Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : 12 ದಿನಗಳ ಯುದ್ಧದ ಬಳಿಕ ಇಸ್ರೇಲ್ ವಿರುದ್ಧ ಅಧಿಕೃತವಾಗಿ `ಕದನ ವಿರಾಮ’ ಘೋಷಿಸಿದ ಇರಾನ್

24/06/2025 10:09 AM

ನೀವು ಬಂಜೆತನ ಎದುರಿಸುತ್ತಿದ್ದೀರಾ? ಈ ಸಂಖ್ಯೆಗೆ ಕರೆ ಮಾಡಿ, ಉಚಿತ ಸಲಹೆ, ಮಾರ್ಗದರ್ಶನ ಲಭ್ಯ

24/06/2025 10:06 AM

BREAKING: ಆರ್ಜೆಡಿ ಮುಖ್ಯಸ್ಥರಾಗಿ ಲಾಲು ಪ್ರಸಾದ್ ಯಾದವ್ 13ನೇ ಅವಧಿಗೆ ಆಯ್ಕೆ | Lalu Prasad Yadav

24/06/2025 9:44 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೀವು ಬಂಜೆತನ ಎದುರಿಸುತ್ತಿದ್ದೀರಾ? ಈ ಸಂಖ್ಯೆಗೆ ಕರೆ ಮಾಡಿ, ಉಚಿತ ಸಲಹೆ, ಮಾರ್ಗದರ್ಶನ ಲಭ್ಯ
LIFE STYLE

ನೀವು ಬಂಜೆತನ ಎದುರಿಸುತ್ತಿದ್ದೀರಾ? ಈ ಸಂಖ್ಯೆಗೆ ಕರೆ ಮಾಡಿ, ಉಚಿತ ಸಲಹೆ, ಮಾರ್ಗದರ್ಶನ ಲಭ್ಯ

By kannadanewsnow0924/06/2025 10:06 AM

ಬೆಂಗಳೂರು: ದೇಶದಲ್ಲಿ ಫಲವತ್ತತೆ ಸಮಸ್ಯೆ ಎದುರಿಸುತ್ತಿರುವವರಿಗಾಗಿ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್‌ ವತಿಯಿಂದ ದೇಶದಲ್ಲೇ ಮೊದಲ ಬಾರಿಗೆ ಫಲವತ್ತತೆ ಕುರಿತು ಸಲಹೆ ನೀಡಲು ಉಚಿತ ಟೋಲ್‌-ಫ್ರೀ ದೂರವಾಣಿ ವ್ಯವಸ್ಥೆ ಕಲ್ಪಿಸಿದೆ.

ಈ ಕುರಿತು ಮಾತನಾಡಿದ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿಷೇಕ್ ಅಗ್ರವಾಲ್, 1800 123 1515 ಈ ಟೋಲ್‌ಫ್ರೀ ಸಂಖ್ಯೆಯು ವಾರದ ದಿನಗಳಲ್ಲಿ 9 ರಿಂದ ಸಂಜೆ 6 ರವರೆಗೆ ಕಾರ್ಯನಿರ್ವಹಿಸಲಿದೆ, ಪ್ರಸ್ತುತ ಇಂಗ್ಲಿಷ್‌ ಹಾಗೂ ಹಿಂದೆ ಭಾಷೆಯಲ್ಲಿ ಈ ವ್ಯವಸ್ಥೆ ಇದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಾಗುವಂತೆ ಮಾಡಲಾಗುವುದು ಎಂದರು.

ಒತ್ತಡದ ಬದುಕಿನಿಂದಾಗಿ ಸಾಕಷ್ಟು ಜನರು ಇಂದು ಗರ್ಭಧಾರಣೆ ಸಮಸ್ಯೆ ಎದುರಿಸುತ್ತಿದ್ದಾರೆ. ಫಲವತ್ತತೆ ಹೊಂದದೇ ಇರಲು ಕಾರಣವೇನು ಎಂಬುದರ ಬಗ್ಗೆಯೂ ಸಾಕಷ್ಟು ಜನರಿಗೆ ಸ್ಪಷ್ಟತೆ ಇರುವುದಿಲ್ಲ ಅಷ್ಟೇ ಅಲ್ಲದೆ, ಸಾಕಷ್ಟು ಗೊಂದಲ ಹಾಗೂ ಹತಾಶೆ ಹೊಂದಿರುತ್ತಾರೆ. ಮುಂದೆ ಏನು ಮಾಡಬೇಕು ಎಂಬ ಅರಿವಿನ ಕೊರತೆಯಲ್ಲೂ ಇರುತ್ತಾರೆ. ಇವರಿಗಾಗಿಯೇ ಬಿರ್ಲಾ ಫರ್ಟಿಲಿಟಿ ದೇಶಾದ್ಯಂತ ಈ ಟೋಲ್‌ಫ್ರೀ ಉಚಿತ ಕರೆಯನ್ನು ಪರಿಚಯಿಸಿದೆ. ಈ ಮೂಲಕ ದಂಪತಿಗಳಿಗೆ ಮಾರ್ಗದರ್ಶನ ನೀಡುವುದು, ಭಾವನಾತ್ಮಕ ಬೆಂಬಲ ಮತ್ತು ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ.

ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್‌ನ ಆಂತರಿಕ ಅಧ್ಯಯನದ ಪ್ರಕಾರ, ಫಲವತ್ತತೆಯ ಸಮಸ್ಯೆ ಎದುರಿಸುತ್ತಿರುವ ಶೇ, 90ರಷ್ಟು ದಂಪತಿಗಳು ಭಾವನಾತ್ಮಕತೆಯಿಂದ ಬಳಲುತ್ತಾರೆ. ಇದರಲ್ಲಿ ಶೇ, 29ರಷ್ಟು ಜನರು ಮಾತ್ರ ವೈದ್ಯರ ಬೆಂಬಲ ಪಡೆಯುತ್ತಾರೆ. ಎರಡು ವರ್ಷಗಳವರೆಗೆ ಸಹಾಯ ಪಡೆಯಲು ಅನೇಕರು ವಿಳಂಬ ಮಾಡುತ್ತಾರೆ, ಗೊಂದಲ, ಕಳಂಕದಿಂದ ಹಿಂದೆ ಸರಿಯುತ್ತಾರೆ ಅಥವಾ ಎಲ್ಲಿಂದ ಪ್ರಾರಂಭಿಸಬೇಕು ಎಂದು ತಿಳಿಯದೇ ಗೊಂದಲಕ್ಕೆ ಒಳಗಾಗುತ್ತಾರೆ. ಇವರಿಗಾಗಿ ಫಲವತ್ತತೆ ವಲಯವು ತರಬೇತಿ ಪಡೆದ ಸಲಹೆಗಾರರಿಂದ ತೀರ್ಪು-ಮುಕ್ತ ಮಾರ್ಗದರ್ಶನ ನೀಡುವ ಮೂಲಕ ಈ ಅಂತರವನ್ನು ನಿವಾರಿಸುವ ಗುರಿಯನ್ನು ಹೊಂದಿದೆ, ಯಾವುದೇ ವೆಚ್ಚ, ಒತ್ತಡ ಮತ್ತು ಸಂಪೂರ್ಣ ಗೌಪ್ಯತೆ ಕಾಪಾಡಲಿದೆ ಎಂದರು.

Share. Facebook Twitter LinkedIn WhatsApp Email

Related Posts

‘ಮೆಂತ್ಯ’ ಹೀಗೆ ಬಳಸಿದ್ರೆ ನಿಮ್ಮ ಹೃದಯ 100 ವರ್ಷ ಸೇಫ್.! ನೀವು ತಿಳಿದುಕೊಳ್ಳಲೇಬೇಕಾದ ವಿಷ್ಯವಿದು

23/06/2025 10:04 PM2 Mins Read

‘ಈರುಳ್ಳಿ’ಯಲ್ಲಿ ಇರುವ ವಿಟಮಿನ್ ಯಾವ್ದು.? ಪ್ರತಿದಿನ ತಿನ್ನುವುದ್ರಿಂದ ದೇಹದ ಮೇಲೆ ಯಾವ ಪರಿಣಾಮ ಬೀರುತ್ತೆ ಗೊತ್ತಾ.?

23/06/2025 8:47 PM2 Mins Read

ಕುತ್ತಿಗೆ ಮತ್ತು ಭುಜದ ನೋವಿನ ನರವೈಜ್ಞಾನಿಕ ತೊಂದರೆಗಳಿಗೆ ಪರಿಹಾರ ಏನು? ಇಲ್ಲಿದೆ ವೈದ್ಯರ ಸಲಹೆ

23/06/2025 3:55 PM3 Mins Read
Recent News

BREAKING : 12 ದಿನಗಳ ಯುದ್ಧದ ಬಳಿಕ ಇಸ್ರೇಲ್ ವಿರುದ್ಧ ಅಧಿಕೃತವಾಗಿ `ಕದನ ವಿರಾಮ’ ಘೋಷಿಸಿದ ಇರಾನ್

24/06/2025 10:09 AM

ನೀವು ಬಂಜೆತನ ಎದುರಿಸುತ್ತಿದ್ದೀರಾ? ಈ ಸಂಖ್ಯೆಗೆ ಕರೆ ಮಾಡಿ, ಉಚಿತ ಸಲಹೆ, ಮಾರ್ಗದರ್ಶನ ಲಭ್ಯ

24/06/2025 10:06 AM

BREAKING: ಆರ್ಜೆಡಿ ಮುಖ್ಯಸ್ಥರಾಗಿ ಲಾಲು ಪ್ರಸಾದ್ ಯಾದವ್ 13ನೇ ಅವಧಿಗೆ ಆಯ್ಕೆ | Lalu Prasad Yadav

24/06/2025 9:44 AM

GOOD NEWS : ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಸಕ್ಕರೆ, ಎಣ್ಣೆ ಒಳಗೊಂಡ `ಆಹಾರ ಕಿಟ್’ ವಿತರಣೆ.!

24/06/2025 9:39 AM
State News
KARNATAKA

GOOD NEWS : ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಸಕ್ಕರೆ, ಎಣ್ಣೆ ಒಳಗೊಂಡ `ಆಹಾರ ಕಿಟ್’ ವಿತರಣೆ.!

By kannadanewsnow5724/06/2025 9:39 AM KARNATAKA 1 Min Read

ಬೆಂಗಳೂರು : ಜುಲೈ 2 ರಂದು ನಂದಿ ಬೆಟ್ಟದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಕ್ಯಾಬಿನೆಟ್ ನಲ್ಲಿ ಮತ್ತೊಂದು…

BREAKING: ಕುಟುಂಬದ ಮೇಲೆ ಹಲ್ಲೆ ಆರೋಪ : ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಸೇರಿ ಮೂವರ ವಿರುದ್ಧ `FIR’ ದಾಖಲು

24/06/2025 9:10 AM

BREAKING : ಭಾರೀ ಮಳೆ ಹಿನ್ನೆಲೆ : ಇಂದು ಈ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

24/06/2025 8:53 AM

BIG NEWS : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ `AI’ ಹಾಜರಾತಿ ಕಡ್ಡಾಯ : ಮೊಬೈಲ್ ಮೂಲಕ ಫೋಟೋ.!

24/06/2025 8:36 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.