BREAKING NEWS: ‘ಜೆಡಿಎಸ್’ನ ಮತ್ತೊಂದು ವಿಕೆಟ್ ಪತನ: ‘ಅಗಿಲೆ ಯೋಗೀಶ್’ ಗುಡ್ ಬೈ

ಹಾಸನ: ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡರಾಗಿ, ಕೊರೋನಾ ಸಂದರ್ಭದಲ್ಲಿ ಜನೋಪಯೋಗಿ ಕೆಲಸವನ್ನು ಮಾಡುವ ಮೂಲಕ, ಗುರ್ತಿಸಿಕೊಂಡಿದ್ದಂತ ಅಗಿಲೆ ಯೋಗೀಶ್ ಗುಡ್ ಬೈ ಹೇಳಿದ್ದಾರೆ. ಈ ಮೂಲಕ ಜೆಡಿಎಸ್ ನ ಮತ್ತೊಂದು ವಿಕೆಟ್ ಪತನವಾದಂತೆ ಆಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಇಂದು ಮಾತನಾಡಿದಂತ ಅಗಿಲೆ ಯೋಗೀಶ್ ಅವರು, ಜೆಡಿಎಸ್ ನಲ್ಲಿ ಗುರ್ತಿಸಿಕೊಂಡು, ಸಮಾಜಮುಖಿ ಕೆಲಸವನ್ನು ಮಾಡುತ್ತಾ, ರಾಜಕೀಯವಾಗಿ ಬೆಳೆಯುವ ಉದ್ದೇಶದಿಂದ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದೆನು. ಆದ್ರೇ.. ಇಲ್ಲಿ ನಮ್ಮನ್ನು ಗುರ್ತಿಸೋರು ಯಾರೂ ಇಲ್ಲ. ನಮ್ಮ ಬೆಂಬಲಕ್ಕೂ ಯಾರೂ … Continue reading BREAKING NEWS: ‘ಜೆಡಿಎಸ್’ನ ಮತ್ತೊಂದು ವಿಕೆಟ್ ಪತನ: ‘ಅಗಿಲೆ ಯೋಗೀಶ್’ ಗುಡ್ ಬೈ