Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತ – ಚೀನಾ ಬಾಯೀ ಬಾಯೀ : ಅಮೆರಿಕ ಮಾಧ್ಯಮಗಳಲ್ಲಿ ‘ಮೋದಿ’ ಮಿಂಚಿಂಗ್, ‘ಟ್ರಂಪ್’ ವಿಲನ್

02/09/2025 3:49 PM

BREAKING: ಗೋಲ್ಡ್ ಸ್ಮಗ್ಲಿಂಗ್ ಕೇಸ್: ನಟಿ ರನ್ಯಾ ರಾವ್‌ಗೆ ಬರೋಬ್ಬರಿ 102 ಕೋಟಿ ದಂಡ | Actress Ranya Rao

02/09/2025 3:45 PM

BREAKING: ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: ಮೃತಪಟ್ಟವರ ಸಂಖ್ಯೆ 1,124ಕ್ಕೆ ಏರಿಕೆ | Afghanistan Earthquake

02/09/2025 3:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೀವು ಹೊಸ ಮನೆ ಕಟ್ಟುತ್ತಾ ಇದ್ದೀರಾ.? ಈ ವಿಚಾರ ನಿಮಗೆ ತಿಳಿದಿರಲಿ
KARNATAKA

ನೀವು ಹೊಸ ಮನೆ ಕಟ್ಟುತ್ತಾ ಇದ್ದೀರಾ.? ಈ ವಿಚಾರ ನಿಮಗೆ ತಿಳಿದಿರಲಿ

By kannadanewsnow0915/04/2024 4:35 PM

ದಿಕ್ಕುಗಳು ಶುಭದ ಸಂಕೇತಗಳಾಗಬಹುದು ಕೆಲವು ಸಂಪ್ರದಾಯಗಳ ಆಧಾರದ ಮೇಲೆ. ಹಿಂದೂ ಸಂಪ್ರದಾಯದಲ್ಲಿ, ದಿಕ್ಕುಗಳು ಶುಭ ಮತ್ತು ಅಶುಭಗಳ ಹೆಸರುಗಳನ್ನು ಹೊಂದಿದ್ದು, ಶುಭದ ದಿಕ್ಕುಗಳಲ್ಲಿ ನಡೆದ ಕ್ರಿಯೆಗಳು ಹೆಚ್ಚು ಪ್ರಾಸಂಗಿಕವಾಗಿ ಹೋಗಬಹುದು. ಹಾಗಾಗಿ ಯಾವುದೇ ಶುಭ ಕಾರ್ಯ ನಡೆಯುವ ವೇಳೆ ಕೊಡ ಸೂಕ್ತ ದಿಕ್ಕು ಗಳ ಆಧಾರದ ಮೇಲೆ ಪೂಜೆ ಸಲ್ಲಿಸಲಾಗುವುದು.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಹಾಗಾಗಿ ದಿಕ್ಕುಗಳು ಕೊಡ ನಮ್ಮ ಜೀವನದಲ್ಲಿ ನಡೆಯುವ ಆಗು ಹೋಗುಗಳನ್ನು ಕೊಡ ನಿರ್ಧಾರ ಮಾಡಲಿದೆ. ಹಾಗಾಗಿ ಮನೆಯ ನಿರ್ಮಾಣ ಮಾಡುವ ಸಮಯದಲ್ಲಿ ಕೊಡ ದಿಕ್ಕನ್ನು ಪರಿಷಿಲಿ ಮನೆ ಆಗಮನ ಮಾಡುವ ಬಾಗಿಲನ್ನು ಆ ಮನೆಯ ಸದಸ್ಯನ ಅನುಗುಣವಾಗಿ ಇರಿಸಲಾಗುವುದು.

ಇನ್ನೂ ಮನೆಯಲ್ಲಿ ಮುಕ್ಯವಾದ ಭಾಗ ಎಂದ್ರೆ ಬಾಗಿಲು ಹಾಗೂ ವಸ್ತಿಲು ಎಂದು ಹೇಳಬಹುದು. ಇನ್ನೂ ವಸ್ತಿಲೂ ಕೊಡ ಹಿಂದೂ ಸಂಪ್ರದಾಯದಲ್ಲಿ ಸಾಕಷ್ಟು ದೊಡ್ಡ ಪ್ರಭಾವಿತ ಸ್ಥಾನ ಇದೆ ಎಂದು ಹೇಳಬಹುದು. ಬಾಗಿಲಿನ ವಸ್ತಿಲು ಶುಭದ ಸಂಕೇತವಾಗಬಹುದು ಕೆಲವು ಸಂಪ್ರದಾಯಗಳಲ್ಲಿ. ಇದು ಕೇವಲ ಒಂದು ಆದರ್ಶಮಾತ್ರವಾಗಿರಬಹುದು ಮತ್ತು ವಿವಾಹ, ಹೊಸ ಮನೆ ನಿರ್ಮಾಣ ಮೊದಲಾದ ಶುಭಾರಂಭಗಳ ಸಂದರ್ಭಗಳಲ್ಲಿ ಬಳಸಲ್ಪಡುವ ಅಭಿಪ್ರಾಯದ ಬಾಗಿಲು ಸೂಚಿಸುತ್ತದೆ. ಸ್ವಸ್ಥ ಹಾಗೂ ಶುಭಕರ ಸ್ಥಿತಿಯನ್ನು ಪ್ರತಿನಿಧಿಸಲು ವಸ್ತಿಲು ಮುಕ್ಕಾಲುಮುಕ್ಕಾಗಿ ಮುಂದುವರಿಯುತ್ತದೆ. ಇದು ವೈಶಿಷ್ಟ್ಯವಾಗಿ ಕೆಲವು ಭಾರತೀಯ ಸಂಪ್ರದಾಯಗಳಲ್ಲಿ ಕಾಣಬಹುದು. ಆದರೆ ಕೆಲ ಕಡೆ ಉತ್ತರ ದಿಕ್ಕಿನ ಬಾಗಿಲು ಯಾವ ರಾಶಿಯವರಿಗೆ ಸಾದ್ಯವಿಲ್ಲ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

ಇನ್ನೂ ಮನುಷ್ಯನಿಗೆ ಬಾಯಿ ಎಷ್ಟು ಮುಖ್ಯ ಹಾಗೆಯೇ ಮನೆಗೆ ಬಾಗಿಲು ಅಷ್ಟೇ ಮುಖ್ಯ. ಬಾಯಿಯ ಮೂಲಕ ಒಳ ಹೋಗುವ ಗಾಳಿ ಆಹಾರ ಎಲ್ಲವು ಹೇಗೆ ಆರೋಗ್ಯವಾಗಿ ಇರುತ್ತದೆಯೇ ಹಾಗೆಯೇ ಮನೆಯ ಒಳಗೆ ಬಾಗಿಲ ಮೂಲಕ ಹೋಗುವ ಮನುಷ್ಯರು ಕೊಡ ಒಳ್ಳೆಯವರಾಗಿದ್ದರೆ ಮನೆಗೆ ಅಷ್ಟೇ ಒಳ್ಳೆಯದಾಗುವುದು ಎನ್ನುವ ನಂಬಿಕೆ ಇದೆ. ಮನೆಯಲ್ಲಿ 2ಕ್ಕಿಂತ ಹೆಚ್ಚು ಬಾಗಿಲನ್ನು ಇಡಬಾರದು ಇಟ್ಟರೆ ಕೊಂಚ ಎಡತಢಂಕು ಅನುಭವಿಸಬೇಕಾಗುತ್ತದೆ. ಹಾಗೆಯೇ ಬೆಳಕಿಗೂ ಕೊಡ ಹೆಚ್ಚಾಗಿನ ಕಿಟಕಿಗಳನ್ನು ಇಡಬಾರದು. ಹಾಗೆಯೇ ಮನೆಯ ಒಳಗೆ ಪ್ರವೇಶ ನೀಡಲು ಮೆಟ್ಟಿಲನ್ನು ಏರಿ ಹೋಗಬೇಕು ಹಳ್ಳದಲ್ಲಿ ಮನೆಯನ್ನು ನಿರ್ಮಾಣ ಮಾಡಿರಬಾರದು.  ಮನೆಯ ಮುಂದೆ ಮೆಟ್ಟಿಲು ಕೊಡ ಸಮ ಸಂಖ್ಯೆಯಲ್ಲಿ ಇರಬೇಕೆ ಹೊರತು ಬೇಸ ಸಂಖ್ಯೆಯಲ್ಲಿ ಇರಬಾರದು ಏನ್ನಾಲಗುವುದೂ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

*ಕರ್ಕಾಟಕ ,ವೃಷ್ಕೀಕ ಹಾಗೂ ಮೀನ ರಾಶಿಗೆ ಪಶ್ಚಿಮ ದಿಕ್ಕು ಸೂಕ್ತ.
*ಮೇಷ ,ಸಿಂಹ, ಹಾಗೂ ಧನಸ್ಸು ರಾಶಿಗೆ ಉತ್ತರ ದಿಕ್ಕು ಸೂಕ್ತ.
*ವೃಷಭ, ಕನ್ಯಾ ಹಾಗೂ ಮಕರ ರಾಶಿಗೆ  ದಕ್ಷಿಣ ದಿಕ್ಕು ಸೂಕ್ತ.
*ಮಿಥುನ,ಕುಂಭ ಹಾಗೂ ತುಲಾ ರಾಶಿಯವರಿಗೆ ಪಶ್ಚಿಮ ದಿಕ್ಕಿನ ಬಾಗಿಲು ಆಗಿ ಬರುವುದು.

Share. Facebook Twitter LinkedIn WhatsApp Email

Related Posts

BREAKING: ಗೋಲ್ಡ್ ಸ್ಮಗ್ಲಿಂಗ್ ಕೇಸ್: ನಟಿ ರನ್ಯಾ ರಾವ್‌ಗೆ ಬರೋಬ್ಬರಿ 102 ಕೋಟಿ ದಂಡ | Actress Ranya Rao

02/09/2025 3:45 PM1 Min Read

BREAKING : ರಾಜ್ಯದಲ್ಲಿ ಮತ್ತೊಂದು ಘೋರ ದುರಂತ : ಹೆತ್ತ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ!

02/09/2025 1:35 PM1 Min Read

BIG NEWS : ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನಾಪ್ ಪ್ರಕರಣ : ರೌಡಿಶೀಟರ್ ಸೇರಿ 6 ಆರೋಪಿಗಳು ಅರೆಸ್ಟ್

02/09/2025 12:45 PM1 Min Read
Recent News

ಭಾರತ – ಚೀನಾ ಬಾಯೀ ಬಾಯೀ : ಅಮೆರಿಕ ಮಾಧ್ಯಮಗಳಲ್ಲಿ ‘ಮೋದಿ’ ಮಿಂಚಿಂಗ್, ‘ಟ್ರಂಪ್’ ವಿಲನ್

02/09/2025 3:49 PM

BREAKING: ಗೋಲ್ಡ್ ಸ್ಮಗ್ಲಿಂಗ್ ಕೇಸ್: ನಟಿ ರನ್ಯಾ ರಾವ್‌ಗೆ ಬರೋಬ್ಬರಿ 102 ಕೋಟಿ ದಂಡ | Actress Ranya Rao

02/09/2025 3:45 PM

BREAKING: ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: ಮೃತಪಟ್ಟವರ ಸಂಖ್ಯೆ 1,124ಕ್ಕೆ ಏರಿಕೆ | Afghanistan Earthquake

02/09/2025 3:37 PM

‘ಶಿಕ್ಷಕ’ ಸೇವೆಯಲ್ಲಿ ಉಳಿಯಲು, ಬಡ್ತಿ ಪಡೆಯಲು ‘TET’ ಕಡ್ಡಾಯ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

02/09/2025 3:36 PM
State News
KARNATAKA

BREAKING: ಗೋಲ್ಡ್ ಸ್ಮಗ್ಲಿಂಗ್ ಕೇಸ್: ನಟಿ ರನ್ಯಾ ರಾವ್‌ಗೆ ಬರೋಬ್ಬರಿ 102 ಕೋಟಿ ದಂಡ | Actress Ranya Rao

By kannadanewsnow0902/09/2025 3:45 PM KARNATAKA 1 Min Read

ಬೆಂಗಳೂರು: ಅಕ್ರಮ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಗೆ ಬಿಗ್ ಶಾಕ್ ನೀಡಲಾಗಿದೆ.…

BREAKING : ರಾಜ್ಯದಲ್ಲಿ ಮತ್ತೊಂದು ಘೋರ ದುರಂತ : ಹೆತ್ತ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ!

02/09/2025 1:35 PM

BIG NEWS : ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನಾಪ್ ಪ್ರಕರಣ : ರೌಡಿಶೀಟರ್ ಸೇರಿ 6 ಆರೋಪಿಗಳು ಅರೆಸ್ಟ್

02/09/2025 12:45 PM

BIG NEWS : ಮಾಜಿ ಸಚಿವ ಕೆ.ಎನ್ ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ : ಶಾಸಕ HC ಬಾಲಕೃಷ್ಣ ಹೊಸ ಬಾಂಬ್!

02/09/2025 12:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.