Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗೃಹೋಪಯೋಗಿ ಉಪಕರಣಗಳ ಬ್ರಾಂಡ್ ‘ಕೆಲ್ವಿನೇಟರ್’ ಸ್ವಾಧೀನಪಡಿಸಿಕೊಂಡ ‘ರಿಲಯನ್ಸ್ ರಿಟೇಲ್’ | Reliance Retail

19/07/2025 9:42 AM

ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡಲು ಸರಗಳ್ಳತನಕ್ಕಿಳಿದ ವ್ಯಕ್ತಿ ಬಂಧನ!

19/07/2025 9:38 AM

ರಾಜ್ಯದಲ್ಲಿ ದ್ವೇಷ ಭಾಷಣಕ್ಕೆ ಬೀಳಲಿದೆ ಬ್ರೇಕ್ : ಮುಂದಿನ ಅಧಿವೇಶನದಲ್ಲಿ `ಕಾಯ್ದೆ’ ಜಾರಿಗೆ ಸರ್ಕಾರ ಸಿದ್ಧತೆ

19/07/2025 9:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೀವು ಬಂಜೆತನ ಎದುರಿಸುತ್ತಿದ್ದೀರಾ? ಈ ಸಂಖ್ಯೆಗೆ ಕರೆ ಮಾಡಿ, ಉಚಿತ ಸಲಹೆ, ಮಾರ್ಗದರ್ಶನ ಲಭ್ಯ
LIFE STYLE

ನೀವು ಬಂಜೆತನ ಎದುರಿಸುತ್ತಿದ್ದೀರಾ? ಈ ಸಂಖ್ಯೆಗೆ ಕರೆ ಮಾಡಿ, ಉಚಿತ ಸಲಹೆ, ಮಾರ್ಗದರ್ಶನ ಲಭ್ಯ

By kannadanewsnow0924/06/2025 10:06 AM

ಬೆಂಗಳೂರು: ದೇಶದಲ್ಲಿ ಫಲವತ್ತತೆ ಸಮಸ್ಯೆ ಎದುರಿಸುತ್ತಿರುವವರಿಗಾಗಿ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್‌ ವತಿಯಿಂದ ದೇಶದಲ್ಲೇ ಮೊದಲ ಬಾರಿಗೆ ಫಲವತ್ತತೆ ಕುರಿತು ಸಲಹೆ ನೀಡಲು ಉಚಿತ ಟೋಲ್‌-ಫ್ರೀ ದೂರವಾಣಿ ವ್ಯವಸ್ಥೆ ಕಲ್ಪಿಸಿದೆ.

ಈ ಕುರಿತು ಮಾತನಾಡಿದ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿಷೇಕ್ ಅಗ್ರವಾಲ್, 1800 123 1515 ಈ ಟೋಲ್‌ಫ್ರೀ ಸಂಖ್ಯೆಯು ವಾರದ ದಿನಗಳಲ್ಲಿ 9 ರಿಂದ ಸಂಜೆ 6 ರವರೆಗೆ ಕಾರ್ಯನಿರ್ವಹಿಸಲಿದೆ, ಪ್ರಸ್ತುತ ಇಂಗ್ಲಿಷ್‌ ಹಾಗೂ ಹಿಂದೆ ಭಾಷೆಯಲ್ಲಿ ಈ ವ್ಯವಸ್ಥೆ ಇದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಾಗುವಂತೆ ಮಾಡಲಾಗುವುದು ಎಂದರು.

ಒತ್ತಡದ ಬದುಕಿನಿಂದಾಗಿ ಸಾಕಷ್ಟು ಜನರು ಇಂದು ಗರ್ಭಧಾರಣೆ ಸಮಸ್ಯೆ ಎದುರಿಸುತ್ತಿದ್ದಾರೆ. ಫಲವತ್ತತೆ ಹೊಂದದೇ ಇರಲು ಕಾರಣವೇನು ಎಂಬುದರ ಬಗ್ಗೆಯೂ ಸಾಕಷ್ಟು ಜನರಿಗೆ ಸ್ಪಷ್ಟತೆ ಇರುವುದಿಲ್ಲ ಅಷ್ಟೇ ಅಲ್ಲದೆ, ಸಾಕಷ್ಟು ಗೊಂದಲ ಹಾಗೂ ಹತಾಶೆ ಹೊಂದಿರುತ್ತಾರೆ. ಮುಂದೆ ಏನು ಮಾಡಬೇಕು ಎಂಬ ಅರಿವಿನ ಕೊರತೆಯಲ್ಲೂ ಇರುತ್ತಾರೆ. ಇವರಿಗಾಗಿಯೇ ಬಿರ್ಲಾ ಫರ್ಟಿಲಿಟಿ ದೇಶಾದ್ಯಂತ ಈ ಟೋಲ್‌ಫ್ರೀ ಉಚಿತ ಕರೆಯನ್ನು ಪರಿಚಯಿಸಿದೆ. ಈ ಮೂಲಕ ದಂಪತಿಗಳಿಗೆ ಮಾರ್ಗದರ್ಶನ ನೀಡುವುದು, ಭಾವನಾತ್ಮಕ ಬೆಂಬಲ ಮತ್ತು ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ.

ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್‌ನ ಆಂತರಿಕ ಅಧ್ಯಯನದ ಪ್ರಕಾರ, ಫಲವತ್ತತೆಯ ಸಮಸ್ಯೆ ಎದುರಿಸುತ್ತಿರುವ ಶೇ, 90ರಷ್ಟು ದಂಪತಿಗಳು ಭಾವನಾತ್ಮಕತೆಯಿಂದ ಬಳಲುತ್ತಾರೆ. ಇದರಲ್ಲಿ ಶೇ, 29ರಷ್ಟು ಜನರು ಮಾತ್ರ ವೈದ್ಯರ ಬೆಂಬಲ ಪಡೆಯುತ್ತಾರೆ. ಎರಡು ವರ್ಷಗಳವರೆಗೆ ಸಹಾಯ ಪಡೆಯಲು ಅನೇಕರು ವಿಳಂಬ ಮಾಡುತ್ತಾರೆ, ಗೊಂದಲ, ಕಳಂಕದಿಂದ ಹಿಂದೆ ಸರಿಯುತ್ತಾರೆ ಅಥವಾ ಎಲ್ಲಿಂದ ಪ್ರಾರಂಭಿಸಬೇಕು ಎಂದು ತಿಳಿಯದೇ ಗೊಂದಲಕ್ಕೆ ಒಳಗಾಗುತ್ತಾರೆ. ಇವರಿಗಾಗಿ ಫಲವತ್ತತೆ ವಲಯವು ತರಬೇತಿ ಪಡೆದ ಸಲಹೆಗಾರರಿಂದ ತೀರ್ಪು-ಮುಕ್ತ ಮಾರ್ಗದರ್ಶನ ನೀಡುವ ಮೂಲಕ ಈ ಅಂತರವನ್ನು ನಿವಾರಿಸುವ ಗುರಿಯನ್ನು ಹೊಂದಿದೆ, ಯಾವುದೇ ವೆಚ್ಚ, ಒತ್ತಡ ಮತ್ತು ಸಂಪೂರ್ಣ ಗೌಪ್ಯತೆ ಕಾಪಾಡಲಿದೆ ಎಂದರು.

Share. Facebook Twitter LinkedIn WhatsApp Email

Related Posts

‘ಹದ್ದಿ’ನಿಂದ ಕಲಿಯಬೇಕಾದ 5 ಬ್ಯುಸಿನೆಸ್ ಸೂತ್ರಗಳಿವು.! ಅನುಸರಿಸಿದ್ರೆ ನೀವು ಕೂಡ ಅಂಬಾನಿ ಆಗಬೋದು

19/07/2025 6:05 AM2 Mins Read

ನಿಮ್ಮ ಕಿಡ್ನಿ, ಲಿವರ್ ಆರೋಗ್ಯಕರವಾಗಿರ್ಬೇಕಾ.? ಈ ‘ಹಣ್ಣು’ ತಿನ್ನಿ, ಮ್ಯಾಜಿಕ್ ನೋಡಿ.!

17/07/2025 10:10 PM2 Mins Read

LIFE STYLE: ನೀವು ಗರ್ಭಿಣಿಯಾಗುತ್ತಿಲ್ಲವೇ? ಹಾಗಾದ್ರೇ ಇವು ಕೂಡ ಕಾರಣ ಇರಬಹುದು..!

17/07/2025 12:01 PM3 Mins Read
Recent News

ಗೃಹೋಪಯೋಗಿ ಉಪಕರಣಗಳ ಬ್ರಾಂಡ್ ‘ಕೆಲ್ವಿನೇಟರ್’ ಸ್ವಾಧೀನಪಡಿಸಿಕೊಂಡ ‘ರಿಲಯನ್ಸ್ ರಿಟೇಲ್’ | Reliance Retail

19/07/2025 9:42 AM

ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡಲು ಸರಗಳ್ಳತನಕ್ಕಿಳಿದ ವ್ಯಕ್ತಿ ಬಂಧನ!

19/07/2025 9:38 AM

ರಾಜ್ಯದಲ್ಲಿ ದ್ವೇಷ ಭಾಷಣಕ್ಕೆ ಬೀಳಲಿದೆ ಬ್ರೇಕ್ : ಮುಂದಿನ ಅಧಿವೇಶನದಲ್ಲಿ `ಕಾಯ್ದೆ’ ಜಾರಿಗೆ ಸರ್ಕಾರ ಸಿದ್ಧತೆ

19/07/2025 9:24 AM

ಭಾರತ-ಪಾಕ್ ಯುದ್ಧದಲ್ಲಿ 5 ಜೆಟ್ಗಳನ್ನು ಹೊಡೆದುರುಳಿಸಲಾಗಿದೆ: ಟ್ರಂಪ್

19/07/2025 9:22 AM
State News
KARNATAKA

ರಾಜ್ಯದಲ್ಲಿ ದ್ವೇಷ ಭಾಷಣಕ್ಕೆ ಬೀಳಲಿದೆ ಬ್ರೇಕ್ : ಮುಂದಿನ ಅಧಿವೇಶನದಲ್ಲಿ `ಕಾಯ್ದೆ’ ಜಾರಿಗೆ ಸರ್ಕಾರ ಸಿದ್ಧತೆ

By kannadanewsnow5719/07/2025 9:24 AM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ದ್ವೇಷ ಭಾಷಣಕ್ಕೆ ಬ್ರೇಕ್ ಬೀಳಲಿದ್ದು, ಮುಂದಿನ ಅಧಿವೇಶನದಲ್ಲಿ ದ್ವೇಷ ಭಾಷಣ ವಿರುದ್ಧ ಕಾಯ್ದೆ ಜಾರಿಗೆ ತರಲು…

ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ ನೋಡಿ : ದಿನಾಂಕ:19-07-2025 ಶನಿವಾರ

19/07/2025 9:09 AM

BREAKING : ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಕೇಸ್ : ಇಂದು ಬೆಳಗ್ಗೆ 11.30ಕ್ಕೆ ಶಾಸಕ ಭೈರತಿ ಬಸವರಾಜ್ ವಿಚಾರಣೆಗೆ ಹಾಜರು.!

19/07/2025 8:44 AM

ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಕ್ಷಮೆಯಾಚಿಸಿದ ಐಎಫ್ಎಸ್ ಅಧಿಕಾರಿ

19/07/2025 8:38 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.