Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Rain alert Karnataka : ರಾಜ್ಯದಲ್ಲಿ 3 ದಿನ ಭಾರಿ ಮಳೆ : ಈ ಜಿಲ್ಲೆಗಳಿಗೆ `ರೆಡ್, ಆರೆಂಜ್ ಅಲರ್ಟ್’ ಘೋಷಣೆ

19/06/2025 8:02 AM

ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ : `ಯೋಗ’ ಮಾಡುವಾಗ ಈ ಮಾರ್ಗದರ್ಶನಗಳ ಪಾಲನೆ ಕಡ್ಡಾಯ | International Yoga Day

19/06/2025 7:59 AM

ಉಕ್ರೇನ್ ಸೈನಿಕರ 3,000 ಶವಗಳನ್ನು ಹಸ್ತಾಂತರಿಸಲು ರಷ್ಯಾ ಸಿದ್ಧ: ಪುಟಿನ್

19/06/2025 7:51 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೀವು ‘ಕಿಡ್ನಿ ಸ್ಟೋನ್‌’ನಿಂದ ಬಳಲುತ್ತಿದ್ದೀರಾ.? ಈ ರಸವೇ ರಾಮಾಬಾಣ, ಸಮಸ್ಯೆ ಕ್ಲಿಯರ್ | Kidney Stone
LIFE STYLE

ನೀವು ‘ಕಿಡ್ನಿ ಸ್ಟೋನ್‌’ನಿಂದ ಬಳಲುತ್ತಿದ್ದೀರಾ.? ಈ ರಸವೇ ರಾಮಾಬಾಣ, ಸಮಸ್ಯೆ ಕ್ಲಿಯರ್ | Kidney Stone

By kannadanewsnow0905/11/2024 12:55 PM

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಕೊರೊನಾ ಸಮಯದಲ್ಲೂ ಅಂತೂ ವಿಟಮಿನ್‌ ಸಿ ಇರುವಂತಹ ಅಂಶಗಳು ಬೇಕಿತ್ತು. ಇದಕ್ಕೆ ಎಲ್ಲರೂ ಮನೆಯಲ್ಲಿ ನಿಂಬೆ ಹಣ್ಣುಗಳೇ ಜಾಸ್ತಿ ಇರುತ್ತಿತ್ತು. ಇದರಿಂದ ಆರೋಗ್ಯಕ್ಕೆ ಭಾರಿ ಪ್ರಯೋಜನೆಗಳಿವೆ.

ಆಯಾಸ ಅಥವಾ ವಾಂತಿ ಆದಾಗ ಮೊದಲು ನೆನಪಿಗೆ ಬರೋದೆ ನಿಂಬೆ ಹಣ್ಣಿನ ಜ್ಯೂಸ್‌ . ಇದರಲ್ಲಿ ವಿಟಮಿನ್‌ ಜೀವಸತ್ವ ಇರುತ್ತದೆ. ಹೀಗಾಗಿ ಜನರು ಜಾಸ್ತಿ ಬಳಕೆ ಮಾಡುತ್ತಾರೆ. ಅಷ್ಟೇ ಅಲ್ಲ ನಾನಾ ರೋಗಗಳಿಗೂ ಮನೆ ಮದ್ದು ಆಗಿದೆ. ನಿಂಗೆ ಜ್ಯೂಸ್‌ ಕುಡಿಯುವುದರಿಂದ ಏನೆಲ್ಲ ಲಾಭ ಇದೆ ನೋಡೋಣ ಬನ್ನಿ.

ಜೀರ್ಣಕ್ರಿಯೆ ವೃದ್ಧಿ

ನಿಂಬೆ ರಸವು ಜೀರ್ಣಾಂಗದಲ್ಲಿರುವ ವಿಷವನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಒತ್ತಡದಿಂದ ಗ್ಯಾಸ್ಟ್ರಿಕ್‌ ಸಮಸ್ಯೆ ಕಾಣಿಸಿಕೊಳ್ಳತ್ತದೆ. ಇದರಿಂದ ಪ್ರತಿನಿತ್ಯ ನಿಂಬೆ ರಸ ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗತ್ತದೆ.

ಪೊಟ್ಯಾಸಿಯಮ್‌ ಹೆಚ್ಚಿಸುತ್ತದೆ

ನಿಂಬೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಮೆದುಳಿನ ಸರಿಯಾದ ಕಾರ್ಯನಿರ್ವಹಣೆಗೆ ಮತ್ತು ನರಗಳ ಕಾರ್ಯಗಳಿಗೆ ಸಹಾಯ ಮಾಡುತ್ತದೆ.

ಕಿಡ್ನಿ ಸ್ಟೋನ್‌ ತಡೆಯಬಹುದು

ಪ್ರತಿದಿನ ಬೆಳಿಗ್ಗೆ ನಿಂಬೆ ಜ್ಯೂಸ್‌ ಕುಡಿಯುವುದು ಮೂತ್ರದ ಪ್ರಮಾಣ ಮತ್ತು ಮೂತ್ರದ PH ಅನ್ನು ಹೆಚ್ಚಿಸುವ ಮೂಲಕ ನೋವಿನ ಕಿಡ್ನಿಕಲ್ಲುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಕಲೆ ಮುಕ್ತಿಗೊಳಿಸಬಹುದು

ನಿಂಬೆ ರಸ ನಿಮ್ಮ ರಕ್ತವನ್ನು ನಿರ್ವಿಷಗೊಳಿಸುತ್ತದೆ ಮತ್ತು ನಿಮ್ಮ ಚರ್ಮದ ಕೋಶಗಳನ್ನು ನಿರ್ವಿಶೀಕರಣಕ್ಕೆ ಪ್ರೇರೇಪಿಸುವ ಮೂಲಕ ನಿಮ್ಮ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಬಹುದು.

ನನ್ನ ವಿರುದ್ಧ ದಾಖಲಿಸಿರುವ FIR ಹಾಸ್ಯಾಸ್ಪದ, ದ್ವೇಷಪೂರಿತವಾಗಿದ್ದು: HDK ಕೆಂಡಾಮಂಡಲ

BREAKING : ತುಮಕೂರಲ್ಲಿ ಘೋರ ದುರಂತ : ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ದಾರುಣ ಸಾವು!

Share. Facebook Twitter LinkedIn WhatsApp Email

Related Posts

ಆರೋಗ್ಯವಂತ ಜನರು ದಿನಕ್ಕೆ ಎಷ್ಟು ಬಾರಿ ‘ಮೂತ್ರ ವಿಸರ್ಜನೆ’ ಮಾಡುತ್ತಾರೆ ಗೊತ್ತಾ.?

19/06/2025 5:45 AM2 Mins Read

ಆ ಸಮಸ್ಯೆ ಇದ್ದರೆ ಮಾತ್ರ ‘ಬಾಯಿ ಹುಣ್ಣು’ ಬರುತ್ತೆ.! ಹೀಗೆ ಮಾಡಿದ್ರೆ ತಕ್ಷಣ ಪರಿಹಾರ ಸಿಗುತ್ತೆ

18/06/2025 5:54 PM2 Mins Read

ಸಾರ್ವಜನಿಕರೇ `ಹಾವು’ ಕಚ್ಚಿದ ತಕ್ಷಣ ಈ ಕೆಲಸ ಮಾಡಿ : ಶೇ.99ರಷ್ಟು ಜೀವಗಳನ್ನು ಉಳಿಸುವ ಸಲಹೆಯಿದು.!

18/06/2025 7:57 AM1 Min Read
Recent News

Rain alert Karnataka : ರಾಜ್ಯದಲ್ಲಿ 3 ದಿನ ಭಾರಿ ಮಳೆ : ಈ ಜಿಲ್ಲೆಗಳಿಗೆ `ರೆಡ್, ಆರೆಂಜ್ ಅಲರ್ಟ್’ ಘೋಷಣೆ

19/06/2025 8:02 AM

ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ : `ಯೋಗ’ ಮಾಡುವಾಗ ಈ ಮಾರ್ಗದರ್ಶನಗಳ ಪಾಲನೆ ಕಡ್ಡಾಯ | International Yoga Day

19/06/2025 7:59 AM

ಉಕ್ರೇನ್ ಸೈನಿಕರ 3,000 ಶವಗಳನ್ನು ಹಸ್ತಾಂತರಿಸಲು ರಷ್ಯಾ ಸಿದ್ಧ: ಪುಟಿನ್

19/06/2025 7:51 AM

GOOD NEWS : ಹಳೆ ಪಿಂಚಣಿ ನಿರೀಕ್ಷೆಯಲ್ಲಿರುವ `ರಾಜ್ಯ ಸರ್ಕಾರಿ’ ನೌಕರರಿಗೆ `CM’ ಭರ್ಜರಿ ಗುಡ್ ನ್ಯೂಸ್ : `OPS’ ಜಾರಿ ಬಗ್ಗೆ ಮಹತ್ವದ ಘೋಷಣೆ.!

19/06/2025 7:46 AM
State News
KARNATAKA

Rain alert Karnataka : ರಾಜ್ಯದಲ್ಲಿ 3 ದಿನ ಭಾರಿ ಮಳೆ : ಈ ಜಿಲ್ಲೆಗಳಿಗೆ `ರೆಡ್, ಆರೆಂಜ್ ಅಲರ್ಟ್’ ಘೋಷಣೆ

By kannadanewsnow5719/06/2025 8:02 AM KARNATAKA 1 Min Read

ಬೆಂಗಳೂರು : ರಾಜ್ಯದ ಹಲವು ಕಡೆ ಇಂದಿನಿಂದ ಮುಂದಿನ ಮೂರು ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹವಾಮಾನ…

ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ : `ಯೋಗ’ ಮಾಡುವಾಗ ಈ ಮಾರ್ಗದರ್ಶನಗಳ ಪಾಲನೆ ಕಡ್ಡಾಯ | International Yoga Day

19/06/2025 7:59 AM

GOOD NEWS : ಹಳೆ ಪಿಂಚಣಿ ನಿರೀಕ್ಷೆಯಲ್ಲಿರುವ `ರಾಜ್ಯ ಸರ್ಕಾರಿ’ ನೌಕರರಿಗೆ `CM’ ಭರ್ಜರಿ ಗುಡ್ ನ್ಯೂಸ್ : `OPS’ ಜಾರಿ ಬಗ್ಗೆ ಮಹತ್ವದ ಘೋಷಣೆ.!

19/06/2025 7:46 AM

BIG NEWS : `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಜು.1 ರಿಂದ ಮನೆ ಬಾಗಿಲಿಗೆ `ಇ-ಖಾತಾ’ ಅಭಿಯಾನ ಆರಂಭ.!

19/06/2025 7:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.