Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಚಾಮರಾಜನಗರದಲ್ಲಿ ಹೂತುಹಾಕಿದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ.!

20/06/2025 10:07 AM

ಅಮಾವಾಸ್ಯೆಯಂದು ಉಪ್ಪಿನ ಡಬ್ಬಕ್ಕೆ ನೀವೇನಾದ್ರು ಈ ಒಂದು ವಸ್ತುವನ್ನು ಹಾಕಿಟ್ಟರೆ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ಬೆಣ್ಣೆಯ ಹಾಗೆ ಕರಗಿ ಹೋಗುತ್ತವೆ.!

20/06/2025 9:58 AM

ಏರ್ ಇಂಡಿಯಾ ವಿಮಾನ ಅಪಘಾತ: 5 ವರ್ಷಗಳ ಹಿಂದಿನ ‘ಗ್ಯಾಟ್ವಿಕ್ ಟೇಕ್ ಆಫ್’ ಘಟನೆಯ ಬಗ್ಗೆಯೂ ತನಿಖೆ | Air India Plane Crash

20/06/2025 9:56 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಪತ್ರಕರ್ತನ ನೆರವಿಗಾಗಿ ಮನವಿ
KARNATAKA

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಪತ್ರಕರ್ತನ ನೆರವಿಗಾಗಿ ಮನವಿ

By kannadanewsnow0926/01/2025 3:51 PM

ಶಿವಮೊಗ್ಗ: ಜಿಲ್ಲೆಯಲ್ಲಿ ಸುದ್ದಿ ಸಾಗರ ಎನ್ನುವಂತ ವೆಬ್ ಸೈಟ್, ವಾಟ್ಸ್ ಆಪ್ ಗ್ರೂಪ್ ಮೂಲಕ ಚಿರ ಪರಿಚಿತರಾದಂತ ಪತ್ರಕರ್ತ, ಇದೀಗ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸೆಗಾಗಿ ಈಗಾಗಲೇ ಲಕ್ಷಾಂತರ ವ್ಯಹಿಸಲಾಗಿದ್ದು, ಇನ್ನಷ್ಟು ಚಿಕಿತ್ಸೆಗೆ ಖರ್ಚಾಗಲಿದೆ ಎಂಬುದಾಗಿ ವೈದ್ಯರ ಮಾತು. ಹೀಗಾಗಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದಂತ ಪತ್ರಕರ್ತನ ನೆರವಿಗಾಗಿ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಟೈಮ್ಸ್ ಆಫ್ ಕರ್ನಾಟಕ ಪತ್ರಿಕೆಯ ತಾಲ್ಲೂಕು ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಂತವರು ಉಮೇಶ್ ಮೊಗವೀರ. ಇದಷ್ಟೇ ಅಲ್ಲದೇ ಸುದ್ದಿ ಸಾಗರದ ಮೂಲಕವೂ ತಾಲ್ಲೂಕಿನ ಜನತೆಯಲ್ಲಿ ಉಮೇಶ್ ಮೊಗವೀರ ಪ್ರಸಿದ್ಧ ಪತ್ರಕರ್ತರು. ಯಾವುದೇ ಮುಲಾಜಿಗೆ ಒಳಗಾಗದೇ ತಮ್ಮ ಪತ್ರಿಕೋದ್ಯಮ ನಿರ್ವಹಿಸುತ್ತಿದ್ದಂತ ಅವರು, ನೇರ, ನಿಷ್ಠೂರ ಪತ್ರಕರ್ತರೆಂದೇ ಗುರುತಿಸಿಕೊಂಡವರು.

ಕಳೆದ ಜನವರಿ 23, 2025ರಂದು ದಿಢೀರ್ ರಕ್ತದೊತ್ತಡ ಹೆಚ್ಚಾಗಿ ಕುಸಿದು ಬಿದ್ದಂತ ಅವರಿಗೆ ಬ್ರೈನ್ ಹ್ಯಾಮರೇಜ್ ಆಗಿತ್ತು. ಕೋಮಾದಲ್ಲಿದ್ದಂತ ಉಮೇಶ್ ಮೊಗವೀರ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರ ಮೆದುಳಿನಲ್ಲಿ ರಕ್ತಸ್ತ್ರಾವವಾಗಿದ್ದನ್ನು ಶಸ್ತ್ರ ಚಿಕಿತ್ಸೆ ಮೂಲಕ ಸರಿ ಪಡಿಸಿದ್ದಾರೆ. ಸದ್ಯ ಕೋಮಾದಲ್ಲೇ ಇರುವಂತ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ.

ಆರ್ಥಿಕವಾಗಿ ಅಷ್ಟೇನೂ ಸಬಲರಲ್ಲದಂತ ಪತ್ರಕರ್ತ ಉಮೇಶ್ ಮೊಗವೀರ ಅವರ ಕುಟುಂಬ ಚಿಕಿತ್ಸೆಗಾಗಿ ದಾನಿಗಳ ನೆರವಿನಿಂದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದೆ. ಓದುಗರಾದಂತ ನೀವುಗಳು ನಿಮ್ಮ ಕೈಲಾದ ಸಹಾಯವನ್ನು ಪತ್ರಕರ್ತ ಉಮೇಶ್ ಮೊಗವೀರ ಅವರ ಚಿಕಿತ್ಸೆಗಾಗಿ ಮಾಡುವಂತೆ ಕೋರಿದೆ.

ನಿಮ್ಮ ನೆರವಿನ ಸಹಾಯವನ್ನು ಉಮೇಶ್ ಮೊಗವೀರ ಅವರ ಸಂಬಂಧಿಯಾದಂತ ನಿತಿನ್.ಟಿ ಅವರ ಪೋನ್ ಪೇ, ಜಿ ಪೇ ಸಂಖ್ಯೆ 7411797384ಗೆ ಮಾಡಬಹುದಾಗಿದೆ. ಇಲ್ಲವೇ ಮಮತಾ ( MAMATHA) ಅವರ ಬ್ಯಾಂಕ್ ಆಫ್ ಬರೋಡ A/C No: 81920100001455. Branch: Nada, IFSC Code: BARBOVJNADA, MICR Code: 576012208 ಗೆ ಸಂದಾಯ ಮಾಡಲು ವಿನಂತಿಸಲಾಗಿದೆ. ಈ ಕೆಳಗಿನ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿಯೂ ನಿಮ್ಮ ಕೈಲಾದ ಸಹಾಯ ಮಾಡಿ.

ಸುಡಾನ್ ನಲ್ಲಿ ಆಸ್ಪತ್ರೆ ಮೇಲೆ ದಾಳಿ: 70 ಮಂದಿ ಸಾವು | Attack on Hospital

BREAKING : ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆಯ ದಿನಾಂಕ ಬದಲಾವಣೆ : ಫೆ.15ರ ಬದಲು 17ಕ್ಕೆ ಫಿಕ್ಸ್

Share. Facebook Twitter LinkedIn WhatsApp Email

Related Posts

BREAKING : ಚಾಮರಾಜನಗರದಲ್ಲಿ ಹೂತುಹಾಕಿದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ.!

20/06/2025 10:07 AM1 Min Read

ಅಮಾವಾಸ್ಯೆಯಂದು ಉಪ್ಪಿನ ಡಬ್ಬಕ್ಕೆ ನೀವೇನಾದ್ರು ಈ ಒಂದು ವಸ್ತುವನ್ನು ಹಾಕಿಟ್ಟರೆ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ಬೆಣ್ಣೆಯ ಹಾಗೆ ಕರಗಿ ಹೋಗುತ್ತವೆ.!

20/06/2025 9:58 AM3 Mins Read

SHOCKING : ಡಾರ್ಕ್ ವೆಬ್ ನಲ್ಲಿ 16 ಬಿಲಿಯನ್ ಜನರ ಆಪಲ್, ಗೂಗಲ್ ಖಾತೆಗಳ ಪಾಸ್‌ ವರ್ಡ್‌ಗಳು ಲೀಕ್ .!

20/06/2025 9:43 AM1 Min Read
Recent News

BREAKING : ಚಾಮರಾಜನಗರದಲ್ಲಿ ಹೂತುಹಾಕಿದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ.!

20/06/2025 10:07 AM

ಅಮಾವಾಸ್ಯೆಯಂದು ಉಪ್ಪಿನ ಡಬ್ಬಕ್ಕೆ ನೀವೇನಾದ್ರು ಈ ಒಂದು ವಸ್ತುವನ್ನು ಹಾಕಿಟ್ಟರೆ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ಬೆಣ್ಣೆಯ ಹಾಗೆ ಕರಗಿ ಹೋಗುತ್ತವೆ.!

20/06/2025 9:58 AM

ಏರ್ ಇಂಡಿಯಾ ವಿಮಾನ ಅಪಘಾತ: 5 ವರ್ಷಗಳ ಹಿಂದಿನ ‘ಗ್ಯಾಟ್ವಿಕ್ ಟೇಕ್ ಆಫ್’ ಘಟನೆಯ ಬಗ್ಗೆಯೂ ತನಿಖೆ | Air India Plane Crash

20/06/2025 9:56 AM

BREAKING : ಅಸ್ಸಾಂನಲ್ಲಿ ಘೋರ ದುರಂತ : ಬ್ರಹ್ಮಪುತ್ರ ನದಿಯಲ್ಲಿ ನಾಡದೋಣಿ ಮುಳುಗಿ ವಿದ್ಯಾರ್ಥಿಗಳು ಸೇರಿ 5 ಮಂದಿ ಜಲಸಮಾಧಿ | Boat sinking

20/06/2025 9:52 AM
State News
KARNATAKA

BREAKING : ಚಾಮರಾಜನಗರದಲ್ಲಿ ಹೂತುಹಾಕಿದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ.!

By kannadanewsnow5720/06/2025 10:07 AM KARNATAKA 1 Min Read

ಚಾಮರಾಜನಗರ : ಹೂತುಹಾಕಿದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರದ ಸುವರ್ಣಾವತಿ ಹೊಳೆದಂಡೆಯಲ್ಲಿ ಅಪರಿಚಿತ…

ಅಮಾವಾಸ್ಯೆಯಂದು ಉಪ್ಪಿನ ಡಬ್ಬಕ್ಕೆ ನೀವೇನಾದ್ರು ಈ ಒಂದು ವಸ್ತುವನ್ನು ಹಾಕಿಟ್ಟರೆ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ಬೆಣ್ಣೆಯ ಹಾಗೆ ಕರಗಿ ಹೋಗುತ್ತವೆ.!

20/06/2025 9:58 AM

SHOCKING : ಡಾರ್ಕ್ ವೆಬ್ ನಲ್ಲಿ 16 ಬಿಲಿಯನ್ ಜನರ ಆಪಲ್, ಗೂಗಲ್ ಖಾತೆಗಳ ಪಾಸ್‌ ವರ್ಡ್‌ಗಳು ಲೀಕ್ .!

20/06/2025 9:43 AM

BIG NEWS : ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ : ಜೂ.30 ರೊಳಗೆ `ಇ-ಕೆವೈಸಿ’ ಮಾಡದಿದ್ದರೆ ಜುಲೈನಿಂದ ಸಿಗಲ್ಲ ರೇಷನ್ | Ration Card e-KYC

20/06/2025 9:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.