Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿನ್ನಸ್ವಾಮಿ ಕ್ರೀಢಾಂಗಣದ ಬಳಿ ಕಾಲ್ತುಳಿತ ದುರಂತ ತುಂಬಾ ನೋವು ತಂದಿದೆ: ಸಿಎಂ ಸಿದ್ಧರಾಮಯ್ಯ ಭಾವುಕ ನುಡಿ

08/06/2025 9:16 PM

BIG NEWS: ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

08/06/2025 8:50 PM

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

08/06/2025 8:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೀವು ಮಾನಸಿಕ ಒತ್ತಡದಲ್ಲಿದ್ದೀರಾ.? ಪ್ರತಿದಿನ ಐದೇ ನಿಮಿಷ ಈ ‘ಮುದ್ರೆ’ ಮಾಡಿ ಸಾಕು.!
INDIA

ನೀವು ಮಾನಸಿಕ ಒತ್ತಡದಲ್ಲಿದ್ದೀರಾ.? ಪ್ರತಿದಿನ ಐದೇ ನಿಮಿಷ ಈ ‘ಮುದ್ರೆ’ ಮಾಡಿ ಸಾಕು.!

By KannadaNewsNow13/03/2024 8:30 AM
Individualities Diagnosed with Mental Disorders Lose Work Life: Study

ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಇಂದಿನ ಮಾನವನ ಜೀವನಶೈಲಿ ವೇಗವಾಗಿ ಸಾಗುತ್ತಿದೆ. ಆಧುನಿಕ ಜೀವನಶೈಲಿಯೊಂದಿಗೆ, ಮನುಷ್ಯ ಅನೇಕ ಸಮಸ್ಯೆಗಳನ್ನ ಎದುರಿಸುತ್ತಲೇ ಇರುತ್ತಾನೆ. ಆದ್ರೆ, ಕೆಲವರು ಸಮಸ್ಯೆ ಎದುರಾದಾಗ ಸುಲಭವಾಗಿ ಪರಿಹಾರ ಕಂಡುಕೊಳ್ಳುತ್ತಾರೆ. ಆದ್ರೆ, ಕೆಲವು ಜನರು ನಿರಂತರವಾಗಿ ಸಣ್ಣ ವಿಷಯ ಅಥವಾ ಸಣ್ಣ ಸಮಸ್ಯೆಯ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಸಾಕಷ್ಟು ಒತ್ತಡದಲ್ಲಿ ಉದ್ವೇಗವನ್ನ ತೆಗೆದುಕೊಳ್ಳುತ್ತಾರೆ.

ಇನ್ನು ಇಂದಿನ ದಿನಗಳಲ್ಲಿ ದೇಹವನ್ನ ಫಿಟ್ ಆಗಿಟ್ಟುಕೊಳ್ಳುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅದಕ್ಕಾಗಿ ಯೋಗ, ವ್ಯಾಯಾಮ ಹಾಗೂ ಆಹಾರದ ವಿಷಯದಲ್ಲಿ ಕಾಳಜಿ ವಹಿಸುತ್ತಿದ್ದಾರೆ. ಆದರೆ ಎಷ್ಟೇ ವಿದ್ಯಾವಂತರಾಗಿದ್ದರೂ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಇದರಿಂದ ಆತಂಕ, ಖಿನ್ನತೆಯಂತಹ ಹಲವು ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಂತಹವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಅನೇಕ ಜನರು ಕೆಲವು ಸಮಸ್ಯೆ ಅಥವಾ ಕೆಲಸದ ಒತ್ತಡದಿಂದ ಕಿರಿಕಿರಿ ಅನುಭವಿಸುತ್ತಾರೆ. ದಿನವಿಡೀ ಆಯಾಸ, ತೀವ್ರ ಒತ್ತಡದಲ್ಲಿ. ಇಂತಹ ಪರಿಸ್ಥಿತಿಯಲ್ಲಿ ಮನಸ್ಸನ್ನ ಶಾಂತವಾಗಿ ಮತ್ತು ನಿರಾಳವಾಗಿಟ್ಟುಕೊಳ್ಳಬೇಕು. ಯೋಗದ ಭಂಗಿಯು ಇದಕ್ಕೆ ಉತ್ತಮ ಸಹಾಯಕವಾಗಿದೆ. ಇದೇ ವಿಷಯದ ಕುರಿತು ಖ್ಯಾತ ಯೋಗ ತಜ್ಞೆರು ಧ್ಯಾನ ಮುದ್ರೆಯು ಒತ್ತಡ ಮತ್ತು ಕಿರಿಕಿರಿಯನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ. ಹಾಗಿದ್ರೆ, ಆ ಮುದ್ರೆ ಯಾವುದು.?

ಧ್ಯಾನ ಮುದ್ರೆ .!
ಧ್ಯಾನ ಅಥವಾ ಪ್ರಾಣಾಯಾಮದಲ್ಲಿ ಗಮನವನ್ನ ಕೇಂದ್ರೀಕರಿಸಲು ಬಳಸಲಾಗುವ ಕೈ ಸನ್ನೆ. ಇದು ಮನಸ್ಸಿನ ಶಾಂತಿ ಮತ್ತು ಅನೇಕ ದೈಹಿಕ ಪ್ರಯೋಜನಗಳನ್ನ ಒದಗಿಸುವಲ್ಲಿ ಪ್ರಯೋಜನಕಾರಿ ಎಂದು ನಂಬಲಾಗಿದೆ.

ಮುದ್ರೆ ಮಾಡುವುದು ಹೇಗೆ.?
ಈ ಮುದ್ರೆಯನ್ನ ಮಾಡಲು ಸರಿಯಾದ ಮಾರ್ಗವೆಂದರೆ ಧ್ಯಾನ ಭಂಗಿಯಲ್ಲಿ ಕುಳಿತುಕೊಳ್ಳುವುದು. ಸೊಂಟ, ಕುತ್ತಿಗೆಯನ್ನ ನೇರವಾಗಿಸಿ. ತೊಡೆಯ ಮೇಲೆ ಅಂಗಾಲಿರಿಸಿ. ಈಗ ಎರಡೂ ಕೈಗಳ ತೋರುಬೆರಳುಗಳ ತುದಿಗಳನ್ನ ಬಗ್ಗಿಸಿ ಮತ್ತು ಅವುಗಳನ್ನ ಹೆಬ್ಬೆರಳಿನಿಂದ ಜೋಡಿಸಿ. ಉಳಿದ ಮೂರು ಬೆರಳುಗಳನ್ನ ಇಲ್ಲಿ ನೇರವಾಗಿ ಇರಿಸಿ. ಅವುಗಳನ್ನ ಒಟ್ಟಿಗೆ ಮಾಡಿ. ಈಗ ಆರಾಮದಾಯಕ ಭಂಗಿಯಲ್ಲಿ ಕಣ್ಣು ಮುಚ್ಚಿ ಧ್ಯಾನಸ್ಥ ಭಂಗಿಯಲ್ಲಿ ಕುಳಿತುಕೊಳ್ಳಿ.

ಧ್ಯಾನ ಮುದ್ರೆಯ ಪ್ರಯೋಜನಗಳು.!
* ಈ ಮುದ್ರೆಯು ಮೆದುಳಿನ ನರಗಳನ್ನು ಬಲಪಡಿಸುತ್ತದೆ. ಜ್ಞಾಪಕಶಕ್ತಿಯನ್ನ ಹೆಚ್ಚಿಸುತ್ತದೆ. ಸಹಿಷ್ಣುತೆ, ಏಕಾಗ್ರತೆ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬುದ್ಧಿವಂತಿಕೆಯನ್ನ ಅಭಿವೃದ್ಧಿಪಡಿಸುತ್ತದೆ. ಈ ಧ್ಯಾನ ಮುದ್ರೆಯನ್ನು ತಲೆನೋವು ಮತ್ತು ನಿದ್ರಾಹೀನತೆಯ ಚಿಕಿತ್ಸೆಯಲ್ಲಿ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
* ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಕೋಪವು ಒತ್ತಡವನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಧ್ಯಾನ ಮುದ್ರೆಯು ಪ್ರಾಣಾಯಾಮದ ಸಮಯದಲ್ಲಿ ಮಾಡುವ ಭಂಗಿಯಾಗಿದೆ.
* ಧ್ಯಾನ ಮುದ್ರೆಯು ಮನಸ್ಸನ್ನ ಶಾಂತಗೊಳಿಸುತ್ತದೆ. ಒತ್ತಡವನ್ನ ಕಡಿಮೆ ಮಾಡುತ್ತದೆ. ಅಂತಹ ಸ್ಥಿತಿಯಲ್ಲಿ ಇದು ತಲೆನೋವು ಮತ್ತು ಮೈಗ್ರೇನ್’ನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ಪ್ರತಿದಿನ 5 ರಿಂದ 10 ನಿಮಿಷಗಳ ಕಾಲ ಈ ಭಂಗಿಯನ್ನ ಬಳಸಿ ಧ್ಯಾನ ಮಾಡುವುದರಿಂದ ಒತ್ತಡವನ್ನ ನಿವಾರಿಸಬಹುದು.

 

 

ಹೈಟಿ ಪ್ರಧಾನಿ ‘ಅರಿಯಲ್ ಹೆನ್ರಿ’ ರಾಜೀನಾಮೆ

‘ತುಷ್ಟೀಕರಣ’ : ಕಾಂಗ್ರೆಸ್ CAA ವಿರೋಧಕ್ಕೆ ಸಚಿವ ‘ಅಮಿತ್ ಶಾ’ ಕಿಡಿ

‘ತುಷ್ಟೀಕರಣ’ : ಕಾಂಗ್ರೆಸ್ CAA ವಿರೋಧಕ್ಕೆ ಸಚಿವ ‘ಅಮಿತ್ ಶಾ’ ಕಿಡಿ

Share. Facebook Twitter LinkedIn WhatsApp Email

Related Posts

SHOCKING: ವಾಗ್ವಾದಕ್ಕೆ ಇಳಿದ ಪತ್ನಿಯನ್ನೇ ಅಪಾರ್ಮೆಂಟ್ ಸರಳಿಗೆ ನೇಣು ಹಾಕಿದ ಪತಿ

08/06/2025 7:37 PM1 Min Read

SHOCKING : ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ : 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ.!

08/06/2025 1:07 PM1 Min Read

ಎನ್ಡಿಎ ಸರ್ಕಾರ 11 ವರ್ಷಗಳಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಮರು ವ್ಯಾಖ್ಯಾನಿಸಿದೆ: ಪ್ರಧಾನಿ ಮೋದಿ

08/06/2025 12:35 PM1 Min Read
Recent News

ಚಿನ್ನಸ್ವಾಮಿ ಕ್ರೀಢಾಂಗಣದ ಬಳಿ ಕಾಲ್ತುಳಿತ ದುರಂತ ತುಂಬಾ ನೋವು ತಂದಿದೆ: ಸಿಎಂ ಸಿದ್ಧರಾಮಯ್ಯ ಭಾವುಕ ನುಡಿ

08/06/2025 9:16 PM

BIG NEWS: ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

08/06/2025 8:50 PM

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

08/06/2025 8:39 PM

ರಾಜ್ಯದಲ್ಲಿಂದು 61 ಜನರಿಗೆ ಕೊರೋನಾ ದೃಢ: ಸೋಂಕಿತರ ಸಂಖ್ಯೆ 423ಕ್ಕೆ ಏರಿಕೆ

08/06/2025 7:45 PM
State News
KARNATAKA

ಚಿನ್ನಸ್ವಾಮಿ ಕ್ರೀಢಾಂಗಣದ ಬಳಿ ಕಾಲ್ತುಳಿತ ದುರಂತ ತುಂಬಾ ನೋವು ತಂದಿದೆ: ಸಿಎಂ ಸಿದ್ಧರಾಮಯ್ಯ ಭಾವುಕ ನುಡಿ

By kannadanewsnow0908/06/2025 9:16 PM KARNATAKA 1 Min Read

ಮೈಸೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾಗದಂತ ಕಾಲ್ತುಳಿತ ದುರಂತವು ತುಂಬಾ ನೋವು ತಂದಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕ ನುಡಿಯಾಡಿದ್ದಾರೆ.…

BIG NEWS: ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

08/06/2025 8:50 PM

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

08/06/2025 8:39 PM

ರಾಜ್ಯದಲ್ಲಿಂದು 61 ಜನರಿಗೆ ಕೊರೋನಾ ದೃಢ: ಸೋಂಕಿತರ ಸಂಖ್ಯೆ 423ಕ್ಕೆ ಏರಿಕೆ

08/06/2025 7:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.