀನು ಮಂಜೂರು

06/08/2025 12:31 PM
State News
KARNATAKA

SHOCKING : ಬೆಂಗಳೂರಲ್ಲಿ 13 ವರ್ಷದ ಬಾಲಕನ ಅಪಹರಿಸಿ, ಕೊಲೆಗೈದ ಕೇಸ್ ಗೆ ಬಿಗ್ ಟ್ವಿಸ್ಟ್ : ‘ಲೈಂಗಿಕ ದೌರ್ಜನ್ಯ’ ಎಸಗಿ ಹತ್ಯೆ!

By kannadanewsnow0506/08/2025 12:50 PM KARNATAKA 1 Min Read

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ 13 ವರ್ಷದ ಬಾಲಕನನ್ನು ಅಪಹರಣ ಮಾಡಿ ಭೀಕರವಾಗಿ ಕೊಲೆ ಮಾಡಿದ್ದ…

BREAKING : ‘ಮುಷ್ಕರ’ದಲ್ಲಿ ಭಾಗವಹಿಸಿದ್ದ ‘ಸಾರಿಗೆ’ ನೌಕರರಿಗೆ ಬಿಗ್ ಶಾಕ್ : ಸಾರಿಗೆ ಇಲಾಖೆಯಿಂದ `ನೊಟೀಸ್’ ಜಾರಿ.!

06/08/2025 12:34 PM

BREAKING : ಸ್ಮಾರ್ಟ್ ಮೀಟರ್ ಗುತ್ತಿಗೆಯಲ್ಲಿ ಅಕ್ರಮ ಪ್ರಕರಣ : ಸಚಿವ ಕೆಜೆ ಜಾರ್ಜ್ ಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್

06/08/2025 12:24 PM

BREAKING : ಧರ್ಮಸ್ಥಳ ಕೇಸ್ ಗೆ ಮತ್ತೊಂದು ಟ್ವಿಸ್ಟ್ : ದೂರುದಾರನ ಪರವಾಗಿ ಸಾಕ್ಷಿ ಹೇಳಲು ಬಂದ 6 ಜನ ಸ್ಥಳೀಯರು!

06/08/2025 12:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.