Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ರಾಜ್ಯದಲ್ಲಿ ಮತ್ತೆರಡು ಚಿರತೆಗಳ ಕಳೇಬರ ಪತ್ತೆ

13/07/2025 9:58 PM

BREAKING: ಲಂಡನ್‌ ವಿಮಾನ ನಿಲ್ದಾಣದಲ್ಲಿ ಬಿಸಿನೆಸ್ ಜೆಟ್ ಪತನ

13/07/2025 9:52 PM

ರಾಜ್ಯದ ಹಾಲು ಉತ್ಪಾದಕರಿಗೆ ಡಿ.ಕೆ ಸುರೇಶ್ ಗುಡ್ ನ್ಯೂಸ್: 2 ಹಸು ಖರೀದಿಗೆ 2 ಲಕ್ಷ ವರೆಗೂ ಸಾಲ ಸೌಲಭ್ಯ

13/07/2025 9:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮುಖಕ್ಕೆ ‘ಜೇನುತುಪ್ಪ’ ಹಚ್ಚುತ್ತಿದ್ದೀರಾ.! ಈ ಕುತೂಹಲಕಾರಿ ವಿಷಯ ನಿಮಗಾಗಿ
INDIA

ಮುಖಕ್ಕೆ ‘ಜೇನುತುಪ್ಪ’ ಹಚ್ಚುತ್ತಿದ್ದೀರಾ.! ಈ ಕುತೂಹಲಕಾರಿ ವಿಷಯ ನಿಮಗಾಗಿ

By KannadaNewsNow19/11/2024 10:02 PM

ಕೆಎನ್ಎನ್‍ಡಿಜಿಟಲ್ ಡೆಸ್ಕ್ ; ಜೇನು ಹೆಚ್ಚು ಪರಿಚಯ ಬೇಕಿಲ್ಲ. ಚಿಕ್ಕ ಮಕ್ಕಳಿಗೂ ಜೇನುತುಪ್ಪದ ಬಗ್ಗೆ ತಿಳಿದಿದೆ. ಜೇನುತುಪ್ಪವು ಹಲವಾರು ಔಷಧೀಯ ಗುಣಗಳನ್ನ ಹೊಂದಿದ್ದು, ಜೇನು ತುಪ್ಪವನ್ನ ಆಯುರ್ವೇದದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ನಿವಾರಿಸಲು ಕೂಡ ಬಳಸಲಾಗುತ್ತದೆ. ಜೇನುತುಪ್ಪವು ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳನ್ನ ಒಳಗೊಂಡಿದೆ. ಜೇನುತುಪ್ಪದಿಂದ ಆರೋಗ್ಯವಷ್ಟೇ ಅಲ್ಲ ಸೌಂದರ್ಯವೂ ಹೆಚ್ಚುತ್ತದೆ. ಜೇನುತುಪ್ಪದಿಂದ ಚರ್ಮ ಮತ್ತು ಕೂದಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಬಹುದು.

ಜೇನುತುಪ್ಪವನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜೇನುತುಪ್ಪ ಕೂಡ ಗಾಯಗಳನ್ನ ಬೇಗ ವಾಸಿ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನ ಸಹ ಸುಧಾರಿಸುತ್ತದೆ. ಜೇನುತುಪ್ಪದ ಪ್ರಯೋಜನಗಳು ಅಷ್ಟೆ ಅಲ್ಲ. ಆದ್ರೆ, ಜೇನುತುಪ್ಪದಿಂದ ತ್ವಚೆಯ ಸೌಂದರ್ಯವನ್ನ ಇಮ್ಮಡಿಗೊಳಿಸಬಹುದು. ಆದ್ರೆ, ಜೇನುತುಪ್ಪವನ್ನ ನೇರವಾಗಿ ಮುಖಕ್ಕೆ ಹಚ್ಚಬಾರದು. ಆದರೆ ಜೇನುತುಪ್ಪವು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು ಮಾತ್ರ ಪ್ಯಾಚ್ ಟೆಸ್ಟ್ ಮಾಡಿ ಉಪಯೋಗಿಸಬೇಕು. ಜೇನು ತುಪ್ಪವನ್ನು ಮುಖಕ್ಕೆ ಹಚ್ಚುವುದರಿಂದ ಆಗುವ ಲಾಭಗಳೇನು ಎಂಬುದನ್ನು ಈಗ ನೋಡೋಣ.

ಮೊಡವೆ ಸಮಸ್ಯೆ : ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ಜೇನು ತುಪ್ಪವನ್ನು ಮುಖಕ್ಕೆ ಹಚ್ಚುವುದರಿಂದ ಅವುಗಳಿಂದ ಶೀಘ್ರ ಪರಿಹಾರ ಪಡೆಯಬಹುದು. ಏಕೆಂದರೆ ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನ ಹೊಂದಿದೆ. ಇವು ಚರ್ಮದ ಮೇಲಿನ ಬ್ಯಾಕ್ಟೀರಿಯಾ ಮತ್ತು ಕಲೆಗಳನ್ನ ಕಡಿಮೆ ಮಾಡುತ್ತದೆ. ಹಾಗಾಗಿ ಮೊಡವೆ ಸಮಸ್ಯೆ ಇರುವವರು ಜೇನುತುಪ್ಪವನ್ನ ಹಚ್ಚಿಕೊಳ್ಳಬಹುದು.

ಹೈಡ್ರೇಟ್ : ಜೇನುತುಪ್ಪವು ಚರ್ಮವನ್ನ ಎಫ್ಫೋಲಿಯೇಟ್ ಮಾಡುತ್ತದೆ. ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ. ಜೇನುತುಪ್ಪದಲ್ಲಿರುವ ಕೆಲವು ಕಿಣ್ವಗಳು ನೈಸರ್ಗಿಕ ಎಕ್ಸ್‌ಫೋಲಿಯೇಟರ್‌’ಗಳಾಗಿ ಕಾರ್ಯನಿರ್ವಹಿಸುತ್ತವೆ. ಒಣ ತ್ವಚೆಯಿಂದ ಬಳಲುತ್ತಿರುವವರು ಜೇನುತುಪ್ಪವನ್ನ ಲೇಪಿಸಿದರೆ ಅದು ಮೃದು ಮತ್ತು ತೇವಾಂಶವನ್ನ ನೀಡುತ್ತದೆ. ಚರ್ಮವು ತಾಜಾವಾಗಿರುತ್ತದೆ.

ಚಿಕ್ಕವರಂತೆ ಕಾಣುತ್ತೀರಿ.!
ಜೇನು ತುಪ್ಪವನ್ನ ಮುಖಕ್ಕೆ ಹಚ್ಚುವುದರಿಂದ ಸದಾಕಾಲ ಹೊಳೆಯುತ್ತಿರುತ್ತದೆ. ಯಾಕಂದ್ರೆ, ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಕಾಲಜನ್ ಉತ್ಪಾದನೆಯನ್ನೂ ಹೆಚ್ಚಿಸುತ್ತದೆ. ಹಾಗಾಗಿ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇದು ವಯಸ್ಸಾದ ಪ್ರಕ್ರಿಯೆಯನ್ನ ಸಹ ನಿಧಾನಗೊಳಿಸುತ್ತದೆ.

ಸುಂದರ ಚರ್ಮ.!
ಜೇನು ತುಪ್ಪವನ್ನ ಹಚ್ಚುವುದರಿಂದ ಚರ್ಮ ಸುಂದರವಾಗುತ್ತದೆ. ಕಲೆಗಳು, ಮೊಡವೆಗಳು, ಸುಕ್ಕುಗಳು ಮತ್ತು ಗೆರೆಗಳಿಲ್ಲದೇ ಚರ್ಮವು ತುಂಬಾ ಸ್ಪಷ್ಟವಾಗಿರುತ್ತದೆ ಮತ್ತು ಪ್ರಕಾಶಮಾನವಾಗಿರುತ್ತದೆ. ಇದು ಪಿಗ್ಮೆಂಟೇಶನ್ ಸಮಸ್ಯೆಯನ್ನ ಸಹ ಕಡಿಮೆ ಮಾಡುತ್ತದೆ ಅವ್ರು ಚಿಕ್ಕವರಂತೆ ಕಾಣುತ್ತಾರೆ.

 

ಪಿಂಚಣಿದಾರರೇ ಎಚ್ಚರ : ಇನ್ನು 14 ದಿನ ಮಾತ್ರ ಬಾಕಿ, ಈ ಕೆಲಸ ಬೇಗ ಮಾಡಿದಿದ್ರೆ ‘ಪಿಂಚಣಿ’ ನಿಲ್ಲುತ್ತೆ!

14 ಲಕ್ಷ ಬಡವರ ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳುವ ಘೋರ ಅಪರಾಧ: ಸಿ.ಟಿ.ರವಿ ಆಕ್ಷೇಪ

BREAKING : ಸಂಗೀತ ಮಾಂತ್ರಿಕ ‘ಎ.ಆರ್. ರೆಹಮಾನ್’ ದಾಂಪತ್ಯದಲ್ಲಿ ಬಿರುಕು ; ವಿಚ್ಛೇದನ ಘೋಷಣೆ

Are you applying honey on your face? This interesting thing is for you ಮುಖಕ್ಕೆ 'ಜೇನುತುಪ್ಪ' ಹಚ್ಚುತ್ತಿದ್ದೀರಾ.! ಈ ಕುತೂಹಲಕಾರಿ ವಿಷಯ ನಿಮಗಾಗಿ
Share. Facebook Twitter LinkedIn WhatsApp Email

Related Posts

SHOCKING : ಬೀದಿನಾಯಿ ಕಚ್ಚಿ `ರೇಬಿಸ್’ನಿಂದ 14 ವರ್ಷದ ಬಾಲಕ ಸಾವು : ಎದೆ ನಡುಗಿಸುವ ವಿಡಿಯೋ ವೈರಲ್ | WATCH VIDEO

13/07/2025 7:51 PM1 Min Read

ಉದ್ಯೋಗವಾರ್ತೆ : ಭಾರತೀಯ ರೈಲ್ವೆ ಇಲಾಖೆಯಲ್ಲಿ 6238 ತಂತ್ರಜ್ಞ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

13/07/2025 7:49 PM2 Mins Read

SHOCKING : 15 ಅಡಿ ಉದ್ದದ ದೈತ್ಯ ಹೆಬ್ಬಾವು ಹಿಡಿದು ರಸ್ತೆಯಲ್ಲಿ ಓಡಿದ ಮಕ್ಕಳು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

13/07/2025 7:18 PM1 Min Read
Recent News

BREAKING: ರಾಜ್ಯದಲ್ಲಿ ಮತ್ತೆರಡು ಚಿರತೆಗಳ ಕಳೇಬರ ಪತ್ತೆ

13/07/2025 9:58 PM

BREAKING: ಲಂಡನ್‌ ವಿಮಾನ ನಿಲ್ದಾಣದಲ್ಲಿ ಬಿಸಿನೆಸ್ ಜೆಟ್ ಪತನ

13/07/2025 9:52 PM

ರಾಜ್ಯದ ಹಾಲು ಉತ್ಪಾದಕರಿಗೆ ಡಿ.ಕೆ ಸುರೇಶ್ ಗುಡ್ ನ್ಯೂಸ್: 2 ಹಸು ಖರೀದಿಗೆ 2 ಲಕ್ಷ ವರೆಗೂ ಸಾಲ ಸೌಲಭ್ಯ

13/07/2025 9:45 PM

ನಿದ್ರೆಯಲ್ಲಿದ್ದಾಗ ಎದೆ ಮೇಲೆ ಕೂತು ಯಾರೋ ಕತ್ತು ಹಿಸುಕಿದಂತೆ ಅನುಭವ ಆಗಿದೆಯೇ? ಇಲ್ಲಿದೆ ರಹಸ್ಯ

13/07/2025 9:10 PM
State News
KARNATAKA

BREAKING: ರಾಜ್ಯದಲ್ಲಿ ಮತ್ತೆರಡು ಚಿರತೆಗಳ ಕಳೇಬರ ಪತ್ತೆ

By kannadanewsnow0913/07/2025 9:58 PM KARNATAKA 1 Min Read

ಹಾಸನ: ಜಿಲ್ಲೆಯ ಕತ್ತರಿಘಟ್ಟ ರೈಲ್ವೆ ಟ್ರ್ಯಾಕ್ ಬಳಿಯಲ್ಲಿ ಎರಡು ಚಿರತೆಗಳ ಕಳೇಬರ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಾಸನ ಜಿಲ್ಲೆಯ…

ರಾಜ್ಯದ ಹಾಲು ಉತ್ಪಾದಕರಿಗೆ ಡಿ.ಕೆ ಸುರೇಶ್ ಗುಡ್ ನ್ಯೂಸ್: 2 ಹಸು ಖರೀದಿಗೆ 2 ಲಕ್ಷ ವರೆಗೂ ಸಾಲ ಸೌಲಭ್ಯ

13/07/2025 9:45 PM

ನಿದ್ರೆಯಲ್ಲಿದ್ದಾಗ ಎದೆ ಮೇಲೆ ಕೂತು ಯಾರೋ ಕತ್ತು ಹಿಸುಕಿದಂತೆ ಅನುಭವ ಆಗಿದೆಯೇ? ಇಲ್ಲಿದೆ ರಹಸ್ಯ

13/07/2025 9:10 PM

ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆ ಹಿನ್ನೀರಿನ ಜನರ ತ್ಯಾಗ ಪ್ರತೀಕ: ಶಾಸಕ ಗೋಪಾಲಕೃಷ್ಣ ಬೇಳೂರು

13/07/2025 9:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.